ಸದಾ ಪುಷ್ಟ ಗಿಡದ ಅದ್ಬುತ ಗಿಡಗಳು ಸಕ್ಕರೆ ಕಾಯಿಲೆ ಇದ್ದವರಿಗೆ ರಾಮಬಾಣದಂತೆ!

ಈ ಹೂವನ್ನು ಪ್ರತಿಯೊಬ್ಬರು ನೋಡಿರುತ್ತಾರೆ. ಯಾಕಂದರೆ ಇದು ಎಲ್ಲ ಕಡೆನು ಇರುತ್ತದೆ. ಇದನ್ನು ದೇವರ ಪೂಜೆಗೂ ಸಹ ಬಳಸುತ್ತಾರೆ.ಈ ಹೂವು ನಿತ್ಯ ಪುಷ್ಟ, ಸದಾ ಪುಷ್ಟ ಎಂದು ಕರೆಯುತ್ತಾರೆ. ಈ ಹೂವು ಗಿಡ ಬೇರು ಹಲವಾರು ಔಷಧಿ ಗುಣವನ್ನು ಹೊಂದಿದೆ. ಈ ಗಿಡದ ಬೇರಿನ ಸತ್ವವನ್ನು ತೆಗೆದುಕೊಂಡರೆ ಪೌಷ್ಟಿಕಾಂಶ ಸಿಗುತ್ತದೆ. ಇದು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ ಮತ್ತು ಚರ್ಮದ ವ್ಯಾಧಿಯನ್ನು ನಿಯಂತ್ರಿಸುತ್ತದೆ. ಅಷ್ಟೇ ಅಲ್ಲದೆ ಕೂದಲ ಬೆಳವಣಿಗೆ ಅದನ್ನು ಕಡಿಮೆ ಮಾಡುತ್ತದೆ.ಇನ್ನು ಮುಖ್ಯವಾಗಿ ಕ್ಯಾನ್ಸರ್ ಕಾಯಿಲೆಯನ್ನು ನಾಶಮಾಡುತ್ತದೆ. … Read more

ಮನೆಯಲ್ಲಿ ರಾತ್ರಿ ಉಳಿದ ಅನ್ನದಿಂದ ಹೀಗೆ ಮಾಡಿ ಅದೃಷ್ಟ ಒಂದೇ ವಾರದಲ್ಲಿ ನಿಮ್ಮದಾಗುತ್ತದೆ!

ಪ್ರತಿಯೊಬ್ಬರ ಮನೆಯಲ್ಲೂ ಸಹ ಪ್ರತಿನಿತ್ಯವು ರಾತ್ರಿ ವೇಳೆ ಸ್ವಲ್ಪವಾದರೂ ಅನ್ನವು ಉಳಿದುಕೊಂಡಿರುತ್ತದೆ, ಉಳಿದುಕೊಂಡಿರುವ ಅನ್ನವನ್ನು ಹೊರಗೆ ಎಸೆಯುವ ಬದಲು ನಾವು ಹೇಳುವ ಈ ಒಂದು ಕೆಲಸವನ್ನು ಮಾಡಿದರೆ ನಿಮ್ಮ ಮನೆಗೆ ಮಹಾಲಕ್ಷ್ಮಿ ದೇವಿಯ ಅನುಗ್ರಹವು ಪ್ರಾಪ್ತಿಯಾಗುತ್ತದೆ ಇದರಿಂದ ನಿಮ್ಮ ಸಕಲ ಸಂಕಷ್ಟಗಳು ನಿವಾರಣೆಯಾಗುತ್ತದೆ, ಅನ್ನಪೂರ್ಣೇಶ್ವರಿ ದೇವಿಯು ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ, ಮಹಾಲಕ್ಷ್ಮಿ ದೇವಿಯ ಅನುಗ್ರಹವು ಪ್ರಾಪ್ತಿಯಾಯಿತು ಎಂದರೆ ಯಾವುದೇ ಕಾರಣಕ್ಕೂ ಹಣದ ಸಮಸ್ಯೆಯೂ ಉಂಟಾಗುವುದಿಲ್ಲ. ಸಾಮಾನ್ಯವಾಗಿ ನಾವು ಹಲವಾರು ಲೇಖನದಲ್ಲಿ ತಿಳಿಸಿರುವಂತೆ ರಾತ್ರಿ ಎಲ್ಲರ ಊಟವಾದ ನಂತರ … Read more

ಹಾಸಿಗೆ ಕೆಳಗೆ ಖಾಲಿ ಇದೆ ಅಂತ ಈ ವಸ್ತುಗಳನ್ನು ಇಟ್ಟರೆ ದಾರಿದ್ರ್ಯ!

ಮನೆಯ ವಾಸ್ತುವಿನ ಜೊತೆಗೆ ಮನೆಯಲ್ಲಿ ಇಡುವ ಪೀಠೋಪಕರಣಗಳ ವಾಸ್ತು ಕೂಡ ಬಹಳ ಮುಖ್ಯ. ನಾವು ಮಲಗುವ ಕೋಣೆ ಕೂಡ ವಾಸ್ತು ಜೊತೆ ಸಂಬಂಧ ಹೊಂದಿದೆ. ವಾಸ್ತುವಿಗೆ ವಿರುದ್ಧವಾಗಿ ಮನೆ ಮತ್ತು ಮನೆಯಲ್ಲಿರುವ ವಸ್ತುಗಳನ್ನು ಇಟ್ಟರೆ ಅನೇಕ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಮಲಗುವ ಹಾಸಿಗೆ ಜೀವನದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಯಾಕೆಂದರೆ ಒಬ್ಬ ವ್ಯಕ್ತಿಯು ತನ್ನ ಜೀವನದ ಪ್ರಮುಖ 7 ರಿಂದ 8 ಗಂಟೆಗಳ ಕಾಲ ಕಳೆಯುವ ಸ್ಥಳವೆಂದರೆ ಹಾಸಿಗೆ. ಇದು ಆರೋಗ್ಯ … Read more

ಪಿನ್ ಇದ್ದರೆ ಸಾಕು ನಿಮ್ಮ ಮನೆಯಲ್ಲಿ ಬಾರಿ ಉಳಿತಾಯ ಮಾಡಬಹುದು!

ಇನ್ನು ಎಣ್ಣೆ ಖಾಲಿ ಆದಮೇಲೆ ತುದಿಯಲ್ಲಿ ಪಿನ್ ಹಾಕಿ ಮೇಲೆ ನಿಲ್ಲಿಸಿಬಿಡಿ. ಕೆಳಗೆ ಕಟ್ ಮಾಡಿರುವುದರ ಕೆಳಗೆ ಒಂದು ಬೌಲ್ ಇಟ್ಟು ಬಿಡಿ. ಪ್ಯಾಕೆಟ್ ನಲ್ಲಿ ಇದ್ದ ಎಣ್ಣೆ ಬೌಲ್ ನಲ್ಲಿ ಶೇಖರಣೆ ಆಗಿರುತ್ತದೆ. ನಂತರ ಇದನ್ನು ನೀವು ಬಳಸಬಹುದು. ಈ ರೀತಿ ಮಾಡಿದರೆ ಎಣ್ಣೆ ವೇಸ್ಟ್ ಆಗುವುದು ತಪ್ಪುತ್ತದೆ ಮತ್ತು ಉಳಿತಾಯ ಕೂಡ ಆಗುತ್ತದೆ. ಇನ್ನು ಸೀರೆ ಉಡುವಾಗ ಪಿನ್ ಎಷ್ಟೇ ಹಾಕಿದರೂ ಒಳಗೆ ಹೋಗುವುದಿಲ್ಲ. ಈ ಸಮಯದಲ್ಲಿ ಒಂದು ಸಾಬುನಿಗೆ ಪಿನ್ ಹಾಕದ ನಂತರ … Read more

ತಿಂಗಳಿಗೆ ಒಂದು ಬಾರಿ ಇದನ್ನು ಹಾಕಿ ಸಾಕು ಗಿಡದಲ್ಲಿ ಚೆನ್ನಾಗಿ ಹೂವು ಬಿಡುತ್ತೆ!

ಗಿಡದಲ್ಲಿ ಹೂವು ಚೆನ್ನಾಗಿ ಬಿಡಬೇಕಾ. ಆಗಿದ್ದರೆ ತಿಂಗಳಿಗೆ ಒಮ್ಮೆ ಮೊಟ್ಟೆ ಸಿಪ್ಪೆ ಯಿಂದ ಈ ರೀತಿ ಮಾಡಿ ನೋಡಿ ಗಿಡದಲ್ಲಿ ತುಂಬಾ ಚೆನ್ನಾಗಿ ಹೂವು ಬಿಡುತ್ತೆ. ಗುಲಾಬಿ, ದಾಸವಾಳ, ಮಲ್ಲಿಗೆ ಯಾವುದೇ ಗಿಡ ಆಗಿರಲಿ ಗಿಡದ ತುಂಬಾ ಹೂವು ಬರಬೇಕು ಎಂದರೆ ಮೊಟ್ಟೆ ಸಿಪ್ಪೆಯಿಂದ ಬರೀ ಇಷ್ಟು ಮಾಡಿದರೆ ಸಾಕಾಗುತ್ತದೆ. ಮೊದಲು ಮೊಟ್ಟೆ ಸಿಪ್ಪೆಯನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಇದರಲ್ಲಿ ನೀರು ಹಾಕಿ ಗಿಡಕ್ಕೆ ಹಾಕಿದರೆ ಗಿಡದಲ್ಲಿ ಹೂವು ಹೇರಳವಾಗಿ ಬಿಡುತ್ತದೆ. ತಿಂಗಳಿಗೆ ಒಮ್ಮೆ … Read more

ಬೆಲ್ಲ ಮತ್ತು ತುಪ್ಪವನ್ನು ಮಧುಮೆಹಿಗಳು ತಪ್ಪದೆ ಸೇವಿಸಿ!

ಯಾವುದೇ ರೋಗ ಬರಬಾರದೆಂದರೆ ರೋಗನಿರೋಧಕ ಶಕ್ತಿ ಬಲಿಷ್ಠವಾಗಿ ಇರಬೇಕಾಗುತ್ತದೆ. ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿ ಕೊಂಡು ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳಬಹುದು. ಹಾಗಾದರೆ ಬೆಲ್ಲ ತುಪ್ಪ ಸೇವನೆ ಮಾಡುವುದರಿಂದ ಯಾವೆಲ್ಲಾ ರೀತಿಯ ಆರೋಗ್ಯ ಪ್ರಯೋಜನಕಾರಿ ಸಿಗುತ್ತದೆ ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. 1, ಬೆಲ್ಲದಲ್ಲಿ ವಿಟಮಿನ್ ಎ ವಿಟಮಿನ್ ಬಿ ವಿಟಮಿನ್ ಇ ವಿಟಮಿನ್-ಡಿ ಅಂಶ ಇದೆ. ಹಲವಾರು ರೀತಿಯ ಪೋಷಕಾಂಶಗಳು ಈ ಬೆಲ್ಲದಲ್ಲಿ ಇದೆ ಹಾಗೂ ತುಪ್ಪದಲ್ಲಿ ವಿಟಮಿನ್ ಡಿ ಸಮೃದ್ಧವಾಗಿದೆ. ಹಲವಾರು ರೀತಿಯ ಜೀವಸತ್ವಗಳು ಸಹಿತ ಈ ತುಪ್ಪದಲ್ಲಿ … Read more

ಕನಸಿನಲ್ಲಿ ಕರಡಿ ಕಂಡರೆ!

ರಾತ್ರಿ ಹೊತ್ತು ಮಲಗಿದ್ದಾಗ ಕನಸುಗಳು ಬೀಳುವುದು ಸಾಮಾನ್ಯವಾದ ವಿಚಾರವಾಗಿದೆ. ಆದರೆ ಆ ಕನಸುಗಳಲ್ಲಿ ನಾವು ಏನೆಲ್ಲಾ ನೋಡುತ್ತೇವೆ ಮತ್ತು ಹಾಗೆ ಕನಸುಗಳು ಬಿದ್ದರೆ ಅದರ ಅರ್ಥವೇನು ತಿಳಿದುಕೊಳ್ಳುವುದು ತುಂಬಾನೇ ಒಂದು ಕುತೂಹಲಕಾರಿಯಾದ ವಿಷಯ. ಕೆಲವೊಬ್ಬರಿಗೆ ಕನಸಿನಲ್ಲಿ ಒಂದು ನಿರ್ದಿಷ್ಟವಾದ ಅಥವಾ ಅಸ್ಪಷ್ಟವಾದ ಸನ್ನಿವೇಶ ಮತ್ತು ಸಂದರ್ಭಗಳ ದೃಶ್ಯಗಳು ಬಂದರೆ, ಇನ್ನೂ ಕೆಲವರಿಗೆ ಈ ಪ್ರಾಣಿ   ಪಕ್ಷಿಗಳು ಕನಸಿನಲ್ಲಿ ಬರುತ್ತವೆ ಪ್ರತಿಯೊಂದು ಕನಸಿಗೂ ಅದರದೇ ಆದ ಒಂದು ಅರ್ಥವಿರುತ್ತದೆ ಎಂದು ಕನಸಿನ ತಜ್ಞರು ಹೇಳುತ್ತಾರೆ. ಇಲ್ಲಿ ಒಂದು … Read more

ಈ ರೀತಿ ಮಾಡಿದರೆ ಮನೆಯಲ್ಲಿ ಲೀಟರ್ ಗಟ್ಟಲೆ ಎಣ್ಣೆ ಉಳಿಸಬಹುದು!

ಆಡುಗೆಗೆ ಎಣ್ಣೆ ಬೇಕೇಬೇಕು ಇನ್ನು ಡಿಫ್ರೆ ಮಾಡಿದಮೇಲೆ ಎಣ್ಣೆಯನ್ನು ಏನು ಮಾಡುವುದು…? ಎಣ್ಣೆಯನ್ನು ಒಂದು ಸರಿ ಬಳಸಿದ ನಂತರ ಎಸೆಯುವುದಕ್ಕೆ ಆಗುವುದಿಲ್ಲ ಮತ್ತು ಬೇರೆ ಅಡುಗೆಗೆ ಕೂಡ ಬಳಸುವುದಕ್ಕೆ ಆಗುವುದಿಲ್ಲ. ಕಾರಣ ಕಬಾಬ್ ಈ ಬೋಂಡಾ ಬಜ್ಜಿ ಖರೀದ ಎಣ್ಣೆ ಅದೇ ಸ್ಮೆಲ್ ಬರುತ್ತದೆ. ಒಂದು ಬಾರಿ ಖರೀದ ಎಣ್ಣೆಯನ್ನು ಮರು ಬಳಕೆ ಮಾಡಬಹುದು. ಅದನ್ನು ಮನೆಯಲ್ಲಿ ಸ್ವಚ್ಛಗೊಳಿಸಿ. ಇದಕ್ಕೆ ನಿಮ್ಮ ಮನೆಯಲ್ಲಿ ಇರುವ ಒಂದು ವಸ್ತು ಸಾಕು. ಮೂರು ಬಾರಿ ಕುದಿಸಿದ ಎಣ್ಣೆಯನ್ನು ಬಳಸಬಹುದು ಅದರೆ … Read more

ಪೇರಳೆ ಹಣ್ಣು ಸಕ್ಕರೆ ಕಾಯಿಲೆ ಇದ್ದವರು ಯಾವುದೇ ತಿನ್ನಬೇಡಿ ಯಾಕೇಂದರೆ ಅಪಾಯ ಎಚ್ಚರ!

ಮಧುಮೇಹ ಬಂದರೆ ಆಹಾರ ಪದ್ಧತಿಗಳು ತಕ್ಷಣ ಬದಲಾಗುತ್ತದೆ. ಅದರೆ ಜೀವನ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಸಾಕು ಯಾವುದೇ ರೋಗವನ್ನು ನಿಯಂತ್ರಣದಲ್ಲಿ ಇಡಬಹುದು. ನಿಯಮಿತವಾಗಿ ವಾಕಿಂಗ್, ವ್ಯಾಯಾಮ, ಜಾಗಿಂಗ್, ಪೌಷ್ಟಿಕಾಂಶ ಆಹಾರವುಳ್ಳ ಸೇವನೆ.ತಿಂಗಳಿಗೊಮ್ಮೆ ಮಧುಮೆಹ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದರಿಂದ ಕಡಿಮೆ ಮಾಡಿಕೊಳ್ಳಬಹುದು. ಸಿಹಿಯಾದ ಆಹಾರ ಮಧುಮೆಹಿಗಳಿಗೆ ಅಪಾಯಕಾರಿ.ಅದರೆ ಸಿಹಿಯಾದ ಹಣ್ಣುಗಳು ಅತ್ಯುತ್ತಮವಾದದ್ದು. 1,ಸೀಬೆ ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಹಣ್ಣು ಫೈಬರ್ ಯಿಂದ ತುಂಬಿದೆ.ಮುಖ್ಯವಾಗಿ ಮಧುಮೇಹ ಹೊಂದಿರುವವರು ಈ ಹಣ್ಣನ್ನು ಸೇವನೆ ಮಾಡಬಹುದು. ನಿಯಮಿತವಾಗಿ ಈ ಹಣ್ಣಿನ … Read more

ಗೋಮಾತೆಗೆ ಇದನ್ನು ತಿನ್ನಿಸಿದರೆ ಸಕಲ ಸಂಕಷ್ಟಗಳಿಂದ ಮುಕ್ತಿ ದೊರೆಯುತ್ತದೆ!

ಮಂಗಳವಾರ ಹಾಗೂ ಶುಕ್ರವಾರದ ದಿನ ಗೋವಿಗೆ ಈ ವಸ್ತುವನ್ನು ತಿನ್ನಿಸಿದರೆ ಸಾಕು ನಿಮ್ಮ ಜೀವನದಲ್ಲಿ ಇರುವ ವಿಶೇಷವಾಗಿ ಪ್ರತಿಯೊಂದು ದಾರಿದ್ರ್ಯ ದೋಷಗಳು ತೊಲಗಿ ಹೋಗುತ್ತದೆ ಕಷ್ಟಗಳು ಕಳೆಯುತ್ತದೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯು ಮನೆಗೆ ಪ್ರವೇಶ ಮಾಡುತ್ತಾಳೆ ನಿಮ್ಮ ಜೀವನದಲ್ಲಿ ವಿಪರೀತವಾದ ಕಷ್ಟಗಳು ಹೆಚ್ಚಾಗಿ ಇದ್ದರೂ ಮನೆಯಲ್ಲಿ ನೆಮ್ಮದಿ ಇಲ್ಲ ವ್ಯಾಪಾರದಲ್ಲಿ ನೆಮ್ಮದಿ ಇಲ್ಲಾ ಎನ್ನುವವರು ದಾರಿದ್ರ್ಯ ದೋಷಗಳು ಕಳೆಯಲು ಗೋಮಾತೆ ಗೆ ಈ ಅದ್ಬುತವಾದ ವಸ್ತುವನ್ನು ತಿನ್ನಿಸಬೇಕು. ಈ ವಸ್ತುಗಳು ಯಾವುವು ಇದನ್ನು ಯಾವ ಸಮಯದಲ್ಲಿ ತಿನ್ನಿಸಬೇಕು … Read more