1 ವಾರದ ನಂತರ ನೋಡಿ ಮೊಡವೆ ಕಪ್ಪು ಕಲೆ ಮಂಗಾಮಯ!

ಚರ್ಮವು ನಮ್ಮ ದೇಹದಲ್ಲಿ ಅತ್ಯಂತ ಸೂಕ್ಷ್ಮವಾದ ಅಂಗವಾಗಿದೆ. ಉತ್ತಮ ಚರ್ಮವನ್ನು ಪಡೆಯುವುದಕ್ಕೋಸ್ಕರ ಹಲವು ಜನರು ಹಲವಾರು ರೀತಿಯ ಪ್ರಯತ್ನಗಳನ್ನು ಮಾಡುತ್ತಿರುವುದನ್ನು ನಾವು ದಿನನಿತ್ಯದಲ್ಲಿ ಸಾಮಾನ್ಯವಾಗಿ ನೋಡುತ್ತೇವೆ. ಆದರೆ ಕೆಲವೊಮ್ಮೆ ಎಲ್ಲರೂ ಸಹ ಉತ್ತಮವಾದ ಚರ್ಮವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಾಳಾದ ಚರ್ಮದ ಆರೈಕೆಯು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ.ಅದರಲ್ಲೂ ನಮ್ಮ ವ್ಯಕ್ತಿತ್ವವನ್ನು ಎದ್ದುಕಾಣುವಂತೆ ಮಾಡುವುದು ನಮ್ಮ ಮುಖ. ಸಾಮಾನ್ಯವಾಗಿ ಮುಖದಲ್ಲಿ ಉಂಟಾಗುವ ಮೊಡವೆಗಳು ಕಪ್ಪು ಕಲೆಯನ್ನು ಮಾತ್ರ ಉಂಟುಮಾಡುವುದಿಲ್ಲ. ಇದರ ಜೊತೆಗೆ ಚರ್ಮದ ಸಣ್ಣ ರಂಧ್ರಗಳನ್ನು ಸಹ ತೆಗೆದುಹಾಕುತ್ತದೆ. ಇದು … Read more

ಮಲ/ಸಂಡಾಸ್ ಆಚೆ ಹಾಕುವ ಔಷಧಿ!

ಜಡತ್ವದ ಜೀವನ, ಜಂಕ್ ಫುಡ್, ವ್ಯಾಯಾಮವಿಲ್ಲದೆ ಇರುವುದು ಹಾಗೂ ಒತ್ತಡ ಇವೆಲ್ಲವೂ ಸೇರಿಕೊಂಡು ನಮ್ಮ ಆರೋಗ್ಯದ ಮೇಲೆ ಗಾಢ ಪರಿಣಾಮ ಬೀರುವುದು. ಆದರೆ ಅದು ನಮಗೆ ತಿಳಿದುಬರುವುದು ಕೆಲವೊಂದು ಸಮಸ್ಯೆಗಳು ಬಂದಾಗ ಮಾತ್ರ. ನಾವು ಇಲ್ಲಿ ಮಾತನಾಡಲು ಹೊರಟಿರುವುದು, ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಎದುರಿಸುವಂತಹ ಮಲಬದ್ಧತೆ ಸಮಸ್ಯೆ. ಅತಿಯಾದ ಒತ್ತಡದ ಜೀವನ. ನಾರಿನಾಂಶ ಕಡಿಮೆ ಇರುವ ಆಹಾರ ಸೇವನೆ ಇದಕ್ಕೆಲ್ಲಾ ಕಾರಣವಾಗಿದೆ. ಆದರೆ ಪ್ರತಿಯೊಂದು ಸಮಸ್ಯೆಗೂ ಪರಿಹಾರವೆನ್ನುವುದು ಇದ್ದೇ ಇದೆ ಎನ್ನುವಂತೆ ಮಲಬದ್ಧತೆ ಸಮಸ್ಯೆಯನ್ನು ಕೂಡ … Read more

ಮಹಾ ಶಿವರಾತ್ರಿ ಯಾವತ್ತು? ಶಿವನ ಪೂಜೆ ಹಾಗು ಉಪವಾಸಕ್ಕೆ ಮುಹೂರ್ತ ಯಾವುದು!

ಮಹಾ ಶಿವರಾತ್ರಿ ಎಂದರೆ ಶಿವನನ್ನು ಆರಾದಿಸುವಂತಹ ದಿನ. ಶಿವನ ಭಕ್ತರು ಶಿವನನ್ನು ಒಲಿಸಿಕೊಳ್ಳುವುದಕ್ಕೋಸ್ಕರ ಉಪವಾಸ ಇದ್ದು ಜಾಗರಣೆ ಮಾಡಿ ಶಿವನನ್ನು ವಿಶೇಷ ರೀತಿಯಲ್ಲಿ ಪೂಜೆ ಮಾಡಿ ಆರಾಧನೆ ಮಾಡುತ್ತಾರೆ. ಯಾರು ಶಿವರಾತ್ರಿ ದಿನ ಉಪವಾಸವಿದ್ದು ಜಾಗರಣೆ ಮಾಡಿ ಶಿವನನ್ನು ಭಕ್ತಿಯಿಂದ ಪೂಜೆಯನ್ನು ಮಾಡುತ್ತಾರೊ ಅಂತವರು ಏನೇ ಅಂದುಕೊಂಡರು ಸಹ ಮನಸ್ಸಿನಲ್ಲಿ ಅದು ನೆರವೇರುತ್ತದೆ ಎನ್ನುವ ನಂಬಿಕೆ ಇದೆ. 2024ರಲ್ಲಿ ಮಹಾಶಿವರಾತ್ರಿ ಮಾರ್ಚ್ 8ನೆ ತಾರೀಕು ಶುಕ್ರವಾರ ದ ರಾತ್ರಿ 9:57 ನಿಮಿಷಕ್ಕೆ ಪ್ರಾರಂಭವಾಗಿ ಮಾರ್ಚ್ 9ನೇ ತಾರೀಕು … Read more

ಲಾವಂಚ ಬೇರು ಸಿಕ್ಕರೆ ದಯವಿಟ್ಟು ಬಿಡಬೇಡಿ ಯಾಕಂದ್ರೆ?

ಯಾವುದೇ ಸಸ್ಯ ಅಥವಾ ಹುಲ್ಲಿನ ಬೇರುಗಳು ಖನಿಜಗಳ ಗರಿಷ್ಠ ಸಾಂದ್ರತೆಯನ್ನು ಹೊಂದಿರುತ್ತವೆ. ಇದರಿಂದಾಗಿ ಹೆಚ್ಚಿನ ಬೇರು ತರಕಾರಿಗಳು ಮರಗಳ ಮೇಲೆ ಬೆಳೆಯುವ ತರಕಾರಿಗಳಿಗೆ ಹೋಲಿಸಿದರೆ ಹೆಚ್ಚು ಪೌಷ್ಟಿಕವಾಗಿದೆ. ಅದರಂತೆಯೇ ಲಾವಂಚ ಉದ್ದವಾದ ಬೇರುಗಳನ್ನು ಹೊಂದಿದೆ ಮತ್ತು ಈ ಬೇರುಗಳು ಖನಿಜಗಳಿಂದ ಸಮೃದ್ಧವಾಗಿವೆ. ಹಾಗಾಗಿ ಇದನ್ನು ಹೆಚ್ಚಾಗಿ ಔಷಧಿಗಳಲ್ಲಿ ಬಳಸಲಾಗುತ್ತದೆ. ​ಸುಗಂಧ ಭರಿತ ಹುಲ್ಲು​ ವೆಟಿವರ್ ಎಂದೂ ಕರೆಯಲ್ಪಡುವ ಲಾವಂಚ ಬೇರು ಒಂದು ರೀತಿಯ ಸುಗಂಧ ಭರಿತ ಹುಲ್ಲು. ಇದನ್ನು ಭಾರತದ ಕೆಲವು ಭಾಗಗಳಲ್ಲಿ ಮತ್ತು ಇತರ ಏಷ್ಯಾದ … Read more

ಜೀರಿಗೆ ನೀರು ಹೀಗೆ ಸೇವಿಸಿ ಎಲ್ಲಾ ಕಾಯಿಲೆಗಳಿಗೂ ಹೇಳಿ ಶಾಶ್ವತ ಮುಕ್ತಿ!

ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸುವ ಜೀರಿಗೆ,ಕಪ್ಪು ಜೀರಿಗೆ ಹಾಗು ಇನ್ನೊಂದು ಕಾಳು ಜೀರಿಗೆ. ಇನ್ನು ಕಾಳು ಜೀರಿಗೆ ಅನ್ನು ಅನೇಕ ರೀತಿಯಲ್ಲಿ ಬಳಸಬಹುದು. ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದೂ ಹೇಳಬಹುದು. ಮುಖ್ಯವಾಗು ನಂಜು ನಿವಾರಕ ಎಂದೂ ಹೇಳಬಹುದು. ಇದರಿಂದ ಸ್ವಲ್ಪ ಸಿಂಪಲ್ ಆಗಿ ಇರುವ ಕಷಾಯವನ್ನು ತಿಳಿಸಿಕೊಡುತ್ತೇನೆ. ಮೊದಲು ಒಂದು ಚಮಚ ಕಾಳು ಜೀರಿಗೆ ಹಾಕಿ ಫ್ರೈ ಮಾಡಬೇಕು. ನಂತರ ಇದಕ್ಕೆ ಒಂದು ಲೋಟ ನೀರು ಹಾಕಬೇಕು. ಇದನ್ನು ಅರ್ಧಕ್ಕೆ ಬರುವಷ್ಟು ಚೆನ್ನಾಗಿ ಕುದಿಸಿ ನಂತರ … Read more

ತೂಕ /ಬೊಜ್ಜು ಕರಗಿಸೋಕೆ ಇದೆಂಥ ಜ್ಯೂಸ್ ನೋಡಿ! ಬೊಜ್ಜು ಕರಗಿಸುವ ವಿಧಾನ!

ತೂಕ ಇಳಿಸುವುದಕ್ಕೆ ಮುಖ್ಯವಾಗಿ ಈ ಕೆಲವು ಜ್ಯೂಸ್ ಗಳನ್ನು ಸೇವನೆ ಮಾಡಬೇಕು.ಅಂಟಿ ಆಕ್ಸಿಡೆಂಟ್ ಮತ್ತು ನೈಟ್ರಿಕ್ ಆಸಿಡ್ ಪ್ರಮಾಣ ಜಾಸ್ತಿ ಇರುವ ಜ್ಯೂಸ್ ಅನ್ನು ಸೇವನೆ ಮಾಡಿದರೆ ದೇಹದ ತೂಕ ಕಡಿಮೆ ಆಗುತ್ತದೆ. ಇನ್ನು ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಸೇವನೆ ಮಾಡುವುದರಿಂದ ದೇಹದ ತೂಕ ವನ್ನು ಕಡಿಮೆ ಮಾಡಿಕೊಳ್ಳಬಹುದು. ಪ್ರತಿದಿನ ಬೆಳಗ್ಗೆ 2-3 ಬೆಟ್ಟದ ನೆಲ್ಲಿಕಾಯಿ ಬಳಸಿ ಜ್ಯೂಸ್ ಮಾಡಿ ಕುಡಿದರೆ ಬಹಳ ವೇಗವಾಗಿ ದೇಹದ ತೂಕ ಕಡಿಮೆ ಆಗುತ್ತದೆ.ಇದೆ ರೀತಿ ಇದನ್ನು ಮೂರು ತಿಂಗಳು ಕುಡಿಯಬಹುದು. … Read more

ರಾತ್ರಿ ಈ ಆಹಾರ ಅಪ್ಪಿ ತಪ್ಪಿಯೂ ಸೇವಿಸಬೇಡಿ!ವಾತ ಪಿತ್ತ ಸಮವಾಗಿಡಳು!

ನಿದ್ರೆಯ ಸಮಯದಲ್ಲಿ ಮಾತ್ರ ದೇಹವು ತನ್ನನ್ನು ತಾನೇ ರಿಪೇರಿ ಮಾಡಿಕೊಳ್ಳುತ್ತದೆ. ಆ ಸಮಯದಲ್ಲಿ ಅನಾರೋಗ್ಯಕರ ಆಹಾರಗಳು ದೇಹದ ಕಾರ್ಯಗಳನ್ನು ಅಡ್ಡಿಪಡಿಸುತ್ತವೆ. ಇದರಿಂದ ದೈಹಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ಏಕೆಂದರೆ ರಾತ್ರಿಯಲ್ಲಿ ನೀವು ಮಲಗಿದಾಗ ಮಾತ್ರ ದೇಹವು ತನ್ನನ್ನು ತಾನೇ ರಿಪೇರಿ ಮಾಡುತ್ತದೆ. ಆ ಸಮಯದಲ್ಲಿ ಅನಾರೋಗ್ಯಕರ ಆಹಾರಗಳು ದೇಹದ ಕಾರ್ಯಗಳನ್ನು ಅಡ್ಡಿಪಡಿಸುತ್ತವೆ. ಈ ಕಾರಣದಿಂದಾಗಿ, ದೈಹಿಕ ಆರೋಗ್ಯವು ಗಂಭೀರ ಪರಿಣಾಮಗಳನ್ನು ಅನುಭವಿಸುತ್ತದೆ. ಹಾಗಾದರೆ ರಾತ್ರಿಯಲ್ಲಿ ಯಾವ ಆಹಾರಗಳನ್ನು ತಿನ್ನಬಾರದು ಎಂಬುದು ಇಲ್ಲಿದೆ. ಬೆಳಗ್ಗೆ ನೀವು … Read more

ಇಂದಿನಿಂದ 2045ರವರೆಗೂ 8 ರಾಶಿಯವರಿಗೆ ಬಾರಿ ಅದೃಷ್ಟ ನೀವೇ ಆಗರ್ಭ ಶ್ರೀಮಂತರಾಗುವಿರಿ ಗುರುಬಲ ಶುಕ್ರದೆಸೆ ಶುರು

ಎಲ್ಲರಿಗೂ ನಮಸ್ಕಾರ ಇಂದಿನಿಂದ ಮುಂದಿನ 2045 ಅವರು ಕೂಡ ಈ ಎಂಟು ರಾಶಿಯವರು ಕೂಡ. ಗಣೇಶನ ಕೃಪೆ ರಾಜಯೋಗ ಮತ್ತು ಶುಕ್ರ ದಶೆ ಆರಂಭವಾಗುತ್ತದೆ. ಗುರುಬಲ ಆರಂಭವಾಗಿದೆ. ಹೌದು ಇಂದಿನಿಂದ ಮುಂದಿನ 2045 ರ ವಿಶ್ವಗುರು ಕೂಡ ಎಂಟು ರಾಶಿಯವರಿಗೆ ಒಳ್ಳೆಯ ಅದೃಷ್ಟ ಫಲಗಳು ದೊರೆಯುತ್ತದೆ. ಹೌದು, ಇಂದಿನಿಂದ ತುಂಬಾ ವಿಶೇಷವಾದ ದಿನ ಅಂತ ಹೇಳಬಹುದು. ಈ ಒಂದು ದಿನದಿಂದ ಈ ರಾಶಿಯವರಿಗೆ ಬಾರಿ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ.ಗಣೇಶನ ಕೃಪೆಯಿಂದ ಈ ರಾಶಿಯವರಿಗೆ ಶುಕ್ರದೆಸೆ ಮತ್ತು ಗುರು ಬಲವನ್ನು … Read more

18: 6 ಈ ಉಪವಾಸ ಮಾಡಿದ್ರೆ ಮಧುಮೇಹ ಕೆಟ್ಟ ಕೊಲೆಸ್ಟ್ರಾಲ್ ಜೀವನದಲ್ಲಿ ಬರೋದಿಲ್ಲ!

ಜಗತ್ತಿಗೆ ವಿಶೇಷವಾದಂತಹ ನೊಬೆಲ್ ಪ್ರೈಸ್ ತಂದು ಕೊಟ್ಟಂತಹ ಮಧ್ಯಂತರ ಉಪವಾಸ ನೈಸರ್ಗಿಕ ಚಿಕಿತ್ಸಾ ಕೇಂದ್ರಗಳಲ್ಲಿ ಸಾಮಾನ್ಯವಾಗಿ ಉಪವಾಸ ಮಾಡ್ಸೋ ಲೋಕ ರೂಢಿ ಇದೆ. ಬೆಳಗ್ಗೆ ಸಾಯಂಕಾಲದ ವರಗೆ ಮೂರು ನಾಲ್ಕು ಗಂಟೆ ಒಮ್ಮೆ ಬೇರೆ ಬೇರೆ ಹಣ್ಣಿನ ತರಕಾರಿ ರಸಗಳನ್ನು ಕೊಡುವುದು. ಎಲ್ಲರಿಗೂ ಗೊತ್ತಿರುವಂತ ವಿಷಯ ಅದು ಪಾರಂಪರಿಕ ಉಪವಾಸ ಪದ್ಧತಿ. ಮಧ್ಯಂತರ ಉಪವಾಸ : ಮನಸ್ಸಿಗೂ ದೇಹಕ್ಕೂ ಎರಡು ಸಂಸ್ಕೃತಿ ಗೊಳಿಸುವ ಅಂತ ವಿಧಾನ ಮಧ್ಯಂತರ ಉಪವಾಸ. 18:6 ಅಂದ್ರೆ ಈ 18 ಗಂಟೆಗಳ ಕಾಲ … Read more

ಪೊರಕೆಯ ಈ ಸೂಪರ್ ಟಿಪ್ಸ್ ತಿಳಿದರೆ ನಿಮ್ಮ ಮನೆಯ ದೊಡ್ಡ ಕೆಲಸ ನಿಮಿಷದಲ್ಲಿ ಮುಗಿಯುತ್ತೆ!

ಪೊರಕೆ :ನೆಲ ಗುಡಿಸುವುದು ಪ್ರತಿದಿನ ಕೆಲಸ ಅಲ್ವಾ. ಇನ್ನು ಮಾರುಕಟ್ಟೆಯಲ್ಲಿ ನೆಲ ಗುಡಿಸುವುದಕ್ಕೆ ನಾನಾ ರೀತಿಯ ಪೊರಕೆ ದೊರೆಯುತ್ತದೆ. ಇನ್ನು ಕಸ ಗುಡಿಸುವಾಗ ಕೈ ನೋವು ಬರುತ್ತದೆ ಮತ್ತು ಬೇವರು ಬರುತ್ತದೆ. ಅಷ್ಟೇ ಅಲ್ಲದೆ 2 ತಿಂಗಳಿಗೆ ಪೊರಕೆ ಹಾಳಾಗಿ ಹೋಗುತ್ತದೆ. ಇನ್ನು ಪೊರಕೆಯನ್ನು ಬಳಸುತ್ತಾ ಲೂಸ್ ಆಗುತ್ತದೆ. ನಂತರ ಪೊರಕೆ ಕಡ್ಡಿ ಹೊರಗೆ ಬರುತ್ತದೆ. ಹೊರಗೆ ಬಂದ ಕಡ್ಡಿಯನ್ನು ಹಾಗೆ ಅದರಲ್ಲಿ ಸೇರಿಸಿ. ಏಕೆಂದರೆ ಈ ರೀತಿ ಮಾಡಿದರೇ ಪೊರಕೆ ಬಳಕೆ ಮತ್ತು ಸ್ಟಿಫ್ ಆಗಿ … Read more