ಸಣ್ಣ ತುಂಡು ಕೊಬ್ಬರಿ ಈ ರೀತಿ ಪ್ರತಿದಿನ ಬಳಸೋದ್ರಿಂದ ಏನಾಗತ್ತೆ ಗೊತ್ತಾ?

ಕೊಬ್ಬರಿ ತಿನ್ನುವುದರಿಂದ ದೇಹಕ್ಕೆ ಯಾವೆಲ್ಲಾ ರೀತಿಯಲ್ಲಿ ಪ್ರಯೋಜನಗಳಿವೆ ಅನ್ನೋದು ಈಗಾಗಲೇ ತಿಳಿದಿದೆ. ಕೊಬ್ಬರಿ ಜೊತೆಗೆ ಬೆಲ್ಲವನ್ನು ಸೇರಿಸಿ ತಿನ್ನೋದರಿಂದಲೂ ಹಲವಾರು ಪ್ರಯೋಜನಗಳಿವೆ. ಕೊಬ್ಬರಿ ಮತ್ತು ಬೆಲ್ಲವು ಒಂದು ರೀತಿಯ ನೈಸರ್ಗಿಕ ಸಿಹಿಕಾರಕವಾಗಿದೆ, ಇದು ನಿಮಗೆ ದೀರ್ಘಕಾಲದವರೆಗೆ ಶಕ್ತಿಯನ್ನು ನೀಡುತ್ತದೆ. ಅವುಗಳಲ್ಲಿರುವ ಪೋಷಕಾಂಶಗಳು ನಿಮ್ಮ ದೇಹವನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ​ಕೊಬ್ಬರಿ ಹಾಗೂ ಬೆಲ್ಲದಲ್ಲಿರುವ ಪೋಷಕಾಂಶಗಳು ಪ್ರೋಟೀನ್, ವಿಟಮಿನ್‌ಗಳು, ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಂಗನೀಸ್, ಸೆಲೆನಿಯಮ್, ಕಬ್ಬಿಣ ಮತ್ತು ಫ್ಲೋರಿನ್ ಮತ್ತು ಖನಿಜಗಳು ಕೊಬ್ಬರಿ ಮತ್ತು ಬೆಲ್ಲದಲ್ಲಿ ಕಂಡುಬರುತ್ತವೆ. ಇವು … Read more

ಮನೆ ಒಣಗಿದ ಗಿಡಗಳು ಬೆಳೆಯಲು ನೀರಿಗೆ ಇದನ್ನು ಸೇರಿಸಿ ಹಾಕಿ, ಟೀ ರುಚಿಯಾಗಲು ಹೋಟೆಲ್ ನವರೇ ಹೇಳಿದ ಸೀಕ್ರೆಟ್!

ನೀರು ಜಾಸ್ತಿ ಕುಡಿಯುವುದು ಅರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರೆ ನೀರನ್ನು ಕುದಿಯುವುದಕ್ಕೆ ಎಲ್ಲರಿಗೂ ಬೇಜಾರು. ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಹಲವಾರು ಕಾಯಿಲೆಗಳು ನಮ್ಮಿಂದ ದೂರವಾಗುತ್ತದೆ. ಹಾಗಾಗಿ ಮೊದಲು ಬೆಲ್ಲವನ್ನು ತಿಂದು ನಂತರ ನೀರನ್ನು ಕುಡಿದರೆ ತುಂಬಾ ಒಳ್ಳೆಯದು ಹಾಗು ನೀರನ್ನು ಮತ್ತೆ ಕುಡಿಬೇಕು ಎಂದು ಅನಿಸುತ್ತದೆ. ಬೆಲ್ಲ ಸೇವನೆ ಮಾಡುವುದರಿಂದ ನಿಶಕ್ತಿ ಸುಸ್ತು ನಿವಾರಣೆ ಆಗುತ್ತದೆ. ಟೀ ಮಾಡುವ ವಿಧಾನ :ಮೊದಲು ಒಂದು ಪಾತ್ರೆಗೆ ಒಂದು ಲೋಟ ಟೀ ಆಗುವಷ್ಟು ಅರ್ಧ ಕಪ್ಪು ನೀರು ಹಾಕಬೇಕು.ನೀವು ಇದಕ್ಕೆ … Read more

ಲಿವರ್ ಕ್ಲೀನ್ ಮಾಡಲು ತಪ್ಪದೇ 21 ದಿನ ಈ ಉಪಾಯ ಮಾಡಿ

ಲಿವರ್ ನಮ್ಮ ಶರೀರದಲ್ಲಿ ಶಕ್ತಿ ಕೇಂದ್ರ ಅಂತ ಹೇಳಬಹುದು ನಮ್ಮ ಮೆಟಪಾಲಿಸ್ ಫುನ್ಕ್ಷನ್ ಅನ್ನ ಕ್ರಿಯಾಶೀಲನಾಗಿಸಿ ಇಡುವಂತ ಶಕ್ತಿ ಕೇಂದ್ರ ಇದು ಲಿವರ್ ಗೆ ಏನಾದರೂ ಸ್ವಲ್ಪ ತೊಂದರೆ ಆದರೂ ಕೂಡ ಮೆಟಪಾಲಿಕ್ ಫಂಕ್ಷನ್ಸ್ ಸಂಪೂರ್ಣವಾಗಿ ಇನ್ ಬ್ಯಾಲೆನ್ಸ್ ಆಗುತ್ತೆ. ಈ ಮೆಟ ಪಾಲಿಕ್ ಫಂಕ್ಷನ್ಸ್ ಇನ್ ಬ್ಯಾಲೆನ್ಸ್ ಆದ್ರೆ ಮಾನವನ ಶರೀರದಲ್ಲಿ ಸಂಪೂರ್ಣವಾಗಿರುವತಃ ಇನ್ ಬ್ಯಾಲೆನ್ಸ್ ಗಳು ಶುರುವಾಗುತ್ತವೆ. ಹೀಗೆ ಎಲ್ಲಾ ಸಿಸ್ಟಮ್ ಗಳಲ್ಲಿ ಸಂಪೂರ್ಣವಾಗಿ ಇನ್ ಬ್ಯಾಲೆನ್ಸ್ ಆಗುತ್ತದೆ.ಯಾವುದರಿಂದ ಮೆಟಾಫಾಲಿಸ್ ಫಂಕ್ಷನ್ಸ್ ವೀಕ್ ಆಗೋದರಿಂದ.ಲಿವರ್ … Read more

ಈ ಹತ್ತು ಕಾರಣ ತಿಳಿದರೆ ಮತ್ತೆ ನೀವು ಯಾವತ್ತು ಗ್ರೀನ್ ಟೀ ಕುಡಿಯೋದಿಲ್ಲ!

ಹಸಿರು ಚಹಾವು ಸುರಕ್ಷಿತವಾಗಿದೆ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಂತಹ ಸ್ಪಷ್ಟವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ ಸಹ ಇದು ಅಡ್ಡಪರಿಣಾಮಗಳನ್ನು ಹೊಂದಿದೆ ಎಂದು ನೀವು ನಂಬುವುದಿಲ್ಲ.  ಹಸಿರು ಚಹಾ ಮತ್ತು ಕಬ್ಬಿಣವು ಕೆಟ್ಟ ಸಂಯೋಜನೆಯಾಗಿರಬಹುದು ಎಂದು ಅಧ್ಯಯನಗಳು ಹೇಳುತ್ತವೆ ಹೆಚ್ಚು ಹಸಿರು ಚಹಾವನ್ನು ಕುಡಿಯುವುದರಿಂದ ಕಬ್ಬಿಣದ ಕೊರತೆಯು ಕಡಿಮೆ ಕೆಂಪು ರಕ್ತ ಕಣಗಳು ಮತ್ತು ರಕ್ತಹೀನತೆಗೆ ಕಾರಣವಾಗಬಹುದು. ಹಸಿರು ಚಹಾದಲ್ಲಿ ಕಬ್ಬಿಣವನ್ನು ಬಂಧಿಸುವ ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ (ECGC) ಅಂಶವಿದೆ . ಆದ್ದರಿಂದ, ಕಬ್ಬಿಣದ ಪೂರಕಗಳನ್ನು ತೆಗೆದುಕೊಳ್ಳುವ ಜನರು ಹಸಿರು ಚಹಾವನ್ನು ತಪ್ಪಿಸಬೇಕು … Read more

ಮೆಂತ್ಯೆ ಸೇವಿಸುವ ಹಾಗು ಬಳಸುವ ಮೊದಲು ಈ ಮಾಹಿತಿ ನೊಡಿ!

ಭಾರತೀಯ ಪಾಕಪದ್ಧತಿಯಲ್ಲಿ ಬಳಸಲಾಗುವ ಪ್ರಧಾನ ಮಸಾಲೆಗಳಲ್ಲಿ ಒಂದಾಗಿದೆ. ಮೆಂತ್ಯೆ ಬೀಜಗಳು ಮತ್ತು ಅವುಗಳ ಪುಡಿಯನ್ನು ಅನೇಕ ಭಕ್ಷ್ಯಗಳ ಪರಿಮಳವನ್ನು ಹೆಚ್ಚಿಸಲು ಬಳಸಲಾಗುತ್ತದೆ. ನಮ್ಮ ಭಾರತೀಯ ಅಡುಗೆಮನೆಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಪದಾರ್ಥ ಮೆಂತ್ಯೆ. ಇದನ್ನು ಹೆಚ್ಚಿನ ಮನೆಗಳಲ್ಲಿ ಅನೇಕ ರೀತಿಯ ಆಹಾರಗಳಲ್ಲಿ ಮೆಂತ್ಯೆಯನ್ನು ಬಳಸಲಾಗುತ್ತದೆ. ಮೆಂತ್ಯೆ ಬೀಜಗಳು ಭಾರತೀಯ ಪಾಕಪದ್ಧತಿಯಲ್ಲಿ ಬಳಸಲಾಗುವ ಪ್ರಧಾನ ಮಸಾಲೆಗಳಲ್ಲಿ ಒಂದಾಗಿದೆ. ಮೆಂತ್ಯೆ ಬೀಜಗಳು ಮತ್ತು ಅವುಗಳ ಪುಡಿಯನ್ನು ಅನೇಕ ಭಕ್ಷ್ಯಗಳ ಪರಿಮಳವನ್ನು ಹೆಚ್ಚಿಸಲು ಬಳಸಲಾಗುತ್ತದೆ.  ಮೆಂತ್ಯೆ ಬೀಜಗಳ ಪ್ರಯೋಜನಗಳು : ಮೆಂತ್ಯೆಯಲ್ಲಿರುವ ಹಲವಾರು ಪೋಷಕಾಂಶಗಳು ಇದನ್ನು … Read more

ಸೊಳ್ಳೆ ಓಡಿಸಲು ಈರುಳ್ಳಿ ಇದ್ದರೆ ಸಾಕು ನಿಮಿಷದಲ್ಲಿ ಸೊಳ್ಳೆ ಕಾಟ ಇರಲ್ಲ!

ಸೊಳ್ಳೆಗಳನ್ನು ಹೊಡಿಸುವುದಕ್ಕೆ ಒಂದು ಈರುಳ್ಳಿ ಇದ್ದರೆ ಸಾಕು. ಒಂದೇ ಒಂದು ಸೊಳ್ಳೆ ನಿಮ್ಮ ಮನೆಯ ಹತ್ತಿರ ಸುಳಿಯುವುದಿಲ್ಲ.ಮಳೆಗಾಲದಲ್ಲಿ ಸೊಳ್ಳೆ ಕಾಟ ಜಾಸ್ತಿ ಎಂದು ಹೇಳಬಹುದು.ಸೊಳ್ಳೆಗಳ ಕಡಿತವು ಹಲವು ರೋಗಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಸೊಳ್ಳೆಗಳನ್ನು ಮನೆಯೊಳಗೆ ಬಾರದಂತೆ ನೋಡಿಕೊಳ್ಳುವುದು ತುಂಬಾ ಮುಖ್ಯ. ರಾಸಾಯನಿಕ ಕೀಟನಾಶಕಗಳ ಬದಲು ನೈಸರ್ಗಿಕವಾಗಿ ಸಿಗುವ ಕೆಲವು ಉತ್ಪನ್ನಗಳನ್ನು ಬಳಸಿ ಈ ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಬಹುದು. ಮಳೆಗಾಲ ಶುರುವಾಯಿತೆಂದರೆ, ಸೊಳ್ಳೆಗಳ ಕಾಟವು ಶುರುವಾಗಿದೆ ಎಂದರ್ಥ. ಏಕೆಂದರೆ ಈ ಮಳೆಗಾಲವು ಸೊಳ್ಳಗಳ ಸಂತಾನೋತ್ಪತ್ತಿಗೆ ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ. … Read more

ತಂಗಳು ಎಂದು ಎಸೆಯದಿರಿ ಅರೋಗ್ಯ ಲಾಭ ಪಡೆಯಲು ಹೀಗೆ ಬಳಸಿ ಕಾಯಿಲೆ ಇಂದ ದೂರವಿರಿ!

ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ರೀತಿಯ ಆಹಾರ ಪದ್ಧತಿ ಇದೆ.ಒಂದು ಕಡೆ ಅನ್ನ ಹೆಚ್ಚಾಗಿ ಸೇವಿಸಿದರೆ ಕೆಲವು ಕಡೆ ರಾಗಿ ಮುದ್ದೆ ,ಚಪಾತಿ ಸೇವನೆಯನ್ನು ಮಾಡಲಾಗುತ್ತದೆ ಆದರೆ ಉಳಿದ ಅನ್ನ ,ಚಪಾತಿ ಮತ್ತು ರಾಗಿ ಮುದ್ದೆಯಿಂದ ಏನೆಲ್ಲ ಲಾಭ ನಮ್ಮ ಆರೋಗ್ಯಕ್ಕೆ ಇದೆ ಎಂದು ನಿಮಗೆ ಗೊತ್ತಾ ?ರಾತ್ರಿ ಉಳಿದ ಅನ್ನ ,ಚಪಾತಿ ಮತ್ತು ರಾಗಿ ಮುದ್ದೆಯನ್ನು ಎಸೆಯುವ ಬದಲು ಇಲ್ಲಿ ತಿಳಿಸಿರುವ ರೀತಿಯಲ್ಲಿ ಬೆಳಗ್ಗೆ ತಿಂಡಿಯ ಸಮಯದಲ್ಲಿ ಸೇವಿಸುವುದರಿಂದ ದೇಹಕ್ಕೆ ಸಿಗುವ ಲಾಭಗಳನ್ನು ತಿಳಿದರೆ ಅಚ್ಚರಿ ಪಡುತ್ತೀರ.ರಾತ್ರಿ … Read more

ಹುಣ್ಣಿಮೆ ದಿನ ಗೋಚರಿಸಲಿದೆ ಈ ವರ್ಷದ ಕೊನೆಯ ಚಂದ್ರಗ್ರಹಣ /ಗ್ರಹಣದ ಸಮಯವೇನು / ಗ್ರಹಣದ ಸೂತಕ ಆಚರಿಸಬೇಕಾ?

ಈ ಬಾರಿ ಬಂದಿರುವ ಹುಣ್ಣಿಮೆಯಲ್ಲಿ ಚಂದ್ರಗ್ರಹಣ ಸಂಭವಿಸಲಿದೆ. ವರ್ಷದಲ್ಲಿ ನಾಲ್ಕು ಬಾರಿ ಚಂದ್ರಗ್ರಹಣ ಸೂರ್ಯ ಗ್ರಹಣ ಸಂಭವಿಸುತ್ತವೆ. ಈ ಬಾರಿ ಈ ವರ್ಷದ ಕೊನೆಯ ಚಂದ್ರಗ್ರಹಣ ಇದಾಗಿರುತ್ತದೆ. ಚಂದ್ರಗ್ರಹಣ ನಮ್ಮ ಭಾರತದ ಮೇಲೆ ಗೋಚರ ಆಗುವುದರಿಂದ ಎಲ್ಲಾ ರಾಶಿ ಚಕ್ರದ ಮೇಲು ಗೋಚರಿಸುತ್ತದೆ. ಇನ್ನು 30 ವರ್ಷಗಳ ನಂತರ ಈ ಹುಣ್ಣಿಮೆಯಲ್ಲಿ ಚಂದ್ರ ಗ್ರಹಣ ಸಂಭವಿಸುತ್ತದೆ. ಈ ಹುಣ್ಣಿಮೆಯಲ್ಲಿ ಗಜಕೇಸರಿಯೋಗವು ಕೂಡ ರೂಪುಗೊಳ್ಳಲಿದೆ. ವಿಶೇಷವಾಗಿ ಅಶ್ವಿಜ ಮಾಸ ಶುಕ್ಲ ಪೂರ್ಣಿಮೆ ಪ್ರಾರಂಭ 28ನೇ ತಾರೀಕು ಅಕ್ಟೋಬರ್ ಶನಿವಾರ … Read more

ಕೆಂಪು ಬಾಳೆಹಣ್ಣು ಸಿಕ್ಕಿದ್ರೆ ತಪ್ಪದೆ ತಿನ್ನಿ ಎಂತಾ ಪವರ್ ಫುಲ್ ಗೊತ್ತಾ ಇದು!

ಬಾಳೆಹಣ್ಣು ಎಲ್ಲರ ಅಚ್ಚುಮೆಚ್ಚಿನ ಹಣ್ಣುಗಳಲ್ಲಿ ಒಂದಾಗಿದೆ.ಇನ್ನು ಕೆಂಪು ಬಾಳೆಹಣ್ಣು ಹಳದಿ ಬಾಳೆಹಣ್ಣಿಗಿಂತ ತುಂಬಾನೇ ಒಳ್ಳೆಯದು.ಆರೋಗ್ಯ ತಜ್ಞರ ಪ್ರಕಾರ ಸಾಮಾನ್ಯ ಹಳದಿ ಬಾಳೆಹಣ್ಣಿಗಿಂತ ಕೆಂಪು ಬಾಳೆಹಣ್ಣು ತುಂಬಾನೇ ಆರೋಗ್ಯಕರವಾಗಿದ್ದು ವಿಭಿನ್ನ ಪೋಷಕಾಂಶಗಳನ್ನು ಹೊಂದಿವೆ. ಕೆಂಪು ಬಾಳೆಹಣ್ಣು ಅನೇಕ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಹಾಗಾದರೆ ಇದರ ಮತ್ತಷ್ಟು ಆರೋಗ್ಯ ಪ್ರಯೋಜನದ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ. 1, ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಹೊಂದಿರುವವರು ಕೆಂಪು ಬಾಳೆ ಹಣ್ಣು ಸೇವನೆ ಮಾಡುವುದು ಉತ್ತಮ. ಪೊಟ್ಯಾಶಿಯಂ ರಕ್ತದ ಒತ್ತಡವನ್ನು … Read more

ಅಲೋವೆರಾ ಬಳಸುವ ಪ್ರತಿಯೊಬ್ಬರೂ ತಪ್ಪದೆ ನೋಡಲೇ ಬೇಕಾದ ಮಾಹಿತಿ!

ಅಲೋವೆರಾ ಜೆಲ್ ನಿಮ್ಮ ಬ್ಯೂಟಿ ಕ್ಯಾಬಿನೆಟ್‌ನಲ್ಲಿರುವ ಅತ್ಯುತ್ತಮ ಸೌಂದರ್ಯ ಪದಾರ್ಥಗಳಲ್ಲಿ ಒಂದಾಗಿದೆ. ಇದರ ಉತ್ತಮ ಭಾಗವೆಂದರೆ ನೀವು ಅದನ್ನು ಮನೆಯಲ್ಲಿ ನೆಡಬಹುದು ಮತ್ತು ಪ್ರತಿದಿನ ತಾಜಾ ಅಲೋವೆರಾ ಜೆಲ್ ಅನ್ನು ಬಳಸಬಹುದು. ಇದು ಅಂಗಡಿಗಳಲ್ಲಿ ಲಭ್ಯವಿದ್ದರೂ ಸಹ, ಇದು ನೈಸರ್ಗಿಕವಾಗಿರುವುದರಿಂದ ತಾಜಾತನವು ಯಾವಾಗಲೂ ಉತ್ತಮವಾಗಿರುತ್ತದೆ. ನೀವು ಮನೆಯಲ್ಲಿ ಈಗಾಗಲೇ ಅಲೋ ಸಸ್ಯವನ್ನು ಹೊಂದಿಲ್ಲದಿದ್ದರೆ, ನಿಮ್ಮ ಸೌಂದರ್ಯಕ್ಕಾಗಿ ಒಂದನ್ನು ಪಡೆಯಲು ನಿಮಗೆ ಮನವರಿಕೆ ಮಾಡುವ ಸಾಕಷ್ಟು ಕಾರಣಗಳು ಇಲ್ಲಿವೆ. ನಾವು ಅಲೋವೆರಾ ಜೆಲ್ ಅನ್ನು ಬಳಸುವ ಉನ್ನತ ಸೌಂದರ್ಯ ಪ್ರಯೋಜನಗಳನ್ನು ಪಟ್ಟಿ ಮಾಡುತ್ತೇವೆ. ಇದು ತ್ವಚೆಗೆ … Read more