ಇಂದಿನಿಂದ 2030 ರವರೆಗೆ ಈ 8 ರಾಶಿಯವರಿಗೆ ಮಹಾರಾಜ ಯೋಗ ಶುರು!

ಸರ್ವರಿಗೂ ನಮಸ್ಕಾರ, ಇಂದಿನಿಂದ ಈ 8 ರಾಶಿಯವರಿಗೆ ಹನುಮಾನ್ ಸಂಪೂರ್ಣ ಅನುಗ್ರಹ ಸಿಗುತ್ತಿದೆ ಈ ರಾಶಿಯವರು ತುಂಬಾನೇ ಅದೃಷ್ಟವಂತರು ಆಗಿರುತ್ತಾರೆ ಇವರ ಜೀವನವೇ ಬದಲಾಗಿ ಹೋಗಲಿದೆ ಇವರು ಅಂದುಕೊಂಡಂತೆ ಜೀವನವನ್ನು ನಡೆಸುತ್ತಾರೆ ಇವರ ಕನಸುಗಳು ನನಸಾಗಲಿದೆ ಇಂದಿನಿಂದ ಈ 8 ರಾಶಿಯವರು 2030 ರವರೆಗೆ ನಿಜವಾದ ಗಜಕೇಸರಿ ಯೋಗವನ್ನು ಪಡೆಯಲಿದ್ದಾರೆ. ಹೌದು ಹನುಮನ ಆಶೀರ್ವಾದದಿಂದ ಇಲ್ಲಿಯವರೆಗೂ ಅನುಭವಿಸಿದ ಎಲ್ಲಾ ಕಷ್ಟಗಳು ದೂರವಾಗುತ್ತವೆ ಈ 8 ರಾಶಿಯ ಜನರಿಗೆ ಹಣಕಾಸಿನ ವಿಷಯದಲ್ಲಿ ವೃದ್ಧಿಯಾಗುತ್ತದೆ ಕುಟುಂಬದಲ್ಲಿ ಸಂತೋಷ ನೆಲೆಸುತ್ತದೆ ಹನುಮನ … Read more

ಫೆಬ್ರವರಿ 2 ಗುರುವಾರ ಈ 8 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಗುರು ರಾಘವೇಂದ್ರ ಕೃಪೆ!

ಫೆಬ್ರವರಿ 2ನೇ ತಾರೀಕು ಬಹಳ ವಿಶೇಷವಾದ ಗುರುವಾರ.ನಾಳೆಯ ಗುರುವಾರದಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಶುರು ಆಗುತ್ತದೆ ಹಾಗು ಈ ಒಂದು ತಿಂಗಳಲ್ಲಿ ಇವರು ಕೋಟ್ಯಧಿಪತಿಗಳು ಆಗುತ್ತಾರೆ. ನಾಳೆಯ ಗುರುವಾರದಿಂದ ಗುರು ರಾಘವೇಂದ್ರ ಸ್ವಾಮಿಗಳ ಸಂಪೂರ್ಣ ಕೃಪಾಕಟಾಕ್ಷ ಈ 8 ರಾಶಿಯವರಿಗೆ ಸಿಗುತ್ತದೆ.ಈ 8 ರಾಶಿಯವರು ಮುಂದಿನ 4 ತಿಂಗಳ ಕಾಲದವರೆಗೂ ಕೂಡ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹದಿಂದಾಗಿ ತುಂಬಾನೇ ಅದೃಷ್ಟದ ಜೀವನವನ್ನು ಕಾಣಲಿದ್ದಾರೆ. ಗುರು ರಾಘವೇಂದ್ರ ಸ್ವಾಮಿಯ ಅನುಗ್ರಹದಿಂದಗಿ ಮುಂದಿನ 4 ತಿಂಗಳ ಒಳಗಾಗಿ … Read more

ಈ ಮೂರು ರಾಶಿಯವರು ಅದೃಷ್ಟವಂತರು!ಶನಿ ದೇವರ ಕೃಪೆಯಿಂದ ಇವರು ಮುಟ್ಟಿದ್ದೆಲ್ಲಾ ಬಂಗಾರ

ಈ ಮೂರು ರಾಶಿಯವರು ಅದೃಷ್ಟವಂತರು ಶನಿ ದೇವರ ಕೃಪೆಯಿಂದ ಇವರು ಮುಟ್ಟಿದ್ದೆಲ್ಲಾ ಬಂಗಾರ–ಜೀವನದಲ್ಲಿ ಯಾರು ಯಾರಿಗೂ ಸಹ ಕೆಟ್ಟದನ್ನೇ ಮಾಡದೆ ಬದುಕುತ್ತಾರೋ ಅಂತವರಿಗೆ ಶನಿ ದೇವರು ಕೆಟ್ಟದ್ದನ್ನು ಮಾಡುವವರಿಗೆ ಶನಿ ದೇವರು ಯಾವುದೇ ರೀತಿಯಲ್ಲೂ ಸಹ ಬಿಡುವುದಿಲ್ಲ ಉಮೇಶ್ ಶನಿ ದೇವರ ಆಶೀರ್ವಾದ ಸಿಕ್ಕರೆ ಸಾಕು ಭಿಕ್ಷುಕ ಸಹ ಶ್ರೀಮಂತರಾಗುತ್ತಾರೆ ಕೆಟ್ಟ ದೃಷ್ಟಿ ಬಿದ್ದರೆ ಶ್ರೀಮಂತರು ಸಹ ಭಿಕ್ಷಕರಾಗುವ ಪರಿಸ್ಥಿತಿ ಬರುತ್ತದೆ ಶನಿ ದೇವರ ಕೃಪೆಗೆ ಪಾತ್ರರಾಗಲು ಜನರು ಅನೇಕ ಹೋಮ ಮತ್ತು ಪೂಜೆಗಳನ್ನು ನೆರವೇರಿಸುತ್ತಾರೆ ಪ್ರತಿಯೊಂದು … Read more

750ವರ್ಷಗಳ ನಂತರ ಇಂದಿನ ಮಧ್ಯರಾತ್ರಿಯಿಂದ ಈ 4 ರಾಶಿಯವರಿಗೆ ಬಾರಿ ಅದೃಷ್ಟ ಗಜಕೇಸರಿಯೋಗ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಕೆಲವೊಂದು ರಾಶಿಯವರಿಗೆ ಮಹಾ ವಿಷ್ಣುವಿನ ಅನುಗ್ರಹದಿಂದ ಇವರಿಗೆ ರಾಜಯೋಗ ಹಾಗೂ ಗುರುಬಲ ಶುರುವಾಗುತ್ತಿದೆ ಸ್ನೇಹಿತರೆ ಹೌದು ಇದೇ ವಿಷ್ಣುವಿನ ಸಂಪೂರ್ಣ ಅನುಗ್ರಹ ಲಭಿಸುತ್ತದೆ ಅಂದರೆ ಈ ರಾಶಿಯವರು ಮಹಾವಿಷ್ಣುವಿನ ಅನುಗ್ರಹದಿಂದ ಮತ್ತು ರಕ್ಷಣೆಯಿಂದ ಮುಂದಿನ ಜೀವನವನ್ನು ನಡೆಸುತ್ತಾರೆ ಎಂದು ಹೇಳಬಹುದು ಅಷ್ಟೇ ಅಲ್ಲದೆ ಮಹಾ ವಿಷ್ಣುವಿನ ಕೃಪೆಯಿಂದ ಈ ರಾಶಿಯವರಿಗೆ ಗುರುವಿನ ಅನುಗ್ರಹ ಕೂಡ ಲಭಿಸುತ್ತದೆ ಸಾಮಾನ್ಯವಾಗಿ ಮಹಾವಿಷ್ಣುವನ್ನು ಆರಾಧನೆ ಮಾಡಿದರೆ ಜಾತಕದಲ್ಲಿ ಗುರುವಿನ ಬಲ ಕೂಡ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ ಇನ್ನು … Read more

ಜನವರಿ 30 ಶುಭ ಸೋಮವಾರ ಈ 4 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶುಕ್ರದೆಸೆ ಮಂಜುನಾಥ ಸ್ವಾಮಿ ಕೃಪೆಯಿಂದ ಜೀವನ ಬದಲಾವಣೆ

ಮೇಷ – ಚಂದ್ರನು ಧಾರ್ಮಿಕ ಕಾರ್ಯಗಳಲ್ಲಿ ಲಾಭವನ್ನು ನೀಡುತ್ತಾನೆ.ಇಂದು ನಿಮ್ಮ ಮನಸ್ಸು ಆಧ್ಯಾತ್ಮಿಕವಾಗಿರುತ್ತದೆ. ಕೆಲಸ ಕಾರ್ಯಗಳು ಆಹ್ಲಾದಕರವಾಗಿರುತ್ತದೆ.ರಾಜಕಾರಣಿಗಳಿಗೆ ಲಾಭವಾಗಲಿದೆ. ಹಳದಿ ಮತ್ತು ಕೆಂಪು ಬಣ್ಣಗಳು ಶುಭ ಶುಕ್ರ ಸಂಚಾರವು ವಾಹನ ಖರೀದಿಗೆ ಶುಭ. ತಂದೆಯ ಆಶೀರ್ವಾದ ಪಡೆಯಿರಿ. ವೃಷಭ ರಾಶಿ – ಚಂದ್ರ ಮತ್ತು ಗುರುವಿನ ದಿನವು ಇಂದು ಶುಭಕರವಾಗಿರುತ್ತದೆ. ಗುರು ಮೀನರಾಶಿಗೆ ಸೇರಿದ್ದಾನೆ.ಮನಸ್ಸು ವ್ಯಾಪಾರ ಕೆಲಸದಲ್ಲಿ ನಿರತವಾಗಿರಬಹುದು. ಈ ರಾಶಿಯಿಂದ ಒಂಬತ್ತನೆಯ ಶುಕ್ರನು ಶುಭಕರವಾಗಿದ್ದು, ಹಣವನ್ನು ಕೊಡುವನು. ಇಂದು ನಿಮ್ಮ ಮಾತು ಲಾಭವನ್ನು ನೀಡುತ್ತದೆ.ನೀಲಿ ಮತ್ತು … Read more

ಕೇವಲ 10 ಸೆಕೆಂಡಿನಲ್ಲಿ ನಿಮ್ಮ ಮೇಲೆ ಯಾವ ದೇವರ ಆಶೀರ್ವಾದ ಇದೆ ಅಂತಾ ತಿಳಿಯಿರಿ, ಈ ಎರಡರಲ್ಲಿ ಒಂದು ಹೂವು ಆಯ್ಕೆ ಮಾಡಿ

ನಮಸ್ಕಾರ ಸ್ನೇಹಿತರೆ ಮೇಲೆ ಕಾಣಿಸಿರುವ ಎರಡು ಗುಲಾಬಿ ಹೂಗಳಲ್ಲಿ ಯಾವುದಾದರೂ ಒಂದು ಹೂವನ್ನು ಆಯ್ಕೆ ಮಾಡಿ ನಿಮ್ಮ ಮೇಲೆ ಯಾವ ದೇವರ ಆಶೀರ್ವಾದ ಇದೆ ಎನ್ನುವುದನ್ನು ತಿಳಿಯೋಣ ಮುಂಬರುವ ದಿನಗಳಲ್ಲಿ ನಿಮಗೆ ಯಾವ ರೀತಿಯ ಖುಷಿಯಾದ ಸುದ್ದಿಗಳು ಸಿಗುತ್ತದೆ ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ ನಮ್ಮ ಜೀವನದಲ್ಲಿ ಬಣ್ಣಗಳಿಗೆ ವಿಶೇಷವಾದ ಸ್ಥಾನವಿದೆ ನಿಮ್ಮ ಮುಂದೆ ಇಲ್ಲಿ ಎರಡು ಬಣ್ಣದ ಗುಲಾಬಿ ಹೂಗಳಿವೆ ಯಾವುದಾದರೂ ಒಂದು ಹೂವುಗಳನ್ನು ನೀವು ಈಗ ಆಯ್ಕೆಮಾಡಿಕೊಳ್ಳಿ ಇಲ್ಲಿ ನಿಮ್ಮ ಮೇಲೆ ಯಾವ ಯಾವ … Read more

3 ರಾಶಿಯವರಿಗೆ ಕುಬೇರನ ಕೃಪೆ ಸಿಗಲಿದೆ!

ಈ ಒಂದು  ರಾಶಿಯವರಿಗೆ ಮುನ್ನೂರ ವರ್ಷಗಳವರೆಗೂ ಕೂಡ ಇವರ ಮನೆಯಲ್ಲಿ ಮುಂದಿನ ದಿನಗಳಲ್ಲಿ ಮನೆಯಲ್ಲಿ ದುಡ್ಡಿನ ಸುರಿಮಳೆ ಸರಿಯುತ್ತದೆ ಹೌದು ಸ್ನೇಹಿತರೆ ಈ ಒಂದು ಭಯಂಕರವಾದ ಅಂತಹ ಅಂದರೆ ತಾರೀಖಿನಿಂದ ಇಂದಿನಿಂದ ಕೆಲವೊಂದು ರಾಶಿಯವರಿಗೆ ಕುಬೇರ ಸ್ವಾಮಿಯ ಕೃಪಾಕಟಾಕ್ಷದಿಂದ ಈ ಮೂರು ರಾಶಿಯವರಿಗೂ ಕೂಡ ದಿವ್ಯದೃಷ್ಟಿ ಆರಂಭವಾಗುತ್ತದೆ ಆದ್ದರಿಂದ. ನಿಮ್ಮ ಜೀವನದಲ್ಲಿ ಮಹತ್ತರ ಒಂದು ದಿನಗಳನ್ನು ಕಾಣಬಹುದು. ಸ್ನೇಹಿತರೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಹಾಗೆ ಅವುಗಳಿಗೆ ಯಾವೆಲ್ಲಾ ರೀತಿಯ ಲಾಭಗಳು ಸಿಗಲಿದೆ ಅಂತ ಇವತ್ತಿನ ಮಾಹಿತಿಯಲ್ಲಿ … Read more

900 ವರ್ಷಗಳ ನಂತರ ನಾಳೆಯಿಂದ ಈ 8 ರಾಶಿಯವರಿಗೆ ಗಜಕೇಸರಿಯೋಗ ಮುಟ್ಟಿದ್ದೆಲ್ಲ ಚಿನ್ನದಂತಹ ಲಾಭಗಳು

Gajakesari yoga for these 8 signs from tomorrow after 900 years ನಮಸ್ಕಾರ ಸ್ನೇಹಿತರೆ, ಇಂದು ವಿಶೇಷವಾದಂತಹ ಮಂಗಳವಾರ ಈ ಮಂಗಳವಾರದ ಮಧ್ಯರಾತ್ರಿಯಿಂದ ಕೆಲವೊಂದು ರಾಶಿಯವರಿಗೆ 900 ವರ್ಷಗಳ ನಂತರ ಹನುಮಂತನ ಕೃಪಾಕಟಾಕ್ಷ ಬೀಳಲಿದೆ, ಈ ಎಂಟು ರಾಶಿಯವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಸಮಯವನ್ನು ಅವರ ಜೀವನದಲ್ಲಿ ಬರಮಾಡಿಕೊಳ್ಳುತ್ತಾರೆ, ಜೀವನದಲ್ಲಿ ಎದುರಾಗುವ ಕಷ್ಟಗಳು ಅವರ ಕರ್ಮದ ಆಧಾರದ ಮೇಲೆ ಮತ್ತು ವಿವರಣೆ ಕೂಡ ಆಗಲಿದೆ. ಇನ್ನು ಸಂಬಂಧದಲ್ಲಿ ಈ ರಾಶಿಯವರಿಗೆ ಹೆಚ್ಚಿನ ಸಮಯವನ್ನು ಕೊಡಿ … Read more

ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಬೇಳೆ ಕಂಡರೆ! ನವದಾನ್ಯಗಳು

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಬೇಳೆಯನ್ನು ನೋಡಿದ್ದೆ ಆದರೆ ಸ್ವಪ್ನ ಶಾಸ್ತ್ರದಲ್ಲಿ ಇದರ ಬಗ್ಗೆ ಏನು ಬರೆದಿದ್ದಾರೆ ಎಂದು ನಾವು ಈ ದಿನ ತಿಳಿದುಕೊಳ್ಳೋಣ ಬನ್ನಿ.ಈ ಬೇಳೆಯನ್ನು ನೀವು ನಿಮ್ಮ ಕನಸಿನಲ್ಲಿ ನೋಡಿದ್ದೆ ಆದರೆ ವಿಭಿನ್ನ ಸಂದರ್ಭಗಳಲ್ಲಿ ಬೇರೆ ಬೇರೆ ಅರ್ಥಗಳು ಇರುತ್ತವೆ, ಅದರಲ್ಲಿ ಮೊದಲನೆಯದಾಗಿ:-ದು ವೇಳೆ ನೀವು ನಿಮ್ಮ ಕನಸಿನಲ್ಲಿ ಹಸಿ ಬೇಳೆಯನ್ನು ನೋಡಿದರೆ ಇದು ತುಂಬಾ ಒಳ್ಳೆಯ ಕನಸು ಮುಂಬರುವ ದಿನಗಳಲ್ಲಿ ನಿಮಗೆ ಅದೃಷ್ಟ ತುಂಬಾ ಚೆನ್ನಾಗಿ ಕೂಡಿ … Read more

ಗುರುವಾರ ಜನಿಸಿದವರ ಸ್ವಭಾವ ಯಾವ ರೀತಿ ಇರುತ್ತೆ?

ಗುರುವಾರದ ಅಧಿಪತಿಯು ಗುರು ಸೂರ್ಯೋದಯದ ಸಮಯದಲ್ಲಿ ಮೊಟ್ಟಮೊದಲನೆಯದಾಗಿ ಆಡುವಂತಹ ಗ್ರಹವೇ ಗುರು ಗ್ರಹ ಇವರಿಗೆ ಉತ್ತಮವಾದ ವಿದ್ಯಾ ಬುದ್ಧಿ ಇರುತ್ತದೆ ಇವರು ಬೇಡದೇ ಇರುವ ವಿಷಯಗಳನ್ನು ಇವರ ಮೇಲೆ ಇವರೇ ಎಳೆದುಕೊಳ್ಳುತ್ತಾರೆ ಗುರುವಾರ ಜನಿಸಿದವರ ಮೇಲೆ ಗುರುವಿನ ಪ್ರಭಾವ ತುಂಬಾ ಒಳ್ಳೆಯ ಪ್ರಭಾವವಾಗಿ ಬೀರುತ್ತದೆ ನಿಮಗೆ ನಿಮ್ಮ ಬಗ್ಗೆ ತಿಳಿದುಕೊಳ್ಳಲು ತುಂಬಾ ಆಸಕ್ತಿ ಇರುತ್ತದೆ ಧಾರ್ಮಿಕ ಕ್ಷೇತ್ರದ ಬಗ್ಗೆ ಹೆಚ್ಚಿನ ಆಸಕ್ತಿ ಇರುತ್ತದೆ ವಿದ್ಯಾಭ್ಯಾಸದಲ್ಲಿ ಉತ್ತಮವಾಗಿರುತ್ತದೆ. ವಿದ್ಯಾಭ್ಯಾಸದಲ್ಲಿ ಆಸಕ್ತಿ ಸ್ಥಿರ ಬುದ್ಧಿ ಬೇಡದೇ ಇರುವ ವಿಷಯಗಳಿಂದ ನೀವು … Read more