ಹಿಡಿ ಉಪ್ಪಿನಿಂದ ಶತ್ರುನಾಶ ಮಾಡಿ!

Kannada Astrology tips:ಪ್ರತಿಯೊಬ್ಬರ ಮನೆಯಲ್ಲಿಯೂ ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಇರುವ ವಸ್ತು ಎಂದರೆ ಅದು ಉಪ್ಪು ಈ ಉಪ್ಪು ಅಡುಗೆಯ ರುಚಿಯನ್ನು ಹೆಚ್ಚಿಸಲು ಮಾತ್ರ ಬಳಕೆ ಮಾಡದೇ ಜೀವನದಲ್ಲಿ ಎದುರಾಗುವ ಅನಾರೋಗ್ಯ ಸಮಸ್ಯೆ ಹಣಕಾಸಿನ ಸಮಸ್ಯೆ ನಕಾರಾತ್ಮತೆ ಹಾಗೂ ನೀವು ಸಾಲವಾಗಿ ಕೊಟ್ಟ ಹಣ ಮರಳಿ ಬರದೇ ಇದ್ದರೆ ಸಾಲದ ಬಾಧೆ ಪ್ರತಿಯೊಂದು ಸಮಸ್ಯೆಯನ್ನು ಸುಲಭವಾಗಿ ನಿವಾರಣೆ ಮಾಡಿಕೊಳ್ಳಬಹುದು ಉತ್ತಮ ಬದಲಾವಣೆಯನ್ನು ಮನೆಯಲ್ಲಿ ಕಾಣಬಹುದು ಲಕ್ಷ್ಮೀದೇವಿ ಅನುಗ್ರಹದಿಂದ ಸಕಾರಾತ್ಮಕ ವಾತಾವರಣ ಇರುತ್ತದೆ ಹಾಗೂ ಧನಲಾಭ ಹೆಚ್ಚುತ್ತದೆ ಯಾವ … Read more

ಭತ್ತದ ತೋರಣ ಬಾಗಿಲಲ್ಲಿ ಇದ್ದರೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ? ಈ ತೋರಣ ಮನೆಯಲ್ಲಿ ಕಟ್ಟಿದರೆ ಏನು ಪ್ರಯೋಜನ?

Paddy swag at the door :ಪ್ರತಿಯೊಬ್ಬರ ಮನೆಯ ಬಾಗಿಲಲ್ಲೂ ಕೂಡ ಭತ್ತದ ತೋರಣಗಳನ್ನ ಕಾಣುತ್ತೇವೆ. ಅಲಂಕಾರಿಕವಾಗಿಯೂ ಕೂಡ ಅದನ್ನ ಬಳಸುತ್ತಾರೆ. ಹಳ್ಳಿ ಕಡೆಯ ಪ್ರತಿಯೊಂದು ಮನೆಯಲ್ಲೂ ಕೂಡ ಭತ್ತದ ತೋರಣಗಳನ್ನ ನೋಡುತ್ತೇವೆ. ಭತ್ತದ ತೋರಣಗಳನ್ನ ಮನೆಯಲ್ಲಿ ಕಟ್ಟುವುದರಿಂದ ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಮತ್ತು ತುಂಬಾ ಅನುಕೂಲಕರವಾದ ವಾತಾವರಣವನ್ನ ಸೃಷ್ಟಿಸುತ್ತದೆ. ದೇವರಿಗೆ ಮೂಡಿಸಿದ ಹೂವುಗಳನ್ನು ಬಿಸಾಡುತ್ತೀರಾ? ಓದಿ ನಿಮಗೆ ಯಾವುದಾದರೂ ಸಮಸ್ಯೆಗಳೊಂದಿಗೆ ಧೀರ್ಘ ಕಾಲದಿಂದ ಕಾಡುತ್ತಿದ್ದರೆ ಭತ್ತದ ತೋರಣಗಳನ್ನ ಮನೆಯಲ್ಲಿ ಕಟ್ಟುವುದರಿಂದ ಸಮಸ್ಯೆಯಿಂದ ದೂರ ಮಾಡಿಕೊಳ್ಳಬಹುದಾಗಿದೆ. ವಾಸ್ತು … Read more

ಮೇ 5 ನೇ ತಾರೀಕು ಭಯಂಕರ ಹುಣ್ಣಿಮೆ ಇರುವುದರಿಂದ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಶುಕ್ರದೆಸೆ ಶುರು ಮಹಾಶಿವನ ಕೃಪೆ

Horoscope Today 03 May 2023:ಮೇಷ- ಗುರು ಮತ್ತು ಈ ರಾಶಿಯ ಕೊನೆಯ ಚಂದ್ರನು ವ್ಯವಹಾರದಲ್ಲಿ ಲಾಭವನ್ನು ನೀಡುತ್ತಾನೆ. ಇಂದು ನಿಮ್ಮ ಮನಸ್ಸು ತುಂಬಾ ಚಂಚಲವಾಗಿರಬಹುದು, ಧ್ಯಾನ ಮತ್ತು ಯೋಗವನ್ನು ಮಾಡಿ. ಕೆಲಸದಲ್ಲಿ ಅವರ ಕಾರ್ಯಕ್ಷಮತೆಯಿಂದ ಸಂತೋಷವಾಗುತ್ತದೆ. ರಾಜಕಾರಣಿಗಳಿಗೆ ಲಾಭವಾಗಲಿದೆ. ಹಳದಿ ಮತ್ತು ಕಿತ್ತಳೆ ಬಣ್ಣಗಳು ಮಂಗಳಕರ. ಉದ್ದಿನಬೇಳೆ ದಾನ ಮಾಡಿ ಪಾಲಕ್ ಸೊಪ್ಪನ್ನು ಹಸುವಿಗೆ ತಿನ್ನಿಸಿ. ವೃಷಭ – ರಾಜಕಾರಣಿಗಳಿಗೆ ಲಾಭವಾಗಲಿದೆ. ಗುರು ಮತ್ತು ಚಂದ್ರರು ಯುವಕರಿಗೆ ಶಿಕ್ಷಣದಲ್ಲಿ ಯಶಸ್ಸನ್ನು ನೀಡುತ್ತಾರೆ. ಶನಿಯು ಹತ್ತನೇ ಮನೆಯಲ್ಲಿದ್ದಾರೆ. … Read more

ಮೇ 5ನೇ ತಾರೀಕು ಭಯಂಕರ ಹುಣ್ಣಿಮೆ ಇರುವುದರಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಹನುಮನ ಕೃಪೆ ಗುರುಬಲ ಶುಕ್ರದೆಸೆ

Kannada Astrology :ಮೇಷ ರಾಶಿ–ಚಂದ್ರನು ಆರನೇ ಮನೆಯಲ್ಲಿ ಉಳಿಯುತ್ತಾನೆ, ಈ ಕಾರಣದಿಂದಾಗಿ ದೀರ್ಘಕಾಲದ ಕಾಯಿಲೆಗಳನ್ನು ತೊಡೆದುಹಾಕುತ್ತಾನೆ. ವಾಸಿ, ಸನ್ಫ ಮತ್ತು ಬುಧಾದಿತ್ಯ ಯೋಗಗಳ ರಚನೆಯಿಂದಾಗಿ, ಎಲೆಕ್ಟ್ರಾನಿಕ್ ವ್ಯವಹಾರದಲ್ಲಿ ಗ್ರಾಹಕರ ವಿಪರೀತದಿಂದಾಗಿ ನಿಮಗೆ ಉಸಿರಾಡಲು ಸಹ ಸಮಯ ಸಿಗುವುದಿಲ್ಲ. ಕೆಲಸದ ಸ್ಥಳದಲ್ಲಿ ದಿನವು ನಿಮ್ಮ ಪರವಾಗಿರುತ್ತದೆ, ವಿರೋಧಿಗಳು ಸಹ ಶಾಂತವಾಗಿರುತ್ತಾರೆ, ಆದರೆ ಇನ್ನೂ ಎಚ್ಚರಿಕೆಯಿಂದ ಕೆಲಸ ಮಾಡುತ್ತಾರೆ. ಸಾಮಾಜಿಕ ಮತ್ತು ರಾಜಕೀಯ ಮಟ್ಟದಲ್ಲಿ, ನಿಮ್ಮ ಕೆಲಸವು ಭರವಸೆಯ ರೆಕ್ಕೆಗಳನ್ನು ಪಡೆಯಬಹುದು, ನಿಮ್ಮ ಕೆಲಸವು ಪರಿಪೂರ್ಣತೆಯತ್ತ ಸಾಗುತ್ತದೆ. ಟ್ರ್ಯಾಕ್‌ನಲ್ಲಿ ತಮ್ಮ … Read more

ಮನೆಯಲ್ಲಿ ಆನೆಯ ವಿಗ್ರಹ ಇಟ್ಟರೆ ಏನಾಗುತ್ತದೆ ಗೊತ್ತಾ?

Elephant idol at home :ಸಾಮಾನ್ಯವಾಗಿ ಮನೆಯ ಅಂದವನ್ನು ಹೆಚ್ಚಿಸಲು ಮನೆಗೆ ಅಲಂಕಾರಕ್ಕಾಗಿ ಸಾಕಷ್ಟು ಚಿತ್ರಪಟಗಳನ್ನು ಪ್ರತಿಮೆಗಳನ್ನು ಇರಿಸುತ್ತೇವೆ. ಅದರಂತೆಯೇ ಮನೆಯಲ್ಲಿ ಏನಾದರೂ ಆನೆಯ ಪ್ರತಿಮೆಗಳನ್ನು ಈ ರೀತಿಯಾಗಿ ಇಟ್ಟುಕೊಂಡರೆ ನಿಮ್ಮ ಅದೃಷ್ಟವೇ ಬದಲಾಗುತ್ತದೆ ಎಂದು ಹೇಳಲಾಗುತ್ತದೆ, ಇದು ಮನೆಯಲ್ಲೇ ಇರುವ ಸಮಸ್ಯೆಗಳನ್ನು ಹೋಗಲಾಡಿಸಿ ಮನೆಗೆ ಅದೃಷ್ಟವನ್ನು ತಂದುಕೊಡುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಆನೆಯ ಪ್ರತಿಮೆಗಳನ್ನು ಮನೆಯಲ್ಲಿ ಇಡುವುದರಿಂದ ಯಾವ ಉಪಯೋಗಗಳು ಸಿಗುತ್ತದೆ, ಇದನ್ನು ಎಲ್ಲಿ ಇಡಬೇಕು ಯಾವ ರೀತಿ ಇರಬೇಕು ಎಂದು ನೋಡೋಣ. ಈ 5 … Read more

ಇಂದಿನಿಂದ 900 ವರ್ಷಗಳ ನಂತರ ಮಧ್ಯರಾತ್ರಿಯಿಂದ 6 ರಾಶಿಯವರಿಗೇ ಬಾರಿ ಅದೃಷ್ಟ ನೀವೇ ಕೋಟ್ಯಾಧಿಪತಿಗಳು ರಾಜಯೋಗ ಗುರುಬಲ

Kannada Astrology:ಮೇಷ -ಚಂದ್ರನು ಮೂರನೇ ಮನೆಯಲ್ಲಿ ಉಳಿಯುತ್ತಾನೆ, ಈ ಕಾರಣದಿಂದಾಗಿ ಸ್ನೇಹಿತರು ಮತ್ತು ಸಂಬಂಧಿಕರು ಸಹಾಯ ಮಾಡುತ್ತಾರೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಸ್ಪರ್ಧೆ ಇರುತ್ತದೆ, ಕೆಲವೊಮ್ಮೆ ನಿಮ್ಮ ಸಾಮರ್ಥ್ಯವು ಸ್ಪರ್ಧೆಯನ್ನು ಮಾಡುವ ಮೂಲಕ ಮಾತ್ರ ತಿಳಿಯುತ್ತದೆ. ಉದ್ಯಮಿಯು ನಡೆಯುತ್ತಿರುವ ವ್ಯವಹಾರದ ಜೊತೆಗೆ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಅಥವಾ ಅದಕ್ಕಾಗಿ ಯೋಜಿಸುತ್ತಿದ್ದರೆ, ಖಂಡಿತವಾಗಿಯೂ ಹಿರಿಯರ ಸಲಹೆಯನ್ನು ತೆಗೆದುಕೊಳ್ಳಿ. ನೀವು ಪ್ರಾರಂಭಿಸುತ್ತಿದ್ದರೆ, ಶುಭ ಸಮಯವು ಬೆಳಿಗ್ಗೆ 7:00 ರಿಂದ 9:00 ರವರೆಗೆ ಮತ್ತು ಸಂಜೆ 5:15 ರಿಂದ 6:15 … Read more

ನಿಮ್ಮ ಅದೃಷ್ಟವನ್ನು ಬದಲಿಸುವ ಹುಟ್ಟು ಮಚ್ಚೆ!

Moles on body ದೇಹದಲ್ಲಿರುವ ಒಂದು ಮಚ್ಚೆಯು ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ. ದೇಹದ ವಿವಿಧ ಭಾಗಗಳಲ್ಲಿ ಇರುವ ಮಚ್ಚೆಯಿಂದ ನಮ್ಮ ಜೀವನದ ಅದೃಷ್ಟ, ಆರೋಗ್ಯ ಮತ್ತು ಸಂಪತ್ತಿನ ಬಗ್ಗೆ ತಿಳಿದುಬರುತ್ತದೆ. ಹುಟ್ಟುವಾಗಲೇ ದೇಹದ ಯಾವುದಾದರೂ ಭಾಗದಲ್ಲಿ ಮಚ್ಚೆ ಇರುವುದು. ದೇಹದ ಯಾವ ಭಾಗದಲ್ಲಿ ಮಚ್ಚೆಯಿದ್ದರೆ ಅದೃಷ್ಟ ಖುಲಾಯಿಸುವುದು ಮತ್ತು ಯಾವ ಭಾಗದಲ್ಲಿ ಇದ್ದರೆ ಸಂಪತ್ತು ಸಿಗುವುದು ಎನ್ನುವುದನ್ನು ತಿಳಿದುಕೊಳ್ಳಬಹುದು. ನಿಮ್ಮ ದೇಹದ ಯಾವ ಭಾಗದಲ್ಲಿ ಮಚ್ಚೆಯಿದೆ ಎಂದು ನಿಮಗೆ ತಿಳಿದಿದ್ದರೆ ಈ ಬಗ್ಗೆ ಈ ಲೇಖನದಲ್ಲಿ … Read more

ಈ 5 ರಾಶಿಯವರು ತುಂಬಾ ಅದೃಷ್ಟ ಮಾಡಿದ್ದಾರೆ ಮತ್ತು ದೇವರ ದಿವ್ಯ ದೃಷ್ಟಿ ಇರುವುದರಿಂದ ಸಾಕಷ್ಟು ಲಾಭಗಳನ್ನು ಪಡೆಯುತ್ತಾರೆ!

ನೀವು ಈ ರಾಶಿಯವರಾಗಿದ್ದರೆ. ನೀವು ಅಂದುಕೊಂಡ ಕೆಲಸ ಎಲ್ಲಾ ಸದ್ಯದಲ್ಲೇ ಸುಗಮವಾಗಿ ನೆರವೇರುತ್ತದೆ. ಆ ಕಾರಣದಿಂದ ನೀವು ಸದ್ಯದಲ್ಲೇ ಅಂದುಕೊಂಡ ಕಾರ್ಯದ ಬಗ್ಗೆ ಗಮನಕೊಡಿ ಜ್ಯೋತಿಷಿಗಳ ಪ್ರಕಾರ, 12 ರಾಶಿಗಳಲ್ಲಿ 5 ರಾಶಿಗಳು ಅದೃಷ್ಟದ ಸಂಕೇತವಾಗಿದೆ. ಆ ರಾಶಿಯವರ ಕೆಲವು ಗುಣಲಕ್ಷಣಗಳು ಅವರಿಗೆ ಅದೃಷ್ಟವನ್ನು ತರುತ್ತವೆ. ಆ ರಾಶಿಯ ಜನರು ತೆಗೆದುಕೊಳ್ಳುವ ಕ್ರಮಗಳು, ಆಲೋಚನೆಗಳು ಮತ್ತು ನಿರ್ಧಾರಗಳು ಅವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಆದ್ದರಿಂದ  ಈ ರಾಶಿಯವರು  ಅದೃಷ್ಟವಂತರು ಎಂದು ಕರೆಯಲಾಗುತ್ತದೆ.  1, ಧನು ರಾಶಿ–ಈ ರಾಶಿಯನ್ನು … Read more

ಎಲೆ ಕೋಸು ಹೂಕೋಸು ಸಕ್ಕರೆ ಕಾಯಿಲೆಗೆ ಎಂಥ ಮನೆಮದ್ದು ಗೊತ್ತೇ!

Home remedies for diabetes :ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ ರೋಗಿಗಳು, ವಾರದಲ್ಲಿ ಒಂದೆರಡು ಬಾರಿಯಾದರೂ, ಎಲೆಕೋಸನ್ನು ಸೇವನೆ ಮಾಡುವುದ ರಿಂದ, ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಅಷ್ಟೇ ಅಲ್ಲದೆ ಹೂಕೋಸು ಕೂಡ ಸಕ್ಕರೆ ಕಾಯಿಲೆ ಹಾಗು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇತ್ತೀಚಿಗೆ ಜಗತ್ತಿನಲ್ಲಿ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಎನ್ನುವುದು, ಯಾರನ್ನೂ ಬಿಡದೇ ಕಾಡು ವಂತಹ ಒಂದು ಮಾರಕ … Read more

ನಿಮ್ಮ Blood Group ಗ್ರೂಪ್ ನಿಮ್ಮ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳಿ!

ನಿಮ್ಮ ಬ್ಲಡ್ ಗ್ರೂಪ್ ಪ್ರಕಾರ ನಿಮ್ಮ ಸ್ವಭಾವ ಹೇಗೆ ಇರುತ್ತದೆ ಎಂದು ತಿಳಿಸಿಕೊಡುತ್ತೇವೇ. 1,A ಬ್ಲಡ್ ಗ್ರೂಪ್ ಗೆ ಸೇರಿದವರು ತುಂಬಾನೇ ಸ್ಮಾರ್ಟ್ ವರ್ಕಿಂಗ್ ಪ್ಯಾಶನೇಟ್ ಆಗಿರುತ್ತಾರೆ ಕೆಲಸದಲ್ಲಿ.ಇವರು ಯಾವುದೇ ಕೆಲಸವನ್ನು ಮಾಡಬೇಕಾದರೂ ಕೂಡ ತುಂಬಾ ಯೋಚನೆ ಮಾಡಿ ಪರ್ಫೆಕ್ಟ್ ಆಗಿ ಮಾಡಬೇಕು ಎಂದು ಯೋಚನೆ ಮಾಡುತ್ತಾರೆ. ಸ್ಟ್ರೆಸ್ ಯಿಂದ ಇವರಿಗೆ ಆರೋಗ್ಯದ ಸಮಸ್ಸೆಗಳು ಬರುವ ಸಾಧ್ಯತೆ ಇದೆ.ಇವರು ತುಂಬಾ ಶಾಂತಿ ಸ್ವಭಾವದವರು ಆಗಿರುತ್ತಾರೆ.ಇವರು ನಾಚಿಕೆ ಸ್ವಭಾವದವರು ಕೂಡ ಆಗಿರುತ್ತಾರೆ. 2, B ಬ್ಲಡ್ ಗ್ರೂಪ್ ಹೊಂದಿರುವರು … Read more