ಈರುಳ್ಳಿ ರಸದ ಪ್ರಯೋಜನಗಳು!

ಮಧುಮೇಹ ನಿರ್ವಹಣೆಯಲ್ಲಿ ನಿಮ್ಮ ಆಹಾರಕ್ರಮವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಅನೇಕ ಆಹಾರಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಸಕ್ಕರೆಕಾಯಿಲೆ ಇರುವವರು ತಮ್ಮ ಆಹಾರದಲ್ಲಿ ಈರುಳ್ಳಿ ಸೇರಿಸಿದ್ರೆ, ಈರುಳ್ಳಿ ರಸವನ್ನು ಸೇವಿಸಿದ್ರೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಂಟ್ರೋಲ್ನಲ್ಲಿಡಬಹುದು ಎನ್ನಲಾಗುತ್ತದೆ. ಸಾಕಷ್ಟು ಇನ್ಸುಲಿನ್ ಉತ್ಪತ್ತಿಯಾಗುವುದಿಲ್ಲ ಮಧುಮೇಹವು ನಿಮ್ಮ ದೇಹವು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸದ ಅಥವಾ ಉತ್ಪತ್ತಿಯಾಗುವ ಇನ್ಸುಲಿನ್ಗೆ ಪ್ರತಿಕ್ರಿಯಿಸದ ಸ್ಥಿತಿಯಾಗಿದೆ.ಮಧುಮೇಹದಲ್ಲಿ ಹಲವು ವಿಧಗಳಿವೆ, ಟೈಪ್ 1, ಟೈಪ್ 2, ಟೈಪ್ 3, ಗರ್ಭಾವಸ್ಥೆಯ ಮಧುಮೇಹ ಮತ್ತು ಪೂರ್ವ … Read more

ಗೋಧಿ ಚಪಾತಿ ಹೀಗೆ ಸೇವಿಸಿ ನೋಡಿ

ನಾವು ಪ್ರತಿನಿತ್ಯ ಅನ್ನ ಚಪಾತಿ, ರೋಟಿ ದೋಸೆ, ಇಡ್ಲಿ, ಉಪ್ಪಿಟ್ಟು ಎಂದೆಲ್ಲ ಉಪಹಾರಗಳನ್ನು ಪ್ರತಿನಿತ್ಯ ಸೇವನೆ ಮಾಡುತ್ತೇವೆ. ಮೈದಾ ಮಿಶ್ರಣ ಮಾಡಿದ ಚಪಾತಿ ಅಂದ್ರೆ ಗೋಧಿ ಹಿಟ್ಟಿನ ಚಪಾತಿ ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯದು. ಸಾಮಾನ್ಯವಾಗಿ ಚಪಾತಿಯಲ್ಲಿ ನಾರಿನ ಅತ್ಯುತ್ತಮವಾದ ಮೂಲವನ್ನು ಹೊಂದಿದೆ. ಇದು ರಕ್ತದ ಕೊಲೆಸ್ಟ್ರಾಲ್ ಮಲಬದ್ದತೆಯನ್ನು ತಡೆಯುತ್ತದೆ. ಅಲ್ಲದೆ ಜೀರ್ಣಾಂಗ ವ್ಯವಸ್ಥೆಯನ್ನ ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಅಷ್ಟಕ್ಕು ಚಪಾತಿಯನ್ನು ಪ್ರತಿನಿತ್ಯ ಸೇವನೆ ಮಾಡಬಹುದೇ?ಚಪಾತಿ ತೂಕವನ್ನು ಹೇಗೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದನ್ನ ತಿಳಿದುಕೊಳ್ಳೋಣ. ಚಪಾತಿಗಳು … Read more

ಒಣ ದ್ರಾಕ್ಷಿ ಒಮ್ಮೆ ಹೀಗಿಸಿ ನೋಡಿ ಯಾಕಂದ್ರೆ

ನಮಸ್ಕಾರ ಸ್ನೇಹಿತರೆ ನಾವು ದಿನನಿತ್ಯ ಸೇವಿಸುವ ಆಹಾರ ಪದಾರ್ಥಗಳು ಹೊಟ್ಟೆಯಲ್ಲಿ ಸರಿ ಹೆಚ್ಚಿನವಾಗುವುದು ಮಾತ್ರವಲ್ಲದೆ ಅಳಿದುಳಿದ ಇರುವಂತಹ ಕಲ್ಮಷವು ಮಲದ ರೂಪದಲ್ಲಿ ದೇಹದಿಂದ ಹೊರ ಹೋಗುವ ಪ್ರಕ್ರಿಯೆ ಕೂಡ ಸುಲಭವಾಗಿ ನಡೆಯಬೇಕು. ಇದನ್ನೊಂದು ನೈಸರ್ಗಿಕ ಕ್ರಿಯೆ ಎಂದು ಹೇಳಬಹುದು. ಆದರೆ ಇಂದಿನ ದಿನಗಳಲ್ಲಿ ಹೆಚ್ಚಿನವರಲ್ಲಿ ಈ ಪ್ರಕ್ರಿಯೆ ಸರಿಯಾಗಿ ನಡೆಯದೇ ಇರುವುದರಿಂದ ಪ್ರತಿದಿನ ಬೆಳಗಿನ ಸಮಯದಲ್ಲಿ ಮಲ ವಿಸರ್ಜನೆ ಮಾಡಲು ತುಂಬಾ ಕಷ್ಟಪಡುವವರು ನಮ್ಮ ನಡುವೆ ತುಂಬಾ ಚೆನ್ನಾಗಿದ್ದಾರೆ. ಇಂದಿನ ದಿನಗಳಲ್ಲಿ ಜನರು ಅನುಸರಿಸುತ್ತಿರುವ ಅನಾರೋಗ್ಯಕಾರಿ ಆಹಾರ … Read more

ಈ ತಪ್ಪುಗಳನ್ನು ಮಾಡಿದರೆ ಮನೆಯಲ್ಲಿ ದರಿದ್ರತನ ಹೆಚ್ಚಾಗುತ್ತದೆ!

ಮನೆಯ ಗೃಹಿಣಿಯರು ಅದರಲ್ಲೂ ಮದುವೆಯಾದವರು ತಲೆಗೆ ಸಿಂಧೂರವನ್ನು ಇಟ್ಟುಕೊಳ್ಳಬೇಕು.ಹೀಗೆ ಧರಿಸುವುದು ಸಂಪ್ರದಾಯದ ಪ್ರಕಾರ ಪತಿ-ಪತ್ನಿಯರ ಬಂಧನವನ್ನು ಇನ್ನಷ್ಟು ಪವಿತ್ರ ಮಾಡುತ್ತದೆ.ಇನ್ನು ಹೀಗೆ ಪತ್ನಿ ಆದವರು ಪ್ರತಿದಿನ ತನ್ನ ಬೈತಲಿನಲ್ಲಿ ಸಿಂಧೂರವನ್ನು ಹಚ್ಚಿಕೊಳ್ಳುವುದರಿಂದ ಪತಿಯ ಆಯಸ್ಸು ದೀರ್ಘವಾಗುತ್ತದೆ.ಇನ್ನು ವೇದಮಂತ್ರಗಳ ಸಾಕ್ಷಿಯಾಗಿ ಹಿರಿಯರ ಸಮ್ಮುಖದಲ್ಲಿ ಮದುವೆಗಳು ಜರುಗುತ್ತವೆ. ಹೀಗೆ ಮದುವೆಗಳು ಜರುಗಿದಾಗ ಪತಿಯ ದೀರ್ಘಾಯುಷ್ಯ ಸಲುವಾಗಿ ಪತ್ನಿ ಎಲ್ಲಾ ತನು ಮನದಿಂದ ಆತನ ಕ್ಷೇಮಕ್ಕಾಗಿ ಕೆಲವು ನಿಯಮಗಳನ್ನು ಪಾಲಿಸಲೇಬೇಕು. ಇನ್ನು ಮುಖ್ಯವಾಗಿ ಪತ್ನಿಯರು ಮತ್ತು ಗೃಹಿಣಿಯರು ಮಾಡುವ ಕೆಲವು ಕೆಲಸಗಳಿಂದಲೇ … Read more

ವ್ಯಾಸಲಿನ್ ದಿಂದ ಹೀಗೆ ಮಾಡಿದರೆ ನಿಮ್ಮ ಪಾದಗಳ ಹಿಮ್ಮಡಿ 3 ದಿನಗಳಲ್ಲಿ ಮಟ್ಟು ಮಾಯವಾಗುತ್ತದೆ!

ಚಳಿಗಾಲ ಬಂತೆಂದರೆ ಸಾಕು ನಮ್ಮ ತ್ವಚೆಯ ಆರೈಕೆಗೆ ನಾವು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ವಾತಾವರಣದಲ್ಲಿ ತ್ವಚೆಯು ಹೆಚ್ಚು ಶುಷ್ಕಗೊಳ್ಳುವುದರಿಂದ ನಾವು ನಮ್ಮ ತ್ವಚೆಗೆ ಬೆಚ್ಚಗಿನ ವರ್ತುಲವನ್ನು ನಿರ್ಮಿಸಬೇಕಾಗುತ್ತದೆ. ಅದರಲ್ಲೂ ನಿಮ್ಮ ತುಟಿ ಒಡೆಯುವಿಕೆ ಮುಖದಲ್ಲಿ ಬಿರುಕು ಬಿಡುವಿಕೆ ಇಲ್ಲವೇ ಬಿಳಿಯ ಚರ್ಮದಂತಹ ಪದರದ ನಿರ್ಮಾಣ ಅದರಲ್ಲಿ ಗಾಯಗಳುಂಟಾಗುವುದು ಮೊದಲಾದ ಸಮಸ್ಯೆಗಳನ್ನು ಹೋಗಲಾಡಿಸಲು ನೀವು ತುಪ್ಪ ಇಲ್ಲವೇ ತೆಂಗಿನೆಣ್ಣೆಯ ಬಳಕೆಯನ್ನು ಮಾಡಬಹುದು. ಇವುಗಳು ಯಾವುದೇ ನೋವಿಲ್ಲದೆಯೇ ಈ ಸಮಸ್ಯೆಗಳನ್ನು ಹೋಗಲಾಡಿಸುತ್ತವೆ. ವ್ಯಾಸಲಿನ್ ಹಚ್ಚಿಕೊಳ್ಳುವುದರಿಂದ ಕೂಡ ಬಿರುಕಿನ ಸಮಸ್ಯೆಗೆ … Read more

ಸಿಹಿ ಗೆಣಸು ಸಕ್ಕರೆ ಕಾಯಿಲೆಗೆ ಎಂತಾ ಅದ್ಭುತ ಔಷಧಿ ಗೊತ್ತೇ ಮಿಸ್ ಮಾಡ್ದೆ ಸ್ಟೋರಿ ನೋಡಿ!

ಹಿಂದಿನ ಕಾಲದಿಂದಲೂ ರಾಜ ಮಹಾರಾಜರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ತರಕಾರಿಗಳನ್ನು ಬಳಸುತ್ತಾ ಬಂದಿದ್ದಾರೆ. ಅಷ್ಟಕ್ಕೂ ಆ ತರಕಾರಿ ಯಾವುದು ಎಂದರೆ ಸಿಹಿ ಗೆಣಸು. ಗೆಡ್ಡೆ ಜಾತಿಯ ತರಕಾರಿಗಳಲ್ಲಿನ ಪ್ರಮುಖವಾದದ್ದು. ದಕ್ಷಿಣ ಅಮೇರಿಕ ಮೂಲದಿಂದ ಬಂದು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದ್ದು, ಪ್ರಾಚೀನ ಕಾಲದಿಂದಲೂ ಬೇಸಾಯದಲ್ಲಿರುವ ಸುಪ್ರಿದ್ಧವಾದ ಆಹಾರ ಸಸ್ಯದ ಕುಟುಂಬಕ್ಕೆ ಸೇರಿದೆ. ಈ ಸಿಹಿ ಗೆಣಸು ರುಚಿಕರ ಮತ್ತು ಪೌಷ್ಟಿಕಾಂಶದಾಯಕ ಆಹಾರವಾಗಿದೆ. ಇದು ದೇಹಕ್ಕೆ ಬೇಕಾಗುವ ವಿಟಮಿನ್ ಬಿ6 ಕ್ಯಾಲ್ಸಿಯಂ ಸೋಡಿಯಂ ಮ್ಯಾಗ್ನಿಷಿಯಂ ಮುಂತಾದ ಅಂಶಗಳನ್ನು ಹೊಂದಿದೆ. ಅಲ್ಲದೆ … Read more

ತೂಕ ಇಳಿಸಲು ತಿಳಿದುಕೊಳ್ಳಬೇಕಾದ 5 ಕ್ರಮಗಳು!

ಜಿಮ್ ವ್ಯಾಯಾಮ: ತೂಕವನ್ನು ಕಳೆದುಕೊಳ್ಳಲು, ನಿಮಗೆ ಹಾರ್ಡ್ಕೋರ್ ವ್ಯಾಯಾಮದ ಅಗತ್ಯವಿಲ್ಲ, ಬದಲಿಗೆ ನೀವು ಕೆಲವು ಆಹಾರ ಯೋಜನೆ ಮತ್ತು ಲಘು ವ್ಯಾಯಾಮದಿಂದ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಬಹುದು. ಕೊಬ್ಬನ್ನು ಕಡಿಮೆ ಮಾಡಲು ವ್ಯಾಯಾಮ ಮಾಡಿ: ತೂಕವನ್ನು ನಿಯಂತ್ರಿಸಲು, ದೇಹ ಚಟುವಟಿಕೆಯಿಂದ ಇರುವುದು ಅವಶ್ಯಕ ಎಂದು ನೆನಪಿನಲ್ಲಿಡಿ, ಅಂದರೆ ಲಘು ವ್ಯಾಯಾಮ ಅಗತ್ಯ. ಅದಕ್ಕಾಗಿಯೇ ನೀವು ಜಿಮ್ಗೆ ಹೋಗಬೇಕಾಗಿಲ್ಲ, ಆದರೆ ನೀವು ಜಿಮ್ ಇಲ್ಲದೆ ಮನೆಯಲ್ಲಿಯೇ ಸುಲಭವಾದ ರೀತಿಯಲ್ಲಿ ತೂಕವನ್ನು ಕಳೆದುಕೊಳ್ಳಬಹುದು.   ಆರೋಗ್ಯಕರ ಆಹಾರವನ್ನು ಸೇವಿಸಿ: … Read more

ಕೇರಳದವರ ರೀತಿ ಕೂದಲು ಉದ್ದವಾಗಿ ದಟ್ಟವಾಗಿ ಬೆಳೆಯಲು ಒಮ್ಮೆ ಮಾಹಿತಿ ನೋಡಿ!

1,ಸಾಮಾನ್ಯವಾಗಿ ಕೇರಳದಲ್ಲಿ ಪ್ರತಿಯೊಬ್ಬರು ತಣ್ಣೀರಲ್ಲಿ ತಲೆ ಸ್ನಾನವನ್ನು ಮಾಡುತ್ತಾರೆ. ಆದಷ್ಟು ಬಿಸಿನೀರಿನಿಂದ ತಲೆಸ್ನಾನ ಮಾಡೋದನ್ನು ಅವಾಯ್ಡ್ ಮಾಡಬೇಕು. 2,ಕೇರಳದವರು ಯಾವಾಗಲೂ ಸ್ನಾನ ಮಾಡುವ ಮೊದಲು ಆಯಿಲ್ ಅಪ್ಲೈ ಮಾಡುತ್ತಾರೆ.ಆಯಿಲ್ ಅನ್ನು ಚೆನ್ನಾಗಿ ಹಚ್ಚಿಕೊಂಳ್ಳಬೇಕು. 3, ನಿಮ್ಮ ಕೂದಲಿಗೆ ಹೊಂದುವ ಪ್ರೊಡಕ್ಟ್ ಗಳನ್ನು ಬಳಸಬೇಕು. ಡ್ಯಾಂಡ್ರಫ್ ಇರುವವರಿಗೆ ಅಲ್ಫಾ ನ್ಯಾಚುರಲ್ ಹೇರ್ ಆಯಿಲ್ ಸಿಗುತ್ತಾದೆ. ಇದನ್ನು ಬಳಸುವುದರಿಂದ ಡ್ಯಾಂಡ್ರಫ್ ನಿಂದ ಮುಕ್ತಿಯನ್ನು ಪಡೆಯಬಹುದು. 4, ಆದಷ್ಟು ಆಹಾರದಲ್ಲಿ ಪ್ರೊಟೀನ್ ಇರುವ ಆಹಾರವನ್ನು ಸೇವನೆ ಮಾಡಬೇಕು. ಪ್ರತಿದಿನ ಎರಡು ಮೊಟ್ಟೆಯನ್ನು … Read more

ಈ 4 ಆಹಾರಗಳು 30% ರೋಗಗಳು ಬರದಂತೆ ಮಾಡುತ್ತವೆ!

ಕೋಲಾಜಿನ್ ರಹಿತ ಆಹಾರದಲ್ಲಿ ಮುಖ್ಯವಾದ ಆಹಾರ ಎಂದರೆ ನಟ್ಸ್ ಅಂಡ್ ಸೀಡ್ಸ್. ಈ ರೀತಿ ಆಹಾರವನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಝೀಕ್ ಕಪರ್ ಅಂಶ ಸಿಗುವುದು ಸಹಜ. 55 ರಿಂದ 75 ವರ್ಷದ ವಯಸ್ಸಿನವರಿಗೆ ನಟ್ಸ್ ಅಂಡ್ ಸೀಡ್ಸ್ ಸೇವನೆ ಮಾಡಿರುವರಲ್ಲಿ ಯಾವುದೇ ರೀತಿಯ ಜಾಯಿಂಟ್ ಪೈನ್ ಬಿಪಿ ಹೀಗೆ ಕೆಲವು ಸಮಸ್ಸೆಗಳಿಂದ ಹೊರಬಂದಿದ್ದಾರೆ.ಹೀಗಾಗಿ ನಟ್ಸ್ ಅಂಡ್ ಸೀಡ್ಸ್ ಮೂಲಕ ದೇಹಕ್ಕೆ ಪೋಷಕಾಂಶ ಸಿಗುತ್ತದೆ. ಇನ್ನು ಎಗ್ ವೈಟ್ ಸೇವನೆ ಮಾಡುವುದರಿಂದ ದೇಹಕ್ಕೆ ಕೋಲಾಜಿನ್ ಅಂಶ ದೊರಕುತ್ತದೆ. … Read more

ನುಗ್ಗೆ ಸೊಪ್ಪು ಸಕ್ಕರೆ ಕಾಯಿಲೆ ಇದ್ದವರು ಹೀಗೆ ಒಮ್ಮೆ ತಿನ್ನಿ ಸಾಕು!

ಸಕ್ಕರೆ ಕಾಯಿಲೆ ಇತ್ತೀಚಿನ ದಿನಗಳಲ್ಲಿ ಮನುಷ್ಯರಿಂದ ಮನುಷ್ಯರಿಗೆ ಜಾಸ್ತಿ ಆಗುತ್ತಿದೆ. ಅಂದರೆ ಅನುವಂಶಿಯವಾಗಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಸಕ್ಕರೆ ಕಾಯಿಲೆಯ ನಿಯಂತ್ರಣ ಬಹಳ ಮುಖ್ಯ. ಇದಕ್ಕಾಗಿ ಸಮತೋಲನವಾದ ಆಹಾರ ಪದ್ಧತಿ ಮತ್ತು ಆರೋಗ್ಯಕರವಾದ ಜೀವನಶೈಲಿ ವೈದ್ಯರು ಮಾಡುವ ಶಿಫಾರಸ್ಸು. ಸಕ್ಕರೆ ಕಾಯಿಲೆಯನ್ನು ನುಗ್ಗೆ ಸೊಪ್ಪಿನಿಂದ ನಿಯಂತ್ರಿಸಿಕೊಳ್ಳಬಹುದು. ನುಗ್ಗೆ ಸೊಪ್ಪಿನಲ್ಲಿ ಅಂತಹ ಶಕ್ತಿ ಇದೆ. ವಾರದಲ್ಲಿ ಮೂರು ಬಾರಿ ಮನೆಯಲ್ಲಿ ನುಗ್ಗೆ ಸೊಪ್ಪಿನ ಪದಾರ್ಥಗಳನ್ನು ತಯಾರಿಸಿ ಸೇವಿಸುವುದರಿಂದ ಮಧುಮೇಹ ಕಂಟ್ರೋಲ್ ಆಗುತ್ತದೆ. ನುಗ್ಗೆ ಸೊಪ್ಪಿನಲ್ಲಿ ಸಕ್ಕರೆ ಕಾಯಿಲೆಯನ್ನು ಕಂಟ್ರೋಲ್ … Read more