ಸೀನು ಬಂದಾಗ ಅದನ್ನು ನೀವು ತಡೆಯುತ್ತಿರಾ!ಹಾಗಿದ್ದರೆ ಇಲ್ಲಿದೆ ನೋಡಿ ಆರೋಗ್ಯದ ಮೇಲೆ ಆಗುವ ದುಷ್ಟರಿಣಾಮಗಳು!

ಪ್ರತಿಯೊಬ್ಬರಿಗೂ ಸೀನು ಬಂದೇ ಬರುತ್ತದೆ, ಕೆಲವರು ಬಹಳ ಜೋರಾಗಿ ಸದ್ದು ಮಾಡಿ ಸೀನಿದರೆ ಇನ್ನೂ ಕೆಲವರು ಮೆಲ್ಲನೇ ಮೂಗಿಗೆ ಕರವಸ್ತ್ರವನ್ನು ಇಟ್ಟು ಸೀನುತ್ತಾರೆ. ಇನ್ನೂ ಕೆಲವರು ಸೀನನ್ನು ತಡೆಯುತ್ತಾರೆ. ಸೀನು ಯಾವಾಗ ಬರುತ್ತೆ ಎನ್ನಲು ಸಾಧ್ಯವಿಲ್ಲ. ಎಲ್ಲೆಂದರಲ್ಲಿ ಅಚಾನಕ್ಕಾಗಿ ಬಂದು ಬಿಡುತ್ತದೆ. ಕೆಲವೊಂದು ಈ ಅಚಾನಕ್ಕಾಗಿ ಬಂದ ಸೀನು ನಿಂದಾಗಿ ಮರ್ಯಾದೆ ಹೋಗುವ ಸಂದರ್ಭಗಳೂ ಸೃಷ್ಟಿಯಾಗುತ್ತವೆ. ಅದರಲ್ಲೂ ಸಾಂಕ್ರಾಮಿಕ ಸಮಯದಲ್ಲಿ, ಸಾರ್ವಜನಿಕವಾಗಿ ಸೀನುವುದು ಅಥವಾ ಕೆಮ್ಮುವುದು ಗಮನಾರ್ಹ ಸಮಸ್ಯೆಯಾಗಿದೆ. ​ಸೀನುವುದನ್ನು ತಡೆಯಬಾರದು ಏಕೆ?​ ಸೀನುವಿಕೆಯು ಮೂಗು ಮತ್ತು … Read more

ಬೆಳಗ್ಗೆ ರಾತ್ರಿ ಇದನ್ನು ಕುಡಿದರೆ ನರನಾಡಿಗಳಲ್ಲಿ ರಕ್ತ ಸಂಚಾರ ಸುಲಭ!

ರಕ್ತವನ್ನು ತಿಳುವಗಿಸುವಂತಹ ಶುದ್ಧಿಕರಣ ಮಾಡುವಂತಹ ಕಷಾಯದ ಬಗ್ಗೆ ತಿಳಿಸಿಕೊಡುತ್ತೇವೆ.ರಾಸಾಯನಿಕ ಟ್ಯಾಬ್ಲೆಟ್ ತಗೊಳುವುದರಿಂದ ಬ್ಲಾಡ್ ಹಾಳಾಗುತ್ತದೆ. ಇದರಿಂದ ಶರೀರದಲ್ಲಿ ಆಟೋ ಇಮ್ಯೂನ್ ಡಿಸಿಸ್ ಹಾಗು ರಕ್ತ ಹೆಂಪು ಆಗುವುದಕ್ಕೆ ಕಾರಣಗಳು ಏನು ಎಂದರೆ ದುಷ್ಟಚಟಗಳಿಂದ ಪಿತ್ತ ವಿಕಾರಗಳು ಹೆಚ್ಚಾಗುತ್ತವೆ. ತಡವಾಗಿ ಮಲಗುವುದು ತಡವಾಗಿ ಎದ್ದೇಳುವುದರಿಂದ ದಾತುಗಳ ವಿಕಾರ ಉಂಟಾಗುತ್ತದೆ.ಆಜೀರ್ಣ ಮಲಬದ್ಧತೆ ಕೂಡ ಮುಖ್ಯ ಕಾರಣವಾಗುತ್ತದೆ. ರಕ್ತವನ್ನು ಶುದ್ಧಿ ಮಾಡುವುದಕ್ಕೆ ಡಿ ಬೆಸ್ಟ್ ಮನೆಮದ್ದನ್ನು ಬಳಸಿ. ಅರಿಶಿನ ಮತ್ತು ಕಾಳು ಮೆಣಸು ಸೇವನೆ ಮಾಡಿದರೆ ದೇಹದಲ್ಲಿ ರಕ್ತ ಶೋಧನ ಹಾಗು … Read more

ಕೊಬ್ಬರೆಣ್ಣೆ ಜೊತೆ 2 ಪದಾರ್ಥ ಸೇರಿಸಿ ಹಚ್ಚಿ ತಕ್ಷಣ ಹಲ್ಲುಗಳು ಫಳ ಫಳ ಹೊಳೆಯುತ್ತೆ ಹಲ್ಲುಗಳು ಬಾಯಿ ಕೆಟ್ಟ ವಾಸನೆ!

ನಿಮ್ಮ ಹಲ್ಲುಗಳು ಎಷ್ಟೇ ಹಳದಿಯಾಗಿದ್ದರು ಈ ಮನೆಮದ್ದು ಬಳಸುವುದರಿಂದ ಹಲ್ಲುಗಳು ಪಳಪಳ ಹೊಳೆಯುತ್ತದೆ.ಇದನ್ನು ತಯಾರು ಮಾಡುವುದು ತುಂಬಾ ಸುಲಭ.ಇದರಿಂದ ನಿಮ್ಮ ಹಲ್ಲುಗಳನ್ನು ತುಂಬಾ ಸ್ವಚ್ಛವಾಗಿ ಇಟ್ಟುಕೊಳ್ಳಬಹುದು. ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿಕೊಂಡು ಸುಲಭವಾಗಿ ತಯಾರಿ ಮಾಡಬಹುದು. ಮನೆಮದ್ದು ಮಾಡುವುದು ಹೇಗೆ ಎಂದರೆ ಒಂದು ಬೌಲ್ ತೆಗೆದುಕೊಂಡು 1 ಚಮಚ ಕಾಫಿ ಪೌಡರ್, ಸ್ವಲ್ಪ ಟೂತ್ ಪೇಸ್ಟ್, ಸ್ವಲ್ಪ ಕೊಬ್ಬರಿ ಎಣ್ಣೆ,1 ಚಮಚ ನಿಂಬೆ ಹಣ್ಣಿನ ರಸ, ಎರಡು ಮೂರು ಲವಂಗದ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.ಇದನ್ನು ಒಂದು … Read more

ಪಿತ್ತ ಕೋಶದ ಕಲ್ಲು ಕರಗಿಸುವ 1 ಗ್ಲಾಸ್ ಜ್ಯೂಸ್!

Gall Bladder stone ಗೆ ಮುಖ್ಯ ಕಾರಣಗಳು ಎಂದರೆ ಹೆಚ್ಚು ಖಾರ ಮತ್ತು ಹುಳಿ ಸೇವನೆ ಮಾಡುವುದು, ತಡವಾಗಿ ಆಹಾರವನ್ನು ಸೇವನೆ ಮಾಡುವುದು, ತಡವಾಗಿ ಮಲಗುವುದು, ಆಜೀರ್ಣ, ಗ್ಯಾಸ್, ಮಲಬದ್ಧತೆ ಸಮಸ್ಸೆಯಿಂದ ಪಿತ್ತ ವೃದ್ಧಿಯಾಗಿ ಗಂಟುಗಳೇ ಸ್ಟೋನ್ ಆಗುತ್ತವೆ. ಇನ್ನು ಈ ರೀತಿ ಇದ್ದಾಗ ಎದೆಯಲ್ಲಿ ವಿಪರೀತ ನೋವು ಬರುತ್ತದೆ, ವಾಮಿಟ್, ಹುಳಿ ತೇಗು, ತಿಂದಿದ್ದು ಜೀರ್ಣ ಆಗುತ್ತಿರುವುದಿಲ್ಲ, ತಲೆ ಸುತ್ತು,ನಿದ್ದೆ ಚೆನ್ನಾಗಿ ಬರುತ್ತಿರುವುದಿಲ್ಲ. ಇದೆಲ್ಲಾ gall bladder ಲಕ್ಷಣ. ಇದಕ್ಕೆ ಮನೆಮದ್ದು ಎಂದರೆ ಕಾಡು ಬಸಲೆ … Read more

ತಿಂಗಳಿಗೊಮ್ಮೆ ಮುಟ್ಟು /ಪಿರಿಯಡ್ ಆಗಲು ಹೀಗೆ ಮಾಡಿ!

ಹೆಣ್ಣು ಮಕ್ಕಳಿಗೆ ಋತುಸ್ರವ ಅನ್ನುವುದು 28 ರಿಂದ 30 ದಿನದವರೆಗೆ ಒಳಗಡೆನೇ ಬರಬೇಕು. ನಿರ್ದಿಷ್ಟ ಸಮಯದಲ್ಲಿ ಬರದಿದ್ದರೆ ಗರ್ಭಕೋಶಕ್ಕೆ ತೊಂದರೆ ಉಂಟಾಗುತ್ತದೆ. ಇದರಿಂದ ಹಲವಾರು ರೀತಿಯ ಸಮಸ್ಸೆಗಳು ಕೂಡ ಬರುತ್ತವೆ. ಹಾರ್ಮೋನ್ ಇಂಬ್ಯಾಲೆನ್ಸ ಯಿಂದ ಥೈರಾಯ್ಡ್ ಮತ್ತು ಸಂಧಿವಾತ ಸಮಸ್ಸೆ ಬೇರೆ ಬೇರೆ ಸಮಸ್ಸೆಗಳಿಗೆ ಅದು ಕಾರಣವಾಗುತ್ತದೆ. ಈ ಒಂದು ತಡವಾಗಿ ಬರುವ ಸಮಸ್ಸೆಯನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಈ ಒಂದು ಅದ್ಬುತವಾದ ಮನೆಮದ್ದನ್ನು ಮಾಡಿ ಸೇವಿಸಿ. ಇದಕ್ಕೆ ಓಂ ಕಾಳನ್ನು 100 ಗ್ರಾಂ ತೆಗೆದುಕೊಳ್ಳಿ ಮತ್ತು 100 … Read more

ಬೆನ್ನು/ಸೊಂಟ ನೋವು /ಕಾಲು ಸೆಳೆತ /ಡಿಸ್ಕ್ ಬಲ್ಜ್ ಸಮಸ್ಸೆ!

ಈ ತೀವ್ರವಾದ ಆಧುನಿಕ ಜೀವನಶೈಲಿಯಲ್ಲಿ ಬೆನ್ನು ನೋವು ಒಂದು ಪ್ರಚಲಿತ ಸಮಸ್ಯೆಯಾಗಿದೆ. ಇದು ತುಂಬಾ ಅಹಿತಕರ ಮತ್ತು, ಹೆಚ್ಚಾಗಿ, ನೋವುಂಟುಮಾಡುವ ಅನುಭವವಾಗಿರಬಹುದು. ಆದರೆ, ನಾವು ನಿಮಗಾಗಿ ಸರಿಯಾದ ಪರಿಹಾರವನ್ನು ಹೊಂದಿದ್ದೇವೆ! ಬೆನ್ನು ನೋವು ನಿವಾರಣೆಗಾಗಿ ಯೋಗದ ಬಗ್ಗೆ ಮಾಹಿತಿಗಾಗಿ ನೀವು ಹುಡುಕುತ್ತಿದ್ದರೆ, ನೀವು ಸರಿಯಾದ ಸ್ಥಳದಲ್ಲಿದ್ದೀರಿ! ನಿಮ್ಮ ಬೆನ್ನು ನೋವನ್ನು ಗುಣಪಡಿಸುವ ಮತ್ತು ನಿಮ್ಮ ನಮ್ಯತೆಯನ್ನು ಸುಧಾರಿಸುವ ಯೋಗ ಆಸನದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಓದಿ! ಬೆನ್ನು ನೋವಿಗೆ ಪರಿಣಾಮಕಾರಿ ಯೋಗ ಯೋಗವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ … Read more

ಕೆಂಪು ಪೇರಳೆ ಮಧುಮೆಹಿಗಳಿಗೆ ವರದಾನ!

ಪೇರಳೆ ಹಣ್ಣು ಅತ್ಯಂತ ರುಚಿಕರ ಮತ್ತು ನಂಬಲು ಅಸಾಧ್ಯವಾದಷ್ಟು ಪೋಷಕಾಂಶಗಳಿಂದ ಕೂಡಿದೆ. ಕಡಿಮೆ ಪ್ರಮಾಣದ ಕ್ಯಾಲೋರಿ ಮತ್ತು ಫೈಬರ್ ಹೊಂದಿರುವ ಈ ಹಣ್ಣನ್ನು ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಆಗ ಆರೋಗ್ಯವು ಉತ್ತಮ ಉತ್ತಮ ಸ್ಥಿತಿಯಲ್ಲಿ ಇರುತ್ತದೆ. ಪೇರಳೆ ಹಣ್ಣನ್ನು ವಿವಿಧ ರೂಪದಲ್ಲಿ ಸವಿಯಬಹುದು. ಪೇರಳೆ ಹಣ್ಣಿನ ಹಸಿ, ಚಟ್ನಿ, ಸಿಹಿ ಜಾಮ್ ಹಾಗೂ ತಾಜಾ ಪೇರಳೆ ಹಣ್ಣನ್ನು ಸವಿಯಬಹುದು. ಪೇರಳೆ ಹಣ್ಣು ಮಾತ್ರವಲ್ಲ ಅದರ ಎಲೆಯನ್ನು ಸಹ ಬಳಸಿ ಆರೋಗ್ಯಕರ ಆಹಾರವನ್ನು ತಯಾರಿಸಬಹುದು. ಇಷ್ಟು ಆರೋಗ್ಯಕರವಾದ ಹಣ್ಣನ್ನು … Read more

ಸೂರ್ಯ ಮುಳುಗಿದ ನಂತರ ಈ ಕೆಲಸ ಮಾಡಿದರೆ ಇವರ ಆಶೀರ್ವಾದ ಸಿಗುವುದಿಲ್ಲ! ಮನೆಯ ಗೃಹಿಣಿ ಸಂಜೆ ಹೊತ್ತು ಈ ತಪ್ಪುಗಳನ್ನು ಮಾಡಬಾರದು!

ಸೂರ್ಯಾಸ್ತದ ನಂತರ ಕೆಲವು ವಿಷಯಗಳನ್ನು ಎಂದಿಗೂ ಮಾಡಬಾರದು. ಜ್ಯೋತಿಷ್ಯದಲ್ಲಿ ಮತ್ತು ಧರ್ಮಗ್ರಂಥಗಳಲ್ಲಿ ಇದು ದರಿದ್ರತೆ ಮತ್ತು ಬಡತನಕ್ಕೆ ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ. ಇದನ್ನು ಸಾಮಾನ್ಯವಾಗಿ ಎಲ್ಲರೂ ತಿಳಿದು ಅಥವಾ ತಿಳಿಯದೆಯೋ ಮಾಡುತ್ತಾರೆ. ಸೂರ್ಯಾಸ್ತದ ನಂತರ ಯಾವ ಕೆಲಸಗಳನ್ನು ಮಾಡಬಾರದು ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಂಡರೆ, ಮಾತ್ರ ಮಹಾಲಕ್ಷ್ಮಿ ನಿಮಗೆ ಒಲಿಯಬಹುದು ಮತ್ತು ನಿಮ್ಮ ಜೀವನದ ಆರ್ಥಿಕ ಸಮಸ್ಯೆ ಪರಿಹಾರವಾಗಬಹುದು. ಹಾಗಾಗಿ ಸೂರ್ಯಾಸ್ತದ ನಂತರ ಯಾವ ಕೆಲಸಗಳನ್ನು ಮಾಡಬಾರದು ಎಂದು ತಿಳಿಯೋಣ. ​ಹಾಸಿಗೆಯ ಮೇಲೆ ಕುಳಿತುಕೊಳ್ಳಬೇಡಿ ಸೂರ್ಯಾಸ್ತದ ಸಮಯದಲ್ಲಿ ಹಾಸಿಗೆಯ … Read more

ಎದೆಯಲ್ಲಿ ಕಟ್ಟಿದ ಕಫ ಕರಗಿಸಲು ಮನೆಮದ್ದು, ಶೀತ ನೆಗಡಿ ಕೆಮ್ಮು ಕಫಕ್ಕೆ!

ವಾಸಾ, ವಾಸಿಕಾ, ಮಲಬಾರ್ ನಟ್, ಅಧತೋಡಾ ಎಂದು ಕರೆಯಲ್ಪಡುವ ಆಡುಸೋಗೆ ಅಥವಾ ಆಡು ಮುಟ್ಟದ ಸೊಪ್ಪು ಅಸ್ತಮಾ, ಬ್ರಾಂಕೈಟಿಸ್ ಮತ್ತು ನಿಯಂತ್ರಣಕ್ಕೆ ಬಾರದಷ್ಟು ಕೆಮ್ಮಿಗೆ ಚಿಕಿತ್ಸೆ ನೀಡಲು ಬಳಸುವ ಗಿಡಮೂಲಿಕೆಯಾಗಿದ್ದು ತುಂಬಾ ಶಕ್ತಿಯುತವಾದ ಸಸ್ಯವಾಗಿದೆ. “ಆಡು ಮುಟ್ಟದ ಸೊಪ್ಪಿಲ್ಲ” ಎನ್ನುವ ಗಾದೆ ಮಾತಿನಂತೆ ಸಾಮಾನ್ಯವಾಗಿ ಆಡುಗಳು ತಿನ್ನದ ಸೊಪ್ಪು, ತರಕಾರಿಗಳಿಲ್ಲ. ಆದರೆ ಈ ವಾಸಕ ಗಿಡದ ಎಲೆ, ಹೂಗಳನ್ನು ಆಡು ತಿನ್ನುವುದಿಲ್ಲ. ಅದಕ್ಕಾಗಿ ಆಡು ಸೋಕದ ಈ ಗಿಡಕ್ಕೆ ಕನ್ನಡದಲ್ಲಿ ಆಡುಸೋಗೆ ಎಂಬ ಹೆಸರು ಬಂದಿದೆ. ಉಸಿರಾಟದ … Read more

ಈ ಆಹಾರ ತಿನ್ನಿ ತಿಂಗಳಿಗೆ 5 KG ಇಳಿಸಿ!

ಈ ಒಂದು ಟಿಪ್ಸ್ ಫಾಲೋ ಮಾಡುವುದರಿಂದ ಯಾವುದೇ ರೀತಿಯ ವ್ಯಾಯಮ ಮಾಡುವುದು ಬೇಡ. ಹೊಟ್ಟೆ ತುಂಬಾ ಊಟ ಮಾಡಿಕೊಂಡೆ ಆರಾಮವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ತುಂಬಾ ಸುಲಭವಾಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಹಾಗು ದೇಹಕ್ಕೆ ಹಲವಾರು ಅರೋಗ್ಯ ಪ್ರಯೋಜನಗಳು ಕೂಡ ಸಿಗುತ್ತದೆ. ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಇಸಬು ಗೋಲ್. ಇದು ಅಯುರ್ವೇದಿಕ್ ಶಾಪ್ ನಲ್ಲಿ ಸಿಗುತ್ತದೆ. ಇದು ಮಲಬದ್ಧತೆ ಮತ್ತು ಕಾನ್ಸ್ಟೇಪೇಷನ್ ಕಡಿಮೇ ಮಾಡುವಂತಹ ಗುಣವನ್ನು ಹೊಂದಿದೇ. ಇದರಲ್ಲಿ ಇರುವ ಫೈಬರ್ ಅಂಶ ಬೆಳಗಿನ … Read more