ಫೆಬ್ರವರಿ 15 ಗುರುವಾರದಿಂದ 13 ತಿಂಗಳು 6 ರಾಶಿಯವರಿಗೆ ಮಹಾ ರಾಜಯೋಗ ದುಡ್ಡು ಹುಡುಕಿಕೊಂಡು ಬರುತ್ತೆ!

ಎಲ್ಲರಿಗೂ ನಮಸ್ಕಾರ ಫೆಬ್ರವರಿ ಹದಿನೈದನೇ ತಾರೀಖು ಗುರುವಾರದಿಂದ 3 ತಿಂಗಳು ಆರು ರಾಶಿಯವರಿಗೆ ಮಹಾರಾಜ ಯೋಗ ದುಡ್ಡು ಹುಡುಕಿಕೊಂಡು ಬರುತ್ತೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವು ಅಂತ ನೋಡೋಣ ಬನ್ನಿ. ಮತ್ತು ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಸತಿ ಪತಿ ಕಲಹ ಪ್ರೀತಿಯಲ್ಲಿ ನಂಬಿ ಮೋಸ, ಭೂಮಿ ವಿಚಾರ, ಕೋಟಿ ಹೀಗೆ ಗುಪ್ತ ಸಮಸ್ಯೆಗಳು ಯಾವುದೇ ಇದ್ದರೂ ಡಿಸ್‌ಪ್ಲೇ ಮೇಲೆ ಕಾಣ್ತಿರೋ ಗುರೂಜಿಗೆ ಈಗಲೇ ಕರೆ ಮಾಡಿ ನೀವು ಈ ಹಿಂದೆ ಯಾವುದೇ ಯೋಜನೆ ಅಥವಾ … Read more

ಸರಸ್ವತಿ ಪೂಜೆ ಈ ಮಂತ್ರ ಹೇಳಿಸಿ ಮಕ್ಕಳ ಕೈಯಿಂದ ಈ ವಸ್ತುವನ್ನ ದಾನ ಕೊಡಿಸಿ! ದುಡ್ಡಿದ್ರೆ ಮಕ್ಕಳ ಭವಿಷ್ಯ ಚೆನ್ನಾಗಿರುತ್ತಾ!

ವಸಂತ್ ಪಂಚಮಿ ಎಂದೂ ಕರೆಯಲ್ಪಡುವ ಸರಸ್ವತಿ ಪೂಜೆಯು ಸರಸ್ವತಿ ದೇವಿಯನ್ನು ಆಚರಿಸುವ ಹಿಂದೂ ಹಬ್ಬವಾಗಿದೆ. ಭಕ್ತರು ಪ್ರಾರ್ಥನೆ ಸಲ್ಲಿಸುವ ಮೂಲಕ, ಆಚರಣೆಗಳನ್ನು ಮಾಡುವ ಮೂಲಕ ಮತ್ತು ಶೈಕ್ಷಣಿಕ ಪುಸ್ತಕಗಳನ್ನು ಪ್ರಸ್ತುತಪಡಿಸುವ ಮೂಲಕ ಅವಳನ್ನು ಗೌರವಿಸುತ್ತಾರೆ. ಹಬ್ಬವು ವಸಂತಕಾಲದ ಆರಂಭವನ್ನು ಸೂಚಿಸುತ್ತದೆ ಮತ್ತು ಅಧ್ಯಯನ, ಸಂಗೀತ ಮತ್ತು ವೃತ್ತಿಜೀವನವನ್ನು ಪ್ರಾರಂಭಿಸಲು ಮಂಗಳಕರವೆಂದು ಪರಿಗಣಿಸಲಾಗಿದೆ. ಬಸಂತ್ ಪಂಚಮಿಯಂದು, ಹಳದಿಗೆ ನಿರ್ದಿಷ್ಟ ಅರ್ಥವಿದೆ ಏಕೆಂದರೆ ಇದು ವಸಂತಕಾಲದ ಕಾಂತಿ, ಬೆಳೆಗಳ ಹಣ್ಣಾಗುವಿಕೆ ಮತ್ತು ಹೂವುಗಳ ಹೂಬಿಡುವಿಕೆಯನ್ನು ಪ್ರತಿನಿಧಿಸುತ್ತದೆ. ಸರಸ್ವತಿ ಪೂಜೆ 2024 : ಸರಸ್ವತಿ ಪೂಜೆಯನ್ನು ಹಿಂದೂಗಳು ಪ್ರತಿ … Read more

2024 ವಸಂತ ಪಂಚಮಿ ಸರಸ್ವತಿ ಪೂಜೆ ಮಕ್ಕಳ ವಿದ್ಯಾಭ್ಯಾಸ ಮತ್ತು ಉತ್ತಮ ಭವಿಷ್ಯಕ್ಕಾಗಿ!

ಇದೆ 2024 ಫೆಬ್ರವರಿ 14ನೇ ತಾರೀಕು ಬುಧವಾರ ವಸಂತ ಪಂಚಮಿ. ಈ ದಿನ ಜ್ಞಾನದ ಆದಿ ದೇವತೆಯಾದ ಸರಸ್ವತಿ ದೇವಿಯನ್ನು ಪೂಜೆ ಮಾಡಲಾಗುತ್ತದೆ. ಈ ದಿನ ಶಾಲೆಗಳಲ್ಲಿ ಕೂಡ ಪೂಜೆ ಮಾಡುತ್ತಾರೆ ಮತ್ತು ಸಣ್ಣ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಬೇಕು ಅಂದುಕೊಂಡಿದ್ದಿರೋ ಅವರು ಕೂಡ ಈ ಒಂದು ಶುಭ ಮುಹೂರ್ತದಲ್ಲಿ ನಿಮ್ಮ ಪುಟ್ಟ ಮಕ್ಕಳಿಗೆ ಅಕ್ಷರ ಅಭ್ಯಾಸವನ್ನು ಮಾಡಿಸಿ. ಈ ದಿನ ದೇವಿಯ ಪೂಜೆಯನ್ನು ಮಾಡುವುದರಿಂದ ಅಲಾಸ್ಯ ದೂರವಾಗಿ ಯಶಸ್ಸನ್ನು ಗಳಿಸುತ್ತೀರಾ. ಮಾಘ ಮಾಸದ 5ನೇ ದಿನವನ್ನು … Read more

ಮನೆಯಲ್ಲಿ ಮನಿಪ್ಲಾಂಟ್ ಈ ರೀತಿ ಎಂದಿಗೂ ಇಡಬೇಡಿ!

ತುಂಬಾ ಜನರ ಮನೆಯಲ್ಲಿ ಮನಿ ಪ್ಲಾಂಟ್ ಇದ್ದೆ ಇರುತ್ತದೆ. ಏಕೆಂದರೆ ಮನಿ ಪ್ಲಾಂಟ್ ಇದ್ದರೆ ಆ ಮನೆಯಲ್ಲಿ ಲಕ್ಷ್ಮಿ ಇರುತ್ತಾಳೆ ಅಂತಾ ಶಾಸ್ತ್ರಗಳು ಹೇಳುತ್ತವೆ. ಈ ಕಾರಣದಿಂದಾಗಿ ತುಂಬಾ ಜನರ ಮನೆಯಲ್ಲಿ ಮನಿ ಪ್ಲಾಂಟ್ ಇದ್ದೆ ಇರುತ್ತದೆ. ಅದರೆ ಕೆಲವರ ಮನೆಯಲ್ಲಿ ಮನಿ ಪ್ಲಾಂಟ್ ಇದ್ದರು ಮನಿ ಬರುವುದಿಲ್ಲ ಮತ್ತು ಆರ್ಥಿಕ ಪರಿಸ್ಥಿತಿ ಕೂಡ ವೃದ್ಧಿ ಆಗುವುದಿಲ್ಲ. ಇದಕ್ಕಾಗಿ ಕಾರಣ ಏನು ಎಂದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು. 1,ಇನ್ನು ಮನಿ ಪ್ಲಾಂಟ್ ಅನ್ನು ಕದ್ದು … Read more

ಫೆಬ್ರವರಿ 16 ಭಯಂಕರ ರಥಸಪ್ತಮಿ 6 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ವಿಪರೀತ ರಾಜಯೋಗ ಹಣದ ಹೊಳೆ ಮುಟ್ಟಿದೆಲ್ಲ ಬಂಗಾರ

ಎಲ್ಲರಿಗೂ ನಮಸ್ಕಾರಇದೆ ಫೆಬ್ರವರಿ ಹದಿನಾರನೇ ತಾರೀಖು ಬಹಳ ವಿಶೇಷವಾಗಿರುವಂತ ರಥ ಸಪ್ತಮಿ ಇರುವುದರಿಂದ ಈ ಒಂದು ರಥ ಸಪ್ತಮಿಯಿಂದ ಸೂರ್ಯನು ತನ್ನ ಪಥವನ್ನು ಬದಲಾಯಿಸುತ್ತಾನೆ. ಇದರಿಂದಾಗಿ ಈ ಸೂರ್ಯದೇವನ ಕೆಲವೊಂದು ಚಲನೆಯಿಂದ ಈ ರಾಶಿಯವರಿಗೆ ಅದೃಷ್ಟ ಪ್ರಾಪ್ತಿಯಾಗುತ್ತದೆ ಹಾಗೂ ಈ ರಾಶಿಯಲ್ಲಿ ಇರುವಂತಹ ಜಾತಕದಲ್ಲಿರುವ ದೋಷಗಳು ಕೂಡ ನಿವಾರಣೆಯಾಗುವ ಸಾಧ್ಯತೆ ಇದೆ. ಕೆಲವರಿಗೆ ಇರುವಂತಹ ಆರೋಗ್ಯದ ಸಮಸ್ಯೆಗಳು ದೂರವಾಗುವ ಸಾಧ್ಯತೆ ಇದ್ದು, ಮನೆಯಲ್ಲಿರುವಂತಹ ಗುರು ಹಿರಿಯರ ಆರೋಗ್ಯದಲ್ಲಿ ಕೂಡ ಚೇತರಿಕೆ ಅನ್ನೋದು ಕಂಡುಬರುತ್ತದೆ. ಈ ರಾಶಿಯವರು ಬಹಳಷ್ಟು … Read more

ಇಂದು ಭಯಂಕರ ಮಂಗಳವಾರ ಗಜಕೇಸರಿ ಯೋಗ 6 ರಾಶಿಯವರಿಗೆ ತಿರುಕನು ಶ್ರೀಮಂತ ಗುರು ಬಲ ಶುರುಕುಬೇರದೇವನ ಕೃಪೆಯಿಂದ ರಾಜಯೋಗ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಭಯಂಕರ ಮಂಗಳವಾರ ಕೆಲವೊಂದು ರಾಶಿಯವರಿಗೆ ಬಾರಿ ಧನಯೋಗ ಹಾಗೂ ಕುಬೇರರಾಗುವ ಸಂಪೂರ್ಣವಾದ ದೇವರ ಆಶೀರ್ವಾದ ದೊರೆಯುತ್ತಿದೆ. ಹೀಗಾಗಿ ಈ ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗುತ್ತಿದೆ. ಇವರು ಬಹಳಷ್ಟು ಲಾಭವನ್ನು ತಮ್ಮ ಜೀವನದಲ್ಲಿ ಬರ ಮಾಡಿಕೊಳ್ಳುತ್ತಾರೆ. ನಿಮ್ಮ ಜೀವನದಲ್ಲಿ ಇರುವಂತಹ ಸಾಕಷ್ಟು ರೀತಿಯ ಪರಿವರ್ತನೆಯನ್ನು ಕಾಣಬಹುದು. ಏಕೆಂದರೆ ಕಷ್ಟಗಳು ದೂರವಾಗಿ ಸುಖ, ಸಂತೋಷ ಎಂಬುದು ನೆಲೆಸುತ್ತದೆ.ಉದ್ಯೋಗ ಮಾಡುತ್ತಿರುವ ವ್ಯಕ್ತಿಗಳು ಉದ್ಯೋಗದಲ್ಲಿ ಸಾಕಷ್ಟು ರೀತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ತೊಂದರೆಗಳು … Read more

ಇಂದಿನಿಂದ ತ್ರಿಮೂರ್ತಿಗಳ ಆಶೀರ್ವಾದದಿಂದ 5 ರಾಶಿಯವರೇ ಕೋಟ್ಯಾಧಿಪತಿಗಳು ರಾಜಯೋಗ ಮುಟ್ಟಿದ್ದೆಲ್ಲ ಬಂಗಾರ

ನಮಸ್ಕಾರ ವೀಕ್ಷಕರೆ ಇಂದಿನಿಂದ ತ್ರಿಮೂರ್ತಿಗಳ ಆಶೀರ್ವಾದದಿಂದ ಐದು ರಾಶಿಯವರು ಕೂಡ ಕೋಟ್ಯಾಧಿಪತಿಗಳು ತಿಳಿ ಹೇಳಬಹುದು ಮತ್ತು ಇದರಿಂದ ರಾಜ್ಯ ಗುರುಬಲ ಗುರು ಆರಂಭವಾಗಿದೆ. ಮುಂದಿನ ಎರಡು ವರ್ಷಗಳು ಕೂಡ ಈ ರಾಶಿಯವರಿಗೆ ಬಾರಿ ಅದೃಷ್ಟ ಮತ್ತು ಶುಕ್ರ ದಶೆ ಆರಂಭವಾಗಿದೆ ಅಂತ ಹೇಳಿದ್ರೆ ತಪ್ಪಾಗಲಾರದು. ಹೌದು, ಇವತ್ತು ಅಕ್ಟೋಬರ್ ಐದನೇ ತಾರೀಖು ವಿಶೇಷವಾದ ಗುರುವಾರ ಹಿಂದಿನಿಂದ ರಾಶಿಯವರಿಗೆ ಗುರು ರಾಯರ ಅನುಗ್ರಹ ಮತ್ತು ತ್ರಿಮೂರ್ತಿಗಳ ಒಂದು ಬಿಂದಿಗೆ ಬಾರಿ ಅದೃಷ್ಟ ಶುರುವಾಗಿದೆ ಅಂತ ಹೇಳಬಹುದು ಈ ರಾಶಿಯವರು … Read more

ವ್ಯಾಸಲಿನ್ ದಿಂದ ಹೀಗೆ ಮಾಡಿದರೆ ನಿಮ್ಮ ಪಾದಗಳ ಹಿಮ್ಮಡಿ 3 ದಿನಗಳಲ್ಲಿ ಮಟ್ಟು ಮಾಯವಾಗುತ್ತದೆ!

ಚಳಿಗಾಲ ಬಂತೆಂದರೆ ಸಾಕು ನಮ್ಮ ತ್ವಚೆಯ ಆರೈಕೆಗೆ ನಾವು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ವಾತಾವರಣದಲ್ಲಿ ತ್ವಚೆಯು ಹೆಚ್ಚು ಶುಷ್ಕಗೊಳ್ಳುವುದರಿಂದ ನಾವು ನಮ್ಮ ತ್ವಚೆಗೆ ಬೆಚ್ಚಗಿನ ವರ್ತುಲವನ್ನು ನಿರ್ಮಿಸಬೇಕಾಗುತ್ತದೆ. ಅದರಲ್ಲೂ ನಿಮ್ಮ ತುಟಿ ಒಡೆಯುವಿಕೆ ಮುಖದಲ್ಲಿ ಬಿರುಕು ಬಿಡುವಿಕೆ ಇಲ್ಲವೇ ಬಿಳಿಯ ಚರ್ಮದಂತಹ ಪದರದ ನಿರ್ಮಾಣ ಅದರಲ್ಲಿ ಗಾಯಗಳುಂಟಾಗುವುದು ಮೊದಲಾದ ಸಮಸ್ಯೆಗಳನ್ನು ಹೋಗಲಾಡಿಸಲು ನೀವು ತುಪ್ಪ ಇಲ್ಲವೇ ತೆಂಗಿನೆಣ್ಣೆಯ ಬಳಕೆಯನ್ನು ಮಾಡಬಹುದು. ಇವುಗಳು ಯಾವುದೇ ನೋವಿಲ್ಲದೆಯೇ ಈ ಸಮಸ್ಯೆಗಳನ್ನು ಹೋಗಲಾಡಿಸುತ್ತವೆ. ವ್ಯಾಸಲಿನ್ ಹಚ್ಚಿಕೊಳ್ಳುವುದರಿಂದ ಕೂಡ ಬಿರುಕಿನ ಸಮಸ್ಯೆಗೆ … Read more

ಮಾಘ ಮಾಸದಲ್ಲಿ ವಿಶೇಷವಾಗಿ 12 ಬತ್ತಿಗಳಿಂದ 7 ದಿನಗಳು ಹಚ್ಚುವ ಅಖಂಡ ದೀಪರಾಧನೆ!

ಮಾಘ ಮಾಸದಲ್ಲಿ ಮಾಡುವ ಅಖಂಡ ದೀಪರಾಧನೆ ಬಗ್ಗೆ ತಿಳಿಸಿಕೊಡುತ್ತೇನೆ.ಮಾಘ ಮಾಸದಲ್ಲಿ ತೀರ್ಥ ಸ್ನಾನ ಮಾಡುವುದು ಮತ್ತು ದೇವಸ್ಥಾನಕ್ಕೆ ಭೇಟಿ ಕೊಡುವುದು ಹಾಗೂ ವಿಶೇಷವಾಗಿ ದೀಪರಾಧನೆ ಮಾಡುವುದು ತುಂಬಾನೇ ವಿಶೇಷವಾಗಿ ಇರುತ್ತದೆ.ಈ ದೀಪರಾಧನೆಯಲ್ಲಿ ವಿಶೇಷವಾಗಿ ಬತ್ತಿಗಳ ಬಗ್ಗೆ ತಿಳಿದುಕೊಳ್ಳಬೇಕು.ಮೊದಲು ದೊಡ್ಡದಾದ ದೀಪವನ್ನು ತೆಗೆದುಕೊಂಳ್ಳಬೇಕು. ಅಖಂಡ ದೀಪರಾಧನೆ ಆಗಿರುವುದರಿಂದ ಈ ಕೆಲವೊಂದು ನಿಯಮವನ್ನು ಪಾಲನೆ ಮಾಡಬೇಕು. ಅಖಂಡ ದೀಪರಾಧನೆ ಮಾಡುವಾಗ ಬ್ರಹ್ಮಚಾರ್ಯವನ್ನು ಪಾಲನೆ ಮಾಡಬೇಕಾಗುತ್ತದೆ ಮತ್ತು ಮನೆಯಲ್ಲಿ ಯಾವುದೇ ಕಾರಣಕ್ಕೂ ಮಾಂಸ ಆಹಾರವನ್ನು ಮಾಡಬಾರದು.ಇದನ್ನು ಮಾಘ ಮಾಸದ ಮೊದಲ ಸೋಮವಾರ … Read more

ತಾಮ್ರದ ಉಂಗುರ ಧರಿಸಿಸುವುದರಿಂದ ಸಿಗುತ್ತವೆ ಈ 9 ಚಮತ್ಕರಿ ಲಾಭ!

ಅತ್ಯಂತ ಪ್ರಾಚೀನ ಲೋಹ ಆಗಿರುವ ತಾಮ್ರವು ಜ್ಯೋತಿಷ್ಯ ಶಾಸ್ತ್ರದಲ್ಲು ಕೂಡ ತಾಮ್ರಕ್ಕೆ ವಿಶೇಷವಾದ ಸ್ಥಾನವಿದೆ. ಇದನ್ನು ಪವಿತ್ರ ಲೋಹ ಎಂದು ಪರಿಗಣಿಸಲಾಗುತ್ತದೆ. ಗ್ರಹ ದೋಷದ ಜೊತೆಗೆ ಆರೋಗ್ಯಕ್ಕೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳನ್ನು ಗುಣಪಡಿಸುವಂತಹ ಶಕ್ತಿ ಈ ತಾಮ್ರ ಲೋಹಕ್ಕೆ ಇದೆ. ತಾಮ್ರದಲ್ಲಿ ಇರುವಂತಹ ವಿಶೇಷವಾದ ಅಂಶಗಳಿಂದಲೇ ಇದನ್ನು ನಮ್ಮ ಪೂರ್ವಜರು ಹೆಚ್ಚಾಗಿ ಬಳಕೆ ಮಾಡುತ್ತಿದ್ದರು. ತಾಮ್ರದ ಲೋಹದ ಉಗುರವನ್ನು ಧರಿಸುವುದರಿಂದ ಅಷ್ಟೇ ಲಾಭವಿದೆ. ಕೆಲವರಿಗೆ ಕೈ ಕಾಲು ಮತ್ತು ಕೀಲು ನೋವಿನಿಂದ ಸಾಕಷ್ಟು ನೋವನ್ನು ಅನುಭವಿಸುತ್ತಿರುತ್ತಾರೆ.ಇಂತವರು ತಾಮ್ರದ … Read more