ಈ ದಿನಾಂಕದಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಅತಿಬೇಗ ಶ್ರೀಮಂತರಾಗುತ್ತಾರೆ!

Girls born on this date will become rich very quickly :ಸಂಖ್ಯೆಗಳು ಎಷ್ಟೇ ಇದ್ದರೂ ಅದನ್ನೆಲ್ಲಾ ಕೂಡಿದರೆ 9 ರ ಒಳಗೆ ಬರುತ್ತದೆ ಒಂದು ನಂಬರ್ಗೆ ರವಿ ಸ್ಥಾನ 4 ಸಂಖ್ಯೆಗೆ ರಾಹು ಏಳು ಸಂಖ್ಯೆಗೆ ಕೇತು ಎರಡು ಚಂದ್ರ ಸ್ಥಾನ 5 ಬುದ್ಧ 8 ಶನಿ 6 ಶುಕ್ರ 9 ಕುಜ ಹುಡುಗಿಯರ ಹೆಸರನ್ನು ಎಲ್ಲಾ ಸಂಖ್ಯೆಗಳನ್ನು ಲೆಕ್ಕಹಾಕಿ ಅವರು ಹುಟ್ಟಿದ ಸಂಖ್ಯೆಯನ್ನು ಒಂದು ಅಂಕಿ ಬಂದರೆ ಅವರಿಗೆ ಸೂರ್ಯನು ಅಧಿಪತಿಯಾಗಿರುತ್ತಾನೆ ಇವರಿಗೆ … Read more

ಈ ಹೆಸರಿನ ಹುಡುಗಿಯರಿಗೆ ಸಿಗ್ತಾನೆ ಶ್ರೀಮಂತ ಪತಿ!

Girls with this name get a rich husband :ಹೆಸರಿನಲ್ಲೇನಿದೆ ಬಿಡಿ ಅಂತಾ ನಾವು ಅನೇಕ ಬಾರಿ ಹೇಳಿರ್ತೇವೆ. ಆದ್ರೆ ಹೆಸರಿನಲ್ಲಿ ನಮ್ಮ ಗುರುತಿದೆ. ಹೆಸರು ನಮ್ಮ ಜೀವನದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಹಾಗಾಗಿಯೇ ನಾಮಕರಣವನ್ನು ಭಾರತೀಯರು ಶಾಸ್ತ್ರೋಕ್ತವಾಗಿ ಮಾಡ್ತಾರೆ. ವ್ಯಕ್ತಿಯ ಜನ್ಮದಿನಾಂಕ, ಸಮಯ, ಅವನ ರಾಶಿಚಕ್ರ ಚಿಹ್ನೆ ಮತ್ತು ಹೆಸರಿನ ಮೊದಲ ಅಕ್ಷರವನ್ನು ಆಧರಿಸಿ, ಅದಕ್ಕೆ ಹೊಂದುವ ಅಕ್ಷರದಿಂದಲೇ ಹೆಸರಿಡುವ ಪ್ರಯತ್ನ ಮಾಡ್ತಾರೆ. ಹೆಸರಿನಿಂದ ಸಮಸ್ಯೆಯಾಗ್ತಿದೆ ಎನ್ನುವ ಕಾರಣಕ್ಕೆ ಅನೇಕರು ಹೆಸರು … Read more

ಮೇ 12 ವಿಶೇಷವಾದ ಶುಕ್ರವಾರ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ನೀವೇ ಕೋಟ್ಯಾಧಿಪತಿಗಳು ಗುರುಬಲ ಗಜಕೇಸರಿಯೋಗ ಶುರು

Kannada Astrology:ಮೇಷ- ಈ ದಿನ ನೀಡಿದ ಸಾಲವನ್ನು ಮರಳಿ ಪಡೆಯುವಲ್ಲಿ ಸಂದೇಹವಿರುತ್ತದೆ, ಅಂತಹ ಪರಿಸ್ಥಿತಿಯಲ್ಲಿ, ನೀವು ಸಾಲ ನೀಡುವುದನ್ನು ತಪ್ಪಿಸಬೇಕು. ಅಧಿಕೃತ ನೆಟ್ವರ್ಕ್ ಅನ್ನು ಹೆಚ್ಚಿಸುವತ್ತ ಗಮನಹರಿಸಿ. ಕಚೇರಿಯ ರಹಸ್ಯ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ, ಇಲ್ಲದಿದ್ದರೆ ಅದು ವೈಫಲ್ಯದ ಭಾಗವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ವ್ಯಾಪಾರ ಪಾಲುದಾರಿಕೆಯಿಂದ ನೀವು ಲಾಭವನ್ನು ಗಳಿಸಬಹುದು, ಪೂರ್ವಜರ ವ್ಯವಹಾರದಲ್ಲಿ ನಿಮ್ಮ ಅಡೆತಡೆಗಳು ನಿವಾರಣೆಯಾಗುತ್ತವೆ. ಆರೋಗ್ಯದ ದೃಷ್ಠಿಯಿಂದ, ಅಲ್ಸರ್ ಸಂಬಂಧಿತ ಕಾಯಿಲೆ ಇರುವವರು ಇಂದು ಜಾಗರೂಕರಾಗಿರಬೇಕು, ಅವರು ತುಂಬಾ ಜಿಡ್ಡಿನ ಆಹಾರವನ್ನು ಸೇವಿಸಿದರೆ … Read more

ಊಟ ಮಾಡಿದ ನಂತರ ಅಪ್ಪಿತಪ್ಪಿಯು ಕೂಡ ಈ ತಪ್ಪನ್ನು ಮಾಡಬೇಡಿ!

Don’t make this mistake after eating :ತಿಳಿಯದೇ ಹಲವಾರು ತಪ್ಪುಗಳನ್ನು ಪ್ರತಿದಿನ ಮಾಡುತ್ತಿದ್ದೇವೆ. ಊಟ ಮಾಡಿದ ನಂತರ ಯಾವುದೇ ಕಾರಣಕ್ಕೂ ನಿದ್ದೆಯನ್ನು ಮಾಡಬಾರದು.ಊಟ ಮಾಡಿದ ನಂತರ 2 ಗಂಟೆ ಬಳಿಕ ನಿದ್ದೆ ಮಾಡಬೇಕು. ಊಟ ಮಾಡಿ ತಕ್ಷಣ ಮಲಗಿದಾರೆ ಹೃದಯದ ಸಮಸ್ಯೆ ಎದುರಾಗುತ್ತದೆ, ಅಸಿಡಿಟಿ ಸಮಸ್ಸೆ, ಸ್ಟ್ರೋಕ್ ಆಗುವ ಸಾಧ್ಯತೆ ಇರುತ್ತದೆ. ಇನ್ನು ಊಟ ಅದಬಳಿಕ ಧೂಮಪಾನ ಸೇವನೆ ಮಾಡಬಾರದು.ಇದು ತುಂಬಾನೇ ಆರೋಗ್ಯಕ್ಕೆ ಹಾನಿಕರ ಉಂಟುಮಾಡುತ್ತದೆ. ಆದ್ದರಿಂದ ಊಟ ಆದ ನಂತರ ಯಾವುದೇ ಕಾರಣಕ್ಕೂ ಸಿಗರೇಟ್ … Read more

ಬಾಳೆಗಿಡ ವಾಸ್ತು! ಮನೆಯಲ್ಲಿ ಬಾಳೆಗಿಡ ಬೆಳೆಸುವುದು ಶುಭವೋ ಅಶುಭವೋ? ನೆಡುವುದಾದರೆ ಯಾವ ದಿಕ್ಕಿನಲ್ಲಿ ಬೆಳೆಸಬೇಕು?

Banana Tree Vastu :ಭಾರತ ಸಂಸ್ಕೃತಿ ಹಾಗೂ ವಾಸ್ತು ಶಾಸ್ತ್ರದಲ್ಲಿ ಬಾಳೆ ಮರಕ್ಕೆ ವಿಶೇಷವಾದ ಸ್ಥಾನವಿದೆ. ಇದು ವಿಷ್ಣುವಿಗೆ ಸಂಬಂಧಿಸಿದ ಗಿಡ ಎಂದು ಪರಿಗಣಿಸಲಾಗಿದೆ. ಬಾಳೆ ಗಿಡದ ಪೂಜೆ ಮಾಡುವುದರಿಂದ ವಿಷ್ಣುವಿನ ಆಶೀರ್ವಾದ ಸಿಗುತ್ತದೆ ಮತ್ತು ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಸಿಗುತ್ತದೆ.ಬಾಳೆ ಗಿಡ ಗುರು ಗ್ರಹಕ್ಕೆ ಸಂಬಂಧಿಸಿದೇ.ಬಾಳೆ ಮರದ ಎಲೆಗಳಿಗೆ ಆಚರಣೆಗಳಲ್ಲಿ ಸಮಾರಂಭಗಳಲ್ಲಿ ವಿಶೇಷವಾದ ಸ್ಥಾನವಿದೆ.ಈ ಬಾಳೆ ಎಲೆಯಲ್ಲಿ ಊಟ ಹಾಕುವುದು ಕೂಡ ಸಂಪ್ರದಾಯಗಳಲ್ಲಿ ವಿಶೇಷವಾಗಿ ಇರುತ್ತದೆ.ಈ ಬಾಳೆ ಎಲೆಯಲ್ಲಿ ಊಟ ಮಾಡುವಾಗ ಸಿಗುವ ತೃಪ್ತಿನೆ … Read more

ಮೇ 11 ಗುರುವಾರ 6 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಗುರುರಾಯರ ಕೃಪೆಯಿಂದ!

ಇಂದು ಬಹಳ ಭಯಂಕರವಾದಂತಹ ಮೇ 11ನೇ ತಾರೀಕು ಗುರುವಾರ. ಇಂದಿನ ಗುರುವಾರದಿಂದ ಗುರು ರಾಘವೇಂದ್ರ ಸ್ವಾಮಿಗಳ ಸಂಪೂರ್ಣ ಕೃಪಾಕಟಾಕ್ಷ ಈ 6 ರಾಶಿಯವರಿಗೆ ಸಿಗುತ್ತದೆ.ಈ 6 ರಾಶಿಯವರು ಮುಂದಿನ 4 ತಿಂಗಳ ಕಾಲದವರೆಗೂ ಕೂಡ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹದಿಂದಾಗಿ ತುಂಬಾನೇ ಅದೃಷ್ಟದ ಜೀವನವನ್ನು ಕಾಣಲಿದ್ದಾರೆ. ಗುರು ರಾಘವೇಂದ್ರ ಸ್ವಾಮಿಯ ಅನುಗ್ರಹದಿಂದಗಿ ಮುಂದಿನ 4 ತಿಂಗಳ ಒಳಗಾಗಿ ಇವರ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಎದುರು ಆಗುವುದಿಲ್ಲ.ಜೀವನಪೂರ್ತಿ ಬರೀ ಸುಖ ನೆಮ್ಮದಿ ಸಂತೋಷವೇ ತುಂಬಿರುತ್ತದೆ. ಇವರ ಊಹೆಗೂ … Read more

ನಿಮ್ಮ ಕಿರುಬೆರಳು ತಿಳಿಸುವ ಜೀವನದ ರಹಸ್ಯ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ಮನುಷ್ಯನ ಕೈ ಆತನ ಸ್ವಭಾವದಿಂದ ಹಿಡಿದು ಆತನ ಸಾಕಷ್ಟು ವಿಚಾರಗಳನ್ನು ತಿಳಿಸುತ್ತೆ. ಒಬ್ಬ ವ್ಯಕ್ತಿಯ ಕೈಯ್ಯಲ್ಲಿ ಸಾಕಷ್ಟು ರೇಖೆಗಳು ಇರತ್ತೆ ಅದರಲ್ಲಿ ಕೊನೆಯ ಬೆರಳು ನಮ್ಮ ಜೀವನದ ರಹಸ್ಯವನ್ನು ಹೇಳುತ್ತೆ ಅಂತ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತೆ. ನಮ್ಮ ಕಿರುಬೆರಳು ತಿಳಿಸುವ ನಮ್ಮ ಜೀವನದ ರಹಸ್ಯ ಏನು ಅನ್ನೋದನ್ನ ತಿಳಿದುಕೊಳ್ಳೋಣ. ನಮ್ಮ ಕಿರುಬೆರಳು ಉಂಗುರ ಬೆರಳಿಗಿಂತ ಚಿಕ್ಕದಾಗಿ ಇದ್ದರೆ ನೀವು ಜನರ ಮಧ್ಯೇ ಬಹಳ ನಾಚಿಕೆಯ ಸ್ವಭಾವದ ವ್ಯಕ್ತಿ ಎಂದು ಅರ್ಥ … Read more

ನೇರಳೆ ದ್ರಾಕ್ಷಿ ಹಣ್ಣು ಹೀಗೆ ಸೇವಿಸಿ ಹೃದಯಘಾತ ಜೀವನದಲ್ಲಿ ಬರಲ್ಲ!

ದ್ರಾಕ್ಷಿ ಹಣ್ಣನ್ನು ಚಿಕ್ಕಮಕ್ಕಳಿಂದ ಹಿಡಿದು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ದ್ರಾಕ್ಷಿ ರುಚಿಯಾಗಿರುವುದು ಮಾತ್ರವಲ್ಲದೆ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಂತಹ ಅಗತ್ಯ ಪೋಷಕಾಂಶಗಳಿಂದ ಕೂಡಿದೆ. ದ್ರಾಕ್ಷಿಗಳಲ್ಲಿ ಸಾಮಾನ್ಯವಾಗಿ ಕಪ್ಪು ಹಾಗೂ ಹಸಿರು ಬಣ್ಣವನ್ನು ನೀವು ನೋಡಿರುತ್ತೀರಿ. ಎರಡೂ ವಿಭಿನ್ನ ರುಚಿಯನ್ನು ಹೊಂದಿರುತ್ತದೆ. ಕಪ್ಪು ದ್ರಾಕ್ಷಿ ಮತ್ತು ಹಸಿರು ದ್ರಾಕ್ಷಿಗಳ ನಡುವೆ ಆಯ್ಕೆ ಮಾಡುವ ಸ್ಥಿತಿ ಬಂದಾಗ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮವಾಗಿದ್ದು ಎನ್ನುವುದನ್ನು ತಿಳಿಯೋಣ. ​ಕಪ್ಪು ದ್ರಾಕ್ಷಿಗಳು​ ಇದು ಕಡು ನೇರಳೆ ಅಥವಾ ಬಹುತೇಕ ಕಪ್ಪು ಬಣ್ಣವನ್ನು ಹೊಂದಿರುವ … Read more

ಕೆಂಪು ಈರುಳ್ಳಿ, ಸಕ್ಕರೆ ಕಾಯಿಲೆ ಇದ್ದವರು ಊಟದ ಜೊತೆ ಹೀಗೆ ಸೇವಿಸಿ ಸಾಕು?

ಹಣ್ಣುಗಳು ಮತ್ತು ತರಕಾರಿಗಳು ವ್ಯಕ್ತಿಯ ಜೀವನಶೈಲಿ ಮತ್ತು ಆರೋಗ್ಯದ ಪ್ರಮುಖ ಭಾಗವಾಗಿದೆ. ಪ್ರತಿಯೊಂದು ಹಣ್ಣು ತರಕಾರಿ ತನ್ನದೇ ಆದ ವಿಶೇಷವಾದ ಪ್ರಯೋಜನವನ್ನು ಹೊಂದಿದೆ. ಇನ್ನು ಟೈಪ್-2 ಮಧುಮೇಹದಿಂದ ಬಳಲುತ್ತಿರುವ ಜನರು ತಮ್ಮ ಮೇದೋಜಿರಕ ಗ್ರಂಥಿಯಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಾಕಷ್ಟು ಇನ್ಶೂಲಿನ್ ಅನ್ನು ಉತ್ಪದಿಸಲು ಸಾಧ್ಯವಾಗುವುದಿಲ್ಲ. ಈರುಳ್ಳಿ ರಸವೂ ಅಧಿಕ ರಕ್ತದ ಸಕ್ಕರೆಯನ್ನು ಬಲವಾಗಿ ಕಡಿಮೆ ಮಾಡುತ್ತದೆ. ಈರುಳ್ಳಿ ರಸವೂ ಹೆಚ್ಚಿನ ಕೊಲೆಸ್ಟ್ರೇಲ್ ಮಟ್ಟವನ್ನು ಕೂಡ ಕಡಿಮೆ ಮಾಡುತ್ತದೆ. ಇನ್ನು ಮಧುಮೆಹಿಗಳು ಈರುಳ್ಳಿ ರಸ ಸೇವನೆ ಮಾಡಿದರೆ … Read more

ಮೇ 10 ಬುಧವಾರ 6 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಕುಬೇರ ದೇವನ ಕೃಪೆಯಿಂದ!

ಇಂದು 10ನೇ ತಾರೀಕು ವಿಶೇಷವಾದ ಬುಧವಾರ. ಇಂದಿನ ಬುಧವಾರದಿಂದ ಕೆಲವೊಂದು ರಾಶಿಯವರಿಗೆ ಕುಬೇರ ದೇವನ ಅನುಗ್ರಹದಿಂದ ಗಜಕೇಸರಿ ಯೋಗ ಶುರುವಾಗಿತ್ತಿದೆ ಮತ್ತು ಗುರು ಬಲ ಆರಂಭವಾಗಿ ಸಂತೋಷದ ಸುದ್ದಿಯನ್ನು ಕೇಳಲಿದ್ದೀರಾ.ಈ ರಾಶಿಯವರಿಗೆ ಅದ್ಬುತ ಫಲಗಳನ್ನು ಕುಬೇರ ದೇವರು ನೀಡುತ್ತಾರೆ ಮತ್ತು ಎಲ್ಲಾ ಪಾಪಗಳಿಂದ ಮುಕ್ತಿಯನ್ನು ಹೊಂದುತ್ತಾರೆ.ವ್ಯಾಪಾರ ಉದ್ಯೋಗಗಳಲ್ಲಿ ಊಹಿಸಲಾಗದ ಲಾಭವು ದೊರೆಯುತ್ತದೆ. ಈ ರಾಶಿಯಲ್ಲಿ ಜನಿಸಿದವರು ತುಂಬಾನೇ ಅದೃಷ್ಟವಂತರಾಗಿರುತ್ತಾರೆ ಮತ್ತು ಇಲ್ಲಿಯವರೆಗೂ ಅನುಭವಿಸಿದ ಎಲ್ಲಾ ರೀತಿಯ ಸಮಸ್ಸೆಗಳಿಂದ ಸಂಪೂರ್ಣವಾಗಿ ಪರಿಹಾರವನ್ನು ಪಡೆದುಕೊಂಡು ಕುಬೇರ ದೇವನ ಆಶೀರ್ವಾದವನ್ನು ಪಡೆದುಕೊಂಡು … Read more