ಈ ಗಿಡದ ಒಂದೇ ಒಂದು ಕಡ್ಡಿ ಮನೆಯಲ್ಲಿದ್ದರೆ ಸಾಕು! ನಿಮ್ಮ ಎಲ್ಲಾ ಕಷ್ಟಗಳು ತೀರಿ ಒಂದೇ ತಿಂಗಳಲ್ಲಿ ಕುಬೇರರಾಗುತ್ತೀರಾ!

ಜೀವನದಲ್ಲಿ ಹಣಕಾಸಿನ ಸಮಸ್ಯೆ ಇದ್ದರೆ ಸಾಲದ ಸಮಸ್ಯೆಗಳು ಹೆಚ್ಚಾಗಿದ್ದಾರೆ ಮನೆಯಲ್ಲಿ ಈ ಮರದ ಕಡ್ಡಿಯನ್ನು ಇಟ್ಟು ನೋಡಿ. ಮನೆಯಲ್ಲಿ ಈ ಒಂದು ಕಡ್ಡಿ ಇದ್ದರೆ ಸಾಕು. ಈ ಕಡ್ಡಿಗೆ ವಿಶೇಷವಾದ ದೈವಶಕ್ತಿ ಇದೆ. ಈ ಕಡ್ಡಿಯನ್ನು ಮನೆಯಲ್ಲಿ ಇಟ್ಟರೆ ಯಾವುದೇ ದೋಷಗಳು ಇದ್ದರು ಕೂಡ ಸಮರದಲ್ಲಿ ಕಳೆಯುತ್ತದೆ. ಮುಖ್ಯವಾಗಿ ವಾಸ್ತುದೋಷ ಅನ್ನುವುದು ಕಳೆಯುತ್ತದೆ. ವಾಸ್ತುದೋಷ ಮನೆಯಲ್ಲಿ ಇಲ್ಲ ಎಂದರೆ ಮನೆಯಲ್ಲಿ ಇರುವಂತಹ ಸದಸ್ಯರಿಗೆ ಅಭಿವೃದ್ಧಿ ಹಾಗೂ ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಆಗದೆ ಮಾಡುವ ಕೆಲಸದಲ್ಲಿ ಯಶಸ್ಸು … Read more

ಬೇಸಿಗೆ ಕಾಲದಲ್ಲಿ ಆರೋಗ್ಯವಾಗಿರಲು ಈ ನಿಯಮವನ್ನು ಪಾಲಿಸಿ!

ಬೇಸಿಗೆ ಕಾಲದಲ್ಲಿ ಡಿಹೈಡ್ರೇಷನ್ ಅಥವಾ ನಿರ್ಜಲೀಕರಣ ಉಂಟಾಗುವುದು ತುಂಬಾ ಸಾಮಾನ್ಯವಾಗಿದೆ. ಇದಕ್ಕಾಗಿಯೇ ತಜ್ಞರು ಹಸಿರು ತರಕಾರಿಗಳು, ಕಲರ್ ಫುಲ್ ಹಣ್ಣುಗಳು ಮತ್ತು ಗಿಡಮೂಲಿಕೆಗಳನ್ನು ಸೇವಿಸುವಂತೆ ಸೂಚಿಸುತ್ತಾರೆ. ಇವು ದೇಹವು ಅದರ ಹೈಡ್ರೇಶನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ರಕ್ಷಿಸುತ್ತದೆ. ನಿಮ್ಮ ಆಹಾರವನ್ನು ಸಹ ಸಮ್ಮರ್ ಫ್ರೆಂಡ್ಲಿ ಆಗಿ ಬದಲಾಯಿಸಲು ಯೋಜಿಸಿದರೆ ನಿಮ್ಮ ಆಲೋಚನೆ ಸರಿಯಾಗಿದೆ. ಇಲ್ಲಿ ಖ್ಯಾತ ಪೌಷ್ಟಿಕತಜ್ಞರು ದೇಹದಲ್ಲಿ ಹೈಡ್ರೇಶನ್ ಮಟ್ಟವನ್ನು ಹಾಗೇ ಇರಿಸಲು ಸೂಕ್ತವಾದ ಬೇಸಿಗೆ ಆಹಾರ ಮಾರ್ಗದರ್ಶಿಯನ್ನು ಹಂಚಿಕೊಂಡಿದ್ದಾರೆ. ಈ … Read more

ಪುರುಷರೆ ಎಚ್ಚರ! ಆತ್ಮವಿಶ್ವಾಸದ ಕೊರತೆ!

ಆಧುನಿಕ ಮನೋವಿಜ್ಞಾನಕ್ಕೆ ಹೆಚ್ಚು ಬಲಿ ಆಗುತ್ತಿದ್ದಾನೆ ಪುರುಷ ವರ್ಗ. ಒಬ್ಬಟ್ಟಿ ಪುರುಷರು ತಮ್ಮ ಜೀವನದಲ್ಲಿ ಆತ್ಮ ವಿಶ್ವಾಸದ ಕೊರತೆಯಿಂದ ಬಳಲುತ್ತಿದ್ದಾರೆ. ಒಂಟಿತನ ಕೊರತೆಯಿಂದ ಬಳಲುತ್ತಾರೆ. ಇದರಿಂದ ಪುರುಷರು ವಿಡಿಯೋ ಗೇಮ್ ಗಳಲ್ಲಿ ಹೆಚ್ಚು ಕಾಲ ಕಳೆಯುತ್ತಾರೆ. ಆನ್ಲೈನ್ ಸಂಬಂಧಗಳನ್ನು ಬೆಳೆಸುವಂತ ಗಮನವರೆಸುತ್ತಾರೆ. ತಮ್ಮ ಭಾವನೆಗಳನ್ನು ಹೇಳಿಕೊಳ್ಳಲಾಗದೇ ಆಂತರಿಕವಾಗಿ ನೋವನ್ನುಣ್ಣುವ ಹಲವಾರು ಪುರುಷರು ಸಮಾಜದಲ್ಲಿದ್ದು ಇದು ಅವರನ್ನು ಇನ್ನಷ್ಟು ಒಂಟಿತನದಿಂದ ಬಳಲುವಂತೆ ಮಾಡಿದೆ. ಇದಕ್ಕೆ ಪರಿಹಾರವಿಲ್ಲವೇ ಎಂದು ಕೇಳುವುದಾದರೆ ಪರಿಹಾರವಿದೆ ಆದರೆ ಸೂಕ್ತ ಬೆಂಬಲ ಹಾಗೂ ಆರೈಕೆಯನ್ನು ನೀಡಬೇಕಾಗುತ್ತದೆ. … Read more

ಫ್ಯಾನ್‌ ಕೆಳಗೆ ಮಲಗೋಕು ಮುಂಚೆ ನಾವು ಹೇಳೋದನ್ನ ಕೇಳಿ!

ನಮ್ಮ ಹಲವಾರು ಸಮಸ್ಯೆಗಳಿಗೆ ನಿದ್ದೆ ಒಂದು ಕಾರಣವೆಂಬುವುದು ಗೊತ್ತೇ? ಹೌದು ನಿದ್ದೆಯಲ್ಲಿ ವ್ಯತ್ಯಾಸವಾದರೆ ಅದು ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಇದು ನಿಮ್ಮ ಮೈತೂಕ, ಮಾನಸಿಕ ಆರೋಗ್ಯ, ಸಂತಾನೋತ್ಪತ್ತಿ ಸಾಮಾರ್ಥ್ಯ ಇವುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇನ್ನು ನಮ್ಮ ನಿದ್ದೆಯ ಮೇಲೆ ನಾವು ಮಲಗುವ ಕೋಣೆ ತುಂಬಾ ಪ್ರಭಾವ ಬೀರುತ್ತದೆ. ರೂಮ್‌ನಲ್ಲಿ ತುಂಬಾ ಸೆಕೆಯಿದ್ದರೆ ನಿದ್ದೆ ಬರುವುದಿಲ್ಲ, ಗಾಳಿ ಬೆಳಕಿನ ಓಡಾಟ ಚೆನ್ನಾಗಿದ್ದರೆ ಉಸಿರಾಡುವ ಗಾಳಿ ಸ್ವಚ್ಛವಾಗಿರುತ್ತದೆ. ಇನ್ನು … Read more

ಫೆಬ್ರವರಿ 16 ರಥ ಸಪ್ತಮಿಯಂದು ಈ ವಸ್ತು ಮನೆಗೆ ತನ್ನಿ! ಶ್ರೀಮಂತರಾಗ್ತೀರ!

ಇದೆ ಫೆಬ್ರವರಿ 16 ನೇ ತಾರೀಕು ತುಂಬಾ ಪವರ್ ಫುಲ್ ರಥಸಪ್ತಮಿ ಇದೆ. ಈ ದಿನ ಈ ಒಂದು ವಸ್ತುವನ್ನು ಮನೆಗೆ ತಂದರೆ ನಿಮ್ಮ ಜೀವನದ ಎದುರು ಬಂದು ನಿಂತಿರುವ ಸಾಕಷ್ಟು ಕಷ್ಟಗಳನ್ನು ನಿವಾರಿಸಿಕೊಳ್ಳಬಹುದು. ರಥಸಪ್ತಮಿ ದಿನ ಜೋಡಿ ತೆಂಗಿನಕಾಯಿಯನ್ನು ಮನೆಗೆ ತರಬೇಕಾಗುತ್ತದೆ. ಫೆಬ್ರವರಿ 16 8:35 ಒಳಗೆ ಈ ಜೋಡಿ ತೆಂಗಿನಕಾಯಿಯನ್ನು ಮನೆಗೆ ತರಬೇಕು. ಅದರಲ್ಲಿ ಒಂದು ತೆಂಗಿನಕಾಯಿ ಇಟ್ಟುಕೊಂಡು ಸೂರ್ಯ ದೇವರನ್ನು ನೆನಸಿಕೊಂಡು ಭಗವಂತ ನೀನು ಬೆಳಕು ನೀನು ಜ್ಯೋತಿ ನಮ್ಮ ಬಾಳಿಗೆ ಬೆಳಕಾಗಿ … Read more

ಒಣ ದ್ರಾಕ್ಷಿ ಒಮ್ಮೆ ಹೀಗಿಸಿ ನೋಡಿ ಯಾಕಂದ್ರೆ

ನಮಸ್ಕಾರ ಸ್ನೇಹಿತರೆ ನಾವು ದಿನನಿತ್ಯ ಸೇವಿಸುವ ಆಹಾರ ಪದಾರ್ಥಗಳು ಹೊಟ್ಟೆಯಲ್ಲಿ ಸರಿ ಹೆಚ್ಚಿನವಾಗುವುದು ಮಾತ್ರವಲ್ಲದೆ ಅಳಿದುಳಿದ ಇರುವಂತಹ ಕಲ್ಮಷವು ಮಲದ ರೂಪದಲ್ಲಿ ದೇಹದಿಂದ ಹೊರ ಹೋಗುವ ಪ್ರಕ್ರಿಯೆ ಕೂಡ ಸುಲಭವಾಗಿ ನಡೆಯಬೇಕು. ಇದನ್ನೊಂದು ನೈಸರ್ಗಿಕ ಕ್ರಿಯೆ ಎಂದು ಹೇಳಬಹುದು. ಆದರೆ ಇಂದಿನ ದಿನಗಳಲ್ಲಿ ಹೆಚ್ಚಿನವರಲ್ಲಿ ಈ ಪ್ರಕ್ರಿಯೆ ಸರಿಯಾಗಿ ನಡೆಯದೇ ಇರುವುದರಿಂದ ಪ್ರತಿದಿನ ಬೆಳಗಿನ ಸಮಯದಲ್ಲಿ ಮಲ ವಿಸರ್ಜನೆ ಮಾಡಲು ತುಂಬಾ ಕಷ್ಟಪಡುವವರು ನಮ್ಮ ನಡುವೆ ತುಂಬಾ ಚೆನ್ನಾಗಿದ್ದಾರೆ. ಇಂದಿನ ದಿನಗಳಲ್ಲಿ ಜನರು ಅನುಸರಿಸುತ್ತಿರುವ ಅನಾರೋಗ್ಯಕಾರಿ ಆಹಾರ … Read more

ಇಂದು ಭಯಂಕರ ಮಂಗಳವಾರ ಗಜಕೇಸರಿ ಯೋಗ 6 ರಾಶಿಯವರಿಗೆ ತಿರುಕನು ಶ್ರೀಮಂತ ಗುರು ಬಲ ಶುರುಕುಬೇರದೇವನ ಕೃಪೆಯಿಂದ ರಾಜಯೋಗ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಭಯಂಕರ ಮಂಗಳವಾರ ಕೆಲವೊಂದು ರಾಶಿಯವರಿಗೆ ಬಾರಿ ಧನಯೋಗ ಹಾಗೂ ಕುಬೇರರಾಗುವ ಸಂಪೂರ್ಣವಾದ ದೇವರ ಆಶೀರ್ವಾದ ದೊರೆಯುತ್ತಿದೆ. ಹೀಗಾಗಿ ಈ ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗುತ್ತಿದೆ. ಇವರು ಬಹಳಷ್ಟು ಲಾಭವನ್ನು ತಮ್ಮ ಜೀವನದಲ್ಲಿ ಬರ ಮಾಡಿಕೊಳ್ಳುತ್ತಾರೆ. ನಿಮ್ಮ ಜೀವನದಲ್ಲಿ ಇರುವಂತಹ ಸಾಕಷ್ಟು ರೀತಿಯ ಪರಿವರ್ತನೆಯನ್ನು ಕಾಣಬಹುದು. ಏಕೆಂದರೆ ಕಷ್ಟಗಳು ದೂರವಾಗಿ ಸುಖ, ಸಂತೋಷ ಎಂಬುದು ನೆಲೆಸುತ್ತದೆ.ಉದ್ಯೋಗ ಮಾಡುತ್ತಿರುವ ವ್ಯಕ್ತಿಗಳು ಉದ್ಯೋಗದಲ್ಲಿ ಸಾಕಷ್ಟು ರೀತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ತೊಂದರೆಗಳು … Read more

ಈ ತಪ್ಪುಗಳನ್ನು ಮಾಡಿದರೆ ಮನೆಯಲ್ಲಿ ದರಿದ್ರತನ ಹೆಚ್ಚಾಗುತ್ತದೆ!

ಮನೆಯ ಗೃಹಿಣಿಯರು ಅದರಲ್ಲೂ ಮದುವೆಯಾದವರು ತಲೆಗೆ ಸಿಂಧೂರವನ್ನು ಇಟ್ಟುಕೊಳ್ಳಬೇಕು.ಹೀಗೆ ಧರಿಸುವುದು ಸಂಪ್ರದಾಯದ ಪ್ರಕಾರ ಪತಿ-ಪತ್ನಿಯರ ಬಂಧನವನ್ನು ಇನ್ನಷ್ಟು ಪವಿತ್ರ ಮಾಡುತ್ತದೆ.ಇನ್ನು ಹೀಗೆ ಪತ್ನಿ ಆದವರು ಪ್ರತಿದಿನ ತನ್ನ ಬೈತಲಿನಲ್ಲಿ ಸಿಂಧೂರವನ್ನು ಹಚ್ಚಿಕೊಳ್ಳುವುದರಿಂದ ಪತಿಯ ಆಯಸ್ಸು ದೀರ್ಘವಾಗುತ್ತದೆ.ಇನ್ನು ವೇದಮಂತ್ರಗಳ ಸಾಕ್ಷಿಯಾಗಿ ಹಿರಿಯರ ಸಮ್ಮುಖದಲ್ಲಿ ಮದುವೆಗಳು ಜರುಗುತ್ತವೆ. ಹೀಗೆ ಮದುವೆಗಳು ಜರುಗಿದಾಗ ಪತಿಯ ದೀರ್ಘಾಯುಷ್ಯ ಸಲುವಾಗಿ ಪತ್ನಿ ಎಲ್ಲಾ ತನು ಮನದಿಂದ ಆತನ ಕ್ಷೇಮಕ್ಕಾಗಿ ಕೆಲವು ನಿಯಮಗಳನ್ನು ಪಾಲಿಸಲೇಬೇಕು. ಇನ್ನು ಮುಖ್ಯವಾಗಿ ಪತ್ನಿಯರು ಮತ್ತು ಗೃಹಿಣಿಯರು ಮಾಡುವ ಕೆಲವು ಕೆಲಸಗಳಿಂದಲೇ … Read more

ವ್ಯಾಸಲಿನ್ ದಿಂದ ಹೀಗೆ ಮಾಡಿದರೆ ನಿಮ್ಮ ಪಾದಗಳ ಹಿಮ್ಮಡಿ 3 ದಿನಗಳಲ್ಲಿ ಮಟ್ಟು ಮಾಯವಾಗುತ್ತದೆ!

ಚಳಿಗಾಲ ಬಂತೆಂದರೆ ಸಾಕು ನಮ್ಮ ತ್ವಚೆಯ ಆರೈಕೆಗೆ ನಾವು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ವಾತಾವರಣದಲ್ಲಿ ತ್ವಚೆಯು ಹೆಚ್ಚು ಶುಷ್ಕಗೊಳ್ಳುವುದರಿಂದ ನಾವು ನಮ್ಮ ತ್ವಚೆಗೆ ಬೆಚ್ಚಗಿನ ವರ್ತುಲವನ್ನು ನಿರ್ಮಿಸಬೇಕಾಗುತ್ತದೆ. ಅದರಲ್ಲೂ ನಿಮ್ಮ ತುಟಿ ಒಡೆಯುವಿಕೆ ಮುಖದಲ್ಲಿ ಬಿರುಕು ಬಿಡುವಿಕೆ ಇಲ್ಲವೇ ಬಿಳಿಯ ಚರ್ಮದಂತಹ ಪದರದ ನಿರ್ಮಾಣ ಅದರಲ್ಲಿ ಗಾಯಗಳುಂಟಾಗುವುದು ಮೊದಲಾದ ಸಮಸ್ಯೆಗಳನ್ನು ಹೋಗಲಾಡಿಸಲು ನೀವು ತುಪ್ಪ ಇಲ್ಲವೇ ತೆಂಗಿನೆಣ್ಣೆಯ ಬಳಕೆಯನ್ನು ಮಾಡಬಹುದು. ಇವುಗಳು ಯಾವುದೇ ನೋವಿಲ್ಲದೆಯೇ ಈ ಸಮಸ್ಯೆಗಳನ್ನು ಹೋಗಲಾಡಿಸುತ್ತವೆ. ವ್ಯಾಸಲಿನ್ ಹಚ್ಚಿಕೊಳ್ಳುವುದರಿಂದ ಕೂಡ ಬಿರುಕಿನ ಸಮಸ್ಯೆಗೆ … Read more

ಮಾಘ ಮಾಸದಲ್ಲಿ ವಿಶೇಷವಾಗಿ 12 ಬತ್ತಿಗಳಿಂದ 7 ದಿನಗಳು ಹಚ್ಚುವ ಅಖಂಡ ದೀಪರಾಧನೆ!

ಮಾಘ ಮಾಸದಲ್ಲಿ ಮಾಡುವ ಅಖಂಡ ದೀಪರಾಧನೆ ಬಗ್ಗೆ ತಿಳಿಸಿಕೊಡುತ್ತೇನೆ.ಮಾಘ ಮಾಸದಲ್ಲಿ ತೀರ್ಥ ಸ್ನಾನ ಮಾಡುವುದು ಮತ್ತು ದೇವಸ್ಥಾನಕ್ಕೆ ಭೇಟಿ ಕೊಡುವುದು ಹಾಗೂ ವಿಶೇಷವಾಗಿ ದೀಪರಾಧನೆ ಮಾಡುವುದು ತುಂಬಾನೇ ವಿಶೇಷವಾಗಿ ಇರುತ್ತದೆ.ಈ ದೀಪರಾಧನೆಯಲ್ಲಿ ವಿಶೇಷವಾಗಿ ಬತ್ತಿಗಳ ಬಗ್ಗೆ ತಿಳಿದುಕೊಳ್ಳಬೇಕು.ಮೊದಲು ದೊಡ್ಡದಾದ ದೀಪವನ್ನು ತೆಗೆದುಕೊಂಳ್ಳಬೇಕು. ಅಖಂಡ ದೀಪರಾಧನೆ ಆಗಿರುವುದರಿಂದ ಈ ಕೆಲವೊಂದು ನಿಯಮವನ್ನು ಪಾಲನೆ ಮಾಡಬೇಕು. ಅಖಂಡ ದೀಪರಾಧನೆ ಮಾಡುವಾಗ ಬ್ರಹ್ಮಚಾರ್ಯವನ್ನು ಪಾಲನೆ ಮಾಡಬೇಕಾಗುತ್ತದೆ ಮತ್ತು ಮನೆಯಲ್ಲಿ ಯಾವುದೇ ಕಾರಣಕ್ಕೂ ಮಾಂಸ ಆಹಾರವನ್ನು ಮಾಡಬಾರದು.ಇದನ್ನು ಮಾಘ ಮಾಸದ ಮೊದಲ ಸೋಮವಾರ … Read more