ಹೆಣ್ಣುಮಕ್ಕಳು ಇಂಥವರ ಮನೆಯಲ್ಲಿ ಮಾತ್ರ ಹುಟ್ಟುತ್ತಾರೆ!

Daughters are born only in such a house!:ಕೆಲವರಿಗೆ ಹೆಣ್ಣೆಂದರೆ ಭಾರ. ಆದ್ರೆ ಇನ್ನೂ ಕೆಲವರಿಗೆ ಹೆಣ್ಣು ಹುಟ್ಟಲಿ ಅನ್ನೋದೇ ಆಸೆ. ಹಾಗಾದ್ರೆ ಹೆಣ್ಣು ಹುಟ್ಟೋದಂದ್ರೆ, ಉತ್ತಮವಾ..? ಎಂಥ ಮನೆಯಲ್ಲಿ ಹೆಣ್ಣು ಮಗು ಹುಟ್ಟುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಒಮ್ಮೆ ಅರ್ಜುನ, ಶ್ರೀಕೃಷ್ಣನಲ್ಲಿ ಈ ರೀತಿ ಕೇಳುತ್ತಾನೆ. ಪ್ರಭು ಎಂಥ ಮನೆಯಲ್ಲಿ ಧನ ಲಕ್ಷ್ಮಿ ಅಂದರೆ, ಪುತ್ರಿಯ ಜನನವಾಗುತ್ತದೆ ಎಂದು ಕೇಳುತ್ತಾನೆ. ಆಗ ಕೃಷ್ಣ, ಯಾರಿಗೆ ಅದೃಷ್ಟವಿರುತ್ತದೆಯೋ, ಅಂಥವರಿಗೆ ಹೆಣ್ಣು ಮಗು … Read more

ನಾಳೆ ಸೆಪ್ಟೆಂಬರ್ 14ಭಯಂಕರ ಬೆನಕ ಅಮವಾಸೆ 6 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಆಗರ್ಭ ಶ್ರೀಮಂತರು ದುಡ್ಡಿನ ಸುರಿಮಳೆ

ಎಲ್ಲರಿಗೂ ನಮಸ್ಕಾರ ನಾಳೆ ಸೆಪ್ಟೆಂಬರ್ ಹದಿನಾಲ್ಕನೇ ತಾರೀಖು ಭಯಂಕರವಾದ ಅಮಾವಾಸ್ಯೆ ಇದೆ. ಈ ಒಂದು ಮೋಸ ಬಹಳ ವಿಶೇಷ ವಾಗಿದ್ದು ಈ ಒಂದು ಬಸ್ಸಿನ ಬೆನಕನ ಅಮಾವಾಸ್ಯೆ ಎಂದು ಕೂಡ ಕರೆಯ ಲಾಗುತ್ತದೆ. ಈ ಒಂದು ಅಮವಾಸೆ ಮುಗಿದ ನಾಳೆಯ ಮಧ್ಯರಾತ್ರಿಯಿಂದಲೇ ಐದು ರಾಶಿಯವರಿಗೆ ಕೂಡ ಮಹಾರಾಜ ಯೋಗ ಮತ್ತು ಅಣ ಯಶಸ್ಸಿನ ಸುರಿ ಮಳೆ ಸುರಿಯುತ್ತಿ ಅಂತ ಹೇಳ ಬಹುದು. ಹಾಗೆ ಈ ರಾಶಿಯವರಿಗೆ ನಾಳೆ ಒಂದು ಅಮವಾಸೆ ನಂತರ ಮಹಾ ರಾಜಯೋಗ ಆರಂಭವಾಗುತ್ತೆ ಅಂತ … Read more

ನಿಮ್ಮ ಈ ಕೆಟ್ಟ ಅಭ್ಯಾಸಗಳು ಆರ್ಥಿಕ ಸಮಸ್ಸೆ ತರುತ್ತದೆ!

ಹಿಂದೂ ಧರ್ಮದ ನಂಬಿಕೆ ಪ್ರಕಾರ ಲಕ್ಷ್ಮಿ ದೇವಿಯೂ ನಿಮ್ಮಿಂದ ಸಂತೋಷಗೊಂಡರೆ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.ಲಕ್ಷ್ಮಿ ಮಾತೆಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ಅದರೆ ಕೆಲವೊಮ್ಮೆ ನಿಮ್ಮ ಕೆಟ್ಟ ಅಭ್ಯಾಸಗಳು ನಿಮ್ಮ ಅದೃಷ್ಟವನ್ನು ಕಸಿದುಕೊಳ್ಳಬಹುದು ಮತ್ತು ಹಣಕಾಸಿನ ಸಮಸ್ಸೆಗಳನ್ನು ಉಂಟಾಗುತ್ತದೆ. ಧರ್ಮ ಗ್ರಂಥಗಳ ಪ್ರಕಾರ ಸೂರ್ಯಸ್ತದ ನಂತರ ತುಳಸಿ ಗಿಡವನ್ನು ಮುಟ್ಟುವುದನ್ನು ನಿಷೇದಿಸಲಾಗಿದೆ. ಸೂರ್ಯಸ್ತದ ನಂತರ ತುಳಸಿ ಗಿಡಕ್ಕೆ ನೀರನ್ನು ಹಾಕಬೇಡಿ. ಸಂಜೆ ತುಳಸಿ ಗಿಡದ ಬಳಿ ಮಾತ್ರ ತುಪ್ಪದ ದೀಪವನ್ನು ಹಚ್ಚಿ. ಹೀಗೆ … Read more

ಕನಸಲ್ಲಿ ಗಿಳಿ ಬಂದರೆ ನಿಮ್ಮ ಜೀವನ ಉತ್ತಮ ರೀತಿಯಲ್ಲಿ ಬದಲಾಗುತ್ತೆ!

ಕನಸಿನ ಲೋಕದಲ್ಲಿ ನಾನಾ ಸಂಗತಿಗಳು ಕಾಣಸಿಗುತ್ತವೆ. ಇವುಗಳಲ್ಲಿ ಕೆಲವು ನಮ್ಮನ್ನು ಭಯಗೊಳಿಸಿದರೆ, ಇನ್ನೊಂದಷ್ಟು ಖುಷಿ ನೀಡುತ್ತವೆ. ಆದರೆ, ಗಾಢ ನಿದ್ರೆಯಲ್ಲಿ ಆ ಕತ್ತಲಲೋಕದಲ್ಲಿ ಕಾಣಿಸುವ ಈ ಎಲ್ಲಾ ಸಂಗತಿಗಳಿಗೆ ಸ್ವಪ್ನಶಾಸ್ತ್ರದಲ್ಲಿ ನಾನಾ ಅರ್ಥಗಳಿವೆ. ಕನಸುಗಳು ನಮಗೆ ಶುಭ ಮತ್ತು ಅಶುಭ ಸಂಕೇತಗಳನ್ನು ನೀಡುತ್ತವೆ ಎಂಬ ನಂಬಿಕೆ ಕೂಡಾ ಅನಾದಿ ಕಾಲದಿಂದಲೂ ನಮ್ಮಲ್ಲಿ ಬೇರೂರಿದೆ. ಅಂತೆಯೇ, ನಿಮ್ಮ ಕನಸಿನಲ್ಲಿ ಗಿಳಿ ಕಂಡರೆ ಅದು ಏನನ್ನು ಸಂಕೇತಿಸುತ್ತದೆ ಎಂದು ನಿಮಗೆ ತಿಳಿದಿದೆಯೇ…? ಅದನ್ನು ಇಲ್ಲಿ ನೋಡೋಣ. ಕನಸಿನಲ್ಲಿ ಗಿಳಿ ಕಂಡರೆ … Read more

ಅಪರಾಜಿತಾ ಹೂವಿನ ಬಗ್ಗೆ ಈ ವಿಷಯಗಳನ್ನು ತಿಳಿದುಕೊಳ್ಳಿ!

ಅಪರಾಜಿತಾ ಹೂವು ಅಥವಾ ನೀಲಿ ಹೂವು ಅಥವಾ ಶಂಖ ಪುಷ್ಪ ಪವಿತ್ರ ಹೂವಾಗಿದ್ದು, ದೈನಂದಿನ ಪೂಜಾ ವಿಧಿಗಳಲ್ಲಿ ಬಳಸಲಾಗುತ್ತದೆ. ಈ ಹೂವನ್ನು ದುರ್ಗಾ ದೇವಿಯ ಅವತಾರ ಎನ್ನಲಾಗುತ್ತದೆ.  ಹೂವುಗಳ ಉಪಸ್ಥಿತಿಯು ಪ್ರತಿ ಸಂದರ್ಭವನ್ನು ಇನ್ನಷ್ಟು ವಿಶೇಷಗೊಳಿಸುತ್ತದೆ. ಪೂಜೆ ಇರಲಿ, ಶುಭಕಾರ್ಯವಿರಲಿ- ಎಲ್ಲಕ್ಕೂ ಹೂವುಗಳು ಬೇಕೇ ಬೇಕು. ಹೂವುಗಳು ಈ ಲೋಕದ ಸೌಂದರ್ಯವನ್ನು ವರ್ಧಿಸುತ್ತವೆ. ಬಹಳಷ್ಟು ಹೂವುಗಳು ಧಾರ್ಮಿಕವಾಗಿಯೂ, ಜ್ಯೋತಿಷ್ಯದ ಪ್ರಕಾರವಾಗಿಯೂ ಮಹತ್ವ ಪಡೆದಿವೆ. ಅವುಗಳಲ್ಲಿ ಅಪರಾಜಿತಾ ಹೂವು ಕೂಡಾ ಒಂದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಪರಾಜಿತಾ ಹೂವಿನ … Read more

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಸುತ್ತ ಮುತ್ತ ಯಾವ ಗಿಡಗಳು ಇರಬಾರದು!

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಗಿಡಗಳನ್ನು ನೆಡುವುದರಿಂದ ಧನಾತ್ಮಕ ಶಕ್ತಿ ಬರುತ್ತದೆ. ಮರ ನೆಡುವುದರಿಂದ ಶುಭ ಫಲ ಸಿಗುತ್ತದೆ. ಮನೆಗೆ ಚೆನ್ನಾಗಿ ಗಾಳಿ ಬೆಳಕು ನೀಡುವ ಗಿಡ ನೆಡುವುದು ಉತ್ತಮ ಎಂಬುದನ್ನು ಹಿರಿಯರು ಕೂಡ ಹೇಳುತ್ತಾರೆ. ಇನ್ನು ಇದೇ ವೇಳೆ ಮನೆಯ ಸುತ್ತಮುತ್ತ ಗಿಡ ನೆಡುವಾಗ ಈ ನಾಲ್ಕು ಗಿಡಗಳನ್ನು ನೆಡಬಾರದು. ಮನೆಯಲ್ಲಿ ಉದ್ಯಾನವನ್ನು ಮಾಡಲು ಉತ್ತರ ಮತ್ತು ಪೂರ್ವ ದಿಕ್ಕನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳು ಉದ್ಯಾನಕ್ಕೆ ಒಳ್ಳೆಯದಲ್ಲ. ಆದರೆ, ನಿಮಗೆ … Read more

ಬರೀ 1 ಕಾಳುಮೆಣಸು ದಿನಾ ಬಳಸುವುದರಿಂದ ಎಂತಾ ಪರಿಣಾಮ ಬೀರತ್ತೆ ಗೊತ್ತಾ!

ಭಾರತದಲ್ಲಿ ಹಲವು ಬಗೆಯ ಕಾಳುಗಳು ಲಭ್ಯವಿದೆ. ಎಲ್ಲ ರೀತಿಯ ಕಾಳುಗಳನ್ನು ಅಡುಗೆಗೆ ಬಳಸಲಾಗುತ್ತದೆ. ತರಕಾರಿ, ಕಡಲೆ, ಮೊಳಕೆಯೊಡೆದ ಕಾಳು ಇತ್ಯಾದಿಗಳನ್ನು ಜನ ಸೇವಿಸುತ್ತಾರೆ. ಆದರೆ ನಾವಿಂದು ಕಾಳು ಮೆಣಸಿನ ಬಗ್ಗೆ ಮಾತನಾಡುತ್ತಿದ್ದೇವೆ. ಇದರಲ್ಲಿ ಸಿಗುವ ಎಲ್ಲಾ ಪೋಷಕಾಂಶಗಳು ದೇಹಕ್ಕೆ ತುಂಬಾ ಅಗತ್ಯವಾಗಿದೆ. ಇದು ಆಹಾರಕ್ಕೆ ರುಚಿ ನೀಡುವುದು ಮಾತ್ರವಲ್ಲದೇ, ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ಒದಗಿಸುತ್ತದೆ. ಕಾಳು ಮೆಣಸು ಕಾರ್ಬೋಹೈಡ್ರೇಟ್, ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಖನಿಜಗಳ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ. ಇದರೊಂದಿಗೆ, ವಿಟಮಿನ್ ಎ, ಬಿ, ಸಿ … Read more

ಇಂದಿನಿಂದ 45 ವರ್ಷಗಳವರೆಗೂ ಗಜಕೇಸರಿ ಯೋಗ 8 ರಾಶಿಯವರು ಐಷಾರಾಮಿ ಜೀವನ ನಡೆಸುತ್ತಾರೆ!

ಎಲ್ಲರಿಗೂ ನಮಸ್ಕಾರ. ಇಂದಿನಿಂದ 45 ವರ್ಷಗಳ ವರೆಗೂ ಗಜಕೇಸರಿ, ಯೋಗ ಮಹಾಗಣಪತಿಯ ಅನುಗ್ರಹ ದಿಂದ ಐದು ರಾಶಿಯವರಿಗೆ ಸೋಲಿಲ್ಲ. ಐಷಾರಾಮಿ ಜೀವನ ನಡೆಸುತ್ತಾರೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ.ಈ ಸಮಯ ದಲ್ಲಿ ನ್ಯಾಯಾಲಯದ ವಿಷಯ ಗಳಲ್ಲಿ ಉತ್ತಮ ಫಲಿತಾಂಶ ಗಳನ್ನು ಪಡೆಯುವಿರಿ ಜೊತೆ ಗೆ ಈ ರಾಶಿಯವರು ಕೆಲಸದಲ್ಲಿ ಯಶಸ್ಸು ಪಡೆಯುವ ಸಾಧ್ಯತೆ ಇದೆ. ಇದಲ್ಲದೆ ಆದಾಯ ದಲ್ಲಿ ಹೆಚ್ಚಳ ವಾಗುವ ಶುಭ ಯೋಗವಿದೆ. ಇದರಿಂದಾಗಿ ನಿಮ್ಮ ಆರ್ಥಿಕ … Read more

ಸೆಪ್ಟೆಂಬರ್ 8 ಶುಕ್ರವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಲಕ್ಷ್ಮೀದೇವಿ ಕೃಪೆಯಿಂದ

ಇದು ನಮಸ್ಕಾರ ಸ್ನೇಹಿತರೆ ಸೆಪ್ಟೆಂಬರ್ ಎಂಟನೇ ತಾರೀಖು ಬಹಳ ವಿಶೇಷವಾದಂತಹ ಶುಕ್ರವಾರ ನಾಳೆಯಿಂದ ಈ ರಾಶಿಯವರಿಗೆ ಬಹಳಷ್ಟು ಅದೃಷ್ಟ ಹಾಗೂ ಹಲವಾರು ಮೂಲ ಗಳಿಂದ ಹಣದ ಹರಿ ವು ಹೆಚ್ಚಾಗುತ್ತದೆ. ಈ ರಾಶಿಯವರ ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಯುತ್ತ ದೆ ಎಂದು ಹೇಳ ಬಹುದು. ಹಾಗಾದರೆ ಯಾವೆಲ್ಲ ರಾಶಿಯವರಿಗೆ ನಾಳೆಯ ಒಂದು ಶುಕ್ರವಾರ ದಿಂದ ಶುಕ್ರ ದೆಸೆ ಪ್ರಾರಂಭ ವಾಗುತ್ತದೆ ಹಾಗು ಲಕ್ಷ್ಮಿ ದೇವಿಯ ಸಂಪೂರ್ಣ ವಾದ ಆಶೀರ್ವಾದ ಶುರುವಾಗುತ್ತದೆ ಎಂದು ನೋಡೋಣ ಬನ್ನಿ ಈ ರಾಶಿಯವರಿಗೆ … Read more

ಸಕ್ಕರೆ ಕಾಯಿಲೆ ಇದ್ದವರು ಈ ಟಿಪ್ಸ್ ಅನ್ನು ಫಾಲೋ ಮಾಡಿ!

ನಾವು ಯಾವುದೇ ಕಾರಣಕ್ಕೂ ನಮ್ಮ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗಲು ಬಿಡಬಾರದು. ಏಕೆಂದರೆ ಇದರಿಂದ ಹಲವು ಆರೋಗ್ಯದ ತೊಂದರೆಗಳು ಕಂಡು ಬರಲು ಪ್ರಾರಂಭವಾಗುತ್ತದೆ. ಮಧುಮೇಹ ಹೆಚ್ಚಾಗಿರುವ ವ್ಯಕ್ತಿಗಳಿಗೆ ಹೃದಯದ ತೊಂದರೆ ಕೂಡ ಕಾಡುವ ಸಾಧ್ಯತೆ ಇರುತ್ತದೆ.ಹೀಗಾಗಿ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಅತ್ಯುತ್ತಮವಾಗಿ ನಿರ್ವಹಿಸಿಕೊಳ್ಳುವುದರ ಜೊತೆಗೆ ಆಗಾಗ ಮಧುಮೇಹ ಪರೀಕ್ಷೆಯನ್ನು ಮಾಡಿಸಿಕೊಂಡು ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು ಇದಕ್ಕೆ ಸಂಬಂಧಪಟ್ಟಂತೆ ಕೆಲವು ಟಿಪ್ಸ್ ಗಳನ್ನು ಇಲ್ಲಿ ತಿಳಿಸಿಕೊಡಲಾಗಿದೆ. ​ಬೆಳಗಿನ ಉಪಹಾರ ಆರೋಗ್ಯಕರವಾಗಿರಲಿ–ಬೆಳಗಿನ ಸಮಯದಲ್ಲಿ ಉಪಹಾರದ ರೂಪದಲ್ಲಿ ನೀವು ಸೇವನೆ ಮಾಡುವ ಆಹಾರ … Read more