ಪಂಚಲೋಹದ ಉಪಯೋಗ ಮತ್ತು ಪ್ರಯೋಜನಗಳು!

ಪಂಚ ಲೋಹಗಳ ಸಂಯೋಜನೆ: 1. ತಾಮ್ರ, 2. ಸತು, 3. ತವರ, 4. ಬೆಳ್ಳಿ ಮತ್ತು 5. ಚಿನ್ನ.ಸಾಮಾನ್ಯವಾಗಿ ಲೋಹದ ವೆಚ್ಚವು 33% ಆಗಿದೆ ನೀವು ತಾಮ್ರದ ವೆಚ್ಚವನ್ನು ಉಲ್ಲೇಖವಾಗಿ ತೆಗೆದುಕೊಳ್ಳಬಹುದು ಮತ್ತು ತಯಾರಿಕೆಯ ವೆಚ್ಚವು 66% ಆಗಿದೆ. ಜೊತೆಗೆ, ತೆರಿಗೆಗಳು, ಸಾರಿಗೆ ಇತ್ಯಾದಿ. ಕೈಗೆಟಕುವ ಬೆಲೆಯ ಉಂಗುರಗಳನ್ನು ಪಂಚದಾತುವಿನಿಂದ ತಯಾರಿಸಲಾಗುತ್ತದೆ. ಇದು ಐದು ಲೋಹಗಳ ಮಿಶ್ರಲೋಹವಾಗಿದೆ. ಪಂಚದಾತುವನ್ನು ಪಂಚಲೋಹಂ ಅಥವಾ ಪಂಚಲೋಹ ಎಂದು ಕೂಡ ಕರೆಯಲಾಗುತ್ತದೆ. ವೇದವ್ಯಾಸ ಮತ್ತು ಗಣೇಶ ಪಂಚದಾತು ವಾದ್ಯದ ಬಗ್ಗೆ ಮಹಾಭಾರತದಲ್ಲಿ ಬರೆದಿದ್ದಾರೆ … Read more

ಇಂದಿನಿಂದ 2025ರವರೆಗೂ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಶುಕ್ರದೆಸೆ ನೀವೇ ಕೋಟ್ಯಾಧಿಪತಿಗಳು ಗುರುಬಲ ಆರಂಭ

ನಮಸ್ಕಾರ ಸ್ನೇಹಿತರೆ ಇಂದಿನಿಂದ 2025 ರವರೆಗೆ ಈ ರಾಶಿಯವರಿಗೆ ಕುಬೇರ ದೇವನ ಅನುಗ್ರಹ ಆಶೀರ್ವಾದ ಸಿಗ್ತಾ ಇದ್ದು, ಈ ರಾಶಿಯವರಿಗೆ ಲಾಭ ವನ್ನು ಉಂಟು ಮಾಡಿದ್ದಾನೆ ಅಂತ ಹೇಳ ಲಾಗ್ತಿದೆ. ಹಾಗಾದ್ರೆ ಮುಂದಿನ 2025ರ ತನಕ ಯಾವ ರಾಶಿಯವರಿಗೆ ಲ್ಲ ಅದೃಷ್ಟ ಫಲ ಗಳು ಸಿಗ್ತಾ ಇದೆ. ಆ ಅದೃಷ್ಟವಂತ ರಾಶಿ ಗಳು ಯಾವು ವು ನೋಡೋಣ ಬನ್ನಿ ಹೌದು. ಈ ರಾಶಿಯವರಿಗೆ ಈ 1 ದಿನ ಶುಭ ಸುದ್ದಿಯ ನ್ನು ತರುತ್ತದೆ ಅಂತ ಹೇಳಲಾಗ್ತಿದ್ದು.ಮುಂದಿನ 2000 … Read more

ಮುಟ್ಟಿನ ಸಮಯದಲ್ಲಿ ಆಗುವಂತಹ ಹೊಟ್ಟೆ ನೋವಿಗೆ ಇಲ್ಲಿದೆ ಮನೆಮದ್ದು!

ಮಹಿಳೆಯರಿಗೆ ಪ್ರತಿ ತಿಂಗಳು ಮುಟ್ಟಿನ ಸಮಸ್ಯೆಯಿಂದ ನೋವು ಹಾಗೂ ಸಂಕಟಗಳು ಕಾಡುವುದು ಸಾಮಾನ್ಯ. ಮುಟ್ಟಿನ ಸಂದರ್ಭದಲ್ಲಿ ಗರ್ಭಾಶಯದ ಸ್ನಾಯುಗಳು ಸಂಕುಚಿತಗೊಂಡು, ಅಂತರ್ನಿರ್ಮಿತ ಒಳಪದರಗಳನ್ನು ಹೊರಹಾಕುವ ಕಾರ್ಯದಲ್ಲಿ ತೊಡಗಿಕೊಂಡಿರುತ್ತದೆ. ಅಂತಹ ಸಂದರ್ಭದಲ್ಲಿ ಸ್ನಾಯುಗಳು ತೀವ್ರವಾದ ಸೆಳೆತ ಮತ್ತು ನೋವಿಗೆ ಒಳಗಾಗುತ್ತದೆ. ಕೆಲವರು ಋತುಚಕ್ರದ ಸಂದರ್ಭದಲ್ಲಿ ವಾಕರಿಕೆ, ಅತಿಸಾರ, ತಲೆನೋವು ಮತ್ತು ಬೆನ್ನು ನೋವಿನಂತಹ ಸಮಸ್ಯೆಗಳಿಂದ ಜರ್ಜರಿತರಾಗುತ್ತಾರೆ. ಇಂತಹ ಸಮಸ್ಯೆಗಳು ಕಾಣಿಸಿಕೊಂಡಾಗ ಯಾವ ರೀತಿಯ ಮನೆ ಪರಿಹಾರಗಳನ್ನು ಮಾಡಬಹುದು? ಅವು ಹೇಗೆ ಪರಿಣಾಮಕಾರಿಯಾದ ವಿಶ್ರಾಂತಿಯನ್ನು ನೀಡುತ್ತವೆ? ಎನ್ನುವುದನ್ನು ನಿಮಗಾಗಿ ಈ … Read more

ಆಗಸ್ಟ್ 29 ಭಯಂಕರ ಮಂಗಳವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಚಾಮುಂಡೇಶ್ವರಿ ಕೃಪೆ

ಎಲ್ಲರಿಗೂ ನಮಸ್ಕಾರ ಆಗಸ್ಟ್ ಇಪ್ಪತ್ತೊಂಬತ್ತನೇ ತಾರೀಖು ವಿಶೇಷವಾದ ಮತ್ತು ಭಯಂಕರ ವಾದ ಮಂಗಳವಾರ ನಾಳೆ ಮಂಗಳವಾರ ದಿಂದ ಕೆಲವೊಂದು ರಾಶಿ ಗಳಿಗೆ ತಾಯಿ ಚಾಮುಂಡೇಶ್ವರಿಯ ಸಂಪೂರ್ಣ ಅನುಗ್ರಹ ಮತ್ತು ಆಶೀರ್ವಾದ ಇರುವುದರಿಂದ ಗಜಕೇಸರಿ, ಯೋಗ ಮತ್ತು ಮುಂದಿನ ಒಂದು ತಿಂಗಳು ಊರಿಗೆ ಮಾಡುತ್ತೆ ಮತ್ತು ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಯುತ್ತ ರಾಜಯೋಗ ಆರಂಭವಾಗುತ್ತದೆ ಹೇಳ ಬಹುದು. ಇದರಿಂದ ಇವರ ಜೀವನ ದಲ್ಲಿ ಎಲ್ಲ ವೂ ಕೂಡ ಸುಖಮಯ ವೃತ್ತಿ ಯಾವುದೇ ರೀತಿಯ ತೊಂದರೆಗಳು ಇದ್ದ ರೂ ಕೂಡ … Read more

ನಿಮ್ಮ ಮನೆ ಅಥವಾ ಗಾರ್ಡನ್ ನಲ್ಲಿ ಒಂದಾದರೂ ಈ ಗಿಡ ಇರಲಿ!ಅದೃಷ್ಟವೋ ಅದೃಷ್ಟ!

ಅದೃಷ್ಟ ಎನ್ನುವುದು ಹೇಗೆ ಬರುತ್ತದೆ ಎನ್ನುವುದನ್ನು ಕೆಲವೊಮ್ಮೆ ಊಹೆ ಮಾಡುವುದಕ್ಕೂ ಆಗುವುದಿಲ್ಲ.ಭಿಕ್ಷುಕ ಆಗಿದ್ದವರು ಒಂದೇ ದಿನದಲ್ಲಿ ಕುಬೇರ ಆಗಬಹುದು ಮತ್ತು ಮಾಡೋ ಕೆಲಸ ಕೈ ಹಿಡಿದು ಲಕ್ಷ ಲಕ್ಷ ಲಾಭ ಕಾಣಬಹುದು. ಅದೃಷ್ಟ ಹೇಗೆ ಬರುತ್ತಾದೋ ದುರದೃಷ್ಟವು ಹಾಗೆ. ಯಾವಾಗ ಹೇಗೆ ಯಾವ ರೂಪದಲ್ಲಿ ಬರುತ್ತದೆ ಎನ್ನುವುದಕ್ಕೆ ಊಹಿಸುವುದಕ್ಕೂ ಸಾಧ್ಯವಾಗುವುದಿಲ್ಲ. ದಾರಿದ್ರ ಲಕ್ಷ್ಮಿ ಒಮ್ಮೆ ಒಕ್ಕರಿಸಿದರೆ ಮುಗಿತು ಬದುಕೆ ಬರಬದಾಗಿ ಹೋಗುತ್ತದೆ. ಎಷ್ಟೇ ಸಂಪತ್ತು ಇದ್ದರು ನೀರಿನಂತೆ ಹರಿದು ಹೋಗುತ್ತದೆ. ಮೇಲಿಂದ ಮೇಲೆ ಕಷ್ಟಗಳು ಬರುತ್ತಿರುವುದು ಮಾಡೋ … Read more

ಆಗಸ್ಟ್ 31 ಭಯಂಕರ ಹುಣ್ಣಿಮೆಮುಗಿದ ಮಧ್ಯರಾತ್ರಿಯಿಂದ 3 ರಾಶಿಯವರಿಗೆ ರಾಜಯೋಗ ಆರಂಭ!

ಎಲ್ಲರಿಗೂ ನಮಸ್ಕಾರ. ಆಗಸ್ಟ್ ಮೂವತ್ತೊಂದನೇ ತಾರೀಖು ಭಯಂಕರ ಹುಣ್ಣಿಮೆ ಇದೆ. ಈ ಹುಣ್ಣಿಮೆ ಮುಗಿದ ಮಧ್ಯರಾತ್ರಿಯಿಂದ ಮೂರು ರಾಶಿಯವರಿಗೆ ರಾಜ ಯೋಗ ಆರಂಭ. ಆಂಜನೇಯ ಸ್ವಾಮಿಯ ಕೃಪೆಯಿಂದ ಕೈನಲ್ಲಿ ಲ್ಲ. ಹಣ, ಸಂಪತ್ತು ಪ್ರಾಪ್ತಿ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ. ಇವತ್ತಿನ ದಿನ ನಿಮ್ಮ ಮುಂದೆ ಆದಾಯದ ಹೊಸ ಮಾರ್ಗ ಗಳು ತೆರೆದು ನೀವು ಹಳೆಯ ಹೂಡಿಕೆದಾರರಿಂದ ಲಾಭ ಪಡೆಯುತ್ತೀರ. ನೀವು ನಿಮ್ಮ ಕುಟುಂಬದವರೊಂದಿಗೆ ಇವತ್ತಿನ ಸಂಜೆ ಕಳೆಯುವಿರಿ. … Read more

ಇಂದು ವರಮಹಾಲಕ್ಷ್ಮಿ ಹಬ್ಬ ಇದೆ ಇಂದಿನಿಂದ ಲಕ್ಷ್ಮೀದೇವಿಯ ಕೃಪೆ ಇಂದ 3 ರಾಶಿಗಳು ಕೋಟ್ಯಧಿಪತಿಗಳು….

ಇಂದು ಶುಕ್ರವಾರ ವರ ಮಹಾಲಕ್ಷ್ಮಿ ಹಬ್ಬ. ಹೌದು, ಈ ಶುಕ್ರವಾರದ ದಿನ ಶ್ರೀ ವರ ಮಹಾಲಕ್ಷ್ಮೀ ಹಬ್ಬ ದಿಂದಾಗಿ ಈ ಮೂರು ರಾಶಿಗಳ ಮೇಲೆ ಪ್ರಭಾವ ಬೀರುವುದರಿಂದ ರಾಜ ಯೋಗ ಆರಂಭವಾಗುವ ಮತ್ತು ಮುಟ್ಟಿ ದ್ದೆಲ್ಲ ಚಿನ್ನ ವಾಗುವಂತೆ ಯಾವುದೇ ಕೆಲಸ ಕಾರ್ಯ ಗಳನ್ನ ಮಾಡಿದ್ದರು. ಎಲ್ಲ ಕೆಲಸ ಕಾರ್ಯ ಗಳಲ್ಲಿ ಯಶಸ್ಸು ಕಾಣುತ್ತಾರೆ. ಅದು ಕೂಡ ಈ ಕೆಲಸಗಳ ನ್ನ ಮಾಡಿದರೆ ಮಾತ್ರ ಲಕ್ಷ್ಮಿ ದೇವಿ ನಿಮಗೆ ಒಲಿಯುತ್ತಾ ಳೆ. ಹಾಗಾದ್ರೆ ಯಾವ ಕೆಲಸ ಮಾಡಬೇಕು … Read more

ರಕ್ಷಾಬಂಧನ ಯಾವಾಗ ಇದೆ 2023,ರಕ್ಷಾಬಂಧನ 30 ಆಗಸ್ಟ್ ಅಥವಾ 31 ಆಗಸ್ಟ್?

ಈ ವರ್ಷದ ರಕ್ಷಾ ಬಂಧನ ಸಮಯದಲ್ಲಿ ಭದ್ರ ಕಾಲದ ನೆರಳು ಇರುತ್ತದೆ.ಹಾಗಾಗಿ ಅಕ್ಕ ತಂಗಿಯರು ಯಾವಾಗ ರಕ್ಷಾ ಬಂಧನವನ್ನು ಕಟ್ಟಬೇಕು ಎನ್ನುವುದನ್ನು ಪೂರ್ತಿಯಾಗಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.2023ರಲ್ಲಿ ಬಂದಿರುವ ಈ ರಕ್ಷಾ ಬಂಧನ ಹಲವಾರು ಜನರ ಮನಸ್ಸಲ್ಲಿ ಕೆಲವು ಕನ್ಫ್ಯೂಷನ್ ಗಳು ಇವೆ. ಈ ಬಾರಿ ಶ್ರವಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆ ತಿಥಿಯು 30ನೇ ತಾರೀಕು ಆಗಸ್ಟ್ ಮುಂಜಾನೆ ಸಮಯದಲ್ಲಿ 10:58 ನಿಮಿಷಕ್ಕೆ ಶುರುವಾಗುತ್ತದೆ. ಇಲ್ಲಿ ಹುಣ್ಣಿಮೆ ತಿಥಿ ಸಮಾಪ್ತಿಯೂ 31 ಆಗಸ್ಟ್ ದಿನದಂದು ಮುಂಜಾನೆ 7:05 … Read more

ಆಗಸ್ಟ್ 25 ವರ ಮಹಾಲಕ್ಷ್ಮಿ ಹಬ್ಬ 6 ರಾಶಿಯವರಿಗೆ ಗಜಕೇಸರಿ ಯೋಗ ಲಕ್ಷ್ಮಿಪುತ್ರರಾಗುತ್ತೀರ!

ಎಲ್ಲರಿಗೂ ನಮಸ್ಕಾರ ಇದೆ. ಆಗಸ್ಟ್ ಇಪ್ಪತ್ತೈದನೇ ತಾರೀಖು ವರ ಮಹಾಲಕ್ಷ್ಮಿ ಹಬ್ಬ ಇದೆ. ಈ ಆರು ರಾಶಿಯವರಿಗೆ ಗಜಕೇಸರಿ ಯೋಗ ಆರಂಭ ಮಹಾಲಕ್ಷ್ಮಿ ದೇವಿಯ ಕೃಪೆಯಿಂದ ಲಕ್ಷ್ಮಿ ಪುತ್ರರ ಆಗುತ್ತಿರ ದುಡ್ಡಿನ ಸುರಿಮಳೆ ಸುರಿಯ ಲಿದೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಅಂತ ನೋಡೋಣ ಬನ್ನಿ. ನೀವು ಕೆಲವು ದಿನಗಳಿಂದ ಯಾವುದಾದರೂ ಕಾಯಿಲೆ ಅಥವಾ ಇನ್ಯಾವುದೇ ದೈಹಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ವರ ಮಹಾಲಕ್ಷ್ಮಿ ದೇವಿಯ ಅನುಗ್ರಹ ದಿಂದ ನೀವು ಪರಿಹಾರ ವನ್ನು ಪಡೆಯುತ್ತೀರಾ? … Read more

ಇದೊಂದು ವಾಸ್ತು ಗಿಡ ನಿಮ್ಮ ಮನೆಯಲ್ಲಿದ್ದರೆ ಕುಬೇರ ಮನೆಯಲ್ಲಿ ಇದ್ದರೆ ಶ್ರೀಮಂತರಾಗ್ತೀರ!

ನಾವು ಎಷ್ಟೇ ಕಷ್ಟ ಪಟ್ಟು ದುಡಿದರು ಮನೆಯಲ್ಲಿ ಇರುವ ಹಣದ ಕೊರತೆ ಕಡಿಮೆ ಆಗುವುದಿಲ್ಲ. ಇದರಿಂದ ಮನುಷ್ಯನಲ್ಲಿ ನಿರಾಶೆ ಭಾವನೆಗಳು ಕಾಣುತ್ತವೆ. ಹಣದ ಕೊರತೆಯನ್ನು ನೀವಾರಣೆ ಮಾಡುವಂತಹ ಈ ಒಂದು ಉಪಾಯವಿದೆ. ಇನ್ನು ಕುಬೇರನಿ ಅತೀ ಪ್ರಿಯವಾದ ಗಿಡ ಇದಾಗಿದೆ. ಕುಬೇರನಿಗೆ ಇಷ್ಟವಾದ ಗಿಡ ಹಾಗು ವಸ್ತುಗಳನ್ನು ಇಟ್ಟರೆ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ. ಈ ಗಿಡವನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಇದ್ದರು ದೂರವಾಗುತ್ತದೆ ಮತ್ತು ಹಣದ ಸಮಸ್ಸೆ ಇದ್ದರು ಸಹ ದೂರವಾಗುತ್ತದೆ. … Read more