ದಾರಿಯಲ್ಲಿ ಹೋಗುವಾಗ ಚಿನ್ನ ಸಿಕ್ಕರೆ ಒಳ್ಳೆಯದ ಕೆಟ್ಟದ್ದ!

ಯಾವುದೇ ವಸ್ತು ಅಥವಾ ಲೋಹವನ್ನು ಕಳೆದುಕೊಳ್ಳುವುದು ಅಥವಾ ಗಳಿಸುವುದು ಶಕುನ ಅಥವಾ ಕೆಟ್ಟ ಶಕುನ ಎಂದು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಇಂತಹ ಅನೇಕ ವಿಷಯಗಳನ್ನು ಶಕುನ ಶಾಸ್ತ್ರದಲ್ಲಿ ವಿವರಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಲೋಹಗಳ ಬಗ್ಗೆ ಅನೇಕ ನಂಬಿಕೆಗಳಿವೆ, ಅದು ಬಹಳ ಮುಖ್ಯವಾಗಿದೆ. ಈ ಲೋಹಗಳಲ್ಲಿ ಚಿನ್ನ ಮತ್ತು ಬೆಳ್ಳಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ಅದೇ ಸಮಯದಲ್ಲಿ, ಪ್ರಾಯೋಗಿಕ ಜೀವನದಲ್ಲಿ ಇದು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಚಿನ್ನ ಮತ್ತು ಬೆಳ್ಳಿಗೆ ಸಂಬಂಧಿಸಿದಂತೆ ಅನೇಕ ಶುಭ ಶಕುನಗಳು … Read more

ಮನೆಯಲ್ಲಿ ತುಳಸಿ ಗಿಡ ಪದೇ ಪದೇ ಒಣಗ್ತಾ ಇದ್ರೆ ಈ ದೋಷ ಆಗಿರುತ್ತದೆ!    

ತುಳಸಿ ಗಿಡ ಪ್ರತಿ ಮನೆಯಲ್ಲೂ ಇರುತ್ತದೆ. ಕೆಲವರು ಮನೆಯ ಅಂಗಳದಲ್ಲಿ ತುಳಸಿ ಗಿಡಗಳನ್ನು ಇಟ್ಟರೆ ಇನ್ನು ಕೆಲವರು ತಾರಸಿಯ ಮೇಲೆ ತುಳಸಿ ಗಿಡ ಇಡುವುದು ಶ್ರೇಷ್ಠ ಎಂದು ನಂಬುತ್ತಾರೆ. ಆದರೆ ತುಳಸಿ ಭವಿಷ್ಯದ ಘಟನೆಗಳನ್ನು ಸೂಚಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ನಿಮ್ಮ ಮನೆಯಲ್ಲಿ ತುಳಸಿ ಗಿಡ ಪದೇ ಪದೇ ಒಣಗುತ್ತಿದ್ದರೆ, ಅದು ನಿಮ್ಮ ಮನೆಯಲ್ಲಿ ಮುಂದೆ ನಡೆಯಲಿರುವ ಘಟನೆಯ ಮುನ್ಸೂಚನೆ ಆಗಿರಬಹುದು.  ತುಳಸಿ ಗಿಡ ಮತ್ತೆ ಮತ್ತೆ ಒಣಗುತ್ತಿದ್ದರೆ ಅದರ ಹಿಂದಿನ ಕಾರಣಗಳೇನು ಎಂಬುದನ್ನು ಇಂದು … Read more

ದಿನಪೂರ್ತಿ ನಿಶಕ್ತಿ ಸುಸ್ತು ಆಗುತ್ತಿದ್ದರೆ ಹಾಲಿನ ಜೊತೆಗೆ ಇದನ್ನು ಹಾಕಿಕೊಂಡು ಸೇವನೆ ಮಾಡಿ!

ಈ ಆಧುನಿಕ ತಂತ್ರಜ್ಞಾನದ ಪ್ರಭಾವದಿಂದ ಸರಿಯಾದ ಸಮಯಕ್ಕೆ ಊಟ ಮಾಡದೇ ನೆಮ್ಮದಿಯ ಜೀವನ ಇಲ್ಲದೆ ದುಡಿಮೆಗೆ ಎಲ್ಲಾರು ಕೂಡ ನಿಂತಿದ್ದರೆ. ದುಡಿಮೆ ಮಾಡಿ ದುಡ್ಡು ಗಳಿಸಬಹುದು ಅದರೆ ಎಷ್ಟೇ ಗಳಿಸಿದರು ಅರೋಗ್ಯವನ್ನು ಗಳಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ.ಹಾಗಾಗಿ ಅನಾರೋಗ್ಯಕ್ಕೆ ತುತ್ತಗುವ ಮೊದಲು ಅರೋಗ್ಯವನ್ನು ವೃದ್ಧಿಗೊಳಿಸುವ ಕೆಲಸವನ್ನು ಮಾಡಬೇಕಾಗುತ್ತದೆ. ಪ್ರತಿದಿನ ಕೆಲಸದೊಂದಿಗೆ ಆರೋಗ್ಯದ ಕಡೆ ಗಮನವನ್ನು ಕೂಡ ವಹಿಸಬೇಕು.ಮನುಷ್ಯನ ಅರೋಗ್ಯವನ್ನು ಕಾಪಾಡಲು ಪ್ರಕೃತಿ ನೀಡಿರುವ ವಸ್ತು ಎಂದರೆ ಅದು ಹಾಲು. ಹಾಲಿನಲ್ಲಿ ಇರುವ ಪೌಷ್ಟಿಕಾಂಶಗಳು ಬೇರೆ ಯಾವುದೇ ವಸ್ತುಗಳಲ್ಲಿ ಇಲ್ಲವೆನ್ನಾಬಹುದು. … Read more

ಬಿಳಿ ಬಟ್ಟೆಗಳನ್ನು ಸ್ವಚ್ಛಗೊಳಿಸುವ ಸೂಪರ್ ಸೀಕ್ರೆಟ್ ಟಿಪ್ಸ್!

ಬಿಳಿ ಬಟ್ಟೆಗಳು ನೋಡುಗರಿಗೆ ತುಂಬಾ ಇಷ್ಟವಾಗುತ್ತವೆ. ಹೆಚ್ಚು ಹೊತ್ತು ಹಾಕಿಕೊಳ್ಳಬೇಕು ಎಂಬ ಆಸೆ. ಆದರೆ ಹಾಕಿಕೊಳ್ಳಲು ಆಗುವುದಿಲ್ಲ. ಕಾರಣವೇನೆಂದರೆ ಎಲ್ಲಿ ಕೊಳೆಯಾಗಿಬಿಡುತ್ತದೆ ಎನ್ನುವ ಭಯ. ಅಷ್ಟೇ ಅಲ್ಲದೆ ಬಿಳಿ ಬಟ್ಟೆ ಒಮ್ಮೆ ಕೊಳೆಯಾದರೆ, ಬಟ್ಟೆಯ ಕಲೆಗಳನ್ನು ಹೋಗಲಾಡಿಸುವುದು ಬಹಳ ಕಷ್ಟ. ಅಷ್ಟು ಸುಲಭವಾಗಿ ಕಲೆಗಳು ಬಿಡುವುದಿಲ್ಲ. ಬಿಟ್ಟರೂ ಕೂಡ ಬಿಳಿ ಬಟ್ಟೆಯಲ್ಲಿ ಮೊದಲಿನ ಹೊಳಪು ಇರುವುದಿಲ್ಲ. ಇದರ ಜೊತೆಗೆ ಮನೆಗೆ ಪೂರೈಕೆಯಾಗಿ ಬರುವಂತಹ ಹಾರ್ಡ್ ವಾಟರ್ ನಾವು ಹಾಕುವ ಡಿಟರ್ಜಂಟ್ ಪೌಡರ್ ಜೊತೆಗೆ ರಿಯಾಕ್ಟ್ ಆಗಿ ಬಟ್ಟೆಯ … Read more

ಕೈ ಕಾಲುಗಳಲ್ಲಿ ನೆರಿಗೆ ಇದ್ದರೆ ಇದನ್ನು ಬಳಸಿ!

ಈ ಜಗತ್ತಿನ ಲಕ್ಷಾಂತರ ಜನರು ತಮ್ಮ ಚರ್ಮ ಮತ್ತು ದೇಹದ ಬಗ್ಗೆ ಬಹಳ ಕಾಳಜಿ ವಹಿಸುವವರೂ ಮತ್ತು ಜಾಗೃತರೂ ಆಗಿದ್ದಾರೆ. ಚರ್ಮದ ವಿವಿಧ ಸಮಸ್ಯೆಗಳಾದ ನೆರಿಗೆಗಳು, ಚಿಕ್ಕ ಗುಳ್ಳೆಗಳು, ಮೊಡವೆಗಳು, ಹೆರಿಗೆಯ ಗುರುತುಗಳು ಮತ್ತು ಇತರ ಅನೇಕ ಸಮಸ್ಯೆಗಳ ವಿರುದ್ಧ ಹೋರಾಡುವ ಮಾರ್ಗಗಳ ಬಗ್ಗೆ ಅವರು ಚಿಂತಿಸುತ್ತಲೇ ಇರುತ್ತಾರೆ. ಒಂದು ವೇಳೆ, 20-21 ನೇ ವಯಸ್ಸಿನಗೇ ನಿಮ್ಮ ಮುಖದಲ್ಲಿ ನೆರಿಗೆಗಳು ಕಾಣಿಸಿಕೊಂಡಿದ್ದು ಚಿಂತೆಯಾಗಿದೆಯೇ? ಅಥವಾ ನಿಮ್ಮ ಕುಟುಂಬದ ಸದಸ್ಯರಲ್ಲಿ ಕೆಲವರಿಗೆ ವೃದ್ದಾಪ್ಯ ಆವರಿಸುವ ಮುನ್ನವೇ ತ್ವಚೆಯಲ್ಲಿ ನೆರಿಗೆ … Read more

ಆಗಸ್ಟ್ 17 ಗುರುವಾರ 2055ರವರೆಗೂ ಗುರುಬಲ 6 ರಾಶಿಯವರಿಗೆದುಡ್ಡು ಹುಡುಕಿಕೊಂಡು ಬರುತ್ತೆ!

ಎಲ್ಲರಿಗೂ ನಮಸ್ಕಾರ ಆಗಸ್ಟ್ ಹದಿನೇಳನೆ ತಾರೀಖು ಗುರುವಾರ ಗುರು ರಾಘವೇಂದ್ರ ಸ್ವಾಮಿ ಕೃಪೆಯಿಂದ 2055 ರ ವರೆಗೂ ಗುರುಬಲ ಆರು ರಾಶಿಯವರಿಗೆ ದು ಹುಡುಕಿಕೊಂಡು ಬರುತ್ತೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಅಂತ ನೋಡೋಣ ಬನ್ನಿ. ಈ ರಾಶಿಯವರಿಗೆ ಎಲ್ಲ ರೀತಿಯ ಲ್ಲೂ ಕೂಡ ಶುಭಕರ ವಾಗಿರುತ್ತದೆ. ಸಂತೋಷದ ಸುದ್ದಿಯ ನ್ನ ಕೇಳುತ್ತೀರಾ?ಹಣಕಾಸಿನ ವಿಚಾರ ದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಹಣಕಾಸಿನ ವಿಚಾರ ದಲ್ಲಿ ಅನೇಕ ರೀತಿಯ ವಿವಾದ ಗಳು ಉಂಟಾಗುವ ಸಾಧ್ಯತೆ … Read more

ಗ್ಯಾಸ್ ಸ್ಟೋವ್ ಮೇಲೆ ಹೀಗೆ ಟ್ಯಾಬ್ಲೆಟ್ ಕವರ್ ಹಾಕಿ ಅಮೇಲೆ ನೋಡಿ ಮ್ಯಾಜಿಕ್!

ಗ್ಯಾಸ್ ಸ್ಟೋವ್ ನಮ್ಮೆಲ್ಲರ ಮನೆಯಲ್ಲಿ ಕೂಡ ಇದೆ ಹಾಗು ಖಾಲಿ ಆಗಿರುವ ಮಾತ್ರೆಗಳ ಕವರ್ ಕೂಡ ಇದ್ದೆ ಇರುತ್ತದೆ. ಇದನ್ನು ಮಾತ್ರೆ ಖಾಲಿ ಆದಾಗ ಕಸಕ್ಕೆ ಎಸೆಯುತ್ತಾರೆ. ಅದರೆ ಈದು ಮುಖ್ಯ ಕೆಲಸಕ್ಕೆ ಬರುತ್ತದೆ. ಇನ್ನು ಗ್ಯಾಸ್ ಸ್ಟೋವ್ ಅನ್ನು ಪ್ರತಿ ನಿತ್ಯ ಕ್ಲೀನ್ ಮಾಡಬೇಕು. ಇಲ್ಲವಾದರೆ ಗ್ಯಾಸ್ ಸ್ಟವ್ ಗಲೀಜ್ ಆಗಿ ಕಾಣಿಸುತ್ತದೆ. ಅದಕ್ಕೋಸ್ಕರ ಗ್ಯಾಸ್ ಕ್ಲೀನ್ ಮಾಡುವುದಕ್ಕೆ ಈ ಮಾತ್ರೆಯ ಕವರ್ ಅನ್ನು ಬಳಸಬಹುದು. ಮೊದಲು ಒಂದು ಬೌಲ್ ನೀರು ಹಾಗು ಇದಕ್ಕೆ 3 … Read more

ಇಂದಿನ ಭಯಂಕರ ಅಮವಾಸೆ ಮುಗಿದ ಮಧ್ಯರಾತ್ರಿಯಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಶುಕ್ರದೆಸೆ ಗಜಕೇಸರಿಯೋಗ ಗುರುಬಲ

ನಮಸ್ಕಾರ ವೀಕ್ಷಕರ ಆಗಸ್ಟ್ ಹದಿನಾರನೇ ತಾರೀ ಕು ವಿಶೇಷವಾದ ಅಮವಾಸ್ಯೆ ಈ ಒಂದು ಮೋದಿ ಇಂದು ಬಹಳ ಶಕ್ತಿಶಾಲಿಯಾಗಿತ್ತು. ಈ ಒಂದು ಮೋಸ ಮುಗಿದ ಇಂದಿನ ಮಧ್ಯರಾತ್ರಿಯಿಂದಲೇ ಪ್ರಯೋಗ ಮತ್ತು ಮುಂದಿನ 10 ವರ್ಷ ಗಳು ಗುರುಗಳ ಈ ರಾಶಿಯವರಿಗೆ ಆರಂಭವಾಗುತ್ತೆ. ರಾಜ್ಯ ಕೂಡ ಆರಂಭವಾಗುತ್ತಿದ್ದು ನೆ ಹೇಳ ಬಹುದು ಹೌದು ಇಂದಿನಿಂದ ಈ ಒಂದು ಮಾಸ ಮುಗಿದ ಕೂಡಲೇ ಈ ರಾಶಿಯವರಿಗೆ ತುಂಬಾ ನೇ ಒಳಿತಾಗುತ್ತೆ ಮತ್ತು ಒಳ್ಳೆಯ ಅದೃಷ್ಟದ ಬಲ ವನ್ನು ಪಡೆದುಕೊಳ್ಳ ಲು … Read more

Aquarium ಮನೆಯಲ್ಲಿ ಮೀನು ಸಾಕಿದರೆ ಸಿಗುವ ಲಾಭಗಳ ಬಗ್ಗೆ ಇಷ್ಟೆಲ್ಲ ನಿಮಗೆ ಯಾರು ಹೇಳಿರಲು ಸಾಧ್ಯವಿಲ್ಲ ಸಿಗುತ್ತೆ ಹಣ!

ಮನೆಯಲ್ಲಿ ಮೀನುಗಳನ್ನು ಸಾಕಿದರೆ ಏನಾಗುತ್ತದೆ ಮನೆಯ ಯಜಮಾನ ಅಥವಾ ಮನೆಯ ಯಜಮಾನಿ ಗೆ ಇದರಿಂದ ಆಗುವ ಕಷ್ಟಗಳು ಏನು ಸುಖ ದುಃಖಗಳು ಏನು ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ತಪ್ಪದೆ ಓದಿರಿ. ಎಷ್ಟೋ ಜನರು ಬಹಳ ಸಂದೇಹ ಇರುತ್ತದೆ ಮೀನನ್ನು ಮನೆಯಲ್ಲಿ ಸಾಕಬಹುದೇ ಸಾಕಿದರೆ ಏನಾಗುತ್ತದೆ ಸಾಕದೇ ಇದ್ದರೆ ಮನೆಯಲ್ಲಿ ಯಾವ ರೀತಿಯ ಕಷ್ಟಗಳು ಬರಬಹುದು ಸುಖ ದುಃಖಗಳು ಬರಬಹುದು ಎಂದು ಅನುಮಾನ ಇರುತ್ತದೆ. ಮನೆಯಲ್ಲಿ ಮೀನುಗಳನ್ನು ಸಾಕಿದ್ದೆ ಆದಲ್ಲಿ ಅಂತಹ ಮನೆಯಲ್ಲಿ … Read more

16 ಆಗಸ್ಟ್ ನಾಗರ ಅಮಾವಾಸ್ಯೆ ನಾಯಿಗೆ ಈ 1 ವಸ್ತು ತಿನ್ನಿಸಿರಿ ಎಲ್ಲಾ ಕಷ್ಟ ಶತ್ರು ನಾಶ ಆಗುವರು!

ಆಗಸ್ಟ್ 16 ನಾಗರ ಅಮಾವಾಸ್ಯೆ ದಿನ ನಾಯಿಗೆ ಇದನ್ನು ತಿನ್ನಿಸಿರಿ ನಿಮ್ಮ ಜನ್ಮ ಜನ್ಮಂತರದ ಪಿತೃ ದೋಷಗಳು ನಾಶ ಆಗುತ್ತವೆ. 150 ವರ್ಷಗಳ ನಂತರ ಶ್ರಾವಣ ಮಾಸದ ಮತ್ತು ಈ ವರ್ಷದ ದೊಡ್ಡದಾದ ಅಮಾವಾಸ್ಯೆ ಆಗಿದೆ. ಇದನ್ನು ನಾಗರ ಅಮಾವಾಸ್ಯೆ ಅಂತನು ಕರೆಯುತ್ತಾರೆ. ಕೆಲವು ಕಡೆ ಇದನ್ನು ಜನರು ಅಧಿಕ ಅಮಾವಾಸ್ಯೆ ದಿನ ಎಂದು ಆಚರಣೆ ಮಾಡುತ್ತಾರೆ. ಇದು ಆಗಸ್ಟ್ 16ನೇ ತಾರೀಕು ದಿನದಂದು ಇದೆ. ಒಂದು ವೇಳೆ ಈ ದಿನಾ ನಾಯಿಗೆ ಈ ಚಿಕ್ಕ ವಸ್ತು … Read more