ಮೇ 8 ಭಯಂಕರ ಅಮಾವಾಸ್ಯೆ ಮುಗಿದ 62 ದಿನಗಳಲ್ಲಿ ಕೊಟ್ಯಾಧಿಪತಿಗಳಾಗುತ್ತೀರ 5 ರಾಶಿಯವರಿಗೆ ಬೇಡವೆಂದರೂ ದುಡ್ಡು ಬರುತ್ತೆ

ಎಲ್ಲರಿಗೂ ನಮಸ್ಕಾರ ಮೇ ಎಂಟನೇ ತಾರೀಖು ಭಯಂಕರ ಅಮವಾಸ್ಯೆ ಮುಗಿದ 62 ದಿನಗಳಲ್ಲಿ ಕೋಟ್ಯಧಿಪತಿಗಳ ಆಗುತ್ತೀರಾ ಐದು ರಾಶಿಯವರಿಗೆ ರಾಜಯೋಗ ಬೇಡವೆಂದರೂ ದುಡ್ಡು ಬರುತ್ತೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ. ದಿನ ತಮ್ಮ ಜ್ಞಾನದ ಮೂಲಕ ಅನೇಕ ತೊಂದರೆಗಳನ್ನು ದೂರ ಮಾಡಲು ಸಾಧ್ಯವಾಗುತ್ತದೆ ಮತ್ತು ಇತರರಿಗೆ ಸಹಾಯ ಮಾಡಲು ಮುಂದೆ ಬರುತ್ತಾರೆ. ಇಂದು ಪ್ರೀತಿಯ ಜೀವನದಲ್ಲಿರುವವರಿಗೆ ಹೊಸ ತಿರುವು ತರುತ್ತದೆ. ನೀವು ಸಂಗಾತಿಯ ಪ್ರೀತಿಯಲ್ಲಿ ಮುಳುಗಿರುವುದನ್ನು ಮತ್ತು ಅವರೊಂದಿಗೆ ಪ್ರಣಯ ದಿನವನ್ನು … Read more

ಅತೀ ಶಕ್ತಿಶಾಲಿ ಬೇಡಿದ್ದೆಲ್ಲ ಕೊಡುವ ವಜ್ರ ಮುನೇಶ್ವರ!

ಈ ಭಗವಂತನ ಹತ್ತಿರ ಯಾರು ಬಂದು ಹರಕೆ ಮಾಡಿಕೊಂಡು ಬಂದಿರುತ್ತಾರೋ ಅವರಿಗೆಲ್ಲ ಒಳ್ಳೆಯದಾಗುತ್ತದೆ. ಅಸ್ತಿ ಸಮಸ್ಸೆ, ಮಕ್ಕಳ ವಿಚಾರದಲ್ಲಿ, ಮದುವೆ ವಿಳಂಬ ಯಾವುದೇ ರೀತಿ ಕಷ್ಟ ಇದ್ದರು ಭಗವಂತನಲ್ಲಿ ಬಂದು ಸಂಕಲ್ಪ ಮಾಡಿಕೊಂಡು ಹೋದರೆ ಇಷ್ಟರ್ಥಗಳು ಅತೀ ಬೇಗ ಸಿದ್ದಿಯಾಗುತ್ತದೆ. ಭಾನುವಾರ, ಮಂಗಳವಾರ, ಬುಧವಾರ ವಿಶೇಷವಾದ ಪೂಜೆ ಇರುತ್ತದೆ. ಸಂಕ್ರಾಂತಿ ವಿಶೇಷವಾದ ಪೂಜೆ ಇರುತ್ತದೆ ಮತ್ತು ಶಿವರಾತ್ರಿಗೂ ಕೂಡ ವಿಶೇಷವಾದ ಅಲಂಕಾರ ಇರುತ್ತದೆ. ದೇವರಿಗೆ ನೈವೇದ್ಯ ಮಾಡುವುದಕ್ಕೆ ಪೊಂಗಲ್, ಮೊಸರನ್ನ, ಪುಳಿಯೋಗರೆ ಕೊಟ್ಟು ಪೂಜೆಯನ್ನು ಮಾಡಿಸಿಕೊಂಡು ಹೋಗುತ್ತಾರೆ. … Read more

Irregular periods ಸಮಸ್ಸೆ ಇದ್ರೆ ಹೀಗೆ ಮಾಡಿ!

ಮನೆಯಲ್ಲಿ ಸಿಗುವ ಮನೆಮದ್ದುಗಳನ್ನು ಬಳಸಿಕೊಂಡು ಪಿರೇಡ್ಸ್ ಸಮಸ್ಸೆಯಿಂದ ಹೊರಬರಬಹುದು.ಸಾಮಾನ್ಯವಾಗು ಈ ಸಮಸ್ಸೆ ಮಹಿಳೆಯರಲ್ಲಿ ಹಾರ್ಮೋನ್ ಬದಲಾವಣೆಯಿಂದ ಉಂಟಾಗುತ್ತದೆ. ಅದೇ ರೀತಿ ಒತ್ತಡ ಬೊಜ್ಜು ಥೈರಾಯಿಡ್, PCOD, ಗರ್ಭ ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ವಿವಿಧ ಕಾರಣಗಳಿಂದ ಅನಿಮಿಯತ ಪಿರೇಡ್ಸ್ ಸಮಸ್ಸೆ ಬರುತ್ತದೆ. ಇದಕ್ಕಾಗಿ ಎರಡು ಗ್ಲಾಸ್ ನೀರು ಒಂದು ಚಮಚ ಜೀರಿಗೆ ಒಂದು ಚಮಚ ದಾನ್ಯ ಕಾಳು, ಕಪ್ಪು ಎಳ್ಳು ಮತ್ತು ಬೆಲ್ಲ ಬೇಕಾಗುತ್ತದೆ. ಒಂದು ಪಾತ್ರೆಗೆ ಎರಡು ಗ್ಲಾಸ್ ನೀರು ಹಾಕಿ ನಂತರ ಧಾನ್ಯ ಕಾಳು ಕಪ್ಪು … Read more

ಕಟ್ಟಿಕೊಂಡಿರುವ ಕಫ ಕರಗಿಸುಲು 5 ಉತ್ತಮ ಪರಿಹಾರ!

ಚಳಿಗಾಲದಲ್ಲಿ ನೆಗಡಿ ಮತ್ತು ಕೆಮ್ಮು ಮುಂತಾದ ಸಮಸ್ಯೆಗಳ ಹೆಚ್ಚಿನ ಅಪಾಯವಿದೆ. ಅನೇಕ ಜನರ ಎದೆ, ಮೂಗು ಮತ್ತು ಶ್ವಾಸಕೋಶದಲ್ಲಿ ಕಫ ಸಂಗ್ರಹವಾಗುತ್ತದೆ. ನಿಮ್ಮ ಶ್ವಾಸಕೋಶ ಮತ್ತು ಕೆಳ ಶ್ವಾಸೇಂದ್ರಿಯ ಪ್ರದೇಶದಲ್ಲಿ ಕಫವು ಸಂಗ್ರಹವಾಗುತ್ತದೆ. ನಿಸ್ಸಂಶಯವಾಗಿ ಕಫದ ರಚನೆಯಿಂದಾಗಿ, ನೀವು ತೀವ್ರವಾದ ಕೆಮ್ಮು, ರುಚಿಯ ಕ್ಷೀಣತೆ, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ​ಲೋಳೆಗೆ ಕಾರಣವೇನು? ಶೀತಗಾಳಿ ಮತ್ತು ಮಾಲಿನ್ಯದಿಂದಾಗಿ ಚಳಿಗಾಲದಲ್ಲಿ ಲೋಳೆಯ ರಚನೆಯು ಸಾಮಾನ್ಯವಾಗಿದೆ. ಆರೋಗ್ಯಕರ ದೇಹಕ್ಕೆ ಕಫ ಅಗತ್ಯವಿದ್ದರೂ, ಇದು ಅನೇಕ ಭಾಗಗಳನ್ನು ಒಣಗಿಸುವುದನ್ನು ತಡೆಯುತ್ತದೆ … Read more

23 ಏಪ್ರಿಲ್ ಚೈತ್ರ ಹುಣ್ಣಿಮೆಯ ದಿನ ರಾತ್ರಿ ಈ ಸ್ಥಳದಲ್ಲಿ ಎಸೆದು ಬಿಡಿ 1 ಮುಷ್ಠಿ ಕೊತ್ತಂಬರಿಯ ಕಾಳು ಧನಸಂಪತ್ತನ್ನ!

ಏಪ್ರಿಲ್ 23ನೇ ತಾರೀಕು ಹುಣ್ಣಿಮೆ ಇದೆ. ಈ ದಿನ ಹನುಮನ ಜಯಂತಿ ಕೂಡ ಇದೆ.ಈ ದಿನ ಮಾಡಿದ ಪೂಜೆ ಸಾಧನೆಗಳು ವ್ಯರ್ಥವಾಗಿ ಹೋಗುವುದಿಲ್ಲ.ಈ ಬಾರಿ ಬಂದಿರುವ ಚೈತ್ರ ಹುಣ್ಣಿಮೆ ಮಹಾಲಕ್ಷ್ಮಿ ಯೋಗದಲ್ಲಿ ಇದೆ. ಈ ದಿನ ಲಕ್ಷ್ಮಿ ಪೂಜಿಸುವುದರಿಂದ ಶುಭ ಫಲಗಳು ದೊರೆಯುತ್ತವೆ ಎಂಬ ನಂಬಿಕೆಯಿದೆ. ನಿಂತು ಹೋದ ಕೆಲಸಗಳು ಕೂಡ ಪೂರ್ಣಗೊಳ್ಳುತ್ತದೆ. ಮತ್ತು ಎಲ್ಲಾ ರೀತಿಯ ಸಮಸ್ಯೆಗಳಿಂದ ನಿಮಗೆ ಪರಿಹಾರ ದೊರೆಯುತ್ತದೆ. ​ಈ ಒಂದು ಹುಣ್ಣಿಮೆ ದಿನ ಒಂದು ಮುಷ್ಠಿ ಕೊತ್ತಂಬರಿ ಕಾಳಿನಿಂದ ಈ ಒಂದು … Read more

ಹಾಲಿನಲ್ಲಿ ನೆನಸಿದ ಹುಣಸೆ ಬೀಜ 10ಕ್ಕೂ ಹೆಚ್ಚು ಲಾಭ!

ಇದರಲ್ಲಿರುವ ಔಷಧೀಯ ಗುಣಗಳು ಮೂಳೆಗಳನ್ನು ಬಲಪಡಿಸುತ್ತದೆ. ಜತೆಗೆ ಅತಿಸಾರ, ಚರ್ಮ ರೋಗ, ಹಲ್ಲಿನ ತೊಂದರೆ ಮತ್ತು ಅಜೀರ್ಣ ಸಮಸ್ಯೆಗಳನ್ನು ಗುಣಪಡಿಸುವ ಔಷಧೀಯ ಗುಣಗಳನ್ನು ಹೊಂದಿದೆ. ಸಾಮಾನ್ಯವಾಗಿ ಹುಣಸೆ ಹಣ್ಣನ್ನು ಅಡುಗೆಯಲ್ಲಿ ಬಳಸುತ್ತೇವೆ. ಜತೆಗೆ ಮರದಲ್ಲಿ ಬಿಟ್ಟಿರುವ ಹುಣಸೆ ಕಾಯಿಯಿಂದ ಚಟ್ನಿ, ಉಪ್ಪಿನಕಾಯಿ ಹೀಗೆ ನಾನಾವಿಧದ ಅಡುಗೆ ಪದಾರ್ಥದಲ್ಲಿ ಬಳಸುತ್ತೇವೆ. ಹಾಗೆಯೇ ಹುಣಸೆ ಬೀಜವನ್ನು ಬಿಸಾಡುವುದು ಸಾಮಾನ್ಯ. ಹುಣಸೇ ಬೀಜದಲ್ಲಿರುವ ಪೌಷ್ಟಿಕಾಂಶ ನಿಮ್ಮ ದೇಹವನ್ನು ಸದೃಢವಾಗಿರಿಸಲು ಸಹಾಯ ಮಾಡುತ್ತದೆ. ಹಾಗೆಯೇ ಗಂಟು ನೋವು, ಕಾಲು ನೋವುಗಳನ್ನು ಪರಿಹರಿಸುವ ಶಕ್ತಿಯನ್ನು … Read more

ಈ ರೀತಿಯಾಗಿ ದಿನ ಎಳನೀರು ಕುಡಿಯೋದ್ರಿಂದ ಪರಿಣಾಮ ಏನಾಗತ್ತೆ ಗೊತ್ತಾ?

ಹೌದು,ಬೇಸಿಗೆ ಬಂತು ಅಂದರೆ ಸಾಕು ಬಿಸಿಲಿನ ತಾಪಕ್ಕೆ ಗಂಟಲು ಒಣಗುತ್ತೆ. ತಂಪಾಗಿ ಏನು ಸಿಕ್ಕರೂ ಕುಡಿಯೋಣ ಅನ್ನಿಸುತ್ತದೆ. ಆದರೆ ತಂಪು ಪಾನೀಯಗಳು ಬೇಕಾದಷ್ಟು ಸಿಗುತ್ತವೆ ಆದರೆ ಅದರಿಂದ ದೇಹಕ್ಕೆ ಯಾವುದೇ ಲಾಭ ಇಲ್ಲ,ದೇಶಕ್ಕೂ ಲಾಭ ಇಲ್ಲ. ಅರೋಗ್ಯಕ್ಕೆ ನಷ್ಟವೇ ಸರಿ. ಎಳನೀರು ಕುಡಿಯುವುದರಿಂದ ದೇಹಕ್ಕೂ ಲಾಭ,ನಮ್ಮ ದೇಶದ ಬೆನ್ನೆಲುಬಾಗಿ ನಿಂತಿರುವ ರೈತರಿಗೂ ಲಾಭ.ಎಳನೀರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಸಿ ಸಿಗುತ್ತದೆ. ಹಾಗಾಗಿ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಗ್ರಹಿಸುತ್ತದೆ. … Read more

ಡಯಾಬಿಟಿಸ್‌ ಕಡಿಮೆಯಾಗಲು ಈ ಹಣ್ಣುಗಳು ತಿನ್ನಿ!

ಮಧುಮೇಹಿಗಳಿಗೆ ತಮ್ಮ ಆಹಾರ ಕ್ರಮದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಿಕೊಂಡು ಹೋಗಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ತುಂಬಾ ಶ್ರಮ ವಹಿಸಬೇಕಾಗುವುದು. ಸಕ್ಕರೆಯು ಇದಕ್ಕೆ ಪ್ರಮುಖ ಕಾರಣ ಎಂದು ಕೆಲವರು ಭಾವಿಸಿರುವರು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದು ಎಂದು ಹೇಳಲಾಗುತ್ತದೆ. ಆದರೆ ಕೆಲವೊಂದು ಆಹಾರಗಳು ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದು. ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವಂತಹ ಜನರು ತಮ್ಮ ಆಹಾರ ಕ್ರಮದಲ್ಲಿ ಹೆಚ್ಚಿನ ತರಕಾರಿ ಹಾಗೂ ಹಣ್ಣುಗಳನ್ನು ಸೇರಿಸಿಕೊಂಡರೆ ತುಂಬಾ ಒಳ್ಳೆಯದು. ಆದರೆ … Read more

ವೃಷಭ ರಾಶಿಗೆ ಗುರು ಪ್ರವೇಶ; ಇಲ್ಲಿದ 4 ರಾಶಿಯವರಿಗೆ ಗುರುಬಲ; ಕೈಯಿಟ್ಟ ಕಡೆಗೆ ಯಶಸ್ಸು; ಧನ ಕನಕದ ಮಳೆ !

ವೃಷಭರಾಶಿಗೆ ಗುರು ಪ್ರವೇಶ ಇಳಿದ ನಾಲ್ಕು ರಾಶಿಯವರಿಗೆ ಗುರುಬಲ ಕಿಟ್ಟ ಕಡೆಗೆ ಯಶಸ್ಸು ಧನ ಕನಕದ ಮಳೆ ವೀಕ್ಷಕರೇ ಪ್ರಸ್ತುತ ಮೇಷ ರಾಶಿಯಲ್ಲಿ ವಿರಾಜಮಾನನಾಗಿರುವ ಗುರು ಗ್ರಹವು ಶೀಘ್ರದಲ್ಲೇ ವೃಷಭ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಈಗ 12 ವರ್ಷಗಳ ನಂತರ ಗುರು ಗ್ರಹವು ಮೇ ತಿಂಗಳಿನ 01 ನೇ ತಾರೀಕಿನ ದಿನದಂದು ಉ ಷ ಬ ರಾಶಿಗೆ ಪ್ರವೇಶಿಸಲಿದ್ದಾನೆ. ಇಲ್ಲಿ 12 ವರ್ಷಗಳ ನಂತರ ಪುಷ್ಪರಾಶಿಯಲ್ಲಿ ಅತ್ಯಂತ ಸದೃಢವಾಗಿ ಗುರು ದೇವನು ಗೋಚರಿಸಲಿರುವ ಕಾರಣ ಈ ಇಲ್ಲಿಂದ … Read more

ಉದ್ದ ಮೂಗು,6 ಬೆರಳು, ತಲೆಯಲ್ಲಿ ಎರಡು ಸುಳಿ ಇವೆಲ್ಲ ಇದ್ರೆ ಏನಾಗುತ್ತದೆ!

ಅದೃಷ್ಟ ನಮ್ಮನ್ನು ಹುಡುಕಿಕೊಂಡು ಬರಬೇಕು ಎಂದರೆ ಅದೆಷ್ಟೋ ಮಾರ್ಗಗಳು ಇವೆ. ಆಕಸ್ಮಿಕವಾಗಿ ಧನ ಪ್ರಾಪ್ತಿ ಆಕಸ್ಮಿಕವಾಗಿ ಉದ್ಯೋಗ ಪ್ರಾಪ್ತಿ ಆಕಸ್ಮಿಕವಾಗಿ ಐಶ್ವರ್ಯ ಪ್ರಾಪ್ತಿ ಇತ್ಯಾದಿಗಳು ಎಲ್ಲವೂ ಸಹಿತ ಬರುವುದಕ್ಕೆ ಕೆಲವು ಕಾರಣಗಳು ಸಾಧ್ಯವಾಗುತ್ತದೆ. ಲಕ್ಷ್ಮಿ ಪ್ರಾಪ್ತಿಗಾಗಿ ಅದೆಷ್ಟೋ ಹೊರಟವನ್ನು ಮಾಡುತ್ತೇವೆ. ಇನ್ನು ಒಂದು ಮಗು ಹುಟ್ಟಿದಾಗ ಆ ಮಗುವಿಗೆ 6 ಬೆರಳು ಇದ್ದರೆ ಅದು ಅದೃಷ್ಟದ ಸಂಕೇತವಾಗಿದೆ. ಇನ್ನು ಗಂಡು ಮಕ್ಕಳಿಗೆ ಬಲಗೈಯಲ್ಲಿ 6 ಬೆರಳು ಮತ್ತು ಹೆಣ್ಣು ಮಗುವಿನ ಎಡಗೈಯಲ್ಲಿ 6 ಬೆರಳು ಇದ್ದರೆ ಅದು … Read more