ಕುಂಬಳಕಾಯಿ ಬೀಜ ಸೇವನೆಯಿಂದ ಆಗುವ ಗಮನಾರ್ಹ ಲಾಭಗಳು!

ಬಹುತೇಕ ಜನರು ಕುಂಬಳಕಾಯಿ ಬೀಜವನ್ನು ಬಿಸಿಲಿನಲ್ಲಿ ಒಣಗಿಸಿ ತಿನ್ನುತ್ತಿದ್ದರು. ನೆನಸಿಟ್ಟ ಕುಂಬಳಕಾಯಿ ಬೀಜವನ್ನು ಸೇವನೆ ಮಾಡಿದರೆ ಏನೆಲ್ಲಾ ಪ್ರಯೋಜನ ಸಿಗುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ. 1, ಕುಂಬಳಕಾಯಿ ಬೀಜದಲ್ಲಿ ಮೆಗ್ನೀಶಿಯಂ ಕಬ್ಬಿಣ ನಾರಿನಂಶ ವಿಟಮಿನ್ ಕೆ ಯಿಂದ ಸಮೃದ್ಧವಾಗಿದೆ.ಇದು ಒಂದು ಅರೋಗ್ಯಕರವಾದ ತಿಂಡಿ ಯಾಗಿದೆ.ಪ್ರತಿದಿನದ ಒಂದು ಆಹಾರ ಭಾಗವಾಗಿ ಸೇವನೆ ಮಾಡಬಹುದು.ಇದರಿಂದ ದೇಹದ ತೂಕ ಕಡಿಮೆಯಾಗುತ್ತದೆ ಮತ್ತು ಹೃದ್ರೋಗದಿಂದ ಪಾರುಮಾಡುತ್ತದೆ. 2, ಮಧುಮೇಹ ಸಮಸ್ಯೆ ಇರುವವರು ಕುಂಬಳಕಾಯಿ ಬೀಜವನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ತಗ್ಗಿಸಿಕೊಳ್ಳಬಹುದು … Read more

ಕೆಂಪು ಪೇರಳೆ ಮಧುಮೆಹಿಗಳಿಗೆ ವರದಾನ!

ಪೇರಳೆ ಹಣ್ಣು ಅತ್ಯಂತ ರುಚಿಕರ ಮತ್ತು ನಂಬಲು ಅಸಾಧ್ಯವಾದಷ್ಟು ಪೋಷಕಾಂಶಗಳಿಂದ ಕೂಡಿದೆ. ಕಡಿಮೆ ಪ್ರಮಾಣದ ಕ್ಯಾಲೋರಿ ಮತ್ತು ಫೈಬರ್ ಹೊಂದಿರುವ ಈ ಹಣ್ಣನ್ನು ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಆಗ ಆರೋಗ್ಯವು ಉತ್ತಮ ಉತ್ತಮ ಸ್ಥಿತಿಯಲ್ಲಿ ಇರುತ್ತದೆ. ಪೇರಳೆ ಹಣ್ಣನ್ನು ವಿವಿಧ ರೂಪದಲ್ಲಿ ಸವಿಯಬಹುದು. ಪೇರಳೆ ಹಣ್ಣಿನ ಹಸಿ, ಚಟ್ನಿ, ಸಿಹಿ ಜಾಮ್ ಹಾಗೂ ತಾಜಾ ಪೇರಳೆ ಹಣ್ಣನ್ನು ಸವಿಯಬಹುದು. ಪೇರಳೆ ಹಣ್ಣು ಮಾತ್ರವಲ್ಲ ಅದರ ಎಲೆಯನ್ನು ಸಹ ಬಳಸಿ ಆರೋಗ್ಯಕರ ಆಹಾರವನ್ನು ತಯಾರಿಸಬಹುದು. ಇಷ್ಟು ಆರೋಗ್ಯಕರವಾದ ಹಣ್ಣನ್ನು … Read more

ಸೂರ್ಯ ಮುಳುಗಿದ ನಂತರ ಈ ಕೆಲಸ ಮಾಡಿದರೆ ಇವರ ಆಶೀರ್ವಾದ ಸಿಗುವುದಿಲ್ಲ! ಮನೆಯ ಗೃಹಿಣಿ ಸಂಜೆ ಹೊತ್ತು ಈ ತಪ್ಪುಗಳನ್ನು ಮಾಡಬಾರದು!

ಸೂರ್ಯಾಸ್ತದ ನಂತರ ಕೆಲವು ವಿಷಯಗಳನ್ನು ಎಂದಿಗೂ ಮಾಡಬಾರದು. ಜ್ಯೋತಿಷ್ಯದಲ್ಲಿ ಮತ್ತು ಧರ್ಮಗ್ರಂಥಗಳಲ್ಲಿ ಇದು ದರಿದ್ರತೆ ಮತ್ತು ಬಡತನಕ್ಕೆ ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ. ಇದನ್ನು ಸಾಮಾನ್ಯವಾಗಿ ಎಲ್ಲರೂ ತಿಳಿದು ಅಥವಾ ತಿಳಿಯದೆಯೋ ಮಾಡುತ್ತಾರೆ. ಸೂರ್ಯಾಸ್ತದ ನಂತರ ಯಾವ ಕೆಲಸಗಳನ್ನು ಮಾಡಬಾರದು ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಂಡರೆ, ಮಾತ್ರ ಮಹಾಲಕ್ಷ್ಮಿ ನಿಮಗೆ ಒಲಿಯಬಹುದು ಮತ್ತು ನಿಮ್ಮ ಜೀವನದ ಆರ್ಥಿಕ ಸಮಸ್ಯೆ ಪರಿಹಾರವಾಗಬಹುದು. ಹಾಗಾಗಿ ಸೂರ್ಯಾಸ್ತದ ನಂತರ ಯಾವ ಕೆಲಸಗಳನ್ನು ಮಾಡಬಾರದು ಎಂದು ತಿಳಿಯೋಣ. ​ಹಾಸಿಗೆಯ ಮೇಲೆ ಕುಳಿತುಕೊಳ್ಳಬೇಡಿ ಸೂರ್ಯಾಸ್ತದ ಸಮಯದಲ್ಲಿ ಹಾಸಿಗೆಯ … Read more

ಮಧುಮೆಹಿಗಳಿಗೆ ಈ ಸೇಬು ಹಣ್ಣು ಇಂದು ವರದಾನ ವಿದ್ದಂತೆ!

ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಇಂದು ವಿಶ್ವವ್ಯಾಪಿ ಬಹುತೇಕರಿಗೆ ಬಂದಾಗಿದೆ. ಸಾಕಷ್ಟು ಜನರು ತಮ್ಮ ಜಡ ಜೀವನ ಶೈಲಿಯಿಂದ ಇದನ್ನು ತಂದು ಕೊಂಡಿದ್ದಾರೆ. ಇನ್ನು ಕೆಲವರಿಗೆ ಅನುವಂಶೀಯವಾಗಿ ವರವಾಗಿದೆ. ಅದೇನೇ ಇರಲಿ ಸಕ್ಕರೆ ಕಾಯಿಲೆ ಬಂದ ನಂತರ ಜೀವನದ ರೂಪರೇಷೆ ಸಂಪೂರ್ಣವಾಗಿ ಬದಲಾಗುತ್ತದೆ. ಬಹಳ ಚಿಕ್ಕ ವಯಸ್ಸಿಗೆ ಇಂತಹ ಕಾಯಿಲೆಗಳಿಗೆ ಗುರಿಯಾಗುತ್ತಿರುವುದು ನಿಜಕ್ಕೂ ಆಶ್ಚರ್ಯಕರ ಎನಿಸುತ್ತದೆ. ಸಕ್ಕರೆ ಕಾಯಿಲೆ ಬಂದ ನಂತರ ದಲ್ಲಿ ಯಾವುದನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು ಎಂದು ತಿಳಿದು ಕೊಳ್ಳುವುದು ಬಹಳ ಮುಖ್ಯ. ಸೇಬು … Read more

100% ನಾರ್ಮಲ್ ಹೆರಿಗೆ ಆಗಲು ಹೀಗೆ ಮಾಡಿ!

ಉತ್ತರಣಿ ಗಿಡದಲ್ಲಿ ಹಲವಾರು ಆರೋಗ್ಯ ಪ್ರಯೋಜನಕಾರಿ ಅಂಶಗಳಿವೆ. ಇದನ್ನು ಗರ್ಭಿಣಿ ಸ್ತ್ರೀಯರು ಬಳಸುವುದರಿಂದ ನಾರ್ಮಲ್ ಹೆರಿಗೆ ಆಗುತ್ತದೆ.ಹೆರಿಗೆ ದಿನ ಇದನ್ನು ಬಳಸಿದರೆ ಸುಲಭವಾಗಿ ಹೆರಿಗೆ ಆಗುತ್ತದೆ. ಸಿಜರಿನ್ ಅದರೆ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಆಗುತ್ತದೆ.ಹೊರ್ಮೋನ್ ಬದಲಾವಣೆ ಆಗುತ್ತದೆ ಮತ್ತು ಮಗುವಿಗೆ ಬಿಪಿ ಶುಗರ್ ಥೈರಾಯಿಡ್ ಸಮಸ್ಸೆಗಳು ಕಂಡು ಬರುತ್ತದೆ.ಆದ್ದರಿಂದ ನಿಮಗೆ ನಾರ್ಮಲ್ ಹೆರಿಗೆ ಆಗಬೇಕು ಮತ್ತು ನೋವು ಸಹಿಸುವುದಕ್ಕೆ ಆಗಿಲ್ಲ ಎಂದರೆ ಇದನ್ನು ಬಳಸಿ. ಉತ್ತರಣಿ ಗಿಡವನ್ನು ಬೇರು ಸಮೇತ ಕೀಳಬೇಕು.ಸ್ವಲ್ಪ ಬೇರು ಮತ್ತು ಕಾಂಡವನ್ನು ದಾರದೊಂದಿಗೆ … Read more

ಜನವರಿ 11 ಶಕ್ತಿಶಾಲಿ ಅಮವಾಸೆ 5ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಗುರುರಾಯರ ಕೃಪೆಯಿಂದ

ಎಲ್ಲರಿಗೂ ನಮಸ್ಕಾರ ಜನವರಿ ಹನ್ನೊಂದ ನೇ ತಾರೀಖು ಬಹಳ ಭಯಂಕರ ವಾಗಿರುವಂತಹ ಶಕ್ತಿಶಾಲಿಯಾಗಿರುವಂತಹ ಅಮವಾಸ್ಯೆ ಇರುವುದರಿಂದ ನೀವು ಕೆಲವೊಂದು ರಾಶಿಯವರ ಅದೃಷ್ಟ ಸಂಪೂರ್ಣ ವಾಗಿ ಕೃಪಾಕಟಾಕ್ಷದ ಫಲ ವಾಗಿ ಬದಲಾಗುತ್ತಾ ಹೋಗುತ್ತದೆ. ದೇವರುಗಳ ಆಶೀರ್ವಾದ ದಿಂದ ಈ ರಾಶಿಯವರು ಮಾಡುವ ಎಲ್ಲ ರೀತಿಯ ಕೆಲಸ ಕಾರ್ಯ ದಲ್ಲೂ ಕೂಡ ಮನ್ನಣೆ ಯನ್ನ ಪಡೆದುಕೊಳ್ಳುತ್ತಾರೆ. ಯಶಸ್ಸ ನ್ನ ಕಾಣ ಲು ಸಾಧ್ಯವಾಗುತ್ತದೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಜನವರಿ ಹನ್ನೊಂದ ನೇ ತಾರೀಖು ಶಕ್ತಿಶಾಲಿ ಅಮವಾಸ್ಯೆ ಯಿಂದ ಯಾವೆಲ್ಲಾ ರೀತಿಯ … Read more

ತುಳಸಿ ಪೂಜೆ ಮಾಡುವ ವಿಧಾನ ಹೇಗೆ ಎಂದು ತಿಳಿಯಿರಿ!

ಮನೆಯಲ್ಲಿರುವ ವ್ಯಕ್ತಿಯ ವಿವಾಹವನ್ನು ಹೇಗೆ ಮಾಡಲಾಗುತ್ತದೆಯೋ ಅದೇ ರೀತಿಯಲ್ಲಿ ತುಳಸಿ ವಿವಾಹವನ್ನು ಮನೆಯಲ್ಲಿ ನಡೆಸಲಾಗುತ್ತದೆ. ಆದರೆ, ಎಲ್ಲಾ ದಿನವೂ ತುಳಸಿ ವಿವಾಹವನ್ನು ಮಾಡಲಾಗುವುದಿಲ್ಲ. ಬದಲಾಗಿ, ಕಾರ್ತಿಕ ಮಾಸದ ದೇವುತ್ಥಾನ ಏಕಾದಶಿಯ ಮರುದಿನ ತುಳಸಿ ವಿವಾಹವನ್ನು ಮಾಡಲಾಗುತ್ತದೆ. ಇದನ್ನೇ ಕಲವೆಡೆ ತುಳಸಿ ಪೂಜೆ ಎಂದು ಕರೆಯಲಾಗುತ್ತದೆ. ಈ ವರ್ಷ ತುಳಸಿ ವಿವಾಹ ಅಥವಾ ತುಳಸಿ ಪೂಜೆಯನ್ನು ನವೆಂಬರ್ ತಿಂಗಳಲ್ಲಿ ಮಾಡಲಾಗುತ್ತದೆ. ಮನೆಯಲ್ಲೇ ಸರಳವಾಗಿ ತುಳಸಿ ಪೂಜೆ ಮಾಡೋದು ಹೇಗೆ ಗೊತ್ತಾ..? ​ಶುದ್ಧರಾಗಿ ತುಳಸಿ ವಿವಾಹ ಮಾಡುವ ಮನೆಯ ಸದಸ್ಯರೆಲ್ಲರೂ … Read more

ಎದೆಯಲ್ಲಿ ಕಟ್ಟಿದ ಕಫ ಕರಗಿಸಲು ಮನೆಮದ್ದು, ಶೀತ ನೆಗಡಿ ಕೆಮ್ಮು ಕಫಕ್ಕೆ!

ವಾಸಾ, ವಾಸಿಕಾ, ಮಲಬಾರ್ ನಟ್, ಅಧತೋಡಾ ಎಂದು ಕರೆಯಲ್ಪಡುವ ಆಡುಸೋಗೆ ಅಥವಾ ಆಡು ಮುಟ್ಟದ ಸೊಪ್ಪು ಅಸ್ತಮಾ, ಬ್ರಾಂಕೈಟಿಸ್ ಮತ್ತು ನಿಯಂತ್ರಣಕ್ಕೆ ಬಾರದಷ್ಟು ಕೆಮ್ಮಿಗೆ ಚಿಕಿತ್ಸೆ ನೀಡಲು ಬಳಸುವ ಗಿಡಮೂಲಿಕೆಯಾಗಿದ್ದು ತುಂಬಾ ಶಕ್ತಿಯುತವಾದ ಸಸ್ಯವಾಗಿದೆ. “ಆಡು ಮುಟ್ಟದ ಸೊಪ್ಪಿಲ್ಲ” ಎನ್ನುವ ಗಾದೆ ಮಾತಿನಂತೆ ಸಾಮಾನ್ಯವಾಗಿ ಆಡುಗಳು ತಿನ್ನದ ಸೊಪ್ಪು, ತರಕಾರಿಗಳಿಲ್ಲ. ಆದರೆ ಈ ವಾಸಕ ಗಿಡದ ಎಲೆ, ಹೂಗಳನ್ನು ಆಡು ತಿನ್ನುವುದಿಲ್ಲ. ಅದಕ್ಕಾಗಿ ಆಡು ಸೋಕದ ಈ ಗಿಡಕ್ಕೆ ಕನ್ನಡದಲ್ಲಿ ಆಡುಸೋಗೆ ಎಂಬ ಹೆಸರು ಬಂದಿದೆ. ಉಸಿರಾಟದ … Read more

ಜನವರಿ 7 ಭಯಂಕರ ಭಾನುವಾರದಿಂದ ಈ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ತಿಕುಕನು ಕುಬೇರ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ನಾಳೆ ಭಯಂಕರ ವಾಗಿರುವಂತಹ ಭಾನುವಾರ ಜನವರಿ ಏಳ ನೇ ತಾರೀಖು ನಾಳೆಯಿಂದ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗು ಮಂಗಳ ಗ್ರಹದ ಮುಖ್ಯವಾಗಿ ತಿಳಿಸುವಂತಹ ಈ ರಾಶಿಯವರಿಗೆ ಇನ್ನು ಮುಂದೆ ಬಹಳಷ್ಟು ಯೋಗ ಫಲ ಪಡೆದುಕೊಳ್ಳುತ್ತಿದ್ದಾರೆ. ಜೀವನ ದಲ್ಲಿ ಎಲ್ಲಿಲ್ಲದ ರಾಜ ಯೋಗ ವನ್ನು ಬರಮಾಡಿಕೊಳ್ಳುತ್ತಾರೆ. ಭರ್ಜರಿ ಯಶಸ್ಸನ್ನ ಪಡೆದುಕೊಂಡು ಹಣಕಾಸಿನ ವಿಚಾರದಲ್ಲಿ ಬಹು ದೊಡ್ಡ ಲಾಭವನ್ನು ಗಳಿಸಿಕೊಳ್ಳುವಂತ ಈ ಕೆಲವೊಂದುಷ್ಟು ಅದೃಷ್ಟ ರಾಶಿಯವರಂತಹ ಜೀವನ ಎಲ್ಲರಿಗೂ ಕೂಡ ಪ್ರಾಪ್ತಿ ಯಾಗುವುದಿಲ್ಲ. ಈ … Read more

ಕೊಬ್ಬರಿ ಎಣ್ಣೆಯಿಂದ ಆಗುವ ಪ್ರಯೋಜನಗಳು!

ಕೊಬ್ಬರಿ ಎಣ್ಣೆಯನ್ನು ನೀವು ಹೀಗೆ ಉಪಯೋಗಿಸಿದರೆ ಬೇರೆ ಕ್ರೀಮ್ ಉಪಯೋಗಿಸುವ ಅವಶ್ಯಕತೆ ಇರುವುದಿಲ್ಲ. ಕೊಬ್ಬರಿ ಎಣ್ಣೆಯಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಗಳು ಚರ್ಮಕ್ಕೆ ಫಲವನ್ನು ನೀಡುವುದಲ್ಲದೆ ಕಾಂತಿಯನ್ನು ಉಂಟು ಮಾಡುತ್ತದೆ.ಇನ್ನು ವಿಟಮಿನ್ ಎ ಯಿಂದ ಚರ್ಮದ ವಯಸ್ಸು ಕಡಿಮೆಗೊಳಿಸುತ್ತದೆ.ಹೀಗಾಗಿ ಚರ್ಮ ಮತ್ತಷ್ಟು ಕೋಮಲವಾಗಿ ಮೃದುವಾಗಿ ಕಾಂತಿಯುತವಾಗಿ ಕಾಣಿಸುವಂತೆ ಮಾಡುತ್ತದೆ. ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡುವುದಕ್ಕೆ ಪ್ರತಿದಿನ ರಾತ್ರಿ ಕೊಬ್ಬರಿ ಎಣ್ಣೆಯನ್ನು ಮುಖದ ಮೇಲೆ 15 ನಿಮಿಷಗಳ ಕಾಲ ಮಸಾಜ್ ಮಾಡುವುದರಿಂದ ಸುಕ್ಕುಗಳು ಮಾಯ ಆಗುತ್ತದೆ. ಇನ್ನು ಬಿಸಿಲಿನಲ್ಲಿ … Read more