ಮಾಂಗಲ್ಯದಲ್ಲಿ ಇಷ್ಟು ಕರಿಮಣಿಗಳನ್ನು ಹಾಕಬೇಕು!

ಮಾಂಗಲ್ಯ ಧರಿಸುವುದು ಕೇವಲ ಪ್ರದರ್ಶನಕ್ಕೆ ಅಲ್ಲ. ಅದಕ್ಕೆ ಸೂಕ್ತ ಕಾರಣ ಇದೆ ಹಿಂದೂ ಧರ್ಮದಲ್ಲಿ ಮದುವೆ ಮುಂಜಿ ಹೀಗೆ ಹಲವು ಸಂಪ್ರದಾಯಕ್ಕೆ ಎಷ್ಟು ಮಹತ್ವ ಇದೆಯೋ ಅದೇ ರೀತಿ ವರ ವಧುವಿಗೆ ಕಟ್ಟುವ ಕರಿಮಣಿ ಸರಕ್ಕೂ ಅಷ್ಟೆ ಪ್ರಾಮುಖ್ಯತೆ ಕೊಡಲಾಗುತ್ತದೆ. ಮದುವೆಯ ಸಂಕೇತವಾಗಿ ಸ್ತ್ರೀಯರಿಗೆ ಕರಿಮಣಿ ಕುಂಕುಮ ಕಾಲುಂಗುರ ಗಾಜಿನ ಬಳೆ ಹೂವು ನೀಡಲಾಗುತ್ತದೆ ಅದು ಗೃಹಿಣಿಗೆ ಸೌಭಾಗ್ಯ ನೀಡುತ್ತದೆ. ಮಂಗಳ ಸೂತ್ರ ತಾಳಿ ಕರಿಮಣಿ ಕಂಟಿ ಇತ್ಯಾದಿ ವಿವಿಧ ಹೆಸರುಗಳು ಇರುವ ಅತೀ ಪಾವಿತ್ರ್ಯದ ಅತ್ಯಂತ … Read more

ಈ ಗಿಡ ಕಂಡರೆ ಮಾತ್ರ ಬಿಡಬೇಡಿ, ತಕ್ಷಣ ತನ್ನಿರಿ ಯಾಕೇಂದರೆ?

ವನಸ್ಪತಿ ಶಾಸ್ತ್ರದ ಆಧಾರದ ಮೇಲೆ ಬೇಡ ಎಂದರು ದೇವನು ದೇವತೆಗಳ ಶಕ್ತಿಯನ್ನು ನಿಮ್ಮತ್ತ ಆಕರ್ಷಣೆ ಮಾಡಬಹುದು. ತುಂಬಾ ಹಣವನ್ನು ಕೂಡ ಗಳಿಸಬಹುದು. ಈ ಮೂಲಕ ನಿಮ್ಮ ಮನೆಯಲ್ಲಿ ಧನ ಸಂಪತ್ತಿನ ವೃದ್ಧಿ ಕೂಡ ಆಗುತ್ತದೆ.ಇನ್ನು ಸಂಜೀವಿನಿ ಗಿಡ ಮೂಲಿಕೆ ಬಗ್ಗೆ ಪ್ರತಿಯೊಬ್ಬರೂ ಕೇಳಿದ್ದೀರಿ. ಈ ಸಸ್ಯವು ಮನುಷ್ಯರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ತುಂಬುವಂತಹ ಕೆಲಸವನ್ನು ಮಾಡುತ್ತದೆ. ಜೀವನದಲ್ಲಿ ಹಣದ ಕೊರತೆ ಸಮಸ್ಸೆ ಇದ್ದರೆ ಮತ್ತು ಕೆಲವರಿಗೆ ಮನಸ್ಸಿಗೆ ನೆಮ್ಮದಿ ಅನ್ನೋದೇ ಇರುವುದಿಲ್ಲ ಅಂತವರು ಇಂತಹ ಸಸ್ಯದ … Read more

ಜೂನ್ 29 ,6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಆಗರ್ಭ ಶ್ರೀಮಂತರಾಗುವಿರಿ!

Kannada astrology:ಇಂದು ಬಹಳ ಅದ್ಬುತವಾದ ಗುರುವಾರ ಮಂತ್ರಾಲಯ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಆಶೀರ್ವಾದದಿಂದ ಈ 6 ರಾಶಿಯವರಿಗೆ ಗುರುಬಲ ಆರಂಭವಾಗುತ್ತಿದೆ.ಮುಂದಿನ 10 ವರ್ಷ ರಾಜಯೋಗ ದೊರೆಯುತ್ತದೆ. ರಾಘವೇಂದ್ರ ಸ್ವಾಮಿಯ ಆಶೀರ್ವಾದ ದೊರೆಯುವುದರಿಂದ ಜೀವನದಲ್ಲಿ ಇವರ ಎಲ್ಲಾ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದು ಸುಖ ನೆಮ್ಮದಿ ಜೀವನವನ್ನು ಸಾಗಿಸುತ್ತಾರೆ. ಇಷ್ಟು ದಿನಗಳಿಂದ ಈ ರಾಶಿಯವರು ಅನುಭವಿಸಿದ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತದೆ. ಕುಟುಂಬದ ಸದಸ್ಯರ ಮಧ್ಯೆ ಪದೇಪದೇ ಜಗಳ ಆಗುತ್ತಾ ಇರುತ್ತದೆ. ಆದರೆ ಈ ಸಮಯದಲ್ಲಿ ಗುರುರಾಯರ ಆಶೀರ್ವಾದದಿಂದ ಜನರು ತಾಳ್ಮೆಯಿಂದ … Read more

ಡೋರ್ ಮ್ಯಾಟ್ ಕೆಳಗಡೆ ಇವುಗಳನ್ನು ಇಟ್ಟು ನೋಡಿ!ಧನ ಲಕ್ಷ್ಮಿ ಸಂತೋಷವಾಗಿ ಬರುತ್ತಾಳೆ….

ಧನ ಆಕರ್ಷಣೆಗೆ ಬಿಳಿ ಹಳೆಗೆ ಸ್ಪಟಿಕವನ್ನು ಒಳಗಡೇ ಹಾಕಿ ಕಟ್ಟಿ ಇಡಬೇಕು. ಪ್ರತಿ ವಾರ ಪೇಪರ್ ಅನ್ನು ಬದಲಾಯಿಸಿ ಸಿಂಕ್ ಒಳಗೆ ಈ ಪೇಪರ್ ಅನ್ನು ಹಾಕಬೇಕು ಮತ್ತು ಸ್ಪಟಿಕವನ್ನು ಹಾಕಬೇಕು. ಡಾರ್ಕ್ ಇರುವ ಮ್ಯಾಟ್ ಅನ್ನು ಹಾಕಬೇಕು ಮತ್ತು ಕಪ್ಪು ಮ್ಯಾಟ್ ಇದ್ದಾರೆ ಇನ್ನು ತುಂಬಾ ಒಳ್ಳೆಯದು. ಇನ್ನು ಕೀ ಅನ್ನು ಮ್ಯಾಟ್ ಕೆಳಗಡೇ ಇಟ್ಟರೆ ಧನ ಆಕರ್ಷಣೆ ಆಗುತ್ತದೆ. ಇನ್ನು ಸಾಸಿವೆ ಅನ್ನು ಪೇಪರ್ ಒಳಗೆ ಹಾಕಿ ಡೋರ್ ಮ್ಯಾಟ್ ಕೆಳಗಡೆ ಇಟ್ಟರೆ ಅಸ್ತಿ … Read more

ರುದ್ರಾಕ್ಷಿಯನ್ನು ಅಪ್ಪಿತಪ್ಪಿಯು ಈ ಐದು ಸ್ಥಳಗಳಿಗೆ ಹಾಕಿಕೊಂಡು ಹೋಗಬೇಡಿ!

ರುದ್ರಾಕ್ಷ ಶಾಸ್ತ್ರದ ಪ್ರಕಾರ, ರುದ್ರಾಕ್ಷಿಯನ್ನು ಧರಿಸುವುದರಿಂದ, ಎಲ್ಲಾ ರೀತಿಯ ರೋಗಗಳನ್ನು ತೊಡೆದುಹಾಕಬಹುದು. ಇದರೊಂದಿಗೆ ಶಿವನ ಕೃಪೆಯಿಂದ ಪ್ರಗತಿ, ಸಂಪತ್ತಿನ ಜತೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಸಿಗುತ್ತಿದೆ. ಆದರೆ, ರುದ್ರಾಕ್ಷಿ ಧರಿಸುವ ನಿಯಮವೂ ತಿಳಿದಿರಬೇಕು. ರುದ್ರಾಕ್ಷಿಯನ್ನು ಯಾವ ಸ್ಥಳಗಳಲ್ಲಿ ಧರಿಸಬಾರದು ಎಂದು ತಿಳಿಯಿರಿ. ಗ್ರಂಥಗಳು ಮತ್ತು ಪುರಾಣಗಳ ಪ್ರಕಾರ, ರುದ್ರಾಕ್ಷಿಯನ್ನು ಧರಿಸುವುದರಿಂದ ವಿವಿಧ ಪ್ರಯೋಜನಗಳನ್ನು ವಿವರವಾಗಿ ವಿವರಿಸಲಾಗಿದೆ. ಶಿವನ ಕಣ್ಣೀರಿನಿಂದ ರುದ್ರಾಕ್ಷಿ ಹುಟ್ಟಿದೆ ಎಂಬ ನಂಬಿಕೆ ಇದೆ. ಈ ಕಾರಣದಿಂದಾಗಿ, ರುದ್ರಾಕ್ಷಿಯನ್ನು ಕ್ರಮಬದ್ಧವಾಗಿ ಧರಿಸಿದ ವ್ಯಕ್ತಿಯ ದೇಹದಿಂದ ನಕಾರಾತ್ಮಕ … Read more

ಒಂದು ಲೋಟ ನೀರು ಮತ್ತು ಜೇನಿನಲ್ಲಿದೆ ಆರೋಗ್ಯದ ಗುಟ್ಟು!

ತುಂಬಾ ಜನ ನಮ್ಮಲ್ಲಿ ಬೆಳಿಗ್ಗೆ ಎದ್ದಕೂಡಲೇ ಬಿಸಿ ನೀರನ್ನು ಕುಡಿಯುವ ಅಭ್ಯಾಸವನ್ನ ಇಟ್ಟುಕೊಂಡಿರುತ್ತಾರೆ. ಇನ್ನೂ ಕೆಲವರು ನೀರಿನ ಜೊತೆಗೇ ನಿಂಬೆಹಣ್ಣಿನ ರಸ ಅಥವಾ ಜೇನು ತುಪ್ಪ ಇವುಗಳನ್ನು ಸಹ ಬೆರೆಸಿ ಕುಡಿಯುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ‌ . ನಿಜಕ್ಕೂ ಇದು ನಮ್ಮ ಆರೋಗ್ಯದ ದ್ರಷ್ಟಿಯಿಂದ ನೋಡಿದರೆ ಒಳ್ಳೆಯ ಅಭ್ಯಾಸ ಎನ್ನಬಹುದು‌ . ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಜೇನು ತುಪ್ಪ ಸೇರಿಸಿ ಕುಡಿಯುವುದರಿಂದ ಹಲವಾರು ಲಾಭದಾಯಕ ಆರೋಗ್ಯಕಾರೀ ಅಂಶಗಳು ಇವೆ ಹಾಗಾದ್ರೆ ಅವು ಏನು? ತಿಳಿಸಿಕೊಡ್ತೀವಿ ನೋಡಿ. … Read more

ಬೇಸಿಗೆಯಲ್ಲಿ ಈ ಪಾನೀಯಗಳನ್ನು ಕುಡಿದರೆ ಏನಾಗುತ್ತೆ ಗೊತ್ತಾ?

ಬೇಸಿಗೆಯಲ್ಲಿ ನಮಗೆ ಗೊತ್ತಿಲ್ಲದೆ ನಮ್ಮ ದೇಹದಿಂದ ಬೆವರು ಹೆಚ್ಚು ಹರಿದು ಹೋಗುತ್ತದೆ. ಹಾಗಾಗಿ ನಮ್ಮ ದೇಹ ನಿರ್ಜಲೀಕರಣಕ್ಕೆ ಗುರಿಯಾ ಗುತ್ತದೆ. ಎಷ್ಟು ಪ್ರಮಾಣದಲ್ಲಿ ನೀರು ಕುಡಿದರೂ ಸಾಕಾಗುವುದಿಲ್ಲ. ಬೆವರಿನಲ್ಲಿ ಸಾಕಷ್ಟು ಬಗೆಯ ಪೌಷ್ಟಿಕ ಸತ್ವಗಳು ಸಹ ನಮ್ಮ ದೇಹದಿಂದ ಹೊರಗೆ ಹೋಗುತ್ತವೆ. ಇಂತಹ ಸಂದರ್ಭದಲ್ಲಿ ನಾವು ಆದಷ್ಟು ಆರೋಗ್ಯ ಕರವಾದ ಹಾಗೂ ನೈಸರ್ಗಿಕ ರೂಪದ ಪಾನೀಯಗಳನ್ನು ಸೇವಿಸಲು ಮುಂದಾಗಬೇಕು. ಇದರಿಂದ ಬೇರೆ ಸಮಯದಂತೆ ಬೇಸಿಗೆ ಕಾಲದಲ್ಲೂ ಸಹ ನಮ್ಮ ಆರೋಗ್ಯವನ್ನು ಉತ್ತಮವಾಗಿ ನಿರ್ವಹಿಸಿಕೊಳ್ಳಲು ಸಾಧ್ಯ. ಯಾವೆಲ್ಲ ಪಾನೀಯ … Read more

Weight Loss Tips: ವೇಗವಾಗಿ ತೂಕ ಇಳಿಕೆ ಮಾಡಿಕೊಳ್ಳಬೇಕೆ? ಈ ಒಂದು ಸಂಗತಿ ನಿಮ್ಮ ಆಹಾರದಲ್ಲಿರಲಿ

Seeds For Weight Loss: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತಮ್ಮ ಹೆಚ್ಚುತ್ತಿರುವ ತೂಕದ ಕಾರಣ ಚಿಂತಿತರಾಗಿದ್ದಾರೆ. ಏಕೆಂದರೆ ಇಂದಿನ ದಿನಗಳಲ್ಲಿ ಜನರ ಜೀವನ ತುಂಬಾ ಬ್ಯುಸಿಯಾಗಿದ್ದು, ವ್ಯಾಯಾಮ ಮಾಡಲು ಜನರಿಗೆ ಸಮಯ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜನರು ಸ್ಥೂಲಕಾಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದರೆ ನೀವು ಚಿಂತಿಸಬೇಕಾಗಿಲ್ಲ. ಏಕೆಂದರೆ ನೀವು ಸರಿಯಾದ ಆಹಾರ ಕ್ರಮವನ್ನು ಅನುಸರಿಸಿದರೆ ನೀವು ಸುಲಭವಾಗಿ ನಿಮ್ಮ ತೂಕವನ್ನು ಕಳೆದುಕೊಳ್ಳಬಹುದು ಮತ್ತು ಬೋಜ್ಜನ್ನು ನಿಯಂತ್ರಿಸಬಹುದು. ಹಾಗಾದರೆ ಬನ್ನಿ ತೂಕವನ್ನು ಇಳಿಕೆ ಮಾಡಿಕೊಳ್ಳಲು ನಿಮ್ಮ ಆಹಾರದಲ್ಲಿ … Read more

ವಾಸ್ತು ಪ್ರಕಾರ ಮನೆಯಲ್ಲಿ ತಾಮ್ರದ ಸೂರ್ಯನನ್ನು ಇಡುವುದರಿಂದ ಆಗುವ ಲಾಭಗಳೇನು ಗೊತ್ತಾ?

ಮನೆಯಲ್ಲಿ ತಾಮ್ರದ ಸೂರ್ಯನನ್ನು ಇರಿಸುವುದು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವ ವಾಸ್ತು ಪರಿಹಾರಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗುತ್ತದೆ, ಇದು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವ ಸಾಧ್ಯತೆ ಹೆಚ್ಚು. ಇದಲ್ಲದೆ, ತಾಮ್ರದಿಂದ ಮಾಡಿದ ಲೋಹದ ಸೂರ್ಯನನ್ನು ಅತ್ಯುತ್ತಮ ವಾಸ್ತು ಹಾರ್ಮೋನೈಸರ್ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಈ ತಾಮ್ರದ ಸೂರ್ಯನನ್ನು ನಿಮ್ಮ ಮನೆಯ ಗೋಡೆಗಳ ಮೇಲೆ ನಿರ್ದಿಷ್ಟ ದಿಕ್ಕಿನಲ್ಲಿ ಇಡಬೇಕು. ಈ ಸಂದರ್ಭದಲ್ಲಿ ಮನೆಯಲ್ಲಿ ತಾಮ್ರದ ಸೂರ್ಯನನ್ನು ಎಲ್ಲಿ ಪ್ರತಿಷ್ಠಾಪಿಸಬೇಕು.. ಈಗ ಇದರಿಂದಾಗುವ ಲಾಭಗಳನ್ನು ತಿಳಿಯೋಣ… ತಾಮ್ರದ … Read more

ಪ್ರತಿದಿನ ಹೊಕ್ಕಳಿಗೆ ಈ ವಸ್ತುವನ್ನು ಹಚ್ಚಿ ನೋಡಿ!

ಒಂದು ಮಗು ತಾಯಿಯ ಹೊಟ್ಟೆಯಲ್ಲಿ ಇರಬೇಕಾದರೆ ಅದಕ್ಕೆ ಪೋಷ್ಟಿಕಾಂಶ, ಊಟ ತಿಂಡಿ ತಾಯಿಯಾ ಹೊಕ್ಕಳಿನಿಂದ ಮಗುವಿಗೆ ಸಿಗುತ್ತದೆ.ಇದು ಒಂದು ಶ್ರೇಷ್ಠವಾದ ಅಂಗ ಎಂದು ಹೇಳಬಹುದು. 1, ನಿಮ್ಮ ಜಾತಕದಲ್ಲಿ ಗುರು ಗ್ರಹ ಸರಿಯಿಲ್ಲ ಎಂದರೆ ಜೀವನದಲ್ಲಿ ಸಕ್ಸತ್ ಸಿಗುವುದಿಲ್ಲ.ಇನ್ನು ಗುರುಬಲ ಇದ್ದಾರೆ ಮಾತ್ರ ಮದುವೆ ಕೂಡ ಮಾಡಬಹುದು.ಈ ಸಮಯದಲ್ಲಿ ಹೊಕ್ಕಳಿನ ಮೇಲೆ ಪ್ರತಿದಿನ ಅರಿಶಿಣವನ್ನು ಹಚ್ಚುವುದರಿಂದ ಯಾವುದೇ ರೀತಿಯ ತೊಂದರೆ ಬರುವುದಿಲ್ಲ. 2, ಇನ್ನು ನಿಮ್ಮ ಜಾತಕದಲ್ಲಿ ಶುಕ್ರ ಗ್ರಹ ನೀಚ ಸ್ಥಾನದಲ್ಲಿ ಇದ್ದಾರೆ ಮದುವೆ ಆದವರಿಗೆ … Read more