ಆಗಸ್ಟ್ 11 ಶುಕ್ರವಾರ ಇಂದಿನಿಂದ 4 ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಶುಕ್ರದೆಸೆ ಗುರುಬಲ ಶುರು ನೀವೇ ಪುಣ್ಯವಂತರು

ಇದೆ ಶುಕ್ರವಾರದಿಂದ ರೂಪಗೊಂಡ ವಿಪರೀತ ರಾಜಯೋಗ ದಿಂದ ಈ ರಾಶಿಯವರಿಗೆ ಬರೋ ಬ್ಬರಿ 300 ವರ್ಷಗಳ ನಂತರ ವ್ಯವಹಾರ ದಲ್ಲಿ ಅಂದುಕೊಂಡ ಬದಲಾವಣೆಯಾಗುತ್ತೆ. ಹಾಗಾದ್ರೆ ಸಾಮಾನ್ಯವಾಗಿ ಜಾತಕ ದಲ್ಲಿ ಗ್ರಹ ಗಳು ಉತ್ತಮ ಸ್ಥಿತಿಯಲ್ಲಿ ಇದ್ದಾಗ ರೂಪುಗೊಳ್ಳುವ ರಾಜ್ಯ ದಿಂದ ಬರೋ ಬ್ಬರಿ 300 ವರ್ಷಗಳ ನಂತರ ಯಾವ ರಾಶಿಯವರಿಗೆ ಏನೆಲ್ಲಾ ಅನುಕೂಲ ಗಳು ಆಗ್ತಾ ಇದೆ. ಯಾವ ಲಾಭ ಗಳನ್ನು ಪಡೆದು ಕೊಳ್ತಾ ಇದ್ದಾರೆ ನೋಡೋಣ ಬನ್ನಿ. ಅದಕ್ಕೂ ಮೊದಲು ನಿಮ್ಮ ಮನೆಯ ದೇವರ ಹೆಸರಿನ … Read more

ಸೋಂಪು ಕಾಳಿನ ಮಹತ್ವ ತಿಳಿದರೆ ಆಶ್ಚರ್ಯವಾಗುತ್ತದೆ!

ನಾವು ಮನೆಯಲ್ಲಿ ಬೇರೆ ಬೇರೆ ರೀತಿಯ ಮಸಾಲೆ ಪದಾರ್ಥಗಳನ್ನು ಬಳಸುತ್ತಾ ಇರುತ್ತೇವೇ. ಅದರಲ್ಲಿ ಕೆಲವೊಂದು ಅರೋಗ್ಯಕ್ಕೆ ತುಂಬಾ ಒಳ್ಳೆಯದು. ಇನ್ನು ಸೋಂಪು ಕಾಳು ಬರಿ ರುಚಿ ಮಾತ್ರವಲ್ಲ ಹಲವಾರು ಸಮಸ್ಸೆಗೆ ತುಂಬಾ ಒಳ್ಳೆಯದು. ಇನ್ನು ಜೀರ್ಣ ಕ್ರಿಯೆ ಸಮಸ್ಸೆಗೆ ಸೋಂಪು ಕಾಳು ತುಂಬಾನೇ ಒಳ್ಳೆಯದು. ತಿಂದ ಆಹಾರ ಸರಿಯಾಗಿ ಜೀರ್ಣ ಆಗದೆ ಇದ್ದರೆ ಸೋಂಪು ಕಾಳು ಸೇವನೆಯನ್ನು ಮಾಡಬೇಕು. ಇದರಿಂದ ಜೀರ್ಣ ಕ್ರಿಯೆ ಸಂಬಂಧಿ ಸಮಸ್ಸೆಗಳು ಹೊಟ್ಟೆ ನೋವು ಹೊಟ್ಟೆ ಉಬ್ಬಾರ ಗ್ಯಾಸ್ಟ್ರಿಕ್ ಇತರೆ ಸಮಸ್ಸೇಗಳು ಇರೋದಿಲ್ಲ. … Read more

ಮನೆಯಲ್ಲಿ ಯಾವ ರೀತಿಯ ಲಕ್ಷ್ಮಿ ಫೋಟೋ ಇಡಬೇಕು!

ಹಣದ ಕೊರತೆ ಇದ್ದರೆ ಲಕ್ಷ್ಮಿ ದೇವಿಯನ್ನು ಜಪಿಸಿದರೆ ಸಾಕು. ಆಕೆ ಕೃಪಾ ಕಟಾಕ್ಷ ತೋರುತ್ತಾಳೆ ಎಂಬ ನಂಬಿಕೆ ಇದೆ. ಲಕ್ಷ್ಮಿ ಅನುಗ್ರಹ ಪಡೆಯುವುದು ಸುಲಭದ ಮಾತಲ್ಲ. ಕಾರಣ ಆಕೆ ಚಂಚಲೆ. ಲಕ್ಷ್ಮಿ ಒಲಿಸಿಕೊಳ್ಳಲು ಯಾವ ರೀತಿ ಪೂಜೆ ಮಾಡಬೇಕು ಎಂಬ ಮಾಹಿತಿ ಇಲ್ಲಿದೆ. ಮನೆಯಲ್ಲಿ ಲಕ್ಷ್ಮಿ ದೇವಿಯ ಕೈಯಿಂದ ಹಣ ಬೀಳುತ್ತಿರುವ ಇಂತಹ ಚಿತ್ರವನ್ನು ಹಾಕಿ. ಹಣವು ನಿಮ್ಮ ಕೈಯಲ್ಲಿ ನಿಲ್ಲದಿದ್ದರೆ ಮತ್ತು ಅದನ್ನು ಹೆಚ್ಚು ಖರ್ಚು ಮಾಡಿದರೆ, ಲಕ್ಷ್ಮಿ ದೇವಿ ನಿಂತಿರುವ ಮತ್ತು ಆಕೆಯ ಕೈಯಿಂದ … Read more

ಆಗಸ್ಟ್ 10 ಗುರುವಾರ! 5 ರಾಶಿಯವರಿಗೆ ರಾಘವೇಂದ್ರ ಸ್ವಾಮಿ ಕೃಪೆ ತಿರುಕನು ಶ್ರೀಮಂತ ಕೋಟ್ಯಧಿಪತಿ ನೀವೇ!

ಭಯಂಕರವಾದಂತಹ ಗುರುವಾರ. ಗುರುವಾರದಿಂದ ಗುರು ರಾಘವೇಂದ್ರ ಸ್ವಾಮಿಗಳ ಸಂಪೂರ್ಣ ಕೃಪಾಕಟಾಕ್ಷ ಈ 5 ರಾಶಿಯವರಿಗೆ ಸಿಗುತ್ತದೆ.ಈ 8 ರಾಶಿಯವರು ಮುಂದಿನ 10 ವರ್ಷಗಳ ಕಾಲದವರೆಗೂ ಕೂಡ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹದಿಂದಾಗಿ ತುಂಬಾನೇ ಅದೃಷ್ಟದ ಜೀವನವನ್ನು ಕಾಣಲಿದ್ದಾರೆ. ಗುರು ರಾಘವೇಂದ್ರ ಸ್ವಾಮಿಯ ಅನುಗ್ರಹದಿಂದಗಿ ಮುಂದಿನ 10ವರ್ಷಗಳ ಒಳಗಾಗಿ ಇವರ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಎದುರು ಆಗುವುದಿಲ್ಲ.ಜೀವನಪೂರ್ತಿ ಬರೀ ಸುಖ ನೆಮ್ಮದಿ ಸಂತೋಷವೇ ತುಂಬಿರುತ್ತದೆ. ಇವರ ಊಹೆಗೂ ಮೀರಿದ ಜೀವನ ಇವರಿಗೆ ದೊರೆಯುತ್ತದೆ.ಎಲ್ಲಿಲ್ಲದ ಸಂತೋಷ ಇವರ ಜೀವನದಲ್ಲಿ … Read more

ತೂಕ ಕಡಿಮೆಯಾಗಲು 5 ಟಿಪ್ಸ್ 30 ದಿನದಲ್ಲಿ ಹೊಟ್ಟೆಯ ಬೊಜ್ಜು ನೀರಿನಂತೆ ಕರಗುತ್ತೆ!

ಇಂದಿನ ದಿನಗಳಲ್ಲಿ ಬಹುತೇಕರದ್ದು ಒಂದೇ ಸಮಸ್ಯೆ, ಅದೆಂದರೆ ದೇಹದ ತೂಕ. ಬದಲಾದ ಜೀವನ ಶೈಲಿ, ಆಹಾರ ಕ್ರಮದಿಂದ ಜನ ಬೇಗನೇ ದಪ್ಪಗಾಗುತ್ತಿದ್ದಾರೆ. ಇದರಿಂದ ಬೇಸರ, ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ದೇಹದ ತೂಕ ಇಳಿಸಿಕೊಳ್ಳಲು ಮಾಡುವ ಪ್ರಯತ್ನಗಳು ಒಂದೆರಡಲ್ಲ. ಸಣ್ಣಗಾಗಬೇಕು ಎಂದು ಏನ್ ಏನೋ ಮಾಡಿದರೆ ಆರೋಗ್ಯಕ್ಕೆ ಕುತ್ತು ಬರುತ್ತೆ ಅನ್ನೋದನ್ನು ಮರೆಯಬೇಡಿ. ಸಿಂಪಲ್ಲಾಗಿ ಮನೆಯಲ್ಲೇ ಸಿಗುವ ಈ 5 ಆಹಾರಗಳನ್ನು ನೀವು ದಿನಾ ಸೇವಿಸಿದರೆ ಸಾಕು, ದೇಹದ ತೂಕ ಸಾಕಷ್ಟು ಇಳಿಯುತ್ತೆ. ಸಾಂದರ್ಭಿಕ ಚಿತ್ರ 1) ಸಾಸಿವೆ … Read more

ಜಂತುಹುಳ ಹೊಟ್ಟೆನೋವು ಕಾಡಿದ್ಯಾ?ಕೇವಲ 2-3 ದಿನ ಕುಡಿದು ನೋಡಿ!

ಮಕ್ಕಳಲ್ಲಿ ಹೆಚ್ಚಾಗಿ ಜಂತು ಹುಳುಗಳು ಕಂಡು ಬರುತ್ತದೆ ಜಂತು ಹುಳುವಿನ ಸಮಸ್ಯೆಯಿಂದ ರೋಗ ನಿರೋಧಕ ಶಕ್ತಿ ದಿನ ಕಳೆದಂತೆ ಕುಂಠಿತಗೊಳ್ಳುತ್ತದೆ ದೇಹದ ರಕ್ತದಲ್ಲಿ ಕಬ್ಬಿಣದ ಅಂಶದ ಕೊರತೆ ಉಂಟಾಗುವುದರ ಜೊತೆಗೆ ಕರುಳಿನ ಭಾಗದಲ್ಲಿ ವಿಪರೀತ ಹಾನಿಯಾಗುತ್ತದೆ.ತುಂಬಾ ಕಲುಷಿತ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಹೊಟ್ಟೆಯ ಹಾಗೂ ಕರುಳಿನ ಭಾಗದಲ್ಲಿ ಇಂತಹ ಹುಳುಗಳು ಸಾಮಾನ್ಯವಾಗಿ ಕಂಡು ಬರುತ್ತವೆ ಇವುಗಳನ್ನು ಹಾಗೆ ಬಿಟ್ಟರೆ ನಾವು ಸೇವಿಸುವ ಆಹಾರದಲ್ಲಿ ಇರುವ ಪೌಷ್ಟಿಕ ಸತ್ವಗಳನ್ನು ಈ ಹುಳುಗಳು ಸೇವನೆ ಮಾಡಿ ನಮಗೆ ಪೌಷ್ಟಿಕಾಂಶದ ಕೊರತೆ … Read more

ಆಗಸ್ಟ್ 6 ಭಯಂಕರ ಭಾನುವಾರ ಇಂದಿನಿಂದ 7ರಾಶಿಯವರಿಗೆ ಗಜಕೇಸರಿಯೋಗ ಶುಕ್ರದೆಸೆ 42ವರ್ಷಗಳ ವರೆಗೂ ರಾಜಯೋಗ ಅದೃಷ್ಟವಂತರು

ಮೇಷ ರಾಶಿ – ಮೇಷ ರಾಶಿಯವರಿಗೆ ಇಂದು ಜಾಗರೂಕತೆ ಮತ್ತು ಜಾಗರೂಕತೆಯ ದಿನವಾಗಿರುತ್ತದೆ, ಏಕೆಂದರೆ ನೀವು ಮನೆ, ಅಂಗಡಿ ಇತ್ಯಾದಿಗಳೊಂದಿಗೆ ವ್ಯವಹರಿಸಿದರೆ, ಯಾರಾದರೂ ನಿಮ್ಮನ್ನು ಮೋಸಗೊಳಿಸಲು ಪ್ರಯತ್ನಿಸುತ್ತಾರೆ. ನಿಮ್ಮ ಮುಖದಲ್ಲಿ ವಿಶೇಷವಾದ ತೀಕ್ಷ್ಣತೆ ಕಂಡುಬರುತ್ತದೆ, ಇದನ್ನು ನೋಡಿ ನಿಮ್ಮ ಕೆಲವು ಶತ್ರುಗಳು ಸಹ ಅಸಮಾಧಾನಗೊಳ್ಳುತ್ತಾರೆ. ರಾಜಕೀಯದಲ್ಲಿ ಕೆಲಸ ಮಾಡುವವರಿಗೆ ಸಾರ್ವಜನಿಕರು ಸಂಪೂರ್ಣ ಬೆಂಬಲ ನೀಡಲಿದ್ದಾರೆ. ಯಾವುದೇ ಹೊಸ ಹೂಡಿಕೆ ಮಾಡಲು ನಿಮ್ಮ ತಂದೆಯೊಂದಿಗೆ ಮಾತನಾಡುವುದು ಉತ್ತಮ. ವೃಷಭ (ವೃಷಭ) – ವೃಷಭ ರಾಶಿಯವರಿಗೆ ದಿನವು ಸಕಾರಾತ್ಮಕ ಫಲಿತಾಂಶಗಳನ್ನು … Read more

ಅಶ್ವಗಂಧದ ಉಪಯೋಗಗಳನ್ನು ನೀವು ತಿಳಿಯಲೇಬೇಕು

ಅಶ್ವಗಂಧ ಎಂಬುದು ಒಂದು ಔಷಧಿಯ ಗಿಡ ಹಿರಿಯರಿಂದ ಹಿಡಿದು ಎಂದು ಕರೆಸಿಕೊಳ್ಳುವ ಈ ಸಸ್ಯ ಪುರಾತನ ಕಾಲದಿಂದಲೂ ಆಯುರ್ವೇದದಲ್ಲಿ ಹೆಚ್ಚಾಗಿ ಉಪಯೋಗ ಮಾಡುವ ಒಂದು ಔಷಧೀಯ ಗಿಡ ವಾಗಿದೆ. ಮನುಕುಲ ಕ್ಕೆ ಅದ್ಭುತ ವಾದ ಗಿಡಮೂಲಿಕೆ ಯಾಗಿ ಪ್ರಕೃತಿ ನೀಡಿರುವ ಒಂದು ಉಡುಗೊರೆ ಎಂದೇ ಹೇಳ ಬಹುದು. ಈಗಲೂ ಅನೇಕ ಆಯುರ್ವೇದ ಔಷಧಿಗಳ ಲ್ಲಿ ಅಶ್ವಗಂಧ ವನ್ನು ಬಳಕೆಯನ್ನು ಮಾಡುತ್ತಿದ್ದಾರೆ. ಈ ಸಸ್ಯದ ಬೇರಿನಿಂದ ಕೈ ಉಜ್ಜಿ ದರೆ ಕೈಯೆಲ್ಲ ಕುದುರೆಯ ಮೂತ್ರ ದಂತಹ ವಾಸನೆ ಬರುತ್ತದೆ … Read more

ಈ 3 ರಾಶಿಯ ಹುಡುಗಿಯರಿಗೆ ಕೋಪ ಬಂದರೆ ಏನು ಬೇಕಾದರು ಮಾಡುತ್ತಾರೆ!

ಈ ಕೋಪ ಅನ್ನೋದು ತುಂಬಾ ಕೆಟ್ಟದಾದ ಪದ ಮತ್ತು ಕೋಪ ದಿಂದ ಕೊಯ್ದು ಕೊಂಡ ಮೂಗು ಬರೋದಿಲ್ಲ ಅಂತ ಹೇಳ್ತಾರೆ. ಆದರೆ ಈ ಕೋಪ ದಲ್ಲಿ ಮಾಡುವ ಚಿಕ್ಕ ಪುಟ್ಟ ತಪ್ಪುಗಳು ನಮ್ಮ ಜೀವನ ದಲ್ಲಿ ಮುಂದೆ ಪರಿಣಾಮಕಾರಿಯಾಗಿ ಎಫೆಕ್ಟ್ ಆಗುತ್ತದೆ.ಈ ಕೋಪ ಅನ್ನೋದು ತುಂಬಾ ಕೆಟ್ಟ ದು ಹಾಗೆ ಕೋಪ ಮಾಡ್ಕೊಳ್ಳೋ ದರಿಂದ ಏನೆಲ್ಲ ಕೆಟ್ಟದು ಇದೆ ಮತ್ತು ಇಲ್ಲಿ ಕೋಪದ ಮೇಲೆ ಈ ರಾಶಿಗಳ ಮೇಲೆ ಎಫೆಕ್ಟ್ ಆಗುತ್ತದೆ.ಅಂದ್ರೆ ಈ ಮೂರು ರಾಶಿಗಳ ಹೆಣ್ಣು … Read more

ಮೊಸರು ಒಣದ್ರಾಕ್ಷಿ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ನೋಡಿ!

ಮೊಸರು ಒಂದು ಪೌಷ್ಟಿಕ ಆಹಾರ ಮಾತ್ರವಲ್ಲದೆ ಇದು ಶತಮಾನಗಳಿಂದ ಸಾಂಪ್ರದಾಯಿಕ ಆಹಾರದ ಭಾಗವಾಗಿದೆ. ಒಣದ್ರಾಕ್ಷಿಗಳೊಂದಿಗೆ ಸಂಯೋಜಿಸಿದಾಗ, ಮೊಸರು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುವ ಪ್ರಬಲವಾದ ತೂಕ ನಷ್ಟ ಪರಿಹಾರವಾಗಿದೆ. ನಿಮ್ಮ ಆಹಾರದಲ್ಲಿ ಒಣದ್ರಾಕ್ಷಿಗಳೊಂದಿಗೆ ಮೊಸರನ್ನು ಸೇರಿಸುವ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ. ಯಾವಾಗ ತಿನ್ನಬೇಕು:ಮೊಸರನ್ನು ಒಣದ್ರಾಕ್ಷಿಗಳೊಂದಿಗೆ ಬೆಳಿಗ್ಗೆ ಅಥವಾ ಮಧ್ಯಾಹ್ನದ ಲಘು ಆಹಾರವಾಗಿ ಸೇವಿಸಲು ಸೂಚಿಸಲಾಗುತ್ತದೆ. ಇದು ನಿಮ್ಮ ದೇಹವು ಪೋಷಕಾಂಶಗಳನ್ನು ಪರಿಣಾಮಕಾರಿಯಾಗಿ ಜೀರ್ಣಿಸಿಕೊಳ್ಳಲು ಮತ್ತು ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಅನುಮತಿಸುತ್ತದೆ. ಯಾರು ತಿನ್ನಬೇಕು:ಒಣದ್ರಾಕ್ಷಿಗಳೊಂದಿಗೆ ಮೊಸರು ಎಲ್ಲಾ ವಯಸ್ಸಿನ ವ್ಯಕ್ತಿಗಳು … Read more