ಅಕ್ಟೋಬರ್7+ಶನಿವಾರ!4ರಾಶಿಯವರಿಗೆ ಮಹಾರಾಜಯೋಗ ಮುಟ್ಟಿದ್ದೆಲ್ಲಾ ಚಿನ್ನ ಶನಿ+ಆಂಜನೇಯ ಕೃಪೆ

ಅಕ್ಟೋಬರ್ ಏಳ ನೇ ತಾರೀಖು ಬಹಳ ಅದ್ಭುತ ವಾದಂತಹ ಶನಿವಾರ ದಿಂದ ಈ ನಾಲ್ಕು ರಾಶಿಯವರಿಗೆ ಮಹಾರಾಜ್ ಯೋಗ ಶುರುವಾಗುತ್ತೆ. ಮುಟ್ಟಿ ದ್ದೆಲ್ಲ ಬಂಗಾರ ವಾಗುತ್ತೆ. ಒಂದು ತಿಂಗಳ ಲ್ಲಿ ಕೋಟ್ಯಾಧಿಪತಿ ಗಳು ನೀವೇ ಶನಿ ಮತ್ತು ಆಂಜನೇಯ ಸ್ವಾಮಿಯ ಅನುಗ್ರಹ ದಿಂದ ನಿಮ್ಮ ಜೀವನ ಪಾವನ ಅಂತ ಹೇಳಿದ ರೆ ತಪ್ಪಾಗ ಲಾರದು. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲಾ ಲಾಭ ಸಿಗ ಲಿದೆ ಅಂತ ನೋಡೋಣ ಬನ್ನಿ . … Read more

ಇಂದಿನಿಂದ 12 ವರ್ಷಗಳಲ್ಲಿಆಗರ್ಭ ಶ್ರೀಮಂತರಾಗುತ್ತೀರ 6 ರಾಶಿಯವರಿಗೆ ಗಜಕೇಸರಿ ಯೋಗ!

ಎಲ್ಲರಿಗೂ ನಮಸ್ಕಾರ. ಇಂದಿನಿಂದ 12 ವರ್ಷ ಗಳಲ್ಲಿ ಆಗರ್ಭ ಶ್ರೀಮಂತರಾಗುತ್ತೀರ. ಆರು ರಾಶಿಯವರಿಗೆ ಗಜಕೇಸರಿ, ಯೋಗ ಮಹಾಲಕ್ಷ್ಮಿ ದೇವಿ ಕೃಪೆಯಿಂದ ಕಾಲಿಟ್ಟ ಲ್ಲೆಲ್ಲ ಸಂಪತ್ತು ಅದೃಷ್ಟ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ. ವ್ಯವಹಾರ ದಲ್ಲಿ ವಿರೋಧಿಗಳಿಂದ ಕಠಿಣ ಸ್ಪರ್ಧೆಯಿರುತ್ತದೆ. ಆದರೆ ಅವರು ನಿಮ್ಮನ್ನು ಹಾಳು ಮಾಡಲು ಸಾಧ್ಯವಾಗುವುದಿಲ್ಲ. ಶುಭ ಯೋಗದ ಪರಿಣಾಮ ದಿಂದಾಗಿ ಕಾನೂನು ವಿಷಯ ದಲ್ಲಿ ನಿಮ್ಮ ಪರವಾಗಿ ತೀರ್ಪು ಬರುವ ಸಾಧ್ಯತೆಯಿದೆ. ಉದ್ಯೋಗಿಗಳು, ಸ್ನೇಹಿತರ ಸಹಾಯ … Read more

ಹಾಸಿಗೆ ಕೆಳಗೆ ಖಾಲಿ ಇದೆ ಅಂತ ಈ ವಸ್ತುಗಳನ್ನು ಇಟ್ಟರೆ ದಾರಿದ್ರ್ಯ!

ಮನೆಯ ವಾಸ್ತುವಿನ ಜೊತೆಗೆ ಮನೆಯಲ್ಲಿ ಇಡುವ ಪೀಠೋಪಕರಣಗಳ ವಾಸ್ತು ಕೂಡ ಬಹಳ ಮುಖ್ಯ. ನಾವು ಮಲಗುವ ಕೋಣೆ ಕೂಡ ವಾಸ್ತು ಜೊತೆ ಸಂಬಂಧ ಹೊಂದಿದೆ. ವಾಸ್ತುವಿಗೆ ವಿರುದ್ಧವಾಗಿ ಮನೆ ಮತ್ತು ಮನೆಯಲ್ಲಿರುವ ವಸ್ತುಗಳನ್ನು ಇಟ್ಟರೆ ಅನೇಕ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಮಲಗುವ ಹಾಸಿಗೆ ಜೀವನದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಯಾಕೆಂದರೆ ಒಬ್ಬ ವ್ಯಕ್ತಿಯು ತನ್ನ ಜೀವನದ ಪ್ರಮುಖ 7 ರಿಂದ 8 ಗಂಟೆಗಳ ಕಾಲ ಕಳೆಯುವ ಸ್ಥಳವೆಂದರೆ ಹಾಸಿಗೆ. ಇದು ಆರೋಗ್ಯ … Read more

ಬಾಳೆ ಎಲೆಯಲ್ಲಿ ಏಕೆ ಊಟ ಮಾಡಬೇಕು? ವೈಜ್ಞಾನಿಕ ಕಾರಣಗಳೇನು!

ಆಧುನಿಕ ಪದ್ಧತಿಗೆ ಒಗ್ಗಿಕೊಂಡಿರುವ ನಾವು ಕೆಲವು ಅತ್ಯುತ್ತಮ ಹಳೆಯ ಆಚಾರ ವಿಚಾರಗಳನ್ನು ಮೂಲೆ ಗುಂಪಾಗಿಸಿದ್ದೇವೆ. ಅವುಗಳಲ್ಲಿ ಬಾಳೆ ಎಲೆಯಲ್ಲಿ ಊಟ ಮಾಡುವ ಪದ್ಧತಿಯೂ ಒಂದು. ಹಿಂದೂ ಧರ್ಮದ ಶಾಸ್ತ್ರಗಳಲ್ಲಿ ಮತ್ತು ಸಮಾರಂಭಗಳಲ್ಲಿ ಬಾಳೆಗೆ ಮತ್ತು ಬಾಳೆ ಎಲೆಗೆ ತನ್ನದೆ ಆದ ಮಹತ್ವ ಇದೆ. ಬಾಳೆ ಎಲೆಯ ಮೇಲೆ ಮಾಡುವ ಊಟದ ರುಚಿಯೇ ಬೇರೆ. ಅದು ಸಂಪ್ರದಾಯ ಕೂಡಾ ಹೌದು. ಹಾಗಾಗಿಯೇ, ಮದುವೆ, ದೇವಾಲಯಗಳ ಪ್ರಸಾದ ಭೋಜನ, ಅನ್ನಸಂತರ್ಪಣೆಗಳಲ್ಲಿ ಬಾಳೆ ಎಲೆಯ ಮೇಲೆ ಊಟವನ್ನು ಬಡಿಸಲಾಗುತ್ತದೆ. ಮನೆಯ ಮುಂದೆ ಮತ್ತು ಹಿತ್ತಲಿನ … Read more

ಸೆಪ್ಟೆಂಬರ್ 27 ಬುಧವಾರ 4 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಕುಬೇರದೇವನ ಕೃಪೆಯಿಂದ

ನಮಸ್ಕಾರ ಸ್ನೇಹಿತರೇ ಇಂದು ಸೆಪ್ಟೆಂಬರ್ ಇಪ್ಪತ್ತೇಳನೇ ತಾರೀ ಕು. ಬಹಳ ವಿಶೇಷವಾದಂತಹ ಬುಧವಾರ ಇಂದಿನಿಂದ ಕೆಲವೊಂದು ರಾಶಿಯವರಿಗೆ ಕುಬೇರ ದೇವನ ಆಶೀರ್ವಾದ ದೊರೆಯುತ್ತ ದೆ. ಹೌದು ಈ ರಾಶಿಯವರು ನಾಳೆಯಿಂದ ಬಹಳಷ್ಟು ಉತ್ತಮವಾದ ಜೀವನ ವನ್ನು ಪಡೆದುಕೊಳ್ಳುತ್ತಾರೆ. ಇವರಿಗೆ ಕುಬೇರ ದೇವನ ಸಂಪೂರ್ಣ ವಾದ ಆಶೀರ್ವಾದ ಕೃಪ ಕಟಾಕ್ಷ ದೊರೆಯುತ್ತ ಇರುವುದರಿಂದ ಇವರು ಬಹಳಷ್ಟು ಪುಣ್ಯವಂತ ರು ಹಾಗು ಎಲ್ಲ ರೀತಿಯಿಂದಲೂ ಸದೃಢ ವಾದ ಜೀವನ ವನ್ನ ಕಟ್ಟಿ ಕೊಳ್ಳುತ್ತಿದ್ದಾರೆ ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ … Read more

ಕೊತ್ತಂಬರಿ ಬೀಜ ಪ್ರತಿದಿನ ಈ ರೀತಿ ಬಳಸುವುದರಿಂದ ಎಂತಾ ಪರಿಣಾಮ ಬೀರತ್ತೆ ಗೊತ್ತಾ!

ಒಂದು ವೇಳೆ ಇದು ಆಗದೇ ಇದ್ದರೆ ಆಗ ದೇಹದಲ್ಲಿ ಏನಾದರೂ ಸಮಸ್ಯೆ ಇರಬಹುದು ಎಂಬ ಶಂಕೆ ಬರುತ್ತದೆ. ತಕ್ಷಣವೇ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಂಡರೆ ಮತ್ತು ಚಿಕಿತ್ಸೆ ಪಡೆದುಕೊಂಡರೆ ದೊಡ್ಡದಾಗುವ ಆರೋಗ್ಯ ಸಮಸ್ಯೆಯನ್ನು ಆರಂಭದಲ್ಲಿಯೇ ಮಟ್ಟ ಹಾಕಬಹುದು. ಇಂತಹ ಒಂದು ಆರೋಗ್ಯ ಸಮಸ್ಯೆಗೆ ಉದಾಹರಣೆಯಾಗಿ ಇಂದು ಥೈರಾಯ್ಡ್ ಹಾರ್ಮೋನಿನ ಅಸಮತೋಲನ ಜನರಲ್ಲಿ ಹೆಚ್ಚಾಗಿ ಕಾಡುತ್ತಿದೆ. ಕೆಲವರಿಗೆ ದೇಹದಲ್ಲಿ ಥೈರಾಯ್ಡ್ ಹಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾದರೆ ಇನ್ನು ಕೆಲವರಿಗೆ ದಿನದ ಅಗತ್ಯತೆಗೆ ತಕ್ಕಂತೆ ಬೇಕಾದ ಮಟ್ಟದಲ್ಲಿ ಉತ್ಪತ್ತಿಯಾಗಲು ಸಹ … Read more

ಸೆಪ್ಟೆಂಬರ್ 25 ಸೋಮವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಮಂಜುನಾಥನ ಕೃಪೆಯಿಂದ

ಎಲ್ಲರಿಗೂ ನಮಸ್ಕಾರ ಸೆಪ್ಟೆಂಬರ್ ಇಪ್ಪತೈದು ನೇ ತಾರೀಖು ವಿಶೇಷವಾದ ಸೋಮವಾರ ,ಈ ಸೋಮವಾರ ದಿಂದ ಕೆಲವೊಂದು ರಾಶಿ ಗಳಿಗೆ ಶ್ರೀಮಂಜುನಾಥನ ಕೃಪೆಯಿಂದ ಆರು ವರಿಗೆ ಮಾತ್ರ ಮುಂದಿನ 2075 ಕೂಡ ಬಾರಿ ಅದೃಷ್ಟ ಮತ್ತು ಮುಟ್ಟಿ ದ್ದೆಲ್ಲ ಬಂಗಾರ ವಾಗುತ್ತೆ ಮತ್ತು ನಾಳೆಯಿಂದ ಮನೆಯಲ್ಲಿ ದುಡ್ಡಿನ ಆಗಮನ ವಾಗುತ್ತೆ ಅಂತಾ ನೇ ಹೇಳ್ಬಹುದು. ಶ್ರೀಮಂಜುನಾಥನ ಕೃಪೆಯಿಂದ ಬಾರಿ ಅದೃಷ್ಟ ಶುರುವಾಗುತ್ತೆ ಇದ್ರೆ ಹೌದು,ಈ ಒಂದು ಸೋಮವಾರ ದಿಂದ ವಿಶೇಷವಾದ ಒಂದು ಸೋಮವಾರ ದಿಂದ ಶ್ರೀ ಮಂಜುನಾಥನ ಸಂಪೂರ್ಣ … Read more

ಸೆಪ್ಟೆಂಬರ್ 24 ಭಯಾಂಕರ ಭಾನುವಾರ 6ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ ಕೃಪೆ

ನಮಸ್ಕಾರ ವೀಕ್ಷಕರೆ ಇಂದು ಸೆಪ್ಟೆಂಬರ್ 24 ನೇ ತಾರೀ ಕು ವಿಶೇಷ ವಾದ ಮತ್ತು ಭಯಂಕರ ವಾದ ಭಾನುವಾರ ಇಂದಿನ ಭಾನುವಾರ ದಿಂದ ಕೆಲವೊಂದು ರಾಶಿ ಗಳಿಗೆ 700 ವರ್ಷಗಳ ನಂತರ ಯಾರು ರಾಶಿಯವರಿಗೆ ಕೂಡ ಮುಟ್ಟಿ ದ್ದೆಲ್ಲ ಚಿನ್ನ ವಾಗುತ್ತಿತ್ತು. ಗುರುವಾರ ಮತ್ತು ಈ ರಾಶಿಯವರಿಗೆ ನಾಳೆಯಿಂದ ಬಾರಿ ಅದೃಷ್ಟ ಮತ್ತು ಗೆ ಬಾರಿ ಅದರ ಜೊತೆ ಗೆ ದುಡ್ಡಿನ ಆಗಮನ ವಾಗುತ್ತೆ ಅಂತ ಹೇಳ್ಬೋದು ಆಗಿ ಈ ಆರು ರಾಶಿಯವರಿಗೆ ಮುಟ್ಟಿ ದ್ದೆಲ್ಲ ಚಿನ್ನ … Read more

ಗಣಪತಿಯನ್ನು ಯಾಕೆ ನೀರಿಗೆ ಬಿಡುತ್ತಾರೆ!

ಹಿಂದೂ ಪುರಾಣಗಳ ಪ್ರಕಾರ ಯಾವುದೇ ಮಣ್ಣಿನಿಂದ ಮಾಡಿದ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸಬೇಕಂತೆ. ಒಮ್ಮೆ ದೇವರ ಮೂರ್ತಿಯಾದ್ರೆ. ಅದಕ್ಕೆ ಪ್ರತಿದಿನ ಮಡಿಯಿಂದ ಪೂಜೆ ಮಾಡಲೇಬೇಕು. ಪೂಜೆ ಮಾಡದಂತೆ ಇಟ್ಟುಕೊಳ್ಳುವಂತಿಲ್ಲ. ಅದಕ್ಕೆ ಗಣೇಶನನ್ನು ನೀರಿನಲ್ಲಿ ಮುಳುಗಿಸಲಾಗುತ್ತೆ. ಹಿಂದೂ ಪುರಾಣಗಳ ಪ್ರಕಾರ ಯಾವುದೇ ಮಣ್ಣಿನಿಂದ ಮಾಡಿದ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸಬೇಕಂತೆ. ಒಮ್ಮೆ ದೇವರ ಮೂರ್ತಿಯಾದ್ರೆ. ಅದಕ್ಕೆ ಪ್ರತಿದಿನ ಮಡಿಯಿಂದ ಪೂಜೆ ಮಾಡಲೇಬೇಕು. ಪೂಜೆ ಮಾಡದಂತೆ ಇಟ್ಟುಕೊಳ್ಳುವಂತಿಲ್ಲ. ಅದಕ್ಕೆ ಗಣೇಶನನ್ನು ನೀರಿನಲ್ಲಿ ಮುಳುಗಿಸಲಾಗುತ್ತೆ. ಮಣ್ಣಿನಿಂದ ಮಾಡಿದ ಮೂರ್ತಿ ಮಣ್ಣಿಗೆ ಗಣೇಶ ಹೇಗೆ ಹುಟ್ಟಿದ … Read more

ತುಳಸಿ ಮಾಲೆಯ ವಿಶೇಷತೆ? ಯಾರು ಧರಿಸಬೇಕು

ತುಳಸಿ ಮಾಲೆಯನ್ನು ಧರಿಸುವ ನಿಯಮಗಳು ❀ ತುಳಸಿ ಮಾಲೆಯನ್ನು ಧರಿಸಲು ಹಲವು ಕಠಿಣ ನಿಯಮಗಳಿವೆ. ಈ ಮಾಲೆಯನ್ನು ಧರಿಸಿದ ವ್ಯಕ್ತಿಯು ಯಾವಾಗಲೂ ಶುದ್ಧ ಆಹಾರವನ್ನು ಸೇವಿಸಬೇಕು. ಮಾಂಸ, ಮದ್ಯದ ಹೊರತಾಗಿ ತಾಮಸಿಕ ಆಹಾರದಿಂದ ದೂರವಿರಬೇಕು. ❀ ತುಳಸಿ ಮಾಲೆಯನ್ನು ಧರಿಸಿದವರು ಮತ್ತೆ ಮತ್ತೆ ತಪ್ಪಾಗಿಯೂ ಮಾಲೆಯನ್ನು ತೆಗೆಯಬಾರದು.❀ ತುಳಸಿ ಮಾಲೆಯನ್ನು ಧರಿಸುವ ಮೊದಲು, ಅದನ್ನು ಗಂಗಾಜಲದಿಂದ ಸಂಪೂರ್ಣವಾಗಿ ಶುದ್ಧೀಕರಿಸುವುದು ಅವಶ್ಯಕ. ಮಾಲೆ ಒಣಗಿದಾಗ ಮಾತ್ರ ಧರಿಸಬೇಕು. ❀ ತುಳಸಿ ಮಾಲೆಯನ್ನು ಧರಿಸಿದವರು ರುದ್ರಾಕ್ಷಿ ಮಾಲೆಯನ್ನು ಧರಿಸಬಾರದು. ಇದು ವಿರುದ್ಧ ಪರಿಣಾಮವನ್ನು ಹೊಂದಿದೆ.❀ ತುಳಸಿ … Read more