ದಿನಾಲೂ 1ಬಾಳೆಹಣ್ಣು ಚಮತ್ಕರ ನೋಡಿ!

ಬಾಳೆಹಣ್ಣು ವಿಶ್ವದ ಎಲ್ಲಾ ಭಾಗದಲ್ಲೂ ಸುಲಭವಾಗಿ ಸಿಗುತ್ತದೆ. ದಿನಕ್ಕೊಂದು ಬಾಳೆಹಣ್ಣು ತಿಂದರೆ ಸಾಕು ಹಲವಾರು ಆರೋಗ್ಯ ಲಾಭಗಳು ದೊರೆಯುತ್ತದೆ.ಇದು ದೇಹಕ್ಕೆ ತಕ್ಷಣ ಶಕ್ತಿಯನ್ನು ಒದಗಿಸುತ್ತದೆ. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೇ. ಬಾಳೆಹಣ್ಣಿನಲ್ಲಿ ಸೇಬು ಗಿಂತಲೂ ಹೆಚ್ಚು ಪೋಷಕಾಂಶ ಇದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಇದರಲ್ಲಿ ಪೊಟ್ಯಾಷಿಯಂ ಇರುವುದರಿಂದ ಇದು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.ಇದರಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುವುದರಿಂದ ಹಲ್ಲು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ನಾರಿನಂಶ ಅಧಿಕವಾಗಿರುವುದರಿಂದ ಮಲಬದ್ಧತೆ ನಿವಾರಿಸುತ್ತದೆ. ಬಾಳೆಹಣ್ಣಿನಲ್ಲಿ ಸಿರೋಟಿನ್ … Read more

ನೀವು ಹುಟ್ಟಿದ ವಾರದ ಆಧಾರದಿಂದ ನೀವು ಎಂಥವರು ಅಂತ ತಿಳಿಯಿರಿ

Kannada news :ಹುಟ್ಟಿದ ವಾರಕ್ಕೆ ಅನುಗುಣವಾಗಿ ವ್ಯಕ್ತಿತ್ವ ಗಳು, ಗುಣ ಗಳು ಸ್ವಭಾವ ಹೇಗಿರುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲ ನಮ್ಮಲ್ಲಿ ಸಾಕಷ್ಟು ಜನರಿಗೆ ಇರುತ್ತ ದೆ ಅಲ್ಲವೇ? ಪ್ರತಿಯೊಬ್ಬರ ಲ್ಲಿ ಈ ಕೌತುಕ ಕುತೂಹಲ ಇರುವುದು ಸಹಜವೇ. ಇನ್ನು ಸರ್ವೆ ಪ್ರಕಾರ ವೈಜ್ಞಾನಿಕ ಏಳು ವೈಯಕ್ತಿಕ ಕಾರಣಗಳ ಮೂಲಕ ಈ ವ್ಯಕ್ತಿತ್ವ ಗಳನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಅದೇನಪ್ಪಾ ಅಂದ್ರೆ ಯಾವ ವಾರ? ನೀವು ನಿಮ್ಮ ಸ್ವಭಾವ ನಿಮ್ಮ ಗುಣ ಹೇಗಿರುತ್ತದೆ ಅನ್ನೋದ ನ್ನ ಹೇಳಬಹುದು. ನೀವು … Read more

Kannada News :ನಿಮ್ಮ D ಹೆಸರು ಅಕ್ಷರದಿಂದ ಶುರುವಾಗಿದ್ರೆ ನೋಡಿ

Kannada News :ನಿಮ್ಮ ಹೆಸರಿನ ಅಕ್ಷರ ಡಿ ಎಂಬ ಅಕ್ಷರ ದಿಂದ ಆರಂಭವಾಗುತ್ತದೆ. ಹಾಗಾದರೆ ನಿಮ್ಮ ಹೆಸರಿನ ಬಗ್ಗೆ ಆಗಲಿ ನಿಮ್ಮ ವ್ಯಕ್ತಿತ್ವದ ಬಗ್ಗೆ ಆಗಲಿ ನಿಮ್ಮ ಸ್ವಭಾವದ ಬಗ್ಗೆ ಆಗಲಿ ಸಂಖ್ಯಾಶಾಸ್ತ್ರ ಏನು ಹೇಳುತ್ತದೆ ಅನ್ನೋದ ನ್ನ ಹೇಳ್ತೀನಿ ಕೇಳಿ ಡಿ ಎಂಬ ಅಕ್ಷರ ನಾಲ್ಕು ನೇ ಸಂಖ್ಯೆಯನ್ನು ಪ್ರತಿನಿಧಿಸುತ್ತ ದೆ ಡಿ ಎಂಬ ಅಕ್ಷರ ವನ್ನ ಯಾರು ಹೆಸರಾಗಿ ಹೊಂದಿ ರುತ್ತಾರೋ ಆ ವ್ಯಕ್ತಿಗಳು ತಮ್ಮನ್ನು ಹೆಚ್ಚು ಕೆಲಸ ಮಾಡುವ ಲ್ಲಿ ಅಳವಡಿಸಿಕೊಂಡಿರುತ್ತಾರೆ. ಅಷ್ಟೇ … Read more

ರಾತ್ರಿ ನಿದ್ದೆ ಚೆನ್ನಾಗಿ ಆಗ್ಬೇಕು ಅಂದ್ರೆ ಟೀ ಕುಡಿಯಿರಿ

Kannada News :ರಾತ್ರಿ ನಿದ್ದೆ ಚೆನ್ನಾಗಿ ಬೇಕು ಅಂದ್ರೆ ಟೀ ಕುಡಿಯಿರಿ. ರಾತ್ರಿ ನಿದ್ದೆ ಬರ ಲ್ವಾ? ಹಾಗಾದ್ರೆ ಟೀ ಕುಡೀ ರಿ ನಿದ್ದೆ ಬರುತ್ತೆ ಬ್ಲಾಕ್‌ನ ಮಿಲನ ಯಾವ ಟೀ ಕುಡಿದ ರೆ ರಾತ್ರಿ ನಿದ್ದೆ ಚೆನ್ನಾಗಿ ಬರುತ್ತೆ. ಬೆಳಿಗ್ಗೆ ಎದ್ದ ತಕ್ಷಣ ಟೀ ಬೇಕು ಟೀ ಕುಡೀ ತಿಲ್ಲ ಅಂದ್ರೆ ಬಾತ್ ರೂಂಗೆ ಹೋಗೋಕೆ ಆಗಲ್ಲ ಅನ್ನೋ ರು ಸುಮಾರು ಜನ ಇದ್ದಾರೆ. ಅದರಲ್ಲಿ ನಾನು ಒಬ್ಬ ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ … Read more

ಮಾರ್ಚ್ 7 ಭಯಂಕರ ಹುಣ್ಣಿಮೆ ಇದೆ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ದುಡ್ಡಿನ ಸುರಿಮಳೆ ಸುರಿಯುತ್ತದೆ ಗುರುಬಲ

ಮೇಷ ರಾಶಿ : ಮನೆಯ ವಾತಾವರಣ ಉತ್ತಮವಾಗಿರುತ್ತದೆ. ಇಂದು ಕಲಿಕೆಗೆ ಅನುಕೂಲಕರ ದಿನವಾಗಿದೆ. ಆರ್ಥಿಕ ಕೆಲಸವೂ ಉತ್ತಮವಾಗಿರುತ್ತದೆ. ಶೈಕ್ಷಣಿಕ ಕಾರ್ಯಗಳು ಆಹ್ಲಾದಕರ ಫಲಿತಾಂಶಗಳನ್ನು ಪಡೆಯುತ್ತವೆ. ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಸಿಗಬಹುದು. ಎದುರಾಳಿಗಳ ಮೇಲೆ ಜಯ ಸಿಗಲಿದೆ. ಮನಸ್ಸಿನ ಏಕಾಗ್ರತೆಯ ಕೊರತೆಯಿಂದ ಅಧ್ಯಯನ ಮತ್ತು ಬರವಣಿಗೆಯಲ್ಲಿ ಅಡಚಣೆ ಉಂಟಾಗಬಹುದು. ವೃಷಭ ರಾಶಿ : ಪ್ರತಿಷ್ಠೆ ಹೆಚ್ಚಾಗಲಿದೆ. ಲಾಭದ ಅವಕಾಶವಿರುತ್ತದೆ. ಸ್ನೇಹಿತರನ್ನು ಭೇಟಿ ಮಾಡುವಿರಿ. ಬಟ್ಟೆ, ವಾಹನ ಮತ್ತು ಆಹಾರದಿಂದ ಉತ್ತಮ ಆನಂದವನ್ನು ಪಡೆಯುತ್ತೀರಿ. ಯಾವುದೇ ರೀತಿಯ ವಿವಾದದಲ್ಲಿ … Read more

ಮಾರ್ಚ್ 2 ನಾಳೆ ಗುರುವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆಯೇ ಸುರಿಯುತ್ತದೆ

ಮೇಷ: ಇಂದು ವ್ಯಾಪಾರದಲ್ಲಿ ಕೆಲವು ಹೊಸ ಕೆಲಸಗಳು ನಡೆಯಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕುಟುಂಬದ ಬೆಂಬಲ ಸಿಗಲಿದೆ. ಮಕ್ಕಳಿಂದ ಒಳ್ಳೆಯ ಸುದ್ದಿ ಪಡೆಯಬಹುದು. ಮನಸ್ಸಿಗೆ ಸಂತೋಷವಾಗುತ್ತದೆ. ಶೈಕ್ಷಣಿಕ ಕೆಲಸದಲ್ಲಿ ಆಸಕ್ತಿ ಇರುತ್ತದೆ. ರಾಜಕಾರಣಿಗಳಿಗೆ ಲಾಭವಾಗಲಿದೆ. ವೃಷಭ: ವಿದ್ಯಾರ್ಥಿಗಳಿಗೆ ಇಂದು ವಿಶೇಷ ಯಶಸ್ಸಿನ ದಿನ. ಹಣ ಬರಬಹುದು. ಮಿತ್ರರ ನೆರವಿನಿಂದ ಆದಾಯ ಹೆಚ್ಚಾಗಬಹುದು. ವ್ಯಾಪಾರದ ಪರಿಸ್ಥಿತಿಗಳು ಸುಧಾರಿಸುತ್ತವೆ. ಮಾನಸಿಕ ನೆಮ್ಮದಿ ಇರುತ್ತದೆ. ಉದ್ಯೋಗದಲ್ಲಿ ಬದಲಾವಣೆಯತ್ತ ಸಾಗುವಿರಿ. ಮಿಥುನ: ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ಕುಟುಂಬಕ್ಕೆ ಸಂಬಂಧಿಸಿದ ಯಾವುದೇ … Read more

ಕೇಂದ್ರ ವಿಭಾಗ ಪೊಲೀಸರ ಕಾರ್ಯಾಚರಣೆ: 30 ಪ್ರಕರಣಗಳಲ್ಲಿ 24 ಆರೋಪಿಗಳ ಬಂಧನ

ಬೆಂಗಳೂರು: ರಾಬರಿ, ಬೈಕ್ ಕಳ್ಳತನ ಹಾಗೂ ಕನ್ನ ಕಳವು ಪ್ರಕರಣ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 24 ಮಂದಿ ಆರೋಪಿಗಳನ್ನು ನಗರ ಕೇಂದ್ರ ವಿಭಾಗ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು 30 ಪ್ರಕರಣಗಳನ್ನ‌ ಪತ್ತೆ ಹಚ್ಚಿ 1.32 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ವಾಹನ ಸೇರಿ ಇನ್ನಿತರೆ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಶೇಷಾದ್ರಿಪುರ, ವೈಯ್ಯಾಲಿಕಾವಲ್, ಎಸ್.ಜೆ.ಪಾರ್ಕ್,ಕಬ್ಬನ್ ಪಾರ್ಕ್, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಬರಿ ಹಾಗೂ ಕಳ್ಳತ‌ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಟ್ಟು 24 ಆರೋಪಿಗಳನ್ನು … Read more

Horoscope Today: ಈ ರಾಶಿಯವರಿಗೆ ಕಠಿಣ ಪರಿಶ್ರಮದಿಂದ ಯಶಸ್ಸು ಸಿಗುತ್ತದೆ

Horoscope Today (07-08-2022): ಕನ್ಯಾ ರಾಶಿಯ ಜನರು ಇಂದು ವಾಹನಗಳ ವ್ಯವಹಾರದಲ್ಲಿ ಸಾಕಷ್ಟು ಲಾಭ ಗಳಿಸುತ್ತಾರೆ. ಮೀನ ರಾಶಿಯವರು ವಾಹನ ಅಪಘಾತಗಳ ಬಗ್ಗೆ ಜಾಗೃತರಾಗಿರಬೇಕು. ಶ್ರಮದ ಫಲ ಯಾರಿಗೆ ಸಿಗುತ್ತದೆ, ಯಾರಿಗೆ ನಿರಾಸೆಯಾಗುತ್ತದೆ? ಭಾನುವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ. ಮೇಷ ರಾಶಿ: ಇಂದು ನಿಮ್ಮ ಮನಸ್ಸು ತುಂಬಾ ವಿಚಲಿತವಾಗಿರುತ್ತದೆ. ಎಲ್ಲರೊಂದಿಗೆ ಸೌಜನ್ಯದಿಂದ ವರ್ತಿಸಿ. ವಿವೇಚನೆಯಿಂದ ನಿಮ್ಮ ಬುದ್ಧಿಶಕ್ತಿ ಬಳಸಿದರೆ ಕೆಲಸವಾಗುತ್ತದೆ. ಉದ್ಯೋಗ ಬದಲಾವಣೆಗೆ ನೀವು ಯೋಜಿಸಬಹುದು. ವ್ಯಾಪಾರದ ಬಗ್ಗೆ ಯೋಚಿಸಲು ಇದು ಸರಿಯಾದ ಸಮಯ. … Read more

Today’s Horoscope: ಈ ರಾಶಿಯವರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ

Horoscope Today (06-08-2022): ವೃಷಭ ರಾಶಿಯವರು ತಮ್ಮ ತಪ್ಪುಗಳಿಂದ ಪಾಠ ಕಲಿತರೆ ಉತ್ತಮ. ಸಿಂಹ ರಾಶಿಯವರೊಂದಿಗೆ ಪ್ರಯತ್ನಗಳನ್ನು ಮುಂದುವರಿಸಿ, ವಿದೇಶದಲ್ಲಿ ಉದ್ಯೋಗ ಪಡೆಯುವ ಸಾಧ್ಯತೆಯಿದೆ. ಶ್ರಮಕ್ಕೆ ತಕ್ಕ ಫಲ ನಿಮಗೆ ಸಿಗುತ್ತದೆ. ಶನಿವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿರಿ. ಮೇಷ ರಾಶಿ: ಇಂದು ನೀವು ಬಹಳಷ್ಟು ಧನಾತ್ಮಕ ಶಕ್ತಿಯನ್ನು ನೋಡುತ್ತೀರಿ. ಇದರೊಂದಿಗೆ ನಕಾರಾತ್ಮಕ ಆಲೋಚನೆಗಳು ನಿಮಗೆ ಬರುವುದಿಲ್ಲ. ಈ ಶಕ್ತಿಯ ಲಾಭವನ್ನು ಪಡೆದುಕೊಂಡು, ನೀವು ಒಳ್ಳೆಯ ಕಾರ್ಯಗಳನ್ನು ಮಾಡಬಹುದು. ಧನಾತ್ಮಕ ಶಕ್ತಿಯಿಂದ ಮನಸ್ಸು ಸಂತೋಷವಾಗಿರುವುದು. ಕೆಲಸದಲ್ಲಿ … Read more

ದಿನಭವಿಷ್ಯ 05-08-2022: ವರಮಹಾಲಕ್ಷ್ಮಿ ಹಬ್ಬದ ದಿನ ದ್ವಾದಶ ರಾಶಿಗಳ ಫಲಾಫಲ

ದಿನಭವಿಷ್ಯ 05-08-2022: ವರಮಹಾಲಕ್ಷ್ಮಿ ಹಬ್ಬದ ದಿನ ದ್ವಾದಶ ರಾಶಿಗಳ ಫಲಾಫಲ Source link