ತಾಮ್ರದ ಉಂಗುರ ಧರಿಸಿಸುವುದರಿಂದ ಸಿಗುತ್ತವೆ ಈ 9 ಚಮತ್ಕರಿ ಲಾಭ!

ಅತ್ಯಂತ ಪ್ರಾಚೀನ ಲೋಹ ಆಗಿರುವ ತಾಮ್ರವು ಜ್ಯೋತಿಷ್ಯ ಶಾಸ್ತ್ರದಲ್ಲು ಕೂಡ ತಾಮ್ರಕ್ಕೆ ವಿಶೇಷವಾದ ಸ್ಥಾನವಿದೆ. ಇದನ್ನು ಪವಿತ್ರ ಲೋಹ ಎಂದು ಪರಿಗಣಿಸಲಾಗುತ್ತದೆ. ಗ್ರಹ ದೋಷದ ಜೊತೆಗೆ ಆರೋಗ್ಯಕ್ಕೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳನ್ನು ಗುಣಪಡಿಸುವಂತಹ ಶಕ್ತಿ ಈ ತಾಮ್ರ ಲೋಹಕ್ಕೆ ಇದೆ. ತಾಮ್ರದಲ್ಲಿ ಇರುವಂತಹ ವಿಶೇಷವಾದ ಅಂಶಗಳಿಂದಲೇ ಇದನ್ನು ನಮ್ಮ ಪೂರ್ವಜರು ಹೆಚ್ಚಾಗಿ ಬಳಕೆ ಮಾಡುತ್ತಿದ್ದರು. ತಾಮ್ರದ ಲೋಹದ ಉಗುರವನ್ನು ಧರಿಸುವುದರಿಂದ ಅಷ್ಟೇ ಲಾಭವಿದೆ. ಕೆಲವರಿಗೆ ಕೈ ಕಾಲು ಮತ್ತು ಕೀಲು ನೋವಿನಿಂದ ಸಾಕಷ್ಟು ನೋವನ್ನು ಅನುಭವಿಸುತ್ತಿರುತ್ತಾರೆ.ಇಂತವರು ತಾಮ್ರದ … Read more

B ಹೆಸರಿನಿಂದ ಆರಂಭವಾಗುವ ವ್ಯಕ್ತಿಗಳ ಗುಣ ಲಕ್ಷಣಗಳು!

ನಿಮ್ಮ ಹೆಸರು ಸಾಮಾನ್ಯವಾಗಿ ನಿಮ್ಮ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ಬಹಿರಂಗಪಡಿಸುತ್ತದೆ. ಬಿ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವವರ ವಿವರವಾದ ವ್ಯಕ್ತಿತ್ವ, ಭವಿಷ್ಯ ನೋಡೋಣ. ನಿಮ್ಮ ಹೆಸರಿನ ಮೊದಲ ಅಕ್ಷರವು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ. ಇದು ಜ್ಯೋತಿಷ್ಯದ ಪ್ರಕಾರ ಸಾಮಾನ್ಯವಾಗಿ ನಿಮ್ಮ ವ್ಯಕ್ತಿತ್ವದ ಬಗ್ಗೆ ಎಲ್ಲವನ್ನೂ ಬಹಿರಂಗಪಡಿಸಬಹುದು. ನಿಮ್ಮ ಭವಿಷ್ಯವನ್ನು ವ್ಯಾಖ್ಯಾನಿಸುವಲ್ಲಿ ನಿಮ್ಮ ಜನ್ಮ ದಿನಾಂಕ ಮತ್ತು ಸಮಯವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಿಮ್ಮ ಹೆಸರು ಕೂಡ ಜೀವನವು ನಿಮಗಾಗಿ ಏನನ್ನು ಕಾಯ್ದಿರಿಸಿದೆ ಎಂಬುದನ್ನು ಸೂಚಿಸುತ್ತದೆ. B … Read more

ಎಷ್ಟೇ ಹಲ್ಲು ನೋವು ಇದ್ದರು ಕಡಿಮೆ ಮಾಡುವ ಪವರ್ ಫುಲ್ ಮನೆಮದ್ದು!

ಹಲ್ಲು ನೋವು :ವಾರದಲ್ಲಿ ಒಂದೆರಡು ಬಾರಿ ಈ ಪುಡಿ ಬಳಸಿ ಹಲ್ಲು ಉಜ್ಜಿದರೆ ಹಲ್ಲು ನೋವು ಕಡಿಮೆ ಆಗುತ್ತದೆ. ಇದರ ಜೊತೆಯಲ್ಲಿ ಹಲ್ಲು ತುಂಬಾ ಹಳದಿ ಆಗಿ ಇದ್ದರು ಕಡಿಮೆ ಆಗುತ್ತದೆ. ಸಾಮಾನ್ಯವಾಗಿ ಹಲ್ಲು ನೋವು ಬಂದರೆ ತುಂಬಾನೇ ನೋವು ಆಗುತ್ತದೆ.ಈ ಹಲ್ಲು ನೋವು ಕಡಿಮೆ ಮಾಡುವುದಕ್ಕೆ ಮನೆಮದ್ದನ್ನು ತಿಳಿಸಿಕೊಡುತ್ತೇವೆ. ಮನೆಯಲ್ಲಿ ಇರುವ ಪದಾರ್ಥವನ್ನು ಬಳಸಿಕೊಂಡು ಮಾಡುವಂತಹದು. ಈ ಮನೆಮದ್ದು ಮಾಡುವುದಕ್ಕೆ 2 ಇಡೀ ರಾಗಿ ಬೇಕಾಗುತ್ತದೆ ಹಾಗು ಒಂದು ಕಾಳು ಸ್ಪೂನ್ ಓಂ ಕಾಳು, ಕಾಲು … Read more

ಬಟ್ಟೆ ಒಗೆಯುವುದು ಬೇಡ ಈ ಪುಡಿಯನ್ನು ಹಾಕಿದ್ರೆ ಸಾಕು ಅಮೇಲೆ ನೋಡಿ ಮ್ಯಾಜಿಕ್!

ಈ ಒಂದು ವಸ್ತು ಸಾಕು ಕೈಯಲ್ಲಿ ಅಥವಾ ವಾಷಿಂಗ್ ಮಷೀನ್ ನಲ್ಲಿ ವಾಶ್ ಮಾಡಿದರು ಬಟ್ಟೆ ಹೊಸದಂತೆ ಕಾಣಿಸುತ್ತದೆ. ಬಿಳಿ ಬಟ್ಟೆಯನ್ನು ಜಾಸ್ತಿ ಉಜ್ಜುವುದು ಬೇಡ ಮತ್ತು ಕೊಳೆ ಬಟ್ಟೆಯನ್ನು ಸಹ ಜಾಸ್ತಿ ಉಜ್ಜುವುದು ಬೇಡ. ಬಟ್ಟೆಯನ್ನು ಎಷ್ಟೇ ಕ್ಲೀನ್ ಮಾಡಿದರು ಸ್ವಚ್ಛ ಆಗುವುದಿಲ್ಲ. ಇದಕ್ಕಾಗಿ ದುಬಾರಿ ಲಿಕ್ವಿಡ್ ಪೌಡರ್ ಬಳಸಿದರು ನಮ್ಮ ತೊಂದರೆಗೆ ಪರಿಹಾರ ದೊರೆಯುವುದಿಲ್ಲ. ಏಕೆಂದರೆ ಬರಿ ಸೋಪ್ ಪೌಡರ್ ಬಳಸಿದರೆ ಸಾಲುವುದಿಲ್ಲ. ಇದಕ್ಕಾಗಿ ಈ ಒಂದು ಸೂಪರ್ ಟಿಪ್ಸ್ ಅನ್ನು ಮಾಡಿ ನೋಡಿ … Read more

ಮಧುಮೆಹಿಗಳು ತಪ್ಪಿಯೂ ಇವುಗಳನ್ನು ಸೇವಿಸಬೇಡಿ!

ಮಧುಮೇಹವನ್ನು ತಡೆಗಟ್ಟಲು ಮತ್ತು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು ಬಹಳ ಮುಖ್ಯ. ಅದರೆ ಇದನ್ನು ನಿಯಂತ್ರಣದಲ್ಲಿ ಇಡಬೇಕಾದ್ರೆ ನಾವು ಸೇವಿಸುವ ಆಹಾರ ಮತ್ತು ಪಾನೀಯಗಳ ಬಗ್ಗೆ ಕಾಳಜಿವಹಿಸುವುದು ಬಹಳ ಮುಖ್ಯ. ಆಯುರ್ವೇದ ವೈದ್ಯರ ಪ್ರಕಾರ ಮಧುಮೇಹ ರೋಗಿಗಳು ಏನನ್ನು ತಿನ್ನಬಾರದು ಮತ್ತು ಏನನ್ನು ತಿನ್ನಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. 1, ಮೊಸರು—ಆಯುರ್ವೇದ ಪ್ರಕಾರ ಮೊಸರು ಪ್ರಕೃತಿಯಲ್ಲಿ ಬಿಸಿಯಾಗಿರುತ್ತದೆ. ಇದು ಜಿರ್ಣಿಸಿಕೊಳ್ಳಲು ಭಾರವಾಗಿದೆ. ದೇಹದಲ್ಲಿ ಕಫ ದೋಷವನ್ನು ಉಲ್ಬಾಣಗೊಳಿಸುತ್ತದೆ. ಹೆಚ್ಚಿದ ಕಫವು ಪೌಷ್ಟಿಕಾಂಶದ ಕೊರತೆಯನ್ನು ಕೊಲೆಸ್ಟ್ರೇಲ್ … Read more

ಈ 4 ಆಹಾರಗಳು 30% ರೋಗಗಳು ಬರದಂತೆ ಮಾಡುತ್ತವೆ!

ಕೋಲಾಜಿನ್ ರಹಿತ ಆಹಾರದಲ್ಲಿ ಮುಖ್ಯವಾದ ಆಹಾರ ಎಂದರೆ ನಟ್ಸ್ ಅಂಡ್ ಸೀಡ್ಸ್. ಈ ರೀತಿ ಆಹಾರವನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಝೀಕ್ ಕಪರ್ ಅಂಶ ಸಿಗುವುದು ಸಹಜ. 55 ರಿಂದ 75 ವರ್ಷದ ವಯಸ್ಸಿನವರಿಗೆ ನಟ್ಸ್ ಅಂಡ್ ಸೀಡ್ಸ್ ಸೇವನೆ ಮಾಡಿರುವರಲ್ಲಿ ಯಾವುದೇ ರೀತಿಯ ಜಾಯಿಂಟ್ ಪೈನ್ ಬಿಪಿ ಹೀಗೆ ಕೆಲವು ಸಮಸ್ಸೆಗಳಿಂದ ಹೊರಬಂದಿದ್ದಾರೆ.ಹೀಗಾಗಿ ನಟ್ಸ್ ಅಂಡ್ ಸೀಡ್ಸ್ ಮೂಲಕ ದೇಹಕ್ಕೆ ಪೋಷಕಾಂಶ ಸಿಗುತ್ತದೆ. ಇನ್ನು ಎಗ್ ವೈಟ್ ಸೇವನೆ ಮಾಡುವುದರಿಂದ ದೇಹಕ್ಕೆ ಕೋಲಾಜಿನ್ ಅಂಶ ದೊರಕುತ್ತದೆ. … Read more

ಗಣೇಶನಿಗೆ ಆ ಶಾಪ ಕೊಟ್ಟ ಆ ದೇವಿ ಯಾರು ಗೊತ್ತಾ? ತುಳಸಿ ಗಿಡವಾಗಿದ್ದು ಹೇಗೆ ಗೊತ್ತಾ?

ಗಣಪತಿ ವಿಘ್ನನಿವಾರಕ ಮತ್ತು ಪ್ರಥಮ ಪೂಜೆ ಸಲ್ಲುವುದೇ ವಿಘ್ನೇಶನಿಗೆ. ಇನ್ನು, ತುಳಸಿ ಹಿಂದೂ ಧರ್ಮೀಯರಿಗೆ ಅತ್ಯಂತ ಪವಿತ್ರ. ಆದರೆ, ಈ ಗಣಪತಿ ಮತ್ತು ತುಳಸಿ ಪರಸ್ಪರ ಶಾಪ ನೀಡಿದ್ದರು. ಪುರಾಣದಲ್ಲಿ ಇಂತಹದ್ದೊಂದು ಶಾಪದ ಕಥೆ ಸಿಗುತ್ತದೆ. ಹಿಂದೂ ಧರ್ಮದಲ್ಲಿ ಪ್ರಥಮ ಪೂಜೆ ಸಲ್ಲುವುದು ಪಾರ್ವತಿ ಸುತ ವಿನಾಯಕನಿಗೆ. ಗಣಪತಿಯ ಆಶೀರ್ವಾದವಿದ್ದರೆ ಎಲ್ಲಾ ಸಂಕಟಗಳೂ ದೂರವಾಗುತ್ತದೆ ಎಂಬುದು ನಂಬಿಕೆ. ಇನ್ನು ತುಳಸಿಗೂ ನಮ್ಮಲ್ಲಿ ಅಷ್ಟೇ ಪ್ರಾಮುಖ್ಯತೆ ಇದೆ. ತುಳಸಿಯಲ್ಲಿ ಲಕ್ಷ್ಮಿಯ ಸಾನಿಧ್ಯವಿದೆ ಎಂಬುದು ನಂಬಿಕೆ. ಬಹುತೇಕ ಪೂಜಾ ಕೈಂಕರ್ಯಗಳಲ್ಲಿ … Read more

ಪಾರಿಜಾತ ಎಲೆ ಸಿಕ್ಕರೆ ದಯವಿಟ್ಟು ಬಿಡಬೇಡಿ ಯಾಕಂದ್ರೆ?

ನಮಸ್ಕಾರ ಟೀ ಮತ್ತು ಕಾಫಿ ನಮ್ಮ ಭಾರತೀಯರ ನೆಚ್ಚಿನ ಪಾನೀಯಗಳಲ್ಲಿ ಒಂದಾಗಿದೆ. ಹೆಚ್ಚಿನ ಜನರಿಗೆ ಟೀ ಅಥವಾ ಕಾಫಿಗಳಿಲ್ಲದೆ ತಮ್ಮ ದಿನವೇ ಶುರುವಾಗುವುದಿಲ್ಲ. ಅತಿಯಾದ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇತ್ತೀಚಿನ ದಿನಗಳಲ್ಲಿ ಬಹುತೇಕರು ಆರೋಗ್ಯದ ದೃಷ್ಟಿಯಿಂದ ತೂಕ ಇಳಿಸಿಕೊಳ್ಳುವ ಸಲುವಾಗಿ ಗ್ರೀನ್ ಟೀ ಕುಡಿಯುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಗ್ರೀನ್ ಟೀಗಳಲ್ಲದೆ ಅನೇಕ ಗಿಡಮೂಲಿಕೆ, ಚಹಾಗಳು ಆರೋಗ್ಯಕ್ಕೆ ಉತ್ತಮವಾಗಿದೆ. ಹಾಗಾದ್ರೆ ಕೀಲು ನೋವಿನ ಸಮಸ್ಯೆ ಇರುವವರು ಪಾರಿಜಾತ ಎಲೆಯ ಚಹಾ ಕುಡಿಯುವುದರಿಂದ ಯಾವೆಲ್ಲಾ ಲಾಭಗಳು ಸಿಗುತ್ತವೆ ಎಂಬುದನ್ನ ತಿಳಿದು … Read more

ಫೆಬ್ರವರ1+ಗುರುವಾರ 5 ರಾಶಿಯವರಿಗೆ ಬಾರಿ ಅದೃಷ್ಟ ಶುಕ್ರದೆಸೆ ನೀವೇ ಕೋಟ್ಯಾಧಿಪತಿಗಳು ದುಡ್ಡಿನ ಸುರಿಮಳೆ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಒಂದನೇ ತಾರೀಖು ಗುರುವಾರಯಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗು ಶ್ರೀಮಂತರಾಗುವ ಮಹಾಯೋಗ ದೊರೆಯುತ್ತಿದೆ. ಮುಂದಿನ ಒಂದು ತಿಂಗಳವರೆಗೂ ಕೂಡ ಈ ರಾಶಿಯವರು ಎಲ್ಲಿಲ್ಲದ ಗುರು ಬಲವನ್ನು ಬರಮಾಡಿಕೊಳ್ಳುತ್ತಾರೆ ಹಾಗೂ ಅವರಿಗೆ ಶುಕ್ರದೆಸೆ ಕೂಡ ಪ್ರಾಪ್ತಿಯಾಗುತ್ತದೆ ಎಂದು ಹೇಳಬಹುದು. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಅದೃಷ್ಟ ಹಾಗು ಲಾಭ ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ ಹೌದು. ಈ ರಾಶಿಯವರಿಗೆ ಗುರುವಾರದಿಂದ ಗಜಕೇಸರಿ ಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಮುಟ್ಟಿದ್ದೆಲ್ಲ … Read more

ಬೆಳಗ್ಗೆ ರಾತ್ರಿ ಇದನ್ನು ಕುಡಿದರೆ ನರನಾಡಿಗಳಲ್ಲಿ ರಕ್ತ ಸಂಚಾರ ಸುಲಭ!

ರಕ್ತವನ್ನು ತಿಳುವಗಿಸುವಂತಹ ಶುದ್ಧಿಕರಣ ಮಾಡುವಂತಹ ಕಷಾಯದ ಬಗ್ಗೆ ತಿಳಿಸಿಕೊಡುತ್ತೇವೆ.ರಾಸಾಯನಿಕ ಟ್ಯಾಬ್ಲೆಟ್ ತಗೊಳುವುದರಿಂದ ಬ್ಲಾಡ್ ಹಾಳಾಗುತ್ತದೆ. ಇದರಿಂದ ಶರೀರದಲ್ಲಿ ಆಟೋ ಇಮ್ಯೂನ್ ಡಿಸಿಸ್ ಹಾಗು ರಕ್ತ ಹೆಂಪು ಆಗುವುದಕ್ಕೆ ಕಾರಣಗಳು ಏನು ಎಂದರೆ ದುಷ್ಟಚಟಗಳಿಂದ ಪಿತ್ತ ವಿಕಾರಗಳು ಹೆಚ್ಚಾಗುತ್ತವೆ. ತಡವಾಗಿ ಮಲಗುವುದು ತಡವಾಗಿ ಎದ್ದೇಳುವುದರಿಂದ ದಾತುಗಳ ವಿಕಾರ ಉಂಟಾಗುತ್ತದೆ.ಆಜೀರ್ಣ ಮಲಬದ್ಧತೆ ಕೂಡ ಮುಖ್ಯ ಕಾರಣವಾಗುತ್ತದೆ. ರಕ್ತವನ್ನು ಶುದ್ಧಿ ಮಾಡುವುದಕ್ಕೆ ಡಿ ಬೆಸ್ಟ್ ಮನೆಮದ್ದನ್ನು ಬಳಸಿ. ಅರಿಶಿನ ಮತ್ತು ಕಾಳು ಮೆಣಸು ಸೇವನೆ ಮಾಡಿದರೆ ದೇಹದಲ್ಲಿ ರಕ್ತ ಶೋಧನ ಹಾಗು … Read more