ದಿನಾಲೂ 1ಬಾಳೆಹಣ್ಣು ಚಮತ್ಕರ ನೋಡಿ!

ಬಾಳೆಹಣ್ಣು ವಿಶ್ವದ ಎಲ್ಲಾ ಭಾಗದಲ್ಲೂ ಸುಲಭವಾಗಿ ಸಿಗುತ್ತದೆ. ದಿನಕ್ಕೊಂದು ಬಾಳೆಹಣ್ಣು ತಿಂದರೆ ಸಾಕು ಹಲವಾರು ಆರೋಗ್ಯ ಲಾಭಗಳು ದೊರೆಯುತ್ತದೆ.ಇದು ದೇಹಕ್ಕೆ ತಕ್ಷಣ ಶಕ್ತಿಯನ್ನು ಒದಗಿಸುತ್ತದೆ. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೇ. ಬಾಳೆಹಣ್ಣಿನಲ್ಲಿ ಸೇಬು ಗಿಂತಲೂ ಹೆಚ್ಚು ಪೋಷಕಾಂಶ ಇದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಇದರಲ್ಲಿ ಪೊಟ್ಯಾಷಿಯಂ ಇರುವುದರಿಂದ ಇದು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.ಇದರಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುವುದರಿಂದ ಹಲ್ಲು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ನಾರಿನಂಶ ಅಧಿಕವಾಗಿರುವುದರಿಂದ ಮಲಬದ್ಧತೆ ನಿವಾರಿಸುತ್ತದೆ. ಬಾಳೆಹಣ್ಣಿನಲ್ಲಿ ಸಿರೋಟಿನ್ … Read more

ನೀವು ಹುಟ್ಟಿದ ವಾರದ ಆಧಾರದಿಂದ ನೀವು ಎಂಥವರು ಅಂತ ತಿಳಿಯಿರಿ

Kannada news :ಹುಟ್ಟಿದ ವಾರಕ್ಕೆ ಅನುಗುಣವಾಗಿ ವ್ಯಕ್ತಿತ್ವ ಗಳು, ಗುಣ ಗಳು ಸ್ವಭಾವ ಹೇಗಿರುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲ ನಮ್ಮಲ್ಲಿ ಸಾಕಷ್ಟು ಜನರಿಗೆ ಇರುತ್ತ ದೆ ಅಲ್ಲವೇ? ಪ್ರತಿಯೊಬ್ಬರ ಲ್ಲಿ ಈ ಕೌತುಕ ಕುತೂಹಲ ಇರುವುದು ಸಹಜವೇ. ಇನ್ನು ಸರ್ವೆ ಪ್ರಕಾರ ವೈಜ್ಞಾನಿಕ ಏಳು ವೈಯಕ್ತಿಕ ಕಾರಣಗಳ ಮೂಲಕ ಈ ವ್ಯಕ್ತಿತ್ವ ಗಳನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಅದೇನಪ್ಪಾ ಅಂದ್ರೆ ಯಾವ ವಾರ? ನೀವು ನಿಮ್ಮ ಸ್ವಭಾವ ನಿಮ್ಮ ಗುಣ ಹೇಗಿರುತ್ತದೆ ಅನ್ನೋದ ನ್ನ ಹೇಳಬಹುದು. ನೀವು … Read more

ನೆನ್ನೆ ಶಕ್ತಿಶಾಲಿ ಹುಣ್ಣಿಮೆ ಮುಗಿದಿದೆ ಇಂದಿನಿಂದ 2024ರವರೆಗೂ 5 ರಾಶಿಯವರಿಗೆ ಬಾರಿ ಅದೃಷ್ಟ ನೀವೇ ಆಗರ್ಭ ಶ್ರೀಮಂತರು

ಮೇಷ ರಾಶಿ : ಮಾನಸಿಕ ಸಮಸ್ಯೆಗಳಿರಬಹುದು. ಕುಟುಂಬದ ಸದಸ್ಯರೊಂದಿಗೆ ಸಂಭಾಷಣೆಯಲ್ಲಿ ಸಂಯಮದಿಂದ ವರ್ತಿಸಿ. ಇಂದು ವಿದ್ಯಾರ್ಥಿ ವರ್ಗಕ್ಕೆ ವಿಶೇಷ ದಿನವಾಗಿದೆ. ತಾಯಿಯ ಆರೋಗ್ಯವು ಚಿಂತಾಜನಕವಾಗಬಹುದು. ವೃಷಭ ರಾಶಿ: ಇಂದು ಮಾನಸಿಕ ತೃಪ್ತಿ ಇರುತ್ತದೆ. ಕುಟುಂಬದ ಕೆಲಸದಲ್ಲಿ ಆಸಕ್ತಿ ಇರುತ್ತದೆ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಪ್ರಯಾಣದಿಂದ ಲಾಭದ ಮೊತ್ತವಿದೆ. ಹೊಟ್ಟೆ ನೋವಿನ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಬಹುದು. ಮಿಥುನ ರಾಶಿ: ಆರ್ಥಿಕ ಲಾಭಕ್ಕೆ ಅವಕಾಶವಿರುತ್ತದೆ. ಅಧಿಕಾರಿಗಳು ಉದ್ಯೋಗದಲ್ಲಿ ಕೆಲಸದ ಸ್ಥಳದಲ್ಲಿ ಬೆಂಬಲವನ್ನು ಪಡೆಯಲಿದ್ದಾರೆ. ಪಾಲುದಾರರ ಸಹಾಯದಿಂದ ವ್ಯಾಪಾರದಲ್ಲಿ ಪ್ರಗತಿಯ ಸಾಧ್ಯತೆ … Read more

ರಾತ್ರಿ ನಿದ್ದೆ ಚೆನ್ನಾಗಿ ಆಗ್ಬೇಕು ಅಂದ್ರೆ ಟೀ ಕುಡಿಯಿರಿ

Kannada News :ರಾತ್ರಿ ನಿದ್ದೆ ಚೆನ್ನಾಗಿ ಬೇಕು ಅಂದ್ರೆ ಟೀ ಕುಡಿಯಿರಿ. ರಾತ್ರಿ ನಿದ್ದೆ ಬರ ಲ್ವಾ? ಹಾಗಾದ್ರೆ ಟೀ ಕುಡೀ ರಿ ನಿದ್ದೆ ಬರುತ್ತೆ ಬ್ಲಾಕ್‌ನ ಮಿಲನ ಯಾವ ಟೀ ಕುಡಿದ ರೆ ರಾತ್ರಿ ನಿದ್ದೆ ಚೆನ್ನಾಗಿ ಬರುತ್ತೆ. ಬೆಳಿಗ್ಗೆ ಎದ್ದ ತಕ್ಷಣ ಟೀ ಬೇಕು ಟೀ ಕುಡೀ ತಿಲ್ಲ ಅಂದ್ರೆ ಬಾತ್ ರೂಂಗೆ ಹೋಗೋಕೆ ಆಗಲ್ಲ ಅನ್ನೋ ರು ಸುಮಾರು ಜನ ಇದ್ದಾರೆ. ಅದರಲ್ಲಿ ನಾನು ಒಬ್ಬ ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ … Read more

ಮಾರ್ಚ್ 7 ಭಯಂಕರ ಹುಣ್ಣಿಮೆ ಇದೆ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ದುಡ್ಡಿನ ಸುರಿಮಳೆ ಸುರಿಯುತ್ತದೆ ಗುರುಬಲ

ಮೇಷ ರಾಶಿ : ಮನೆಯ ವಾತಾವರಣ ಉತ್ತಮವಾಗಿರುತ್ತದೆ. ಇಂದು ಕಲಿಕೆಗೆ ಅನುಕೂಲಕರ ದಿನವಾಗಿದೆ. ಆರ್ಥಿಕ ಕೆಲಸವೂ ಉತ್ತಮವಾಗಿರುತ್ತದೆ. ಶೈಕ್ಷಣಿಕ ಕಾರ್ಯಗಳು ಆಹ್ಲಾದಕರ ಫಲಿತಾಂಶಗಳನ್ನು ಪಡೆಯುತ್ತವೆ. ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಸಿಗಬಹುದು. ಎದುರಾಳಿಗಳ ಮೇಲೆ ಜಯ ಸಿಗಲಿದೆ. ಮನಸ್ಸಿನ ಏಕಾಗ್ರತೆಯ ಕೊರತೆಯಿಂದ ಅಧ್ಯಯನ ಮತ್ತು ಬರವಣಿಗೆಯಲ್ಲಿ ಅಡಚಣೆ ಉಂಟಾಗಬಹುದು. ವೃಷಭ ರಾಶಿ : ಪ್ರತಿಷ್ಠೆ ಹೆಚ್ಚಾಗಲಿದೆ. ಲಾಭದ ಅವಕಾಶವಿರುತ್ತದೆ. ಸ್ನೇಹಿತರನ್ನು ಭೇಟಿ ಮಾಡುವಿರಿ. ಬಟ್ಟೆ, ವಾಹನ ಮತ್ತು ಆಹಾರದಿಂದ ಉತ್ತಮ ಆನಂದವನ್ನು ಪಡೆಯುತ್ತೀರಿ. ಯಾವುದೇ ರೀತಿಯ ವಿವಾದದಲ್ಲಿ … Read more

ನಿಮ್ಮ ಜೀವನ ಸಂಗಾತಿಯ ಹೆಸರು ನಿಮ್ಮ ಹೆಬ್ಬೆರಳಿನ ಮೇಲೆ ಬರೆದಿರುತ್ತದೆ

Kannada News :ಹೆಬ್ಬೆರಳಿನ ಮೇಲೆ ಬರುತ್ತೆ ನಿಮ್ಮ ಸಂಗಾತಿಯ ಹೆಸರು ಬೇಕಾದ್ರೆ ನಿಮ್ಮ ಹೆಬ್ಬೆರಳ ನೋಡಿ ನೀವು ಚೆಕ್ ಮಾಡಿಕೊಳ್ಳಬಹುದು ಈ ಕುತೂಹಲಕಾರಿ ಮಾಹಿತಿಯನ್ನ ಓದಿ ನಮ್ಮ ಅಂಗೈಯ ಲ್ಲಿ ಅನೇಕ ರೇಖೆ ಗಳನ್ನು ಕಾಣಬಹುದು. ಅದು ವೃತ್ತಿ ಜೀವನದ ಯಶಸ್ಸಿನ ಜೊತೆ ಗೆ ಅಪಾರ ಸಂಪತ್ತಿನ ಗಳಿಕೆ ಹಾಗೂ ಶ್ರೀಮಂತಿಕೆಯನ್ನು ಕೂಡ ಸುತ್ತೆ. ಅದರ ಲ್ಲೂ ಕೆಲವೊಂದು ಗುರುತುಗಳು ಹಣದ ನಷ್ಟ ವನ್ನು ಸೂಚಿಸುತ್ತವೆ. ಎಷ್ಟೇ ಶ್ರಮಪಟ್ಟು ಯಶಸ್ಸನ್ನು ಗಳಿಸುವುದು ಸಾಧ್ಯವಾಗದ ಮಾತಾಗಿರುತ್ತದೆ. ವಿಶೇಷವಾಗಿ ಅಂಗೈಯ … Read more