Ganpati Puja: ಹೀಗೆ ಗಣಪತಿ ಪೂಜೆ ಮಾಡಿದ್ರೆ ಧನಲಾಭದ ಜೊತೆ ಪ್ರತಿ ಆಸೆಯೂ ಈಡೇರುತ್ತದೆ!

ನವದೆಹಲಿ: ಆಗಸ್ಟ್ 1ರಂದು ಅಂದರೆ ಸೋಮವಾರ ಶ್ರಾವಣ ಶುಕ್ಲ ಪಕ್ಷದ ಚತುರ್ಥಿ ದಿನಾಂಕ. ಈ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದೂ ಕರೆಯುತ್ತಾರೆ. ಗಣೇಶ ಭಕ್ತರಿಗೆ ಈ ದಿನ ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನದಂದು ಗಣಪತಿಯನ್ನು ಪೂಜಿಸುವುದರಿಂದ ಆತನು ಸಂತೋಷಪಡುತ್ತಾನೆ ಮತ್ತು ಬಯಸಿದ ಫಲ ನೀಡುತ್ತಾನೆಂದು ನಂಬಲಾಗಿದೆ. ಶುಭ ಕಾರ್ಯಗಳಿಗೆ ಗಣೇಶನ ಪೂಜೆ ಅಗತ್ಯ ಗಣಪತಿಯು ದೋಷನಿವಾರಣೆಗೆ ಪ್ರಸಿದ್ಧನಾಗಿದ್ದಾನೆ. ಆತನ ಪೂಜೆಯಿಂದ ಪ್ರತಿಯೊಂದು ಆಸೆಯೂ ಈಡೇರುತ್ತದೆ. ಭಾರತದ ಸನಾತನ ನಂಬಿಕೆ ಪ್ರಕಾರ ಗಣೇಶನನ್ನು ಪೂಜಿಸುವುದರಿಂದ ಒಳಿತಾಗುತ್ತದೆ. ದೇವತೆಗಳನ್ನು … Read more