ವಾಸ್ತು ಪ್ರಕಾರ ಮನೆಯಲ್ಲಿ ಅದೃಷ್ಟ ತರುವ ಗಿಡಗಳನ್ನು ಯಾವ ದಿಕ್ಕಿನಲ್ಲಿ ನೆಡಬೇಕು ಗೊತ್ತಾ?

ಮನೆಯಲ್ಲಿ ಹಸಿರು ಇರುವುದು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಗಮನಾರ್ಹ ಪರಿಣಾಮ ಬೀರುತ್ತದೆ. ಶಾಸ್ತ್ರದ ಪ್ರಕಾರ, ಕೆಲವು ಒಳಾಂಗಣ ಸಸ್ಯಗಳು ಗಾಳಿಯನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ, ಹಲವು ವಿಶೇಷವಾದ ಪ್ರಯೋಜನಗಳನ್ನು ನೀಡುತ್ತವೆ. ನೀವು ಮನೆಯಲ್ಲಿ ಈ ಸಸ್ಯಗಳನ್ನು ವಾಸ್ತುಪ್ರಕಾರವಾಗಿ ಒಂದು ಲೆಕ್ಕಾಚಾರದಲ್ಲಿ ಜೋಡಿಸಿ ಬೆಳೆಸಿದ್ದೇ ಆದಲ್ಲಿ, ಅವು ಸಕಾರಾತ್ಮಕ ಪರಿಣಾಮ ಬೀರುವುದು ಮಾತ್ರವಲ್ಲದೆ, ಆ ಮೂಲಕ ನಿಮ್ಮ ಆರೋಗ್ಯ ಹಾಗೂ ಸಂತೋಷವನ್ನು ಸಹ ಹೆಚ್ಚಿಸಿಕೊಳ್ಳಬಹುದು. ವಾಸ್ತುವಿನ ಪ್ರಕಾರ, ಅದೃಷ್ಟದ ಸಸ್ಯಗಳನ್ನು ಇಡುವುದರಿಂದ ಆಗುವ ಪ್ರಯೋಜನಗಳೇನು?ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯಲ್ಲಿ ಒಳಾಂಗಣ ಸಸ್ಯಗಳನ್ನು ಬೆಳೆಸುವುದರಿಂದ ಹಲವಾರು ಪ್ರಯೋಜನಗಳಿವೆ. … Read more

ಇಂದಿನಿಂದ 48 ವರ್ಷ ಗಜಕೇಸರಿ ಯೋಗ 3 ರಾಶಿಯವರಿಗೆಹಣವೋ ಹಣ,ದುಡ್ಡು-ಯಶಸ್ಸಿನ ಸುರಿಮಳೆ!

ಎಲ್ಲರಿಗೂ ನಮಸ್ಕಾರ. ಇಂದಿನಿಂದ 48 ವರ್ಷ ಗಜಕೇಸರಿ ಯೋಗ ಸಾಯಿಬಾಬಾ ಕೃಪೆಯಿಂದ ಮೂರು ರಾಶಿಯವರಿಗೆ ಹಣ ಮೋಹನ ದು ಯಶಸ್ಸಿನ ಸುರಿಮಳೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ. ದೀರ್ಘಕಾಲ ದಿಂದ ಬಾಕಿ ಇರುವ ಯೋಜನೆಗಳು ಅಂತಿಮ ವಾಗಿ ಈಗ ಪೂರ್ಣಗೊಳ್ಳುತ್ತದೆ. ಇದರ ಪರಿಣಾಮ ವಾಗಿ ಜೀವನ ದಲ್ಲಿ ಸಂತೋಷ ನಿಮ್ಮದಾಗುತ್ತದೆ. ಈ ರಾಶಿಯ ವ್ಯಕ್ತಿಗಳು ಈ ಅವಧಿಯ ಲ್ಲಿ ಗಮನಾರ್ಹ ಆರ್ಥಿಕ ಲಾಭ ಗಳನ್ನು ನಿರೀಕ್ಷಿಸ ಬಹುದು. ಕಠಿಣ … Read more

30 ವಯಸ್ಸು ದಾಟಿದ ಪುರುಷರು ಎಚ್ಚರ ನಿಮಗೂ ಈ ಅರೋಗ್ಯ ಸಮಸ್ಸೆಗಳು ಇದ್ದರೆ ಅಪ್ಪಿತಪ್ಪಿಯು ಇವುಗಳನ್ನು ನಿರ್ಲಕ್ಷಿಸಬೇಡಿ!

 ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ ಪುರುಷರಲ್ಲಿ 30 ವರ್ಷ ವಯಸ್ಸಿನೊಳಗೆ ಅನೇಕ ರೋಗಗಳ ಅಪಾಯವು ಹೆಚ್ಚಾಗುತ್ತದೆ. ಇದಕ್ಕಾಗಿ ನೀವು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದು ಮುಖ್ಯ. ಮೂಳೆಗಳು ದುರ್ಬಲವಾಗುತ್ತವೆ 30ನೇ ವಯಸ್ಸಿನಲ್ಲಿ ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಮೂಳೆಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಇದು ತೂಕ ಇಳಿಕೆಗೂ ಸಹಾಯ ಮಾಡುತ್ತದೆ. ಪ್ರತಿದಿನ 1 ಲೋಟ ಹಾಲು ಕುಡಿಯಿರಿ. ಹೃದಯ ರೋಗ 30 … Read more

ಇಂದು ಸೆಪ್ಟೆಂಬರ್ 18 ಗೌರಿ ಗಣೇಶ ಹಬ್ಬ 6 ರಾಶಿಯವರಿಗೆ ಅದೃಷ್ಟ ಗಜಕೇಸರಿ ಯೋಗ ಮುಂದಿನ 50ವರ್ಷಗಳು ಗಣೇಶನ ಕೃಪೆ ಗುರುಬಲ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಸೆಪ್ಟೆಂಬರ್ ಹದಿನೆಂಟನೇ ತಾರೀಖು ಬಹಳ ವಿಶೇಷವಾದ ಗೌರಿ ಗಣೇಶ ಹಬ್ಬ. ಈ ಒಂದು ಹಬ್ಬದ ದಿನ ದಿಂದ ಮುಂದಿನ 50 ವರ್ಷಗಳ ವರೆಗೂ ಕೂಡ ಈ ರಾಶಿಯವರಿಗೆ ಗುರು ಬಲ ಹಾಗೂ ಗಜಕೇಸರಿ ಯೋಗ ಆರಂಭ. ಹೌದು, ಈ ರಾಶಿಯವರಿಗೆ ಮಹಾ ಶಿವ ಹಾಗೂ ಪಾರ್ವತಿ ದೇವಿಯ ಸಂಪೂರ್ಣ ವಾದ ಆಶೀರ್ವಾದ ದೊರೆಯುತ್ತ ದೆ. ಇದರಿಂದ ಈ ರಾಶಿಯವರಿಗೆ ಇನ್ನು ಮುಂದೆ ಎಲ್ಲ ರೀತಿಯಿಂದಲೂ ಉತ್ತಮವಾದ ದಿನ ಗಳು ಪ್ರಾರಂಭ ವಾಗುತ್ತದೆ. … Read more

ಕನಸಿನಲ್ಲಿ ಹೊಸ ಬಟ್ಟೆ ಕಂಡರೆ!

ಪ್ರತಿಯೊಬ್ಬರಿಗೂ ಸಹ ಕನಸುಗಳು ಬೀಳುವುದು ಸಾಮಾನ್ಯ ಸಪ್ನ ಶಾಸ್ತ್ರವು ಕನಸುಗಳು ಮನುಷ್ಯರನ್ನ ಸೂಚಿಸುತ್ತದೆ ಮನುಷ್ಯರಿಗೆ ಮಾತ್ರ ಕನಸುಗಳು ಬೀಳುವುದನ್ನ ಕಾಣಬಹುದಾಗಿದೆ. ನಾವು ಮಾಡಿರುವ ಅಥವಾ ನಮ್ಮ ಭವಿಷ್ಯದಲ್ಲಿ ಆಗುವ ಘಟನೆಯನ್ನು ಈ ರೀತಿ ಕನಸುಗಳು ತಿಳಿಸುತ್ತದೆ. ಒಂದು ವೇಳೆ ನಾವು ಬಿಳಿ ಬಣ್ಣದ ವಸ್ತ್ರ ಅಥವಾ ಬೇರೆಯವರು ಬಿಳಿ ಬಣ್ಣದ ವಸ್ತ್ರವನ್ನ ಧರಿಸಿರುವ ಹಾಗೆ ಕನಸುಗಳು ಕಾಣಿಸಿಕೊಂಡರೆ ಇದು ತುಂಬಾ ಒಳ್ಳೆಯ ಕನಸಾಗಿರುತ್ತದೆ ಇದರಿಂದ ತುಂಬಾ ಶುಭವಾಗುತ್ತದೆ. ನಿಮ್ಮ ಜೀವನದಲ್ಲಿ ಸಾಕಷ್ಟು ರೀತಿಯ ಸಕಾರಾತ್ಮಕ ಮತ್ತು ಧನಾತ್ಮಕ … Read more

ಮನೆಯಲ್ಲಿ ಕೊಳಲು ಇಟ್ಟುಕೊಳ್ಳುವುದರಿಂದ ಏನು ಆಗುತ್ತದೋ ಗೊತ್ತಾ?

ಶ್ರೀಕೃಷ್ಣನಿಗೆ ಕೊಳಲು ಪ್ರಿಯವಾದ ವಸ್ತು. ಮನೆಯಲ್ಲಿ ಕೊಳಲು ಇಟ್ಟುಕೊಳ್ಳುವ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಇದರಿಂದಲೂ ಅನೇಕ ಪ್ರಯೋಜನಗಳಿವೆ. ಇದರ ಕುರಿತಾದ ಮಾಹಿತಿ ಇಲ್ಲಿದೆ ನೋಡಿ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲು ಎಷ್ಟು ಪ್ರಯತ್ನಗಳನ್ನು ಮಾಡಿದರೂ, ಕೆಲವೊಮ್ಮೆ ಕುಟುಂಬದಲ್ಲಿ ಅಶಾಂತಿಯ ವಾತಾವರಣವನ್ನು ಅನುಭವಿಸಬಹುದು ಮತ್ತು ಈ ಸಮಸ್ಯೆಗೆ ನಾವು ಯಾವುದೇ ಪರಿಹಾರವನ್ನು ಕಂಡುಹಿಡಿಯಲಾಗುವುದಿಲ್ಲ.ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೊಳಲು ಇಟ್ಟುಕೊಳ್ಳುವುದರಿಂದ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇದನ್ನು ಇಟ್ಟುಕೊಳ್ಳುವುದರಿಂದ, ಅನೇಕ ರೀತಿಯ ವಾಸ್ತು ದೋಷಗಳನ್ನು ಸರಿಪಡಿಸಬಹುದು, ಪರಿಣಾಮವಾಗಿ … Read more

ನಾಳೆ ಸೆಪ್ಟೆಂಬರ್ 18 ಗೌರಿಗಣೇಶ ಹಬ್ಬ ಇರುವುದರಿಂದ ಈ 6 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ರಾಜಯೋಗ ಶುಕ್ರದೆಸೆ

ಎಲ್ಲರಿಗೂ ನಮಸ್ಕಾರ ನಾಳೆ ಸೆಪ್ಟೆಂಬರ್ ಹದಿನೆಂಟನೆ ತಾರೀಖು ವಿಶೇಷವಾದ ನಾಳೆ ಗೌರಿ ಗಣೇಶ ಹಬ್ಬ ಇದೆ. ಈ ಒಂದು ಹಬ್ಬ ಬಹಳ ವಿಶೇಷ ವಾಗಿದ್ದು ನಾಳೆಯ ದಿನ ನಮ್ಮ ಒಂದು ಇಂದೂ ಸಂಪ್ರದಾಯ ದಲ್ಲಿ ಒಂದು ವಿಜೃಂಭಣೆ ಯಿಂದ ಈ ಒಂದು ವನ್ನ ಆಚರಿಸ ಲಾಗುತ್ತೆ. ಆಗಿ ನಾಳೆ ಬಂದು ಗಣೇಶನ ಹಬ್ಬ ಇರೋದ್ರಿಂದ ಈ ಕೆಲವೊಂದು ರಾಶಿ ಗಳಿಗೆ ನೂರಾ 12 ವರ್ಷಗಳ ನಂತರ ಬಾರಿ ಅದೃಷ್ಟ ಮತ್ತು ಇವರ ಜೀವನ ವೇ ಬದಲಾಗುತ್ತೆ ಅಂತ … Read more

ಗಣೇಶನ ಹಬ್ಬದಂದು ಈ ತಪ್ಪುಗಳನ್ನು ಮಾಡಿದರೆ ಕಷ್ಟ ಅನುಭವಿಸಬೇಕಾದೀತು!

ಗಣೇಶನ ಹಬ್ಬದ ದಿನ ಈ ತಪ್ಪುಗಳನ್ನು ಮಾಡುವುದರಿಂದ ಆ ವರ್ಷ ಪೂರ್ತಿ ಸಂಕಷ್ಟ ತಪ್ಪಿದ್ದಲ್ಲ. ಅಪವಾದ ನಿಂದನೆಗಳು ಬರುತ್ತಲೇ ಇರುತ್ತದೆ ಹಾಗೂ ಸಮಸ್ಸೆಗಳು ಕಾಡುವುದಕ್ಕೆ ಶುರು ಮಾಡುತ್ತವೆ.ಗಣೇಶ ಹಬ್ಬದ ದಿನ ಭಕ್ತಿಯಿಂದ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡು ಗಣೇಶನ ಪೂಜೆಯನ್ನು ಮಾಡುತ್ತಾರೆ. ಅದರೆ ಗೊತ್ತಿಲ್ಲದೇ ಈ ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ ಅನುಭವಿಸಬೇಕಾಗುತ್ತದೆ. ಚಂದ್ರನ ದರ್ಶನವನ್ನು ಯಾವುದೇ ಕಾರಣಕ್ಕೂ ಮಾಡಬಾರದು.. ಚಂದ್ರನನ್ನು ನೋಡಿದರೆ ಸಾಕಷ್ಟು ಕಷ್ಟ ಹಾಗೂ ನಿಂದನೆಗೆ ಗುರಿ ಆಗುತ್ತಿರ.ಒಂದು ವೇಳೆ ಚಂದ್ರನ ದರ್ಶನ ಮಾಡಿದರೆ ಈ … Read more

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರು ಸೇವಿಸಿ ಸಾಕು!

ಬೆಲ್ಲ ನೈಸರ್ಗಿಕ ಸಿಹಿಕಾರಕವಾಗಿದ್ದುವಾಗಿದ್ದು, ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಬೆಲ್ಲದಿಂದ ಚಹಾ ಮತ್ತು ಹಲವು ಖಾದ್ಯಗಳನ್ನು ತಯಾರಿಸಲಾಗುತ್ತದೆ. ಬೆಲ್ಲವು ಪೊಟ್ಯಾಸಿಯಂ, ಕ್ಯಾಲ್ಸಿಯಂ, ಸತು, ರಂಜಕ ಮತ್ತು ತಾಮ್ರದಂತಹ ಜೀವಸತ್ವಗಳು ಮತ್ತು ಖನಿಜಗಳಿಂದ ಕೂಡಿದೆ. ಆದ್ದರಿಂದ ಬೆಲ್ಲದ ಸೇವನೆಯುಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆಯುರ್ವೇದದ ಪ್ರಕಾರ ಬಿಸಿನೀರಿಗೆ ಬೆಲ್ಲವನ್ನು ಬೆರೆಸಿ ಕುಡಿಯುವುದರಿಂದ, ಅದು ನೈಸರ್ಗಿಕ ಜೀರ್ಣಕಾರಿ ಕಿಣ್ವಗಳನ್ನು ಹೆಚ್ಚಿಸುತ್ತದೆ, ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ ಹಾಗೂ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಹಾಗಾದರೆ ಬೆಳಗ್ಗೆ ಬೆಲ್ಲದ ನೀರನ್ನು ಕುಡಿಯುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳು ದೊರೆಯುತ್ತದೆ … Read more

ಹಳೆಯ ದೇವರ ಫೋಟೋಗಳನ್ನು ಏನು ಮಾಡುವುದು?

ದೇವರ ಮನೆಯಲ್ಲಿ ಪೂಜೆ ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬರು ಕೂಡ ಯಾವತ್ತೂ ಈ ತಪ್ಪನ್ನು ಮಾಡಬಾರದು. ಅದೇ ರೀತಿಯಲ್ಲಿ ದೇವರ ಮನೆಯಲ್ಲಿ ಕೆಲವರಿಗೆ ವಿಧಿವಿಧಾನಗಳ ಬಗ್ಗೆ ಅರಿವು ಎನ್ನುವುದು ಇರುವುದಿಲ್ಲ. ಅದೇ ರೀತಿಯಲ್ಲಿ ದೇವರ ಮನೆಯಲ್ಲಿ ವಸ್ತುಗಳ ಬಗ್ಗೆ ತಿಳುವಳಿಕೆ ಕೂಡ ಇರುವುದಿಲ್ಲ. ದೇವರ ಮನೆಯಲ್ಲಿ ಪಂಡಿತೋತ್ತಮರು ಹೇಳುವ ಪ್ರಕಾರ ಒಂದು ಫೋಟೋವನ್ನು ಇಡಬೇಕು ಎಂದರೆ ಅದರೆ ಆದ ಪ್ರಮುಖ್ಯತೆಯನ್ನು ಹೊಂದಿರುತ್ತದೆ. ದೇವರ ಮನೆಯಲ್ಲಿ ಫೋಟೋ ಇಡುವುದಾದರೆ ಅದರ ಬಗ್ಗೆ ವಿಶೇಷತೆಯನ್ನು ತಿಳಿದುಕೊಂಡು ಇಡಬೇಕು. ತಪ್ಪನ್ನು ಮಾಡಿದರೆ ಮನೆಯಲ್ಲಿ … Read more