ಸಕ್ಕರೆ ಕಾಯಿಲೆ ಇದ್ದವರು ಶುಂಠಿ ಬೇರು ತಿಂತಿರಾ!

ಆಯುರ್ವೇದದಲ್ಲಿ ಶುಂಠಿ ಬೇರನ್ನು ಬಹುತೇಕ ಔಷಧಿಗಳಲ್ಲಿ ಬಳಸಲಾಗಿದೆ. ಶುಂಠಿಯಂಥ ಸಾಮಾನ್ಯ ಬೇರಿನ ಅಸಾಮಾನ್ಯ ಗುಣಗಳ ಬಗ್ಗೆ ತಿಳಿದುಕೊಂಡು ಹೇಗೆಲ್ಲ ಮನೆಮದ್ದಾಗಿ ಬಳಸಿಕೊಳ್ಳಬಹುದು ಎಂಬುದನ್ನು ನೋಡೋಣ. ಶುಂಠಿ ಎಂಬ ನೆಲದಡಿಯ ಬೇರು ನಮ್ಮ ನಿತ್ಯ ಜೀವನದ ಉಪಯೋಗಗಳಲ್ಲಿ ಸಾಕಷ್ಟು ಬೆರೆತು ಹೋಗಿದೆ. ಕೇವಲ ಅಡುಗೆಗಷ್ಟೇ ಅಲ್ಲ, ಶುಂಠಿಯು ಹಲವು ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆಯುರ್ವೇದದಲ್ಲಿ ಶುಂಠಿ ಬೇರನ್ನು ಬಹುತೇಕ ಔಷಧಿಗಳಲ್ಲಿ ಬಳಸಲಾಗಿದೆ. ಇದರಲ್ಲಿರುವ ಔಷಧೀಯ ಗುಣಗಳು ನಮ್ಮ ನಿತ್ಯಜೀವನದ ಹಲವು ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ ನೀಡುವುದಷ್ಟೇ ಅಲ್ಲ, … Read more

ಬಿಸಿ ನೀರು ಸೇವನೆಯಿಂದ ಆಗುವ ಆರೋಗ್ಯದ ಲಾಭಗಳು! ಯಾವಾಗ ಕುಡಿಯಬಾರದು ಮತ್ತು ಯಾವಾಗ ಕುಡಿಯಬೇಕು…

ಮನುಷ್ಯನ ದೇಹದಲ್ಲಿ ನಿಮಗೆಲ್ಲ ಗೊತ್ತಿರುವ ಹಾಗೆ ಮುಕ್ಕಾಲು ಪಾಲು ನೀರಿನ ಅಂಶವೇ ತುಂಬಿಕೊಂಡಿದೆ. ಆರೋಗ್ಯ ತಜ್ಞರು ಹೇಳುವ ಹಾಗೆ ಯಾವುದೇ ಸಂದರ್ಭದಲ್ಲಿ ಕೂಡ ದೇಹದಲ್ಲಿ ನೀರಿನ ಅಂಶದ ಕೊರತೆ ಎದುರಾಗಬಾರದು.ಹೀಗಾಗಿ ಆರೋಗ್ಯ ತಜ್ಞರ ಪ್ರಕಾರ ಒಬ್ಬ ವ್ಯಕ್ತಿ ಆರೋಗ್ಯವಾಗಿರಲು ಪ್ರತಿದಿನ ಕನಿಷ್ಠ ಏಳರಿಂದ ಎಂಟು ಗ್ಲಾಸ್ ನೀರು ಕುಡಿಯಬೇಕು. ಇಲ್ಲಿ ಜನರಿಗೆ ಮತ್ತೊಂದು ಡೌಟ್ ಬರಬಹುದು. ಏನಂದರು ತಣ್ಣೀರು ಕುಡಿಯಬೇಕಾ ಅಥವಾ ಬಿಸಿನೀರು ಕುಡಿದರೆ ಒಳ್ಳೆಯದಾ ಎಂದು. ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಒಳ್ಳೆಯದು ಎಂಬುದು ಬಹುತೇಕರ … Read more

ಪೇರಳೆ ಹಣ್ಣು ಸಕ್ಕರೆ ಕಾಯಿಲೆ ಇದ್ದವರು ಯಾವುದೇ ತಿನ್ನಬೇಡಿ ಯಾಕೇಂದರೆ ಅಪಾಯ ಎಚ್ಚರ!

ಮಧುಮೇಹ ಬಂದರೆ ಆಹಾರ ಪದ್ಧತಿಗಳು ತಕ್ಷಣ ಬದಲಾಗುತ್ತದೆ. ಅದರೆ ಜೀವನ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಸಾಕು ಯಾವುದೇ ರೋಗವನ್ನು ನಿಯಂತ್ರಣದಲ್ಲಿ ಇಡಬಹುದು. ನಿಯಮಿತವಾಗಿ ವಾಕಿಂಗ್, ವ್ಯಾಯಾಮ, ಜಾಗಿಂಗ್, ಪೌಷ್ಟಿಕಾಂಶ ಆಹಾರವುಳ್ಳ ಸೇವನೆ.ತಿಂಗಳಿಗೊಮ್ಮೆ ಮಧುಮೆಹ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದರಿಂದ ಕಡಿಮೆ ಮಾಡಿಕೊಳ್ಳಬಹುದು. ಸಿಹಿಯಾದ ಆಹಾರ ಮಧುಮೆಹಿಗಳಿಗೆ ಅಪಾಯಕಾರಿ.ಅದರೆ ಸಿಹಿಯಾದ ಹಣ್ಣುಗಳು ಅತ್ಯುತ್ತಮವಾದದ್ದು. 1,ಸೀಬೆ ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಹಣ್ಣು ಫೈಬರ್ ಯಿಂದ ತುಂಬಿದೆ.ಮುಖ್ಯವಾಗಿ ಮಧುಮೇಹ ಹೊಂದಿರುವವರು ಈ ಹಣ್ಣನ್ನು ಸೇವನೆ ಮಾಡಬಹುದು. ನಿಯಮಿತವಾಗಿ ಈ ಹಣ್ಣಿನ … Read more

ಸ್ತನಗಳ ಕ್ಯಾನ್ಸರ್ ಬಗ್ಗೆ ಸಂಪೂರ್ಣ ಮಾಹಿತಿ!Dr padmini prasad

Kannada health tips :ಮಹಿಳೆಯರನ್ನು ಬಾಧಿಸುವ ಹಲವಾರು ಆರೋಗ್ಯ ಸಮಸ್ಯೆಗಳಲ್ಲಿ ಸ್ತನದ ಕ್ಯಾನ್ಸರ್ ಕೂಡ ಒಂದು. ಗ್ಲೋಬೋಕಾನ್ ಎಂಬ ಸಂಸ್ಥೆ 2020ರಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಗಳಿಗೊಮ್ಮೆ ಒಬ್ಬ ಮಹಿಳೆಯಲ್ಲಿ ಪರೀಕ್ಷೆ ಮಾಡಿದಾಗ ಸ್ತನದ ಕ್ಯಾನ್ಸರ್ ಇರುವುದು ಪತ್ತೆಯಾಗುತ್ತಿದೆ, ಪ್ರತಿ ವರ್ಷ 1,78,000 ಸ್ತನದ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ ಭಾರತೀಯ ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯು ಗರ್ಭಗೊರಳಿನ (ಸರ್ವೈಕಲ್) ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯನ್ನೂ ಮೀರಿ ಮುನ್ನುಗ್ಗುತ್ತಿರುವುದು ಸ್ಪಷ್ಟವಾಗಿದೆ. ಇಂದು ಪಾಶ್ಚಿಮಾತ್ಯ … Read more

1 ಬಾರಿ ಹಚ್ಚಿ ಸಾಕು, ಉದರಿದ ಕೂದಲು ಮತ್ತೆ ಡಬಲ್ ಆಗಿ ಬೆಳೆಯಲು ಮನೆಮದ್ದು !

Kannada health tips :ದಟ್ಟವಾಗಿ ಕೂದಲು ಬೆಳೆಯುವುದಕ್ಕೆ ಬೇಕಾಗುವ ಒಂದು ಹೇರ್ ಆಯಿಲ್ ಅನ್ನು ತಿಳಿಸಿಕೊಡುತ್ತೇವೆ.ಇದರಲ್ಲಿ ಕೂದಲ ಬೆಳವಣಿಗೆ ಆಗಲು ಎಲ್ಲಾ ನ್ಯೂಟ್ರೀಯಟ್ ಗಳು ಇವೇ. ಇವುಗಳಲ್ಲಿ ಬಳಸಿದ ಎಲ್ಲಾ ಪದಾರ್ಥಗಳು ಕೂದಲಿನ ಎಂತಹದೆ ಸಮಸ್ಸೆ ಇದ್ದರು ಕೂಡ ಕಡಿಮೆ ಮಾಡಿ ಕೂದಲು ದಟ್ಟವಾಗಿ ಬೆಳೆಯಲು ಸಹಾಯವಾಗುತ್ತದೆ.ತುಂಬಾ ವೇಗವಾಗಿ ಕೂದಲು ಬೆಳೆಯುತ್ತದೆ. ಬೇಕಾಗುವ ಮೊದಲ ಪದಾರ್ಥ-ಮೆಂತೆ,ಕಪ್ಪು ಜೇರಿಗೆ,ಹಸಿ ಶುಂಠಿ,ಈರುಳ್ಳಿ-ಒಂದು ಚಮಚ ಮೆಂತೆ ಕಾಳು, ಒಂದು ಚಮಚ ಕಪ್ಪು ಜೀರಿಗೆ, ಅರ್ಧ ಇಂಚು ಹಸಿ ಶುಂಠಿ,2 ಈರುಳ್ಳಿ ಕಟ್ … Read more

Diabetes:ಮಧುಮೇಹ ನಿಯಂತ್ರಣಕ್ಕೆ ಹುರಿದ ಗೋಧಿಯ ಈ ಉಪಾಯ ಒಮ್ಮೆ ಟ್ರೈ ಮಾಡಿ ನೋಡಿ

Roasted Wheat Health Benefits: ಗೋದಿಯಿಂದ ತಯಾರಿಸಲಾಗುವ ಚಪಾತಿ ಬಹುತೇಕರು ಸೇವಿಸಿರಬಹುದು. ಆದರೆ, ಗೋದಿಯನ್ನು ಹುರಿದೂ ಕೂಡ ಸೇವಿಸಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು ಭಾರತದ ಹಲವು ರಾಜ್ಯಗಳಲ್ಲಿ ಗೋದಿಯನ್ನು ಹುರಿದು ಸೇವಿಸಲಾಗುತ್ತದೆ. ಹಲವು ಮನೆಗಳಲ್ಲಿ ಗೋದಿಯನ್ನು ಹುರಿದು ಉಪಹಾರದ ರೂಪದಲ್ಲಿ ಸೇವಿಸಲಾಗುತ್ತದೆ. ಗೋದಿಯನ್ನು ಹುರಿದು ತಿನ್ನುವುದರಿಂದ ಶಾರೀರದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. ಏಕೆಂದರೆ ಇದರಲ್ಲಿ ಹೇರಳ ಪ್ರಮಾಣದಲ್ಲಿ ಫೈಬರ್, ಕ್ಯಾಲ್ಸಿಯಂ ಹಾಗೂ ಕಬ್ಬಿಣದ ಅಂಶವಿರುತ್ತದೆ. ಇವು ದೇಹಕ್ಕೆ ತುಂಬಾ ಲಾಭಕಾರಿಯಾಗಿವೆ. ಹಾಗಾದರೆ ಬನ್ನಿ ಗೋದಿಯನ್ನು ಹುರಿದು … Read more