ಮೇ 18 ಭಯಂಕರ ಗುರುವಾರ 4 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಗುರುರಾಯರ ಕೃಪೆಯಿಂದ!

ಇಂದು ಭಯಂಕರವಾದ ಮೇ 18ನೇ ತಾರೀಕು ಗುರುವಾರ. ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟವೋ ಅದೃಷ್ಟ. ಈ 4 ರಾಶಿಯವರಿಗೆ ಗುರುರಾಯರ ಸಂಪೂರ್ಣ ಕೃಪೆ ಮತ್ತು ಗುರುಬಲ ಆರಂಭವಾಗುತ್ತದೆ. ಮುಂದಿನ 10 ವರ್ಷ ರಾಜಯೋಗ ದೊರೆಯುತ್ತದೆ. ರಾಘವೇಂದ್ರ ಸ್ವಾಮಿಯ ಆಶೀರ್ವಾದ ದೊರೆಯುವುದರಿಂದ ಜೀವನದಲ್ಲಿ ಇವರ ಎಲ್ಲಾ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದು ಸುಖ ನೆಮ್ಮದಿ ಜೀವನವನ್ನು ಸಾಗಿಸುತ್ತಾರೆ. ಇಷ್ಟು ದಿನಗಳಿಂದ ಈ ರಾಶಿಯವರು ಅನುಭವಿಸಿದ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತದೆ. ಕುಟುಂಬದ ಸದಸ್ಯರ ಮಧ್ಯೆ ಪದೇಪದೇ ಜಗಳ ಆಗುತ್ತಾ … Read more

ಮಹಿಳೆಯರ ಎದೆಯಲ್ಲಿ ಗಂಟು!ಸ್ತನ ಕ್ಯಾನ್ಸರ್!ಮೊಲೆಗಳಲ್ಲಿ ಗಂಟು!

ಮಹಿಳೆಯರನ್ನು ಬಾಧಿಸುವ ಹಲವಾರು ಆರೋಗ್ಯ ಸಮಸ್ಯೆಗಳಲ್ಲಿ ಸ್ತನದ ಕ್ಯಾನ್ಸರ್ ಕೂಡ ಒಂದು. ಗ್ಲೋಬೋಕಾನ್ ಎಂಬ ಸಂಸ್ಥೆ 2020ರಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಗಳಿಗೊಮ್ಮೆ ಒಬ್ಬ ಮಹಿಳೆಯಲ್ಲಿ ಪರೀಕ್ಷೆ ಮಾಡಿದಾಗ ಸ್ತನದ ಕ್ಯಾನ್ಸರ್ ಇರುವುದು ಪತ್ತೆಯಾಗುತ್ತಿದೆ, ಪ್ರತಿ ವರ್ಷ 1,78,000 ಸ್ತನದ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ ಭಾರತೀಯ ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯು ಗರ್ಭಗೊರಳಿನ (ಸರ್ವೈಕಲ್) ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯನ್ನೂ ಮೀರಿ ಮುನ್ನುಗ್ಗುತ್ತಿರುವುದು ಸ್ಪಷ್ಟವಾಗಿದೆ. ಇಂದು ಪಾಶ್ಚಿಮಾತ್ಯ ದೇಶಗಳಲ್ಲಿ ಕಂಡುಬರುವುದಕ್ಕಿಂತ ಭಾರತದಲ್ಲಿ … Read more

ದಿನ ಬೆಳಿಗ್ಗೆ ಬೇಗನೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದರೆ ಆಗೋ ಪರಿಣಾಮಗಳು ಏನು ಗೊತ್ತಾ?

Waking up early in the morning on Brahmi Muhurta :ಪುರಾತನ ಹಿಂದೂ ಪವಿತ್ರ ಗಂಥಗಳ ಪ್ರಕಾರ ಬ್ರಹ್ಮ ಮುಹೂರ್ತದಲ್ಲಿ ಎಲ್ಲರೂ ಏಳುವ ಅಭ್ಯಾಸ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಬ್ರಹ್ಮ ಮುಹೂರ್ತದಲ್ಲಿ ವಿದ್ಯಾಭ್ಯಾಸ ಮಾಡಿದರೆ ಅವರಿಗೆ ಕಷ್ಟವಾದದ್ದು ಕೂಡಾ ಸುಲಭವಾಗಿ ಅರ್ಥವಾಗುವುದಂತೆ. ಅಷ್ಟೇ ಅಲ್ಲ. ದೀರ್ಘಕಾಲದವರೆಗೆ ಅದು ನೆನಪಿರುತ್ತದೆ. ಹಿರಿಯರು ಇರುವ ಮನೆಯಲ್ಲಿ ಯಾರಾದರೂ ತಡವಾಗಿ ಎದ್ದರೆ ಮುಗಿಯಿತು. ಅದರಲ್ಲೂ ಹೆಣ್ಣು ಮಕ್ಕಳು ಲೇಟ್ ಆಗಿ ಎದ್ದರೆ ಬೈಗುಳಗಳ ಸುರಿಮಳೆ ತಪ್ಪಿದ್ದಲ್ಲ. ಬೇಗ ಮಲಗಿ ಬೇಗ ಏಳುವುದನ್ನು … Read more

ಮೊಳಕೆ ಕಾಳು ತಿನ್ನೋರಿಗೆ ಕಾದಿದೆ ಇಲ್ಲೊಂದು ಶಾಕಿಂಗ್ ಸುದ್ದಿ!

ಇತ್ತೀಚಿನ ದಿನಗಳಲ್ಲಿ ರಕ್ತ ಹೀನತೆ ರಕ್ತದ ಒತ್ತಡ ಹೆಚ್ಚಾಗಿ ಸುಸ್ತು ಆಯಾಸ ನಿಶಕ್ತಿ ಮತ್ತು ಕೆಲಸ ಮಾಡುವುದಕ್ಕೆ ಇಂಟ್ರೆಸ್ಟ್ ಇರುವುದಿಲ್ಲ. ಯಾವಾಗಾಲು ಮಂಕ್ ಆಗಿ ಇರುವುದು. ಇತ್ತೀಚಿನ ದಿನಗಳಲ್ಲಿ ತುಂಬಾ ಜನರಲ್ಲಿ ಕಂಡು ಬರುತ್ತಿದೆ. ಇನ್ನು ಮಕ್ಕಳಲ್ಲು ಈ ಸಮಸ್ಸೆ ಕಂಡು ಬರುತ್ತದೆ. ಅದರೆ ಹಿಂದಿನವರಿಗೆ ಈ ರೀತಿ ಸಮಸ್ಸೆ ತುಂಬಾನೇ ಕಡಿಮೆ ಇರುತ್ತಿತ್ತು. ಇದಕ್ಕಾಗಿ ಒಂದು ಪರಿಹಾರವನ್ನು ತಿಳಿಸಿಕೊಡುತ್ತೇವೆ. ಈ ಒಂದು ಪರಿಹಾರ ಮಾಡಿದರೆ ಸಾಕು ನಿಮ್ಮ ಎಲ್ಲಾ ರೀತಿಯ ಸಮಸ್ಸೆ ಕಂಡು ಬರುತ್ತದೆ. ಇದಕ್ಕೆ … Read more

ಈ ಸಸ್ಯ ಹಚ್ಚಿದರೆ ಧನಲಕ್ಷ್ಮಿ ಚುಂಬಕದ ರೀತಿ ಓಡಿಕೊಂಡು ಬರುತ್ತಾರೆ ಸತ್ಯ ಇದು!

ವನಸ್ಪತಿ ಶಾಸ್ತ್ರದಲ್ಲಿ ಮತ್ತು ವಾಸ್ತು ಶಾಸ್ತ್ರದಲ್ಲಿ ಈ ಸಸ್ಯಗಳ ಬಗ್ಗೆ ತುಂಬಾ ಹೇಳಿದ್ದಾರೆ. ಈ ಸಸ್ಯಗಳನ್ನು ಹಚ್ಚಿ ಎಂತವರು ಕೂಡ ಕೋಟ್ಯಧಿಶರು ಆಗಬಹುದು.ಈ ಸಸ್ಯ ಗಿಡಗಳನ್ನು ಭಿಕಾರಿ ಮನೆಯಲ್ಲಿ ಸಹ ನೆಡಬಹುದು ಮತ್ತು ಇಂತಹ ವ್ಯಕ್ತಿಗಳು ವರ್ಷದ ಒಳಗೆ ಶ್ರೀಮಂತರಾಗುತ್ತಾರೆ. ಇಂತವರು ಬೇರೆ ಭಿಕಾರಿಗಳಿಗೆ ಧಾನ ನೀಡುವಷ್ಟು ಸಾಮರ್ಥ್ಯವನ್ನು ಹೊಂದುತ್ತಾರೆ. ಈ ವೃಕ್ಷ ತೆಗೆದುಕೊಂಡು ಬಂದು ಮನೆಯಲ್ಲಿ ಹಚ್ಚಿರಿ ಬಂಗಲೆ ಹಣ ಎಲ್ಲಾವು ಕೂಡ ನಿಮಗೆ ಸಿಗುತ್ತದೆ. ಈ ವೃಕ್ಷವನ್ನು ನಿಮ್ಮ ಮನೆಯಲ್ಲಿ ಹಚ್ಚುವುದರಿಂದ ನಿಮ್ಮ ಮನೆಯಲ್ಲಿ … Read more

ಮೇ 15ನೇ ತಾರೀಕು 3ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶಿವನ ಕೃಪೆ ಮಹಾರಾಜಯೋಗ ಶುರುವಾಗುತ್ತೆ

ಮೇಷ- ಇಂದು ಬಹಳ ಒಳ್ಳೆಯ ದಿನವಾಗಿರುತ್ತದೆ, ಮನಸ್ಸಿನಲ್ಲಿ ನಡೆಯುತ್ತಿರುವ ಗೊಂದಲ ಮತ್ತು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಯಾರಿಗಾದರೂ ಸಹಾಯ ಮಾಡಲು ಹಿಂಜರಿಯಬೇಡಿ. ಬಾಕಿ ಉಳಿದಿರುವ ಅಧಿಕೃತ ಕಾರ್ಯಗಳನ್ನು ಪೂರ್ಣಗೊಳಿಸಲು ಸಹೋದ್ಯೋಗಿಗಳಿಂದ ಸಹಾಯವಿದ್ದರೆ, ನೀವು ಅವರ ಬಗ್ಗೆಯೂ ಉತ್ತಮವಾಗಿ ವರ್ತಿಸಬೇಕು. ಚಿಲ್ಲರೆ ವ್ಯಾಪಾರಿಗಳು ಅಲ್ಪ ಲಾಭ ಪಡೆಯಬಹುದು. ಆರೋಗ್ಯದ ದೃಷ್ಠಿಯಿಂದ ಸೋಮಾರಿತನ ಮತ್ತು ರೋಗಗಳ ನಡುವಿನ ವ್ಯತ್ಯಾಸವನ್ನು ಅರಿಯಬೇಕಿದೆ.ಸದ್ಯ ಅನಾರೋಗ್ಯದಿಂದ ಸೋಮಾರಿತನ ಹೆಚ್ಚಾಗಿದೆ. ನಿದ್ರಾಹೀನತೆಯನ್ನು ತಪ್ಪಿಸಬೇಕು. ನೀವು ಮನೆಯ ಸೆಟ್ಟಿಂಗ್ ಅನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಸಮಯವು ಸೂಕ್ತವಾಗಿದೆ. … Read more

ನಿಮ್ಮ ಕೈಯಲ್ಲಿ ಈ ಗುರುತು ಇದ್ದರೆ ನಿಮಗೆ ಲವ್ ಮ್ಯಾರೆಜಾ ಖಚಿತ !

ನಿಮ್ಮ ಅಂಗೈ ಮೇಲಿನ ರೇಖೆ ಗಳನ್ನು ನೋಡಿ ನೀವು ಮಾಡಿಕೊಳ್ಳೋದು ಲವ್ ಮ್ಯಾರೇಜ್ ಅಥವಾ ಅರೇಂಜ್ಡ್ ಮ್ಯಾರೇಜ್ ಅಂತ ಹೇಳಬಹುದು ಹೌದು, ಕೈ ಮೇಲಿನ ರೇಖೆಗಳ ಆಧಾರವಾಗಿ ವಿವಾಹವಾಗುವ ವ್ಯಕ್ತಿ ಎಂಥವನು ಎಂದು ಮೊದಲೇ ತಿಳಿದುಕೊಳ್ಳಬಹುದಂತೆ. ಅಷ್ಟೇ ಅಲ್ಲ, ನಾವು ಮಾಡಿಕೊಳ್ಳೋದು ಲವ್ ಮ್ಯಾರೇಜಾ ಅಥವಾ ದೊಡ್ಡವರು ನಿಶ್ಚಯಿಸಿರುವಂತಹ ಮ್ಯಾರೇಜ್ ಎಂದು ತಿಳಿದುಕೊಳ್ಳಬಹುದಂತೆ. ಅದು ಹೇಗೆ ಅಂತ ನಿಮಗೆ ಗೊತ್ತಾ ?ಗೊತ್ತಿಲ್ಲ. ಹಾಗಾದ್ರೆ ಓದಿ. ಅಂಗೈ ಯನ್ನು ಒಂದು ಬಾರಿ ಪರಿಶೀಲನೆ ಮಾಡಿದಾಗ ನಾಲ್ಕು ಗುರುತು ಗಳಲ್ಲಿ … Read more

ಭಾನುವಾರ 5 ರಾಶಿಯವರಿಗೇ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ ಕೃಪೆಯಿಂದ ರಾಜಯೋಗ

Horoscope Today 14 May 2023 :ಮೇಷ ರಾಶಿ–ಚಂದ್ರನು 11 ನೇ ಮನೆಯಲ್ಲಿ ಉಳಿಯುತ್ತಾನೆ ಇದರಿಂದ ಅವನು ತನ್ನ ಕರ್ತವ್ಯಗಳನ್ನು ಪೂರೈಸುತ್ತಾನೆ. ವಾಸಿ, ಸನ್ಫ, ಇಂದ್ರ ಮತ್ತು ಬುಧಾದಿತ್ಯ ಯೋಗಗಳ ರಚನೆಯಿಂದಾಗಿ ಲೋಹಕ್ಕೆ ಸಂಬಂಧಿಸಿದ ವ್ಯಾಪಾರ ಮಾಡುವ ಉದ್ಯಮಿಗೆ ಮಾರುಕಟ್ಟೆಯಲ್ಲಿ ಹಣ ಸಿಕ್ಕಿಹಾಕಿಕೊಳ್ಳಬಹುದು. ಕಚೇರಿಯಲ್ಲಿ ಅನುಭವಿ ವ್ಯಕ್ತಿಯ ಸಹಾಯದಿಂದ ನೀವು ಬಹಳಷ್ಟು ಕಲಿಯುವಿರಿ. ಮುಂಬರುವ ಚುನಾವಣೆಗಳನ್ನು ಗಮನಿಸಿದರೆ, ಪಕ್ಷದ ಪ್ರತಿಯೊಬ್ಬರೂ ಮೆಚ್ಚುತ್ತಾರೆ ಮತ್ತು ಅದನ್ನು ತಮ್ಮ ಪ್ರಣಾಳಿಕೆಯಲ್ಲಿ ಹಾಕಬಹುದು. ಕುಟುಂಬದವರ ನೆರವಿನಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. … Read more

ಪೂರ್ವ ದಿಕ್ಕಿಗೆ ಕಾಲಿಟ್ಟು ಮಲಗಬಹುದಾ..? ಯಾವ ದಿಕ್ಕಿನ ಕಡೆಗೆ ತಲೆ ಹಾಕಿ ನಿದ್ರಿಸಿದರೆ ಉತ್ತಮ!

Can you sleep facing east? ಈ ದಿನ ನಾವು ನಿಮಗೆ ಯಾವ ದಿಕ್ಕಿನಲ್ಲಿ ತಲೆ ಮಾಡಿ ಮಲಗಿದರೆ ಯಾವ ದೇವರ ಆಶೀರ್ವಾದ ಸಿಗುವುದು ಯಾವ ದೇವರ ಅನುಗ್ರಹ ನಿಮ್ಮ ಮೇಲೆ ಬೀಳುವುದು ಎಂದು ಮತ್ತು ಯಾವ ದಿಕ್ಕಿನಲ್ಲಿ ಕಾಲು ಮಾಡಿ ಮಲಗಿದರೆ ಯಾವ ರೀತಿಯಾಗಿ ಸೂರ್ಯದೇವನ ಮತ್ತು ಯಮರಾಯನ ಕೋಪಕ್ಕೆ ಒಳಗಾಗಬೇಕು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಸ್ನೇಹಿತರೆ ನಮಗೆಲ್ಲಾ ತಿಳಿದಿರುವ ಹಾಗೆ ಪೂರ್ವ ದಿಕ್ಕಿನಲ್ಲಿ ಸೂರ್ಯದೇವ ಉದಯವಾಗುತ್ತಾರೆ ಸೂರ್ಯ ಉದಯವಾಗುವುದರಿಂದ ನಮ್ಮಲ್ಲಿ ಚೈತನ್ಯ … Read more

ನಿಮಗೆ ತಿಳಿಯದ ಬೆಳ್ಳುಳ್ಳಿ ಸೀಕ್ರೆಟ್!

Garlic secret you didn’t know :ಬೆಳ್ಳುಳ್ಳಿ ತಿನ್ನುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ರೋಗದ ಅಪಾಯವನ್ನು ಕಡಿಮೆ.ಬೆಳ್ಳುಳ್ಳಿ ಎಂದರೆ ಎಲ್ಲರಿಗೂ ಇಷ್ಟವಾಗುವುದಿಲ್ಲ. ಆದರೆ ಬೆಳ್ಳುಳ್ಳಿ ಸೇವಿಸುವುದರಿಂದ ನಿಮ್ಮ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದ ಸತ್ಯ ನಿಮಗೆ ತಿಳಿದಿದೆಯೇ? ಹಾಗಾದರೆ ಇಲ್ಲಿ ನೋಡಿ ನಮ್ಮ ಆರೋಗ್ಯದ ಗುಟ್ಟು ಬೆಳ್ಳುಳ್ಳಿಯಲ್ಲಿದೆ ಎಂಬು ಅದ್ಬುತ ಅಂಶವನ್ನು. ಬೆಳ್ಳುಳ್ಳಿ ತಿನ್ನುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ರೋಗದ ಅಪಾಯವನ್ನು ಕಡಿಮೆ. ಹಾಗೂ ಹೃದಯ ರಕ್ತನಾಳಗಳ ರೋಗದ ಅಪಾಯವನ್ನು ಕಡಿಮೆಮಾಡುತ್ತದೆ. ಅಧಿಕ ಕೊಲೆಸ್ಟ್ರಾಲ್ ಇರುವ ವಯಸ್ಕರಲ್ಲಿ ಕೊಲೆಸ್ಟ್ರಾಲ್ … Read more