ಇಂದಿನಿಂದ ಮುಂದಿನ 75 ವರ್ಷಗಳು ನೀವೇ ರಾಜರು 6 ರಾಶಿಯವರಿಗೆ ಗುರುಬಲ ಬಾರಿ ಅದೃಷ್ಟ ಗೋಲ್ಡನ್ ಟೈಂ ಮಹಾರಾಜಯೋಗ ಶುರು

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಬುಧವಾರ ಇಂದಿನಿಂದ ಮುಂದಿನ 75 ವರ್ಷಗಳ ನಂತರ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಶುರುವಾಗುತ್ತಿದೆ. ಉದ್ಯೋಗಿಗಳಿಗೆ ವೃತ್ತಿ ಮಾಡುವ ಸ್ಥಳದಲ್ಲಿ ಹೆಚ್ಚು ಜವಾಬ್ದಾರಿಗಳನ್ನು ಹಂಚಲಾಗುತ್ತದೆ. ಹೆಚ್ಚಿನ ಪ್ರಾಮುಖ್ಯತೆಯನ್ನ ಈ ಒಂದು ಸಮಯದಲ್ಲಿ ನೀಡಲಾಗುತ್ತದೆ ಎಂದು ಹೇಳಬಹುದು. ಇದರಿಂದ ಇವರಿಗೆ ತುಂಬಾ ಪ್ರಸಿದ್ಧಿ ಮತ್ತು ಉತ್ತಮವಾದ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ. ವೃತ್ತಿ ಜೀವನದಲ್ಲಿ ಒಳ್ಳೆಯ ಬೆಳವಣಿಗೆ ಮತ್ತು ಏಳಿಗೆಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.ಕುಟುಂಬದಿಂದ ಇದರಲ್ಲಿ ಒಡಹುಟ್ಟಿದವರ ಹೆಚ್ಚು ಸಹಕಾರ … Read more

ಎಲ್ಲಾ ವಿಷಯಕ್ಕೂ ಕೊರಗುತ್ತಿದ್ದೀರಾ?ನಿಮ್ಮ ಚಿಂತೆ ಹೊರಟು ಹೋಗುತ್ತೆ

ಒಂದು ಊರಲ್ಲಿ ಒಬ್ಬ ಯುವಕನಿದ್ದ ಅವನದು ತುಂಬಾ ಮೃದುವಾದಂತ ಮನಸ್ ತತ್ವ ಯಾರಾದರೂ ಏನಾದರೂ ಅಂದರು ಅಥವಾ ಯಾವುದೇ ಚಿಕ್ಕ ವಿಷಯ ಅಥವಾ ಸಂಘಟನೆ ಅವನನ್ನು ನೋಯಿಸಿದರು. ತುಂಬಾನೇ ಕೊರಗುತ್ತಿದ್ದ. ಅವನಿಗೆ ನಡೆಯುತ್ತಿದ್ದ ಪ್ರತಿ ಸಂಘಟನೆಗೂ ಕಾರಣ ಆ ಭಗವಂತ ಅಥವಾ ಅವನ ದುರದೃಷ್ಟ ಅಂತ ನಂಬುತ್ತಿದ್ದ. ಅದೇ ರೀತಿ ಅವನಿಗೆ ನೋವುಂಟು ಮಾಡಿದಂತ ವ್ಯಕ್ತಿಯ ಮೇಲೆ ಹೇಗಾದರೂ ಸೇಡು ತೀರಿಸಿಕೊಳ್ಳಬೇಕೆಂದು. ದಿನವಿಡೀ ಯೋಚಿಸುತ್ತಿದ್ದ. ಪ್ರತಿ ಚಿಕ್ಕ ವಿಷಯಕ್ಕೂ ಕೊರಗುತ್ತಿದುದರಿಂದ. ಅವನು ಯಾರೊಂದಿಗೂ ಸರಿಯಾಗಿ ಬೆರೆಯುತ್ತಿರಲಿಲ್ಲ ಹಾಗೆ … Read more

ಮಾರ್ಚ್ 27 ಬುಧವಾರ ಇಂದಿನಿಂದ 8 ವರ್ಷದಲ್ಲಿ ಬೇಡವೆಂದರೂ ಶ್ರೀಮಂತರಾಗುತ್ತೀರ 7 ರಾಶಿಯವರಿಗೆ ರಾಜಯೋಗ!

ಎಲ್ಲರಿಗೂ ನಮಸ್ಕಾರ ನೆನ್ನೆ ಭಯಂಕರ ಹುಣ್ಣಿಮೆ ಮುಗಿದಿದೆ. ಇಂದಿನಿಂದ 5 ವರ್ಷ ರಾಜನಂತೆ ಜೀವನ ಆರು ರಾಶಿಯವರಿಗೆ ಶುಕ್ರದೆಸೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಅಂತ ನೋಡೋಣ ಬನ್ನಿ. ಒಂದು ಪ್ರಬುದ್ಧ ವ್ಯಕ್ತಿಯಿಂದ ನೀವು ಮಾರ್ಗದರ್ಶನ ಪಡೆಯುತ್ತೀರಿ. ಉನ್ನತ ಅಧಿಕಾರಿಗಳು ಮತ್ತು ಕೆಲಸದಿಂದ ಸಂತೋಷವಾಗಿರುತ್ತಾರೆ. ಅಪರಿಚಿತರ ಮಾತುಗಳಿಗೆ ಕಿವಿಗೊಡಬೇಡಿ ಹಣದ ನಷ್ಟವಾಗಬಹುದು.ಸ್ವಲ್ಪ ಪ್ರಯತ್ನದಿಂದ ಕೆಲಸ ಯಶಸ್ವಿಯಾಗುತ್ತದೆ. ಸ್ನೇಹಿತರಿಗೆ ಸಹಾಯ ಮಾಡಲು ನಿಮಗೆ ಅವಕಾಶ ಸಿಗುತ್ತದೆ. ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗಲಿದೆ. ಲಾಭದ ಅವಕಾಶಗಳು ಇರುತ್ತವೆ. ಹಣ ಒಲವಿಗಾಗಿ … Read more

ಸಕ್ಕರೆ ಕಾಯಿಲೆ ಇದ್ದವರು ತಪ್ಪಿಯೂ ಈ ಬೇರುಗಳನ್ನು ಬಿಡಬೇಡಿ!

ಶುಂಠಿ ಹಾಗೂ ಅರಿಶಿನದಲ್ಲಿರುವ ಔಷಧೀಯ ಗುಣಗಳು ನಮಗೆ ತಿಳಿದಿದ್ದರೂ ಅದನ್ನು ಬಳಕೆ ಮಾಡುವಲ್ಲಿ ನಾವು ಹಿಂದೇಟು ಹಾಕುತ್ತೇವೆ. ಕೇವಲ ಅಡುಗೆಯ ರುಚಿ ವೃದ್ಧಿಸಲು ಮಾತ್ರ ಇದನ್ನು ಬಳಸುತ್ತೇವೆ. ಆದರೆ ಶುಂಠಿ ಮತ್ತು ಅರಿಶಿನವನ್ನು ಹಲವಾರು ರೀತಿಯಿಂದ ಮನೆಮದ್ದಾಗಿ ಬಳಸಿಕೊಳ್ಳಬಹುದು. ಶುಂಠಿಯನ್ನು ಬಳಕೆ ಮಾಡಿದ ಸಂದರ್ಭದಲ್ಲಿ ಅದರಿಂದ ಮಧುಮೇಹ, ಶೀತ, ವಾಕರಿಕೆ, ಸಂಧಿತವಾತ ಇತ್ಯಾದಿಗಳ ಲಕ್ಷಣಗಳನ್ನು ತಗ್ಗಿಸುವುದು. ಕುದಿಯುವ ಬಿಸಿ ನೀರಿಗೆ ಅಥವಾ ಹಾಲಿಗೆ ಒಂದು ತುಂಡು ಶುಂಠಿ, ಸ್ವಲ್ಪ ಅರಿಶಿನ ಹಾಕಿಕೊಂಡು ಆ ನೀರನ್ನು ತಣ್ಣಗಾಗಿಸಿ ಸೇವನೆ … Read more

ಪ್ರತಿದಿನ ಈ ರೀತಿ ರಾಗಿ ತಿನ್ನೋದ್ರಿಂದ ಆರೋಗ್ಯದ ಮೇಲೆ ಪರಿಣಾಮ ಏನಾಗತ್ತೆ!

ರಾಗಿಯನ್ನು ‘ಸೂಪರ್ ಫುಡ್’ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದು ಇತರ ಧಾನ್ಯಗಳಿಗಿಂತ 10 ಪಟ್ಟು ಹೆಚ್ಚಿನ ಕ್ಯಾಲ್ಸಿಯಂ ಅಂಶವನ್ನು ಹೊಂದಿದೆ. ನಿಯಮಿತ ರಾಗಿ ಕಾಳುಗಳನ್ನು ಅದರಲ್ಲೂ ‘ಮೊಳಕೆಯೊಡೆದ ರಾಗಿ’ ಸೇವಿಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಠಿಕಾಂಶದ ಪ್ರಯೋಜನಗಳನ್ನು ಪಡೆಯಬಹುದು.  ನೀವು ರಾಗಿಯನ್ನು ಏಕೆ ಮೊಳಕೆ ಬರಿಸಬೇಕು ಮತ್ತು ಇದನ್ನು ಸೇವಿಸುವುದರಿಂದ ಗರ್ಭಿಣಿ(Pregnant) ಮಹಿಳೆಯರಿಗೆ ಏನು ಪ್ರಯೋಜನವಿದೆ? ಮಗುವಿಗೆ ಹಾಲುಣಿಸಲು ತಾಯಂದಿರು ಮೊಳಕೆ ರಾಗಿಯನ್ನು ಏಕೆ ಸೇವಿಸಬೇಕು ಎನ್ನುವ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಅವುಗಳನ್ನು ತಿಳಿದು ಹೆಚ್ಚಿನ ಪ್ರಮಾಣದಲ್ಲಿ … Read more

ಇಂದಿನಿಂದ ಮುಂದಿನ 48 ಗಂಟೆಯ ಒಳಗಾಗಿ 6 ರಾಶಿಯವರಿಗೆ ಬಾರಿ ಅದೃಷ್ಟ ಶುಕ್ರದೆಸೆ ಮುಟ್ಟಿದೆಲ್ಲ ಬಂಗಾರ ರಾಜಯೋಗ ಶುರು

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಈ ಒಂದು ದಿನದಿಂದ ಮುಂದಿನ 48 ಗಂಟೆಯ ಒಳಗಾಗಿ ಈ ಕೆಲವೊಂದು ರಾಶಿಯವರ ಅದೃಷ್ಟ ಹಣೆಬರಹ ಸಂಪೂರ್ಣವಾದ ತಿರುವನ್ನ ಪಡೆದುಕೊಳ್ಳುತ್ತದೆ. ಹೌದು, 795 ವರ್ಷಗಳ ನಂತ್ರ ಈ ರಾಶಿಯವರಿಗೆ ಗುರುಬಲ ಶುಕ್ರದೆಸೆ ಆರಂಭವಾಗುತ್ತದೆ. ಇದರಿಂದಾಗಿ ಈ ರಾಶಿಯವರು ಭರ್ಜರಿ ಆಗಿರುವಂತಹ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಈ ರಾಶಿಯವರಿಗೆ ಇರುವಂತಹ ಅನೇಕ ರೀತಿಯ ತೊಂದರೆಗಳಿಂದ ಮುಕ್ತಿಯನ್ನು ಪಡೆದು ಕೊಳ್ಳುತ್ತಿದ್ದಾರೆ.ಹಾಗಾದರೆ ಯಾವ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ. ಈ … Read more

ಮಾರ್ಚ್25 ಕೇತುಗ್ರಸ್ತ ಚಂದ್ರಗ್ರಹಣ! 7 ರಾಶಿಯವರಿಗೆ ಶನೇಶ್ವರ ಕೃಪೆ ಹಣದ ಸುರಿಮಳೆ

ಮಾರ್ಚ್ ಇಪ್ಪತೈದು ರಂದು ಅತ್ಯಂತ ಪ್ರಬಲ ಚಂದ್ರಗ್ರಹಣ ಘಟಿಸಲಿದೆ.ಮಾರ್ಚ್ ಇಪ್ಪತೈದು ನೇ ತಾರೀಖಿನ ಈ ಚಂದ್ರ ಗ್ರಹಣವು ಈ ವರ್ಷದ ಮೊದಲ ಚಂದ್ರಗ್ರಹಣವು ಕೂಡ ಆಗಿದೆ.ವಿಶೇಷವೆಂದರೆ, ಚಂದ್ರ ಗ್ರಹಣದ ದಿನದಂದೇ ಹೋಳಿ ಹುಣ್ಣಿಮೆಯು ಸಂಭವಿಸುವುದರಿಂದ ಆಗಿ ಈ ಗ್ರಹಣದ ಪ್ರಭಾವಗಳು ಅತ್ಯಂತ ಕುತೂಹಲಕಾರಿಯಾಗಿ ರೂಪುಗೊಳ್ಳಲಿವೆ. ಇಲ್ಲಿ ಚಂದ್ರಗ್ರಹಣ ಮತ್ತು ಹೋಳಿ ಪರ್ವ ಒಟ್ಟಿಗೆ ನಟಿಸುತ್ತಿರುವುದರಿಂದ ಇಲ್ಲಿ ಪ್ರಮುಖವಾಗಿ ಏಳು ರಾಶಿಯವರಿಗೆ ಗುರು ಬಲ ಲಭಿಸಲಿದೆ. ಇಲ್ಲಿಂದ ಈ ಏಳು ರಾಶಿಯವರಿಗೆ ರಾಜನಂತಹ ಸುಖ ಸೌಲಭ್ಯಗಳನ್ನು ಹೊಂದಲಿದ್ದಾರೆ.ಇಲ್ಲಿ ಈ … Read more

ಗೌರಿ ಯೋಗ ಎಂದರೇನು ಇದರಿಂದ ಆಗುವ ಲಾಭಗಳು ಏನು ತಿಳಿಯಿರಿ!

ಗೌರಿ ಯೋಗ ಎಂದರೇನು.. ಗೌರಿ ಯೋಗದಲ್ಲಿ ಚಂದ್ರ ತನ್ನ ಸ್ವಕ್ಷೇತ್ರದಲ್ಲಿ ಅಂದರೆ ಕರ್ಕ ರಾಶಿಯಲ್ಲಿ ತನ್ನ ಸ್ವಕ್ಷೇತ್ರದಲ್ಲಿ ಹುಚ್ಚನಾಗಿ ಆ ಒಂದು ಗುರುವಿನ ಸಾನಿಧ್ಯದಲ್ಲಿ . ಗುರುವಿನ ಸಂಯೋಗದೊಂದಿಗೆ ಹುಚ್ಚನಾಗಿ ಕರ್ಕ ರಾಶಿಯಲ್ಲಿ ಚಂದ್ರ ಇರುವಂತ ಯೋಗಕ್ಕೆ ನಾವು ಗೌರಿ ಯೋಗ ಅಂತ ಕರೀತೀವಿ.ಈ ಗೌರಿ ಯೋಗ ಶೃಂಗಾರಮಯವಾದಂತಹ ಯೋಗಾನ ಅಂತ ಅನ್ನಬಹುದು. ಅಂದ್ರೆ ಸಂಗಾತಿಯೊಡನೆ ಯಾವುದೇ ಸಂದರ್ಭದಲ್ಲಿ ಅರಿತು ಬೆರೆತು ಬಾಳು ಅಂತ ಒಂದು ಯೋಗ ಕಷ್ಟಕಾರ್ಪಣ್ಯದಲ್ಲೂ ಯಾವ ರೀತಿ ಶ್ರೀರಾಮಚಂದ್ರನಿಗೆ ಸೀತೆಯ ಕೈ ಬಿಡಲಿಲ್ಲವೋ. … Read more

ಅಪ್ಪಿ ತಪ್ಪಿಯೂ ಹಳೆಯ ಮಾತ್ರೆಗಳನ್ನು ಕಸಕ್ಕೆ ಎಸೆಯಬೇಡಿ ಇದು ಬಹಳ ಉಪಯೋಗಕ್ಕೆ ಬರುತ್ತದೆ!

ಅಪ್ಪಿ ತಪ್ಪಿಯೂ ಹಳೆಯ ಮಾತ್ರೆಗಳನ್ನು ಕಸಕ್ಕೆ ಎಸೆಯಬೇಡಿ ಇದು ಬಹಳ ಉಪಯೋಗಕ್ಕೆ ಬರುತ್ತದೆ! ಮನೆಯಲ್ಲಿ ಪ್ರತಿಯೊಬ್ಬರೂ ಮಾತ್ರೆಗಳನ್ನು ತೆಗೆದುಕೊಂಡು ಇಡುತ್ತಾರೆ.ನಾನ ರೀತಿಯ ಟ್ಯಾಬ್ಲೆಟ್ ಗಳು ಮನೆಯಲ್ಲಿ ಇದ್ದೆ ಇರುತ್ತದೆ. ಅದರೆ ಕೆಲವೊಮ್ಮೆ ಉಪಯೋಗಕ್ಕೆ ಬಾರದೆ ಅಥವಾ ಎಕ್ಸ್ಪ್ರೆರ್ ಆಗಿರುವ ಟ್ಯಾಬ್ಲೆಟ್ ಗಳು ಕೂಡ ತುಂಬಾನೇ ಇರುತ್ತದೆ. ಇದನೆಲ್ಲ ಉಪಯೋಗ ಬರುವುದಿಲ್ಲ ಎಂದು ಕಸಕ್ಕೆ ಎಸೆಯುತ್ತೇವೆ. ಅದರೆ ಈ ರಿತು ಮಾಡಬೇಡಿ. ಅದರೆ ಇದೆಲ್ಲಾ ನಿಮ್ಮ ದೊಡ್ಡ ಕೆಲಸಕ್ಕೆ ಬರುತ್ತದೆ. ಎಲ್ಲಾರ ಮನೆಯಲ್ಲಿ ಜಿರಳೆ ಇಲಿ ಇರುವೆ ಹಲ್ಲಿಗಳ … Read more

ಮಾರ್ಚ್ 25 ಭಯಂಕರ ಹುಣ್ಣಿಮೆ 6 ರಾಶಿಯವರಿಗೆ 12 ವರ್ಷಗಳು ಶುಕ್ರದೆಸೆ ಮುಟ್ಟಿದ್ದೆಲ್ಲಾ ಬಂಗಾರವಾಗುತ್ತೆ!

ಎಲ್ಲರಿಗೂ ನಮಸ್ಕಾರ. ಮಾರ್ಚ್ ಇಪ್ಪತ್ತೈದನೇ ತಾರೀಖು ಭಯಂಕರ ಹುಣ್ಣಿಮೆ ಮುಗಿದ ಮಧ್ಯರಾತ್ರಿಯಿಂದ ಆರು ರಾಶಿಯವರಿಗೆ 12 ವರ್ಷಗಳು ಶುಕ್ರ ಬಿಸಿ ಮುಟ್ಟಿದ್ದೆಲ್ಲ ಬಂಗಾರವಾಗುತ್ತೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ. ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗುತ್ತವೆ ಮತ್ತು ಸಂಬಂಧದಲ್ಲಿ ಕಳೆದುಹೋದ ಆತ್ಮೀಯತೆ ವಾಪಸ್ ಬರುವುದು ನಿಮ್ಮ ಆರ್ಥಿಕ ಸಮಸ್ಯೆಗಳು ಸಹ ಸುಧಾರಿಸುತ್ತದೆ ಮತ್ತು ನೀವು ಉತ್ತಮ ಹಾಗು ಹೊಸ ಉದ್ಯೋಗದ ಅವಕಾಶವನ್ನು ಪಡೆಯಬಹುದು. ಈ ಸಮಯದಲ್ಲಿ ಹೊಸ ಕಂಪನಿಯನ್ನು ಪ್ರಾರಂಭಿಸಲು ನೀವು ಬ್ಯಾಂಕಿನಿಂದ … Read more