ಮಾವಿನ ಹಣ್ಣು ತಿನ್ನುವ ಮುಂಚೆ ಇದನ್ನು ನೋಡಲೇಬೇಕು!

ಬೇಸಿಗೆಯಲ್ಲಿ ಮಾವು ತಿನ್ನದೆ ಇರುವವರು ತುಂಬಾ ಕಡಿಮೆ ಎನ್ನಬಹುದು. ಅದರಲ್ಲೂ ಗ್ರಾಮೀಣ ಭಾಗದ ಜನರು ಮರದಿಂದಲೇ ಮಾವು ಕಿತ್ತುಕೊಂಡು ತಿನ್ನುವ ಖುಷಿಯೇ ಬೇರೆ. ಮಾವನ್ನು ಹಾಗೆ ಸೇವನೆ ಮಾಡಬಹುದು ಅಥವಾ ಅದನ್ನು ಇನ್ನಿತರ ರೂಪಗಳಲ್ಲಿ ಕೂಡ ಸೇವಿಸಬಹುದು. ಅದರಲ್ಲೂ ಇದನ್ನು ತಿನ್ನುವ ಮೊದಲು ನೀರಿನಲ್ಲಿ ನೆನೆಸಿಟ್ಟರೆ ಆಗ ಹಲವಾರು ಬಗೆಯ ಲಾಭಗಳು ಸಿಗುವುದು ಎಂದು ಹೇಳಲಾಗುತ್ತದೆ. ಅಂತಹ ಕೆಲವು ಆರೋಗ್ಯ ಲಾಭಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಹಾನಿಕಾರಕ ರಾಸಾಯನಿಕ ತೆಗೆಯುವುದು ಮಾವಿನ ಹಣ್ಣಿನಲ್ಲಿ … Read more

ಸಕ್ಕರೆ ಕಾಯಿಲೆ ಇರುವವರು ಈ ಎಲೆಗಳನ್ನು ಸೇವಿಸಿ ಯಾಕಂದ್ರೆ!

ಹಸಿರು ವಸ್ತುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಸಿರನ್ನು ನೋಡುವುದರಿಂದ ಮನಸ್ಸು ನಿರಾಳವಾಗುತ್ತದೆ. ಹಾಗೆಯೇ ಹಸಿರು ಎಲೆಗಳಿರುವ ಆಹಾರವನ್ನು ಸೇವಿಸುವುದರಿಂದ ದೇಹವು ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಪಡೆಯುತ್ತದೆ. ಇದೀಗ ದೀಪಿಕಾ ಪಡುಕೋಣೆ ಅವರ ಪೌಷ್ಟಿಕತಜ್ಞೆ ಶ್ವೇತಾ ಷಾ ಅವರು ಥೈರಾಯ್ಡ್ ಮತ್ತು ಮಧುಮೇಹವನ್ನು ಮೂಲದಿಂದ ನಿರ್ಮೂಲನೆ ಮಾಡುವಂತಹ 5 ಹಸಿರು ಎಲೆಗಳ ಬಗ್ಗೆ ಹೇಳಿದ್ದಾರೆ. ಈ ಎಲೆಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಥೈರಾಯ್ಡ್‌ನ ಲಕ್ಷಣಗಳು ಈ ಔಷಧೀಯ ಹಸಿರು ಎಲೆಗಳನ್ನು ಸೇವಿಸುವ ಮೊದಲು, ಥೈರಾಯ್ಡ್ ಮತ್ತು ಮಧುಮೇಹದ … Read more

ಈ ರೀತಿಯಾಗಿ ದಿನ ಎಳನೀರು ಕುಡಿಯೋದ್ರಿಂದ ಪರಿಣಾಮ ಏನಾಗತ್ತೆ ಗೊತ್ತಾ?

ಹೌದು,ಬೇಸಿಗೆ ಬಂತು ಅಂದರೆ ಸಾಕು ಬಿಸಿಲಿನ ತಾಪಕ್ಕೆ ಗಂಟಲು ಒಣಗುತ್ತೆ. ತಂಪಾಗಿ ಏನು ಸಿಕ್ಕರೂ ಕುಡಿಯೋಣ ಅನ್ನಿಸುತ್ತದೆ. ಆದರೆ ತಂಪು ಪಾನೀಯಗಳು ಬೇಕಾದಷ್ಟು ಸಿಗುತ್ತವೆ ಆದರೆ ಅದರಿಂದ ದೇಹಕ್ಕೆ ಯಾವುದೇ ಲಾಭ ಇಲ್ಲ,ದೇಶಕ್ಕೂ ಲಾಭ ಇಲ್ಲ. ಅರೋಗ್ಯಕ್ಕೆ ನಷ್ಟವೇ ಸರಿ. ಎಳನೀರು ಕುಡಿಯುವುದರಿಂದ ದೇಹಕ್ಕೂ ಲಾಭ,ನಮ್ಮ ದೇಶದ ಬೆನ್ನೆಲುಬಾಗಿ ನಿಂತಿರುವ ರೈತರಿಗೂ ಲಾಭ.ಎಳನೀರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಸಿ ಸಿಗುತ್ತದೆ. ಹಾಗಾಗಿ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಗ್ರಹಿಸುತ್ತದೆ. … Read more

ಬೇಸಿಗೆ ಕಾಲದಲ್ಲಿ ಕಬ್ಬಿನ ಹಾಲನ್ನು ಕುಡಿಯುವ ಮುಂಚೆ ಈ ಮಾಹಿತಿ ನೋಡಿ!

ಬಿಸಿಲಿನ ಧಗೆಯಿಂದ ದಣಿವಾರಿಸಿಕೊಳ್ಳಲು ತಂಪಾದ ಕಬ್ಬಿನ ಹಾಲಿಗಿಂತ ರುಚಿಕರ ಮತ್ತು ಆರೋಗ್ಯಕರ ಪಾನೀಯ ಇನ್ನೊಂದಿಲ್ಲ. ಈ ರಸ ಅತಿ ಪೌಷ್ಟಿಕ ಹಾಗೂ ಒಂದಕ್ಕಿಂತ ಹೆಚ್ಚು ವಿಧದಲ್ಲಿ ಆರೋಗ್ಯವನ್ನು ವೃದ್ದಿಸುವ ಪಾನೀಯವೂ ಆಗಿದೆ. ಅಚ್ಚರಿ ಎಂದರೆ, ಬೇಸಿಗೆಯಲ್ಲಿ ಇದರ ಸೇವನೆಯಿಂದ ದೇಹ ತಂಪಾದರೆ ಚಳಿಗಾಲದಲ್ಲಿ ಇದರ ಸೇವನೆಯಿಂದ ದೇಹ ಬೆಚ್ಚಗಾಗುತ್ತದೆ! ಆಲ್ಲದೇ ಕಬ್ಬಿನ ಹಾಲಿನ ಸೇವನೆಯಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಪ್ರಸ್ತುತ ದಿನಗಳಲ್ಲಿ ಈ ಶಕ್ತಿ ಅತಿ ಹೆಚ್ಚಾಗಿ ಅಗತ್ಯವಾಗಿದೆ. ಸಿಹಿಯಾಗಿದ್ದರೂ, ಕಬ್ಬಿನ ಹಾಲಿನಲ್ಲಿ ಕ್ಯಾಲೋರಿಗಳು ಕಡಿಮೆಯೇ … Read more

1 ವಾರದ ನಂತರ ನೋಡಿ ಮೊಡವೆ ಕಪ್ಪು ಕಲೆ ಮಂಗಾಮಯ!

ಚರ್ಮವು ನಮ್ಮ ದೇಹದಲ್ಲಿ ಅತ್ಯಂತ ಸೂಕ್ಷ್ಮವಾದ ಅಂಗವಾಗಿದೆ. ಉತ್ತಮ ಚರ್ಮವನ್ನು ಪಡೆಯುವುದಕ್ಕೋಸ್ಕರ ಹಲವು ಜನರು ಹಲವಾರು ರೀತಿಯ ಪ್ರಯತ್ನಗಳನ್ನು ಮಾಡುತ್ತಿರುವುದನ್ನು ನಾವು ದಿನನಿತ್ಯದಲ್ಲಿ ಸಾಮಾನ್ಯವಾಗಿ ನೋಡುತ್ತೇವೆ. ಆದರೆ ಕೆಲವೊಮ್ಮೆ ಎಲ್ಲರೂ ಸಹ ಉತ್ತಮವಾದ ಚರ್ಮವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಾಳಾದ ಚರ್ಮದ ಆರೈಕೆಯು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ.ಅದರಲ್ಲೂ ನಮ್ಮ ವ್ಯಕ್ತಿತ್ವವನ್ನು ಎದ್ದುಕಾಣುವಂತೆ ಮಾಡುವುದು ನಮ್ಮ ಮುಖ. ಸಾಮಾನ್ಯವಾಗಿ ಮುಖದಲ್ಲಿ ಉಂಟಾಗುವ ಮೊಡವೆಗಳು ಕಪ್ಪು ಕಲೆಯನ್ನು ಮಾತ್ರ ಉಂಟುಮಾಡುವುದಿಲ್ಲ. ಇದರ ಜೊತೆಗೆ ಚರ್ಮದ ಸಣ್ಣ ರಂಧ್ರಗಳನ್ನು ಸಹ ತೆಗೆದುಹಾಕುತ್ತದೆ. ಇದು … Read more

ದಾಳಿಂಬೆ ಹಣ್ಣಿನ ಬಗ್ಗೆ ಸಕ್ಕರೆ ಕಾಯಿಲೆ ಇದ್ದವರಿಗೆ ಗೊತ್ತೇ ಇಲ್ಲಾ!

ದಾಳಿಂಬೆ ಹಣ್ಣಿನಲ್ಲಿ ಹಲವರು ರೀತಿಯ ಪೌಷ್ಟಿಕಾಂಶಗಳು ಮತ್ತು ವಿಟಮಿನ್ ಗಳನ್ನು ಹೊಂದಿದೆ.ಇದು ದೇಹದ ಅರೋಗ್ಯಕ್ಕೆ ತುಂಬಾ ಒಳ್ಳೆಯದು.ಇದನ್ನು ಸೇವನೆ ಮಾಡುವುದರಿಂದ ಹಲವಾರು ರೀತಿಯ ರೋಗಗಳು ಬರುವುದನ್ನು ತಡೆಗಟ್ಟುತ್ತದೆ.ಇನ್ನು ದಾಳಿಂಬೆ ಹಣ್ಣು ಅಥವಾ ಜ್ಯೂಸ್ ಸೇವನೆ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಮತ್ತು ನಿಮ್ಮ ಅರೋಗ್ಯ ಕೂಡ ಉತ್ತಮವಾಗಿ ಇರುತ್ತದೆ. ಇನ್ನು ತ್ವಚೆಯನ್ನು ಹೆಚ್ಚಿಸಲು ನಿಯಮಿತವಾಗಿ ದಾಳಿಂಬೆ ಹಣ್ಣನ್ನು ಸೇವನೆ ಮಾಡಿ.ದಾಳಿಂಬೆ ಹಣ್ಣು ದೇಹದಲ್ಲಿ ರಕ್ತದ ಒತ್ತಡ ಹಾಗೂ ಹೃದಯಾ ಸಂಬಂಧಿಸಿದ ಕಾಯಿಲೆ ವಿರುದ್ಧ ಹೊರಡುವ ಅದ್ಬುತ ಶಕ್ತಿಯನ್ನು … Read more

ಲಾವಂಚ ಬೇರು ಸಿಕ್ಕರೆ ದಯವಿಟ್ಟು ಬಿಡಬೇಡಿ ಯಾಕಂದ್ರೆ?

ಯಾವುದೇ ಸಸ್ಯ ಅಥವಾ ಹುಲ್ಲಿನ ಬೇರುಗಳು ಖನಿಜಗಳ ಗರಿಷ್ಠ ಸಾಂದ್ರತೆಯನ್ನು ಹೊಂದಿರುತ್ತವೆ. ಇದರಿಂದಾಗಿ ಹೆಚ್ಚಿನ ಬೇರು ತರಕಾರಿಗಳು ಮರಗಳ ಮೇಲೆ ಬೆಳೆಯುವ ತರಕಾರಿಗಳಿಗೆ ಹೋಲಿಸಿದರೆ ಹೆಚ್ಚು ಪೌಷ್ಟಿಕವಾಗಿದೆ. ಅದರಂತೆಯೇ ಲಾವಂಚ ಉದ್ದವಾದ ಬೇರುಗಳನ್ನು ಹೊಂದಿದೆ ಮತ್ತು ಈ ಬೇರುಗಳು ಖನಿಜಗಳಿಂದ ಸಮೃದ್ಧವಾಗಿವೆ. ಹಾಗಾಗಿ ಇದನ್ನು ಹೆಚ್ಚಾಗಿ ಔಷಧಿಗಳಲ್ಲಿ ಬಳಸಲಾಗುತ್ತದೆ. ​ಸುಗಂಧ ಭರಿತ ಹುಲ್ಲು​ ವೆಟಿವರ್ ಎಂದೂ ಕರೆಯಲ್ಪಡುವ ಲಾವಂಚ ಬೇರು ಒಂದು ರೀತಿಯ ಸುಗಂಧ ಭರಿತ ಹುಲ್ಲು. ಇದನ್ನು ಭಾರತದ ಕೆಲವು ಭಾಗಗಳಲ್ಲಿ ಮತ್ತು ಇತರ ಏಷ್ಯಾದ … Read more

18: 6 ಈ ಉಪವಾಸ ಮಾಡಿದ್ರೆ ಮಧುಮೇಹ ಕೆಟ್ಟ ಕೊಲೆಸ್ಟ್ರಾಲ್ ಜೀವನದಲ್ಲಿ ಬರೋದಿಲ್ಲ!

ಜಗತ್ತಿಗೆ ವಿಶೇಷವಾದಂತಹ ನೊಬೆಲ್ ಪ್ರೈಸ್ ತಂದು ಕೊಟ್ಟಂತಹ ಮಧ್ಯಂತರ ಉಪವಾಸ ನೈಸರ್ಗಿಕ ಚಿಕಿತ್ಸಾ ಕೇಂದ್ರಗಳಲ್ಲಿ ಸಾಮಾನ್ಯವಾಗಿ ಉಪವಾಸ ಮಾಡ್ಸೋ ಲೋಕ ರೂಢಿ ಇದೆ. ಬೆಳಗ್ಗೆ ಸಾಯಂಕಾಲದ ವರಗೆ ಮೂರು ನಾಲ್ಕು ಗಂಟೆ ಒಮ್ಮೆ ಬೇರೆ ಬೇರೆ ಹಣ್ಣಿನ ತರಕಾರಿ ರಸಗಳನ್ನು ಕೊಡುವುದು. ಎಲ್ಲರಿಗೂ ಗೊತ್ತಿರುವಂತ ವಿಷಯ ಅದು ಪಾರಂಪರಿಕ ಉಪವಾಸ ಪದ್ಧತಿ. ಮಧ್ಯಂತರ ಉಪವಾಸ : ಮನಸ್ಸಿಗೂ ದೇಹಕ್ಕೂ ಎರಡು ಸಂಸ್ಕೃತಿ ಗೊಳಿಸುವ ಅಂತ ವಿಧಾನ ಮಧ್ಯಂತರ ಉಪವಾಸ. 18:6 ಅಂದ್ರೆ ಈ 18 ಗಂಟೆಗಳ ಕಾಲ … Read more

ಅಪ್ಪಿತಪ್ಪಿಯು ಒಟ್ಟಿಗೆ ಈ ಎರಡು ಮಾತ್ರೆಗಳನ್ನು ಸೇವಿಸಬೇಡಿ! ಸೇವಿಸಿದರೆ ಹೃದಯಘಾತ ಖಂಡಿತ..

ಆಧುನಿಕ ಜೀವನಶೈಲಿಯಲ್ಲಿ ಸಾಮಾನ್ಯ ಆರೊಗ್ಯಕ್ಕಾಗಿ ಮಾತ್ರೆಗಳ ಮೊರೆ ಹೋಗುವವರೇ ಹೆಚ್ಚು. ಇನ್ನು ಆರೋಗ್ಯವಂತರಾಗಿರಲು ದೇಹಕ್ಕೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಎರಡೂ ಬಹಳ ಮುಖ್ಯ. ಹೀಗಾಗಿ ಉತ್ತಮ ಆರೋಗ್ಯ ಮತ್ತು ಬಲವಾದ ಮೂಳೆಗಳಿಗೆ ಕ್ಯಾಲ್ಸಿಯಂ ಮಾತ್ರೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದೇ ರೀತಿ ವಿಟಮಿನ್ ಡಿ ನಮ್ಮ ಕರುಳು, ಮೂಳೆಗಳು, ಪ್ಯಾರಾಥೈರಾಯ್ಡ್ ಗ್ರಂಥಿ, ಚರ್ಮ ಮತ್ತು ಕೂದಲು ಕೋಶಗಳು, ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಇತ್ತೀಚಿನ ಸಂಶೋಧನೆಯ ಪ್ರಕಾರ ಕ್ಯಾಲ್ಸಿಯಂ ಮತ್ತು … Read more

ಬೇಸಿಗೆ ಕಾಲದಲ್ಲಿ ಆರೋಗ್ಯವಾಗಿರಲು ಈ ನಿಯಮವನ್ನು ಪಾಲಿಸಿ!

ಬೇಸಿಗೆ ಕಾಲದಲ್ಲಿ ಡಿಹೈಡ್ರೇಷನ್ ಅಥವಾ ನಿರ್ಜಲೀಕರಣ ಉಂಟಾಗುವುದು ತುಂಬಾ ಸಾಮಾನ್ಯವಾಗಿದೆ. ಇದಕ್ಕಾಗಿಯೇ ತಜ್ಞರು ಹಸಿರು ತರಕಾರಿಗಳು, ಕಲರ್ ಫುಲ್ ಹಣ್ಣುಗಳು ಮತ್ತು ಗಿಡಮೂಲಿಕೆಗಳನ್ನು ಸೇವಿಸುವಂತೆ ಸೂಚಿಸುತ್ತಾರೆ. ಇವು ದೇಹವು ಅದರ ಹೈಡ್ರೇಶನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ರಕ್ಷಿಸುತ್ತದೆ. ನಿಮ್ಮ ಆಹಾರವನ್ನು ಸಹ ಸಮ್ಮರ್ ಫ್ರೆಂಡ್ಲಿ ಆಗಿ ಬದಲಾಯಿಸಲು ಯೋಜಿಸಿದರೆ ನಿಮ್ಮ ಆಲೋಚನೆ ಸರಿಯಾಗಿದೆ. ಇಲ್ಲಿ ಖ್ಯಾತ ಪೌಷ್ಟಿಕತಜ್ಞರು ದೇಹದಲ್ಲಿ ಹೈಡ್ರೇಶನ್ ಮಟ್ಟವನ್ನು ಹಾಗೇ ಇರಿಸಲು ಸೂಕ್ತವಾದ ಬೇಸಿಗೆ ಆಹಾರ ಮಾರ್ಗದರ್ಶಿಯನ್ನು ಹಂಚಿಕೊಂಡಿದ್ದಾರೆ. ಈ … Read more