ಶಿವ ವಿಷ ಸೇವನೆ ಮಾಡಿದ್ದೂ ಏಕೆ?ವಿಷಕಂಠ ಅನ್ನೋದು ಇದಕ್ಕೆ! ನಿಮ್ಗೆ ಗೊತ್ತಾ!

ದೇವರು ಒಬ್ಬನೇ ಅದರೆ ಅವನಿಗೆ ಇರುವ ಹೆಸರುಗಳು ಬಿರುದುಗಳು ಬೇರೆ ಬೇರೆ ರೀತಿ ಇವೆ.ಶಿವನಿಗೆ ಪರಮೇಶ್ವರ ನೀಲಕಂಠ ವಿಷಕಂಠ ಎಂದು ಕರೆಯುತ್ತಾರೆ. ಅದರೆ ಏಕೆ ಶಿವನಿಗೆ ಹೆಸರು ಬಂದಿದೆ ಅನ್ನೋದನ್ನ ಅನೇಕರು ತಿಳಿದಿಲ್ಲ. ನಮ್ಮ ಹಿಂದೂ ಪುರಾಣದ ಪ್ರಕಾರ ಶಕ್ತಿ ದೇವತೆಯೂ ದುರ್ವಸ ಮುನಿಗಳಿಗೆ ಹೂವಿನ ಹಾರವನ್ನು ಕೊಡುತ್ತಾರೆ. ಅದನ್ನು ಹೊತ್ತುಕೊಂಡು ದೇವಲೋಕಕ್ಕೆ ಹೋಗುವಾಗ ಎದುರಿಗೆ ಇಂದ್ರ ದೇವನು ಐರಾವತದ ಮೇಲೆ ಕುಳಿತು ಸವಾರಿ ಮಾಡುತ್ತ ಬರುತ್ತಾರೆ. ದೇವಲೋಕದ ರಾಜನೆಂಬ ಗೌರವದಿಂದ ದುರ್ವಸ ಮುನಿಗಳು ತಮ್ಮ ಕೈಯಲ್ಲಿ … Read more

ಮಾರ್ಚ್ 6 ಬುಧವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಕುಬೇರದೇವನ ಕೃಪೆ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾದಂತಹ ಬುಧವಾರ ಇಂದಿನಿಂದ ಕೆಲವೊಂದು ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಹಾಗು ಈ ರಾಶಿಯವರಿಗೆ ಕುಬೇರ ಜೀವನ ಸಂಪೂರ್ಣವಾದ ಆಶೀರ್ವಾದ ದೊರೆಯುತ್ತದೆ ಹಾಗು ಈ ರಾಶಿಯವರ ಅಂದ ಸಮಸ್ಯೆಗಳು ದೂರವಾಗುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮವಾದ ದಿನಗಳನ್ನ ಕಾಣಬಹುದಾಗಿದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭಗಳು ಸಿಗುತ್ತದೆ ಹಾಗೂ ಯಾವೆಲ್ಲ ರೀತಿಯ ಅದೃಷ್ಟದ ಫಲಗಳನ್ನು ಪಡೆದುಕೊಳ್ಳಲಿದ್ದಾರೆ ಎಂದು ನೋಡೋಣ ಬನ್ನಿ ಹೌದು. ಈ ರಾಶಿಯವರಿಗೆ ಕುಬೇರ ದೇವನ ಸಂಪೂರ್ಣವಾದ ಕೃಪಾಕಟಾಕ್ಷದ ರೀತಿರುವುದರಿಂದ … Read more

ಮಹಾ ಶಿವರಾತ್ರಿ ಯಾವತ್ತು? ಶಿವನ ಪೂಜೆ ಹಾಗು ಉಪವಾಸಕ್ಕೆ ಮುಹೂರ್ತ ಯಾವುದು!

ಮಹಾ ಶಿವರಾತ್ರಿ ಎಂದರೆ ಶಿವನನ್ನು ಆರಾದಿಸುವಂತಹ ದಿನ. ಶಿವನ ಭಕ್ತರು ಶಿವನನ್ನು ಒಲಿಸಿಕೊಳ್ಳುವುದಕ್ಕೋಸ್ಕರ ಉಪವಾಸ ಇದ್ದು ಜಾಗರಣೆ ಮಾಡಿ ಶಿವನನ್ನು ವಿಶೇಷ ರೀತಿಯಲ್ಲಿ ಪೂಜೆ ಮಾಡಿ ಆರಾಧನೆ ಮಾಡುತ್ತಾರೆ. ಯಾರು ಶಿವರಾತ್ರಿ ದಿನ ಉಪವಾಸವಿದ್ದು ಜಾಗರಣೆ ಮಾಡಿ ಶಿವನನ್ನು ಭಕ್ತಿಯಿಂದ ಪೂಜೆಯನ್ನು ಮಾಡುತ್ತಾರೊ ಅಂತವರು ಏನೇ ಅಂದುಕೊಂಡರು ಸಹ ಮನಸ್ಸಿನಲ್ಲಿ ಅದು ನೆರವೇರುತ್ತದೆ ಎನ್ನುವ ನಂಬಿಕೆ ಇದೆ. 2024ರಲ್ಲಿ ಮಹಾಶಿವರಾತ್ರಿ ಮಾರ್ಚ್ 8ನೆ ತಾರೀಕು ಶುಕ್ರವಾರ ದ ರಾತ್ರಿ 9:57 ನಿಮಿಷಕ್ಕೆ ಪ್ರಾರಂಭವಾಗಿ ಮಾರ್ಚ್ 9ನೇ ತಾರೀಕು … Read more

ಮಾರ್ಚ್ 9 ಭಯಂಕರ ಅಮಾವಾಸ್ಯೆ ಮುಗಿದ ಮಧ್ಯರಾತ್ರಿಯಿಂದ 5 ರಾಶಿಯವರಿಗೆ ರಾಜಯೋಗ ಅಧ್ಬುತ ದಿನಗಳು ಆರಂಭ ಭಿಕ್ಷುಕನೂ ಕುಬೇರ

ಎಲ್ಲರಿಗೂ ನಮಸ್ಕಾರ ಇದೆ. ಮಾರ್ಚ್ ಒಂಬತ್ತನೇ ತಾರೀಖು ಭಯಂಕರ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದ ಐದು ರಾಶಿಯವರಿಗೆ ರಾಜಯೋಗ ಅದ್ಭುತ ದಿನಗಳು ಆರಂಭ ಭಿಕ್ಷುಕ ಕೂಡ ಕುಬೇರ ನಾಗುತ್ತಾನೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ. ನಿಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ. ಆದರೂ ನೀವು ಕೆಲಸದ ನಿಮಿತ್ತ ಇದ್ದಕ್ಕಿದ್ದಂತೆ ಪ್ರಯಾಣಿಸಬೇಕಾಗಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಯಾರನ್ನು ಕುರುಡಾಗಿ ನಂಬಿ ವಿಶೇಷ ಸ್ನೇಹಿತರ ಸಹಾಯದಿಂದ ನೀವು ಹಣಕಾಸಿನ ಮುಗ್ಗಟ್ಟುಗಳಿಂದ ಪರಿಹಾರವನ್ನು ಪಡೆಯುತ್ತೀರ. ಉದ್ಯೋಗವನ್ನು ಹುಡುಕುತ್ತಿರುವ … Read more

ಈ ಒಂದೇ ಒಂದು ಗಿಡದ ಬೇರು ಸಾಕು ನಮ್ಮ ಆರೋಗ್ಯ ಭಾಗ್ಯಕ್ಕೆ!

ಗುಡ್ಡಗಳಲ್ಲಿ ಹೆಚ್ಚಾಗಿ ಸಿಗುವ ಸೊಗದೆ ಬೇರಿನಲ್ಲಿ ಅನೇಕ ಆರೋಗ್ಯ ಗುಣಗಳಿವೆ. ಮಾರುಕಟ್ಟೆಯಲ್ಲಿ ಸೊಗದೆ ಬೇರಿನ ಸಿರಪ್‌ ಕೂಡ ದೊರೆಯುತ್ತದೆ. ಅದನ್ನು ತಂದು ಬಳಸಿ ಕೂಡ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದಾಗಿದೆ. ಕಾಡಿನ ಮಧ್ಯೆ ಇರುವ ಒಂದಷ್ಟು ಮೂಲಿಕೆಗಳು ಆರೋಗ್ಯವನ್ನು ವೃದ್ಧಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಆಸ್ಪತ್ರೆಗಳಿಗೆ ತೆರಳಿದರೂ ಕಡಿಮೆಯಾಗದ ಒಂದಷ್ಟು ಆರೋಗ್ಯ ಸಮಸ್ಯೆಗಳಿಗೆ ಮೂಲಿಕೆಗಳು ಪರಿಹಾರ ನೀಡುತ್ತವೆ. ಕೆಲವೊಮ್ಮೆ ಆ ರೀತಿಯ ಮೂಲಿಕೆಗಳು ನಮ್ಮ ಮನೆಯ ಬಳಿಯೇ ಇದ್ದರೂ ನಮ್ಮ ಗಮನಕ್ಕೆ ಬಾರದೆ ಮೂಲೆಗುಂಪಾಗುತ್ತದೆ. ಅಂತಹ ಅನೇಕ ಗಿಡಮೂಲಿಕೆಗಳಲ್ಲಿ ಸೊಗದೆ ಬೇರು … Read more

ಈ ಒಂದು ವಸ್ತು ದೇಹದ ಹಲವಾರು ಸಮಸ್ಯೆಗೆ ರಾಮಬಾಣ ಫೈಲ್ಸ್ ಅಸಿಡಿಟಿ.

ಗೋನ್ದ ಇದೆಯಲ್ಲ ಇದು ದೇಹಕ್ಕೆ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶರೀರಕ್ಕೆ ಶಕ್ತಿ ಕೊಡುತ್ತದೆ. ಇದನ್ನು ಬಳಸುವುದು ಹೇಗೆ ಎರಡು ಮೂರು ವಿಧಾನಗಳನ್ನು ತಿಳಿಯೋಣ… ನೀರಿನೊಂದಿಗೆ ತೆಗೆದುಕೊಳ್ಳಬಹುದು . ಇಲ್ಲವೇ ಹಾಲಿನೊಂದಿಗೆ ತೆಗೆದುಕೊಳ್ಳಬಹುದು. ಈ ಗೊಂದನ್ನು ನೀರಿನಲ್ಲಿ ಆರ ರಿಂದ ಎಂಟು ಗಂಟೆ ಕಾಲ ನೀರಿನಲ್ಲಿ ಹಾಕಿ ನೆನೆಸಿಡಬೇಕು. ಆರರಿಂದ ಎಂಟು ಗಂಟೆಗಳ ನಂತರ ಇದು ಮೆತ್ತಗಾಗಿ ಹೂವಿನಂತೆ ಅರಳುತ್ತದೆ. ಇದನ್ನು ನೇರವಾಗಿ ತಿನ್ನಬಹುದು. ಇದರಿಂದ ನಿಮ್ಮ ಅನೇಕ ಕಾಯಿಲೆಗಳು ದೂರವಾಗುತ್ತವೆ. ನಿಮ್ಮ ಸ್ನಾಯುಗಳು ಬಲವಾಗುತ್ತವೆ. ಹೃದಯ … Read more

ಇಂದು ಮಾರ್ಚ್ 2 ಭಯಂಕರ ಶನಿವಾರ ಇಂದಿನ ಮಧ್ಯರಾತ್ರಿಯಿಂದ 6 ರಾಶಿಯವರೇ ಕೋಟ್ಯಾಧಿಪತಿಗಳು ಮುಟ್ಟಿದ್ದೆಲ್ಲ ಚಿನ್ನ

ಇವತ್ತು ನಾವು ವಿಶೇಷವಾದ ಭಯಂಕರವಾದ ಶನಿವಾರ ಇಂದಿನ ಮಧ್ಯರಾತ್ರಿಯಿಂದ ಈ ಆರು ರಾಶಿಯವರಿಗೆ ಅದೃಷ್ಟ ಮತ್ತು ಗುರುಬಲ ಸೃಷ್ಟಿಸಿ ಬೇಡ ಅಂದ್ರು ಕೂಡ ಮನೆಯಲ್ಲಿ ದುಡ್ಡಿನ ಆಗಮನವಾಗುತ್ತೆ ಅಂತ ಹೇಳಿದ್ರಿ. ತಪ್ಪಾಗಲಾರದು. ಹೌದು ಇವತ್ತು ವಿಶೇಷವಾದ ಭಯಂಕರವಾದ ಶನಿವಾರದಿಂದ ಇಂದಿನ ಮಧ್ಯರಾತ್ರಿಯಿಂದ ಆರು ರಾಶಿಯವರಿಗೆ ರಾಜಯೋಗ ಆರಂಭವಾಗುತ್ತದೆ.ಹೇಳಿದ್ರಿ ತಪ್ಪಾಗಲಾರದು. ಹೌದು, ಇದರಿಂದ ಅನುಮಾನ ಸಂಪೂರ್ಣ ಕೃಪೆ ನಿಮ್ಮ ಮೇಲಿ ಸಿಗ್ತಾ ಇದೆನೀವು ಕೆಲಸ ಮಾಡುವ ಸ್ಥಳದಲ್ಲಿ ನೀವು ಶ್ರಮವನ್ನು ವಹಿಸಿ ಕೆಲಸ ಮಾಡಿ ನಿಮಗೆ ಬೇಕಾದ ಸೂಕ್ತ … Read more

ಇದರಲ್ಲಿ ಒಂದು ನಂಬರ್ ಆಯ್ಕೆ ಮಾಡಿ ನಿಮ್ಮ ಬಗ್ಗೆ ಅವರ ಮನದಲ್ಲೇನಿದೆ ತಿಳಿಯಿರಿ!

ನೀವು ಈ ಒಂದು 5 ನಂಬರ್ ಗಳಲ್ಲಿ ಒಂದು ನಂಬರ್ ಅನ್ನು ಸೆಲೆಕ್ಟ್ ಮಾಡಬೇಕು. ನೀವು ಯಾರನ್ನಾದರೂ ಇಷ್ಟ ಪಟ್ಟಿದ್ದರೆ ಅಥವಾ ನಿಮ್ಮ ತಂದೆ ತಾಯಿಯನ್ನು ಇಷ್ಟ ಪಟ್ಟಿದ್ದರೆ ಅವರು ನಿಮ್ಮ ಬಗ್ಗೆ ಏನು ಅಂದುಕೊಂಡಿರುತ್ತಾರೆ ಎಂದು ಈ ಆಟದಲ್ಲಿ ನಾವು ತಿಳಿಸಿಕೊಡುತ್ತೇವೆ. ಹಾಗಾಗಿ ಅವರನ್ನು ನೀವು ನೆನಪಿಸಿಕೊಂಡು ಈ 5 ನಂಬರ್ ನಲ್ಲಿ ಒಂದು ನಂಬರ್ ಅನ್ನು ಪಿಕ್ ಮಾಡಬೇಕಾಗುತ್ತದೆ. 1, ಇದರಲ್ಲಿ ನೀವು ನಂಬರ್ ಒಂದು ಆಯ್ಕೆ ಮಾಡಿದ್ದರೆ ತುಂಬಾ ಒಳ್ಳೆಯ ಮನುಷ್ಯರು ಆಗಿರುತ್ತಾರೆ. … Read more

ಇಂದು ಫೆಬ್ರವರಿ 29 ಇಂದಿನ ಮಧ್ಯರಾತ್ರಿಯಿಂದ 5.ರಾಶಿಯವರಿಗೆ ಬಾರಿ ಅದೃಷ್ಟ ನೀವೇ ಪುಣ್ಯವಂತರು ರಾಜಯೋಗ ಶುಕ್ರದೆಸೆ

ನಮಸ್ಕಾರ ಒಂದು ವಾರದಿಂದ ಇಂದಿನ ಮಧ್ಯರಾತ್ರಿಯಿಂದ ಕೆಲವೊಂದು ರಾಶಿಗಳಿಗೆ ಬಾರಿ ಅದೃಷ್ಟ ಮತ್ತು ಈ ಐದು ರಾಶಿಯವರು ದುಡ್ಡನ್ನ ಆಗಮನವಾಗುತ್ತೆ ಮತ್ತು ಇವರಿಗೆ ಇಂದಿನಿಂದ ಸಾಯಿಬಾಬನ ಸಂಪೂರ್ಣವಾದ ರೂಪಿಸಿದೆ. ದುಡ್ಡಿನ ಆಗಮನವಾಗಿ ಇವರ ಕಷ್ಟಗಳಿಂದ ಕಡಿದು ಆಗುತ್ತೆ ಅಂತ ಹೇಳಿದ್ರಿ. ತಪ್ಪಾಗಲಾರದು.ಹೌದು, ಇದರಲ್ಲಿ ಯಾವ ರಾಶಿಗಳಿಗೆ ಮೇಲೆ ಬರಲು ಹಿಂದಿನ ಮಧ್ಯರಾತ್ರಿಯಿಂದ ಸಿಗುತ್ತೆ ಅಂತ ನಾನು ಇವತ್ತಿನ ಈ ಹುಡುಗನಿಗೆ ಸಂಪೂರ್ಣ ಮಾಹಿತಿಯನ್ನ ನಾವು ತಿಳಿಸಿಕೊಡ್ತೀವಿ. ಬನ್ನಿ ಸಾಯಿಬಾಬನ ಸಂಪೂರ್ಣ ಕೃಪೆ ನಿಮ್ಮ ಮೇಲೆ ಇರುವುದರಿಂದ ಇವರು … Read more

ರಾತ್ರಿ ಈ ಆಹಾರ ಅಪ್ಪಿ ತಪ್ಪಿಯೂ ಸೇವಿಸಬೇಡಿ!ವಾತ ಪಿತ್ತ ಸಮವಾಗಿಡಳು!

ನಿದ್ರೆಯ ಸಮಯದಲ್ಲಿ ಮಾತ್ರ ದೇಹವು ತನ್ನನ್ನು ತಾನೇ ರಿಪೇರಿ ಮಾಡಿಕೊಳ್ಳುತ್ತದೆ. ಆ ಸಮಯದಲ್ಲಿ ಅನಾರೋಗ್ಯಕರ ಆಹಾರಗಳು ದೇಹದ ಕಾರ್ಯಗಳನ್ನು ಅಡ್ಡಿಪಡಿಸುತ್ತವೆ. ಇದರಿಂದ ದೈಹಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ಏಕೆಂದರೆ ರಾತ್ರಿಯಲ್ಲಿ ನೀವು ಮಲಗಿದಾಗ ಮಾತ್ರ ದೇಹವು ತನ್ನನ್ನು ತಾನೇ ರಿಪೇರಿ ಮಾಡುತ್ತದೆ. ಆ ಸಮಯದಲ್ಲಿ ಅನಾರೋಗ್ಯಕರ ಆಹಾರಗಳು ದೇಹದ ಕಾರ್ಯಗಳನ್ನು ಅಡ್ಡಿಪಡಿಸುತ್ತವೆ. ಈ ಕಾರಣದಿಂದಾಗಿ, ದೈಹಿಕ ಆರೋಗ್ಯವು ಗಂಭೀರ ಪರಿಣಾಮಗಳನ್ನು ಅನುಭವಿಸುತ್ತದೆ. ಹಾಗಾದರೆ ರಾತ್ರಿಯಲ್ಲಿ ಯಾವ ಆಹಾರಗಳನ್ನು ತಿನ್ನಬಾರದು ಎಂಬುದು ಇಲ್ಲಿದೆ. ಬೆಳಗ್ಗೆ ನೀವು … Read more