ಮನೆಯಲ್ಲಿ ಗಾಜಿನ ವಸ್ತು ಒಡೆದರೆ ಏನಾಗುತ್ತೆ ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಮನೆಯನ್ನು ಅಲಂಕರಿಸಲು ಹೆಚ್ಚಾಗಿ ಗ್ಲಾಸ್ ಅಥವಾ ಗಾಜಿನ ವಸ್ತುಗಳನ್ನು ಬಳಸಲಾಗುತ್ತದೆ. ಅಷ್ಟೇ ಅಲ್ಲ ಗಾಜಿನ ಪಾತ್ರೆಗಳು, ಗ್ಯಾಜೆಟ್‌ಗಳು-ಎಲೆಕ್ಟ್ರಾನಿಕ್ಸ್ ಸರಕುಗಳವರೆಗೂ ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಇವುಗಳನ್ನು ಹಾಳಾಗದಂತೆ ಕಾಪಾಡುವುಫ಼ು ತುಂಬಾ ಕಷ್ಟದ ಕೆಲಸ. ಯಾಕೆಂದರೆ ಗಾಜು ತುಂಬಾ ನಾಜುಕಾದ ವಸ್ತು. ಬಿದ್ದರೆ ಒಡೆದು ಹೋಗುತ್ತದೆ. ಜೊತೆಗೆ ಗಾಜು ಒಡೆಯುವುದು ಅಶುಭ ಎನ್ನಲಾಗುತ್ತದೆ.  ಮನೆಯಲ್ಲಿ ಗಾಜಿನ ಅಲಂಕಾರಿಕ ವಸ್ತು ಅಥವಾ ಕನ್ನಡಿಯನ್ನು ಹೆಚ್ಚಾಗಿ ಹೊಂದಿರುವವರಿಗೆ ಗಾಜು ಒಡೆದರೆ, ಎಂಬ ಭಯವೂ ಇರುತ್ತದೆ. ಗಾಜು ಒಡೆದರೆ ಪ್ರೀತಿಯಿಂದ ತಂದ ವಸ್ತು … Read more

ಸುವರ್ಣ ಗಡ್ಡೆ ಇಂತವರು ಬಳಸೋದ್ರಿಂದ ಪರಿಣಾಮ ಏನಾಗತ್ತೆ ಗೊತ್ತಾ!

ಸಾಮಾನ್ಯವಾಗಿ ನಮ್ಮ ಆರೋಗ್ಯ ಕೆಟ್ಟಾಗ ವೈದ್ಯರು ಸಲಹೆ ನೀಡುವುದು ಏನು ಎಂದರೆ ನಮಗೆ ಒಳ್ಳೆಯ ರೀತಿಯಾಗಿರುವಂತಹ ಆಹಾರವನ್ನು ಸೇವನೆ ಮಾಡಿ ಮತ್ತು ಪ್ರತಿನಿತ್ಯ ತರಕಾರಿ ಮತ್ತು ಹಣ್ಣುಗಳನ್ನು ಸೇವನೆ ಮಾಡಿ ಅಂತ ಹೇಳುತ್ತಾರೆ ಯಾಕೆಂದರೆ ನಮ್ಮ ಆಹಾರ ಪದ್ಧತಿ ಸರಿಯಾಗಿದ್ದರೆ ಮುಂದೆ ಬರುವಂತಹ ದಿನಗಳಲ್ಲಿ ನಮಗೆ ಯಾವುದೇ ರೀತಿಯ ಅನಾರೋಗ್ಯದ ಸಮಸ್ಯೆಗಳು ಕಂಡುಬರುವುದಿಲ್ಲ ಹಾಗಾಗಿ ನಾವು ನಮ್ಮ ಆಹಾರದ ಪದ್ಧತಿಯನ್ನು ಸರಿಯಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಸುವರ್ಣ ಗಡ್ಡೆಯನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲಾ ರೀತಿಯ ಲಾಭಗಳು ಆಗುತ್ತವೆ … Read more

ದೇವರ ಕೋಣೆಯಲ್ಲಿ ಈ 3 ಮೂರ್ತಿಗಳನ್ನು ಯಾವತ್ತಿಗೂ ಇಡಬಾರದು ವಾಸ್ತು ದೋಷ ಉಂಟಾಗುತ್ತದೆ!

ತಪ್ಪಿಯೂ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಈ 6 ಮೂರ್ತಿಗಳನ್ನು ಇಡಬೇಡಿ. ಒಂದು ವೇಳೆ ಇದ್ದರೆ ನಿಮ್ಮ ಜೀವನ ನರಕವಾಗುವುದು. ದೇವರ ಕೋಣೆ ಎನ್ನುವುದು ದೇವರ ಪೂಜೆಯಾ ಜಾಗವಾಗಿರುತ್ತದೆ.ಈ ದೇವರ ಕೋಣೆಯಲ್ಲಿ ಕುಳಿತುಕೊಳ್ಳುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಜೀವನದಲ್ಲಿ ಬರುವ ಸಂಕಟಗಳನ್ನು ಎದುರಿಸುವ ಧೈರ್ಯ ಸಿಗುತ್ತದೆ. ವಾಸ್ತುವಿನ ಪ್ರಕಾರ ಮನೆಯ ಈಶಾನ್ಯ ಭಾಗದಲ್ಲಿ ದೇವರ ಕೋಣೆ ಇರಬೇಕಾಗುತ್ತದೆ. ದೇವರ ಕೋಣೆಯಲ್ಲಿರುವ ಚಿತ್ರಗಳಿಗೂ ಮೂರ್ತಿಗಳಿಗೂ ಪ್ರತಿಮೆಗಳಿಗೂ ನಿಮ್ಮ ಜೀವನಕ್ಕೂ ಸಂಬಂಧ ಇರುತ್ತದೆ. 1, ಮಹಾಲಕ್ಷ್ಮಿ ಮೂರ್ತಿ ಮಹಾಲಕ್ಷ್ಮಿ ಮೂರ್ತಿಯನ್ನು … Read more

ಗ್ರಹಗಳ ಸೇನಾಪತಿಯ ರಾಶಿಯಲ್ಲಿ ಬುಧನ ವಕ್ರನಡೆ ಆರಂಭ! ಈ ರಾಶಿಗಳ ಜನರ ಮೇಲೆ ಅಪಾರ ಕನಕವೃಷ್ಟಿ!

ಗ್ರಹಗಳ ಸೇನಾಪತಿಯ ರಾಶಿಯಲ್ಲಿ ಬುಧನ ವಕ್ರ ದೇ ಆರಂಭ.ಈ ರಾಶಿಗಳ ಜನರ ಮೇಲೆ ಅಪಾರ ಕನಕವೃಷ್ಟಿ ವೀಕ್ಷಕರೇ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲ ಗ್ರಹಗಳು ಒಂದು ನಿಶ್ಚಿತ ಕಾಲಾಂತರದಲ್ಲಿ ತನ್ನ ನೇರ ಹಾಗೂ ಕಲೆಯನ್ನು ಅನುಸರಿಸುತ್ತವೆ.ಇದು ಎಲ್ಲ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವವನ್ನುಂಟು ಮಾಡುತ್ತದೆ.ಪ್ರಸ್ತುತ ಬುದ್ಧಿ ದಾತ ಬುಧ 2024 ಏಪ್ರಿಲ್ ತಿಂಗಳಿನ ಎರಡು ನೇ ತಾರೀಕಿನ ದಿನದಂದು ಬೆಳಿಗ್ಗೆ 3:00 ಘಂಟೆ 18 ನಿಮಿಷಕ್ಕೆ ಮೇಷ ರಾಶಿಯಲ್ಲಿ ತನ್ನ ವಕ್ರ ನಡೆ ಅನುಸರಿಸಲಿದ್ದಾನೆ. … Read more

ಕೈ ನಲ್ಲಿದ್ದ ಈ ವಸ್ತುಗಳು ಜಾರಿ ಕೆಳಗೆ ಬಿದ್ದರೆ ಅಪಶಕುನವೆ!

ನಮ್ಮ ಜೀವನದಲ್ಲಿ ನಡೆಯುವ ಕೆಲವೊಂದು ಘಟನೆಗಳು ಶಕುನಗಳನ್ನ ಸೂಚಿಸುತ್ತದೆ. ಕಾಗೆ ಕುಕ್ಕುವುದು, ಹದ್ದು ಹಾರುವುದು ಹೀಗೆ. ಹಾಗೆಯೇ, ನಮ್ಮ ಕೈನಿಂದ ಜಾರಿ ಕೆಲ ವಸ್ತುಗಳು ಬೀಳುವುದು ಅಪಶಕುನವಂತೆ. ಆ ವಸ್ತುಗಳು ಯಾವುವು ಹಾಗೂ ಬಿದ್ದರೆ ಏನಾಗುತ್ತದೆ ಎಂಬುದು ಇಲ್ಲಿದೆ. ಕುಂಕುಮ: ಕುಂಕುಮಕ್ಕೆ ಬಹಳ ಪವಿತ್ರವಾದ ಸ್ಥಾನವನ್ನ ನಮ್ಮ ಸಂಪ್ರದಾಯದಲ್ಲಿ ನೀಡಲಾಗಿದೆ. ಇದನ್ನ ಬಹುತೇಕ ಎಲ್ಲಾ ಪೂಜೆ ಹಾಗೂ ವಿಶೇಷ ಕಾರ್ಯಕ್ರಮಗಳಲ್ಲಿ ಬಳಕೆ ಮಾಡುತ್ತೇವೆ. ಆದರೆ ಹೆಣ್ಣು ಮಕ್ಕಳ ಕೈನಿಂದ ಕುಂಕುಮ ಜಾರಿ ಬೀಳುವುದು ಅಶುಭ ಎನ್ನಲಾಗುತ್ತದೆ. ಕೆಟ್ಟ ಘಟನೆಗಳು … Read more

ನೆನ್ನೆ ಭಯಂಕರ ಅಮಾವಾಸ್ಯೆ ಮುಗೀತು ಇಂದಿನಿಂದ 8 ವರ್ಷದಲ್ಲಿ ಆಗರ್ಭ ಶ್ರೀಮಂತರಾಗುತ್ತೀರ 6 ರಾಶಿಯವರಿಗೆ ಶುಕ್ರದೆಸೆ!

ಎಲ್ಲರಿಗೂ ನಮಸ್ಕಾರ ನೆನ್ನೆ ಭಯಂಕರ ಅಮಾವಾಸ್ಯೆ ಮುಗಿದಿದೆ. ಇಂದಿನಿಂದ ಎಂಟು ವರ್ಷದಲ್ಲಿ ಆಗರ್ಭ ಶ್ರೀಮಂತರ ಆಗುತ್ತಿರ ಆರು ರಾಶಿಯವರಿಗೆ ಶುಕ್ರದೆಸೆ ಹಣ ಯಶಸ್ಸಿನ ಸುರಿಮಳೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ. ಇಂದು ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಉದ್ಯೋಗದಲ್ಲಿ ನೀವು ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರ.ಭೂಮಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ. ಆಸ್ತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ಇಂದು ವ್ಯಾಪಾರ ಸಂಬಂಧಿತ ನಿರ್ಧಾರಗಳನ್ನು … Read more

ಸರ್ಕಾರಿ ಕೆಲಸ ಸಿಗಲು ಯಾವ ಪೂಜೆ ಮಾಡಬೇಕು? ಬರೀ ಪೂಜೆಯಿಂದಲೇ ಇದು ಸಾಧ್ಯವೇ?

ಸರ್ಕಾರಿ ಉದ್ಯೋಗ ಬೇಕೆಂದರೆ ಅಂತಹವರಿಗೆ ಅದೃಷ್ಟ ಕೂಡಿ ಬರಬೇಕು ಎಂದು ಸುಮಾರು ಜನ ಹೇಳುತ್ತಾ ಇರುತ್ತಾರೆ. ಇನ್ನೂ ಬಹುತೇಕ ಜನರು ನಮಗೆ ಸರ್ಕಾರಿ ಉದ್ಯೋಗ ದೊರೆಯುತ್ತದೆಯೇ ಎಂದು ಜ್ಯೋತಿಷ್ಯಿಗಳ ಬಳಿಗೆ ಹೋಗಿ ಕೇಳುತ್ತಾರೆ. ಬಹುತೇಕ ಯುವಕ ಮತ್ತು ಯುವತಿಯರ ಮಹತ್ವಾಕಾಂಕ್ಷೆ ಸರ್ಕಾರಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳುವುದಾಗಿರುತ್ತದೆ. ಸಾಮಾನ್ಯವಾಗಿ ಕಷ್ಟ ಪಟ್ಟರೆ ಉದ್ಯೋಗ ದೊರೆಯುತ್ತದೆ. ಆದರೆ ಸರ್ಕಾರಿ ಉದ್ಯೋಗ ದೊರೆಯಬೇಕು ಎಂದರೆ, ಎಲ್ಲಾ ಗ್ರಹಗಳು ಸರಿಯಾದ ಜಾಗತದಲ್ಲಿ ನೆಲೆಗೊಂಡಿರಬೇಕು ಎಂದು ಹೇಳಲಾಗುತ್ತದೆ. ಏಕೆಂದರೆ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳುವ ವಿಚಾರದಲ್ಲಿ ಎಲ್ಲಾ … Read more

ಮಾರ್ಚ್ 10 ಭಯಂಕರ ಅಮಾವಾಸ್ಯೆ ನಾಳೆ ಮಧ್ಯರಾತ್ರಿಯಿಂದ 4 ರಾಶಿಯವರಿಗೆ ಶುಕ್ರದೆಸೆ ರಾಜರಂತೆ ಜೀವನ ನಡೆಸುತ್ತೀರ!

ಎಲ್ಲರಿಗೂ ನಮಸ್ಕಾರ ಮಾರ್ಚ್ ಹತ್ತನೇ ತಾರೀಖು ಭಯಂಕರ ಅವಾಸಿ ನಾಳೆ ಮಧ್ಯರಾತ್ರಿಯಿಂದ ನಾಲ್ಕು ರಾಶಿಯವರಿಗೆ ಶುಕ್ರ ಡಿ ಸಿ ರಾಜರಂತೆ ಜೀವನ ನಡೆಸುತ್ತೀರ 10 ವರ್ಷ ಮುಟ್ಟಿದೆ ಲಕ್ಷಣವಾಗುತ್ತೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಅಂತ ನೋಡೋಣ ಬನ್ನಿ. ನಿಮ್ಮ ಸಮಸ್ಯೆಗಳಾದದಂತಹ ಸತಿ ಪತಿ ಕಲಹ ಪ್ರೀತಿಯಲ್ಲಿ ಮೋಸ, ಭೂಮಿ ವಿಚಾರ, ಕೋಟಿ ವ್ಯಾಪಾರ, ಹಣಕಾಸಿನ ತೊಂದರೆ, ಸಾಲ ಬಾಧೆ, ಸ್ತ್ರೀಯರ ಗುಪ್ತ ಸಮಸ್ಯೆ ಹೀಗೆ 10 ಹಲವಾರು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಡಿಸ್‌ಪ್ಲೇ … Read more

ಇಂದು ಮಾರ್ಚ್ 8ಮಹಾಶಿವರಾತ್ರಿ ಹಬ್ಬ ಮುಗಿದ ನಂತರ 7ರಾಶಿಯವರಿಗೆ 675ವರ್ಷ ಗುರುಬಲ ರಾಜಯೋಗ ನೀವೇ ಶ್ರೀಮಂತರು ಶುಕ್ರದೆಸೆ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಮಾರ್ಚ್ ಎಂಟನೇ ತಾರೀಖು ಶುಭಕರ ಶುಕ್ರವಾರ ಮಹಾಶಿವರಾತ್ರಿ ಹಬ್ಬ ಇದೆ. ಈ ಒಂದು ಹಬ್ಬ ಮುಗಿದ ಕೂಡಲೆ ಈ ರಾಶಿಯವರಿಗೆ ಭರ್ಜರಿಯಾಗಿರುವಂತಹ ಯಶಸ್ಸು ಕೀರ್ತಿ ಲಭಿಸುತ್ತದೆ. ಇವರ ಎಂದು ಕೂಡ ಅಂದುಕೊಳ್ಳದೇ ಇರುವಂತಹ ವಿಷಯದಲ್ಲಿ ಕೂಡ ಹೆಚ್ಚಿನ ಯಶಸ್ಸನ್ನ ಗಳಿಸಿಕೊಳ್ಳುತ್ತಿದ್ದಾರೆ. ಈ ರಾಶಿಯವರಿಗೆ ಹಾಡು 75 ವರ್ಷಗಳ ನಂತರ ಈ ಒಂದು ಹಬ್ಬ ಮುಗಿದ ನಂತರ ಬಹಳಷ್ಟು ಲಾಭಗಳು ಕಂಡು ಬರುತ್ತದೆ. ಇವರು ಮಾಡುವ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಜನ ನೋಡಲು … Read more

ಮಾರ್ಚ್ 15ನೇ ತಾರಿಕಿನಿಂದ 6 ರಾಶಿಯವರಿಗೆ ರಾಜಯೋಗ ಬಾರಿ ಅದೃಷ್ಟ ನೀವೇ ಕೋಟ್ಯಾಧಿಪತಿಗಳು ಮುಟ್ಟಿದ್ದೆಲ್ಲ ಚಿನ್ನ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇದೆ ಮಾರ್ಚ್ ಹದಿನೈದನೇ ತಾರೀಖಿನಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗು ಬಂಪರ್ ಲಾಟರಿ ಹೊಡೆಯುವ ಸಾಧ್ಯತೆಯಿದೆ. ಹೌದು, ಈ ರಾಶಿಯವರು ಕಂಡಂತಹ ಕನಸುಗಳನ್ನ ನನಸು ಮಾಡಿಕೊಳ್ಳುತ್ತಾರೆ.ಇದೇ ಮಾರ್ಚ್ ಹದಿನೈದನೇ ತಾರೀಖಿನಿಂದ ಇವರ ಜೀವನ ಸಂಪೂರ್ಣವಾದ ಬದಲಾವಣೆಯನ್ನು ಪಡೆದುಕೊಳ್ಳುತ್ತದೆ. ರಾಶಿ ಮಾಡಲುದಲ್ಲಿ ಆಗುವಂತಹ ಕೆಲವೊಂದು ವಿಶಿಷ್ಟವಾದ ಬದಲಾವಣೆಯಿಂದ.ಈ ರಾಶಿಯವರ ಜೀವನದಲ್ಲಿ ಏಳಿಗೆ ಆಗುವ ಸಾಧ್ಯತೆ ಇದೆ. ಇವರಿಗೆ ಯಶಸ್ಸು ಎನ್ನುವುದು ಕಟ್ಟಿಟ್ಟ ಬುತ್ತಿ. ಇವರಿಗೆ ಯಾವುದೇ ರೀತಿಯ ಕಷ್ಟವಲ್ಲ ಪಡೆದಿದ್ದರೂ ಸಹ … Read more