ಪೂಜೆ ಮಾಡುವಾಗ ಅಳುವ ಹಾಗೆ ದುಃಖ ಬಂದರೆ ಏನರ್ಥ ದೇವರು ನಿಮಗೆ ನೀಡುವ ಸಂಕೇತವೇನು!

ಪೂಜೆ ಮಾಡುವಾಗ ನಮಗೆ ಕಣ್ಣೀರು ಬರುವುದು, ಪದೇ ಪದೇ ಆಕಳಿಕೆ ಬರುವುದು, ಇತ್ಯಾದಿ ಅನುಭವವಾಗುತ್ತದೆ. ಯಾಕೆ ಹೀಗೆ ಆಗುತ್ತದೆ. ಏನಿದರ ಸೂಚನೆ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಪೂಜೆ ಮಾಡುವಾಗ ಅದಕ್ಕೆ ತಕ್ಕ ನಿಯಮವನ್ನ ಅನುಸರಿಸಿ, ಭಕ್ತಿಯಿಂದ ಪೂಜೆ ಮಾಡಿದರೆ ಪೂಜಾ ಫಲ ದೊರೆಯುತ್ತದೆ. ಒಲ್ಲದ ಮನಸ್ಸಿನಿಂದ ಪೂಜೆ ಮಾಡುವುದು ವ್ಯರ್ಥ. ಅಂತೆಯೇ ಪೂಜೆಗೆ ಕುಳಿತಾಗ ಪೂಜೆ ಮಾಡಲು ಮನಸ್ಸಾಗದಿರುವುದು, ಬೇಸರವಾಗುವುದು, ಕಣ್ಣೀರು ಬರುವುದು, ನಿದ್ದೆ ಬರುವುದು ಇತ್ಯಾದಿ ಸಮಸ್ಯೆಗಳಾಗುತ್ತದೆ. ಇದಕ್ಕೆ ಕಾರಣವೇನಂದ್ರೆ, ನಿಮ್ಮ ಸುತ್ತ ಮುತ್ತಲು … Read more

ದಿನಕ್ಕೆ 5 ನಿಮಿಷ ಉಗುರುಗಳನ್ನು ಉಜ್ಜುವುದರಿಂದ ಏನಾಗುತ್ತದೆ ಗೊತ್ತಾ?

ಉಗುರುಗಳನ್ನು ಉಜ್ಜುವುದನ್ನು ಬಲಯಂ ಯೋಗ ಎನ್ನುತ್ತಾರೆ. ಇದು ಕೂಡ ಒಂದು ರೀತಿಯ ಯೋಗ. ಈ ರೀತಿ ಉಗುರುಗಳನ್ನು ಉಜ್ಜುವುದರಿಂದ ನೆತ್ತಿಯಿಂದ ಪಾದದವರೆಗೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು.ನೀವು ಹಲವಾರು ಜನರನ್ನು ಗಮನಿಸಿರಬಹುದು ಅವರು ಸುಮ್ಮನೆ ಕೂತಾಗ ಈ ರೀತಿಯಾಗಿ ಊಗುರನ್ನು ಉಜ್ಜುತ್ತಾ ಇರುತ್ತಾರೆ . ಈ ರೀತಿಯಾಗಿ ಉಗುರನ್ನು ಉಜ್ಜುವುದರಿಂದ ನಮ್ಮ ಆರೋಗ್ಯಕ್ಕೆ ಅವೆಲ್ಲ ರೀತಿಯಾದಂತಹ ಪ್ರಯೋಜನಗಳಾಗುತ್ತವೆ ಇದು ಕೂಡ ಒಂದು ಯೋಗ ಅಭ್ಯಾಸನ ಎಂದು ಇವತ್ತಿನ ಮಾಹಿತಿಯ ಬಗ್ಗೆ ಕೆಲವೊಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ. ವೀಕ್ಷಕರೆ ಈ ರೀತಿಯಾಗಿ … Read more

ಈ ಹಣ್ಣು ಎಲ್ಲೇ ಸಿಕ್ಕಿದ್ರೂ ತಪ್ಪದೆ ತಿನ್ನಿ ಇದರ ಪವರ್ ಎಂತಾದ್ದು ಗೊತ್ತಾ?

ಇದು ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಕಂಡು ಬಂದರೆ ಕೆಲವೊಂದು ಮರಗಳಲ್ಲಿ ಮಳೆಗಾಲದಲ್ಲಿ, ಚಳಿಗಾಲದಲ್ಲೂ ಕಂಡು ಬರುವುದು. ಆದ್ದರಿಂದ ಇದನ್ನು ಇದೇ ಕಾಲದಲ್ಲಿ ಬೆಳೆಯುತ್ತದೆ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ, ಬಹುತೇಕ ಕಾಯಿಲೆಯನ್ನು ಗುಣಪಡಿಸುವ ಶಕ್ತಿ ಈ ಹಣ್ಣಿನಲ್ಲಿದೆ ಗೊತ್ತಾ? ಇದು ಹೃದಯ ಸಂಬಂಧಿ ಸಮಸ್ಯೆ ಇರುವವರಿಗೆ, ಲಿವರ್‌ ಸಮಸ್ಯೆ ಇರುವವರಿಗೆ ತುಂಬಾನೇ ಒಳ್ಳೆಯದು. ಇದನ್ನು ಭಾರತದ ಸಾಂಪ್ರದಾಯಿಕ ಔಷಧಗಳಾದ ಯುರ್ವೇದ, ಸಿದ್ಧ ಮತ್ತು ಯುನಾನಿಯಲ್ಲಿ ಕೂಡ ಬಳಸಲಾಗುವುದು. ಈ ಹಣ್ಣಿಗೆ ಮಾವಿನ ಹಣ್ಣಿನಂತೆ ತುಂಬಾ ಪರಿಮಳವೇನೂ ಇರಲ್ಲ, … Read more

ಏಪ್ರಿಲ್ 24 ಸೋಮವಾರದಿಂದ 8 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಮಂಜುನಾಥನಾ ಕೃಪೆಯಿಂದ!

Kannada Astrology:ಇಂದು ಏಪ್ರಿಲ್ 24ನೇ ತಾರೀಕು ಬಹಳ ವಿಶೇಷವಾದ ಶುಭ ಸೋಮವಾರ.ಇಂದಿನ ಸೋಮವಾರದಿಂದ ಮಂಜುನಾಥನ ಕೃಪೆಯಿಂದ ಈ 8 ರಾಶಿಯವರಿಗೆ ರಾಜಯೋಗ ಶುರುವಾಗುತ್ತದೆ ಮತ್ತು ಜೀವನವೇ ಬದಲಾಗುತ್ತದೆ. ಕುಟುಂಬದವರ ಸಹಕಾರದಿಂದ ಮಾಡುವ ಕೆಲಸದಲ್ಲಿ ಯಶಸ್ಸನ್ನು ಸಾಧಿಸಬಹುದು ಮತ್ತು ಅನಾವಶ್ಯಕ ಖರ್ಚುಗಳನ್ನು ಕಡಿಮೆ ಮಾಡಿಕೊಂಡರೇ ಇನ್ನು ಒಳ್ಳೆಯದಾಗುತ್ತದೆ. ಈ ರಾಶಿಯವರು ಸಂಸಾರಿಕ ಜೀವನದಲ್ಲಿ ನೆಮ್ಮದಿಯನ್ನು ಕಾಣುತ್ತಾರೆ. ಮಂಜುನಾಥನ ಕೃಪೆ ಇವರ ಮೇಲೆ ಇರುವುದರಿಂದ ಯಾವುದೇ ಕೆಲಸವನ್ನು ಮಾಡಿದರು ಕೂಡ ಧನಲಾಭವನ್ನೂ ಕಾಣುತ್ತೀರಾ. Body Heat :ದೇಹದ ಉಷ್ಣತೆ ಶೀಘ್ರವಾಗಿ … Read more

ಈ 4 ಎಲೆಗಳ ಚಟ್ನಿ ದೇಹಕ್ಕೆ ಶಕ್ತಿ ಬೊಜ್ಜು ಕರಗಿಸುತ್ತೆ 96 ಕಾಯಿಲೆ ಬರದಂತೆ ತಡೆಯುತ್ತೆ ಕೂದಲಿಗೂ ಚರ್ಮ ನರಗಳ ಶಕ್ತಿಗೂ!

ಈ ಒಂದು ಚಟ್ನಿ ದೇಹದ ಅರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅದು ಅಲ್ಲದೆ ನಮ್ಮ ನಾಲಿಗೆಗೆ ತುಂಬಾ ರುಚಿ ಕೂಡ ಕೊಡುತ್ತದೆ. ಈ ಚಟ್ನಿ ತಿಂದರೆ ದೇಹ ಸದೃಢ ಆಗುವುದಲ್ಲದೆ ದೇಹದಲ್ಲಿ ಇರುವ ಬೊಜ್ಜನ್ನು ಕರಗಿಸುತ್ತದೆ. ಕೂದಲಿನ ಅರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು.ಜೀರ್ಣಂಗ ವ್ಯವಸ್ಥೆಗೆ ಸಂಬಂಧಪಟ್ಟ ಗ್ಯಾಸ್ ಆಸಿಡಿಟಿ, ಆಜೀರ್ಣ ಇಂತಹ ಎಲ್ಲಾ ಸಮಸ್ಸೆಯನ್ನು ಕಡಿಮೆ ಮಾಡುವುದರ ಜೊತೆಗೆ ಡೈಬಿಟಿಸ್ ಥೈರಾಯಿಡ್ ಯಿಂದ ಸಮಸ್ಸೆಯನ್ನು ಕಂಟ್ರೋಲ್ ಮಾಡುತ್ತದೆ. ಹಾಗಾಗಿ ಇವತ್ತಿನ ಲೇಖನದಲ್ಲಿ ಚಟ್ನಿ ಮಾಡುವುದು ಹೇಗೆ ಎಂದೂ ತಿಳಿಸಿಕೊಡುತ್ತೇವೆ. … Read more

ಏಪ್ರಿಲ್ 22 ಶನಿವಾರ 7 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮನ ಕೃಪೆಯಿಂದ!

Kannada Astrology:ಏಪ್ರಿಲ್ 22 ನೇ ತಾರೀಕು ಬಹಳ ವಿಶೇಷವಾದ ಶನಿವಾರ ಇಂದಿನಿಂದ ಈ 7 ರಾಶಿಯವರಿಗೆ ಹನುಮನ ಕೃಪೆ ಸಿಗಲಿದೆ. ನಾಳೆಯ ಶನಿವಾರದಿಂದ ಹನುಮನ ಕೃಪೆ ಈ ರಾಶಿಯವರ ಮೇಲೆ ಇರುವುದರಿಂದ ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಯುತ್ತದೇ. ಆದ್ದರಿಂದ ಇವರಿಗೆ ಗಜಕೇಸರಿ ಯೋಗ ಆರಂಭವಾಗುತ್ತದೆ. ನಾಳೆಯಿಂದ ಈ ಕೆಲವೊಂದು ರಾಶಿಯವರ ಜೀವನ ಬದಲಾಗುವ ಲಕ್ಷಣ ಕಾಣುತ್ತಿದೆ. ಇಂದಿನಿಂದ ಈ 7 ರಾಶಿಯವರು ಹನುಮನ ಅನುಗ್ರಹ ಆಶೀರ್ವಾದ ಶುರುವಾಗುತ್ತಿದೆ. ಇದನ್ನೂ ಓದಿ :ಕಿವಿ ಹಣ್ಣು ಸಕ್ಕರೆ ಕಾಯಿಲೆ ಇದ್ದವರು … Read more

ನೆನ್ನೆ ಭಯಂಕರ ಅಮವಾಸೆ ಮುಗಿದಿದೆ ಇಂದಿನ ಮಧ್ಯರಾತ್ರಿಯಿಂದ 6 ರಾಶಿಯವರಿಗೇ ಬಾರಿ ಅದೃಷ್ಟ ನೀವೇ ಕೋಟ್ಯಾಧಿಪತಿಗಳು

Kannada Astrology:ಮೇಷ- ಗುರುವಾರ ನಿಮ್ಮ ಮನಸ್ಸು ಚೆನ್ನಾಗಿ ಕೆಲಸ ಮಾಡುತ್ತದೆ, ಆದರೆ ನೀವು ನಿಮ್ಮ ಬುದ್ಧಿವಂತಿಕೆಯನ್ನು ನಮ್ರತೆ ಮತ್ತು ವಿವೇಕದಿಂದ ಬಳಸಬೇಕಾಗುತ್ತದೆ. ಉದ್ಯೋಗದಲ್ಲಿ ಬದಲಾವಣೆಗೆ ಸಂಬಂಧಿಸಿದಂತೆ ನೀವು ಯೋಜನೆಯನ್ನು ಮಾಡಬಹುದು, ನೀವು ಹಳೆಯ ಬಾಸ್‌ನಿಂದ ಲಾಭವನ್ನು ಪಡೆಯಬಹುದು. ವ್ಯಾಪಾರ ಹೆಚ್ಚಿಸಲು ಯೋಜನೆ, ಕಬ್ಬಿಣದ ವ್ಯಾಪಾರಿಗಳು ಲಾಭ ಗಳಿಸಬಹುದು. ಆರೋಗ್ಯದ ವಿಷಯದಲ್ಲಿ, ನಿಮ್ಮ ಬೆನ್ನು ಮತ್ತು ಸೊಂಟದಲ್ಲಿ ನೋವಿನ ಸಮಸ್ಯೆ ಇರಬಹುದು, ಜಾಗರೂಕರಾಗಿರಿ. ಸಂಗಾತಿಯೊಂದಿಗೆ ಉದ್ವಿಗ್ನತೆ ಉಂಟಾಗಬಹುದು, ಅವರನ್ನು ಉಳಿಸಲು ಮತ್ತು ಪ್ರೀತಿಯಿಂದ ಬದುಕಲು ಪ್ರಯತ್ನಿಸಿ. ಸಾಮಾಜಿಕ ಕ್ಷೇತ್ರದಲ್ಲಿ … Read more

Horoscope Today 17 April 2023:ಮೇಷ, ಕರ್ಕ, ಕುಂಭ ರಾಶಿಯವರು ಜಾಗರೂಕರಾಗಿರಬೇಕು!

Horoscope Today 17 April 2023 :ಮೇಷ ರಾಶಿ–ಮೇಷ ರಾಶಿಯ ಜನರಲ್ಲಿ ಪರಸ್ಪರ ಸಹಕಾರದ ಭಾವನೆ ಇರುತ್ತದೆ ಮತ್ತು ಅವಿವಾಹಿತರಿಗೆ ವಿವಾಹ ಯೋಗವು ಉತ್ತಮ ವಿವಾಹ ಪ್ರಸ್ತಾಪವಾಗಲಿದೆ. ಕೆಲಸದಲ್ಲಿ ಕೆಲಸ ಮಾಡುವ ಜನರು ಕೆಲವು ಹಕ್ಕುಗಳನ್ನು ಪಡೆಯಬಹುದು, ಅದನ್ನು ಅವರು ದುರುಪಯೋಗಪಡಿಸಿಕೊಳ್ಳಬೇಕಾಗಿಲ್ಲ ಮತ್ತು ನೀವು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಸಂಪೂರ್ಣ ಪ್ರಯೋಜನವನ್ನು ಪಡೆಯುತ್ತೀರಿ. ಕುಟುಂಬದ ಯಾವುದೇ ಸದಸ್ಯರಿಗೆ ಯಾವುದೇ ಗೌರವ ಸಿಕ್ಕರೆ ಸಣ್ಣ ಪಾರ್ಟಿ ಆಯೋಜಿಸಬಹುದು. ವೃಷಭ–ವೃಷಭ ರಾಶಿಯವರಿಗೆ ದಿನವು ಮಿಶ್ರ ಮತ್ತು ಫಲಪ್ರದವಾಗಲಿದೆ. ನಿಮ್ಮ ಮಕ್ಕಳ … Read more

Horoscope Today 14 April 2023:ಮೇಷ, ಕರ್ಕ, ಧನು ರಾಶಿಯವರು ಜಾಗರೂಕರಾಗಿರಬೇಕು.

Horoscope Today 14 April 2023:ಮೇಷ ರಾಶಿ–ಚಂದ್ರನು 10 ನೇ ಮನೆಯಲ್ಲಿ ಉಳಿಯುತ್ತಾನೆ ಆದ್ದರಿಂದ ಅದು ಮನೆಯ ಹಿರಿಯರ ಆದರ್ಶಗಳನ್ನು ಅನುಸರಿಸುತ್ತದೆ. ವಾಸಿ, ಸನ್ಫ, ಸಿದ್ಧ ಮತ್ತು ಸರ್ವಾರ್ಥಸಿದ್ಧಿ ಯೋಗಗಳ ರಚನೆಯಿಂದಾಗಿ, ವ್ಯವಹಾರದಲ್ಲಿ ನ್ಯಾಯಾಲಯದ ಪ್ರಕರಣಗಳು ನಿಮ್ಮ ಪರವಾಗಿ ಬರುತ್ತವೆ. ಕೆಲಸದ ಸ್ಥಳದಲ್ಲಿ ತಂಡ ಮತ್ತು ಉನ್ನತ ಅಧಿಕಾರಿಗಳ ಸಂಪೂರ್ಣ ಸಹಕಾರವನ್ನು ನೀವು ಪಡೆಯುತ್ತೀರಿ. ಕುಟುಂಬದಲ್ಲಿ ನಿಮ್ಮ ಸಂಬಂಧಗಳಲ್ಲಿ ಉಷ್ಣತೆಯ ಸಾಧ್ಯತೆಯಿದೆ. ವಿದ್ಯಾರ್ಥಿಗಳ ಸಂಪೂರ್ಣ ಗಮನವು ಅವರ ಗುರಿಯ ಮೇಲೆ ಇರುತ್ತದೆ, ಇದರಿಂದಾಗಿ ಅವರು ಅತ್ಯುತ್ತಮ ಫಲಿತಾಂಶಗಳನ್ನು … Read more

ಈ ಪ್ರಾಣಿ ಮನೆಯಲ್ಲಿ ಸಾಕಿ ಭವಿಷ್ಯ ಬದಲಾಗುತ್ತೆ ಭವಿಷ್ಯ ಶಾಸ್ತ್ರ!

Kannada Astrology :ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸ ಇರುತ್ತದೆ. ಅದರಂತೆ ಕೆಲವರಿಗೆ ಪ್ರಾಣಿ – ಪಕ್ಷಿಗಳನ್ನು ಸಾಕುವುದು ಎಂದರೆ ಬಲು ಪ್ರೀತಿ. ಮನೆಯಲ್ಲಿ ಅವರು ತಮಗಿಷ್ಟವಾದ ಪ್ರಾಣಿಗಳನ್ನೋ, ಪಕ್ಷಿಗಳನ್ನೋ ಇಲ್ಲವೋ ಅಕ್ವೇರಿಯಂಗಳ ಮೂಲಕ ಮೀನುಗಳನ್ನೋ ಸಾಕುತ್ತಿರುತ್ತಾರೆ. ಇನ್ನೊಂದು ವಿಷಯವೆಂದರೆ ಈ ಪ್ರಾಣಿ ಪಕ್ಷಿಗಳಿಂದ ನೆಗೆಟಿವಿಟಿಯನ್ನು ತಡೆದು ಪಾಸಿಟಿವಿಟಿ ಕೊಡುವ ಶಕ್ತಿ ಇರುತ್ತದೆ. ಆದರೆ, ಕೆಲವರಿಗೆ ಪ್ರಾಣಿ, ಪಕ್ಷಿಗಳ ಸಾಕಾಣಿಕೆ ಆಗಿ ಬರುವುದಿಲ್ಲ. ಮತ್ತು ರಾಶಿಯನುಸಾರ ಪ್ರಾಣಿ – ಪಕ್ಷಿಗಳನ್ನು ಸಾಕಿದರೆ ಅವರಿಗೆ ಶುಭ ಫಲ ಸಿಗುತ್ತದೆ ಎಂದು ಜ್ಯೋತಿಷ್ಯ … Read more