ಪೇರಳೆ ಹಣ್ಣು ಸಕ್ಕರೆ ಕಾಯಿಲೆ ಇದ್ದವರು ಯಾವುದೇ ತಿನ್ನಬೇಡಿ ಯಾಕೇಂದರೆ ಅಪಾಯ ಎಚ್ಚರ!

ಮಧುಮೇಹ ಬಂದರೆ ಆಹಾರ ಪದ್ಧತಿಗಳು ತಕ್ಷಣ ಬದಲಾಗುತ್ತದೆ. ಅದರೆ ಜೀವನ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಸಾಕು ಯಾವುದೇ ರೋಗವನ್ನು ನಿಯಂತ್ರಣದಲ್ಲಿ ಇಡಬಹುದು. ನಿಯಮಿತವಾಗಿ ವಾಕಿಂಗ್, ವ್ಯಾಯಾಮ, ಜಾಗಿಂಗ್, ಪೌಷ್ಟಿಕಾಂಶ ಆಹಾರವುಳ್ಳ ಸೇವನೆ.ತಿಂಗಳಿಗೊಮ್ಮೆ ಮಧುಮೆಹ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದರಿಂದ ಕಡಿಮೆ ಮಾಡಿಕೊಳ್ಳಬಹುದು. ಸಿಹಿಯಾದ ಆಹಾರ ಮಧುಮೆಹಿಗಳಿಗೆ ಅಪಾಯಕಾರಿ.ಅದರೆ ಸಿಹಿಯಾದ ಹಣ್ಣುಗಳು ಅತ್ಯುತ್ತಮವಾದದ್ದು. 1,ಸೀಬೆ ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಹಣ್ಣು ಫೈಬರ್ ಯಿಂದ ತುಂಬಿದೆ.ಮುಖ್ಯವಾಗಿ ಮಧುಮೇಹ ಹೊಂದಿರುವವರು ಈ ಹಣ್ಣನ್ನು ಸೇವನೆ ಮಾಡಬಹುದು. ನಿಯಮಿತವಾಗಿ ಈ ಹಣ್ಣಿನ … Read more

White Hair: ಬಿಪಿ ಜಾಸ್ತಿ ಇರುವವರ ತಲೆ ಕೂದಲು ಬೇಗನೆ ಬೆಳ್ಳಗಾಗುತ್ತವೆಯೇ? ಏನಿದೆ ಇದರ ನಡುವಿನ ಕನೆಕ್ಷನ್

White Hair And High Blood Pressure Relation: ಅಧಿಕ ರಕ್ತದೊತ್ತಡ ಹಾಗೂ ಯೌವನಾಸ್ಥೆಯಲ್ಲಿಯೇ ಕೂದಲು ಬಿಳಿಯಾಗುವಿಕೆ ಇವು ಪ್ರಸ್ತುತ ಸಮಯದಲ್ಲಿ ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿವೆ. ಭಾರತವಷ್ಟೇ ಅಲ್ಲ ಇಡೀ ವಿಶ್ವದಲ್ಲಿಯೇ ಈ ಸಮಸ್ಯೆಯನ್ನು ಹಲವಾರು ಜನರು ಎದುರಿಸುತ್ತಿದ್ದಾರೆ. ಹೈ ಕೊಲೆಸ್ಟ್ರಾಲ್ ಬಿಪಿ ಹೆಚ್ಚಳಕ್ಕೆ ಕಾರಣವಾದರೆ, ಶರೀರದಲ್ಲಿ ಮೇಲೆನಿನ್ ಕೊರತೆ ಬಿಳಿಗೂದಲು ಸಮಸ್ಯೆಗೆ ಪ್ರಮುಖ ಕಾರಣ. ಆದರೆ, ಹಾಳಾದ ಜೀವನಶೈಲಿ ಹಾಗೂ ಹಾಳಾದ ಆಹಾರ ಪದ್ಧತಿಗಳ ಮೂಲಕ ನೀವು ಇವೆರಡರ ಸಂಬಂಧ ಕಲ್ಪಿಸಬಹುದು. ಬಿಪಿ ನಿಯಂತ್ರಣದಲ್ಲಿರಲು ನೀವು … Read more