ಸಕ್ಕರೆ ಕಾಯಿಲೆ ಜೊತೆ ಈ 10 ಕಾಯಿಲೆ ಬರಬಾರದು ಅಂದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ತರಕಾರಿಯ ನೀರನ್ನು ಕುಡಿಯಿರಿ!

ಬೆಂಡೆಕಾಯಿ ಲೋಳೆ, ಅದನ್ನು ತಿನ್ನುವುದಿಲ್ಲ ಎಂದು ಮೂಗು ಮುರಿಯುವವರು ಸ್ವಲ್ಪ ಇಲ್ಲಿ ಕೇಳಬೇಕು. ಏಕೆಂದರೆ, ನಿಮ್ಮ ಮನೆಯಲ್ಲಿ ಒಂದು ವೇಳೆ ಯಾರಾದರೂ ಸಕ್ಕರೆ ಕಾಯಿಲೆ ಇರುವ ವರು ಇದ್ದರೆ, ಅಂತಹವರಿಗೆ ಈ ಲೇಖನ ನೆರವಾಗಬಹುದು. ಏಕೆಂದರೆ ಹೇಗಪ್ಪ ಸಕ್ಕರೆ ಕಾಯಿಲೆಯನ್ನು ಕಂಟ್ರೋಲ್ ಮಾಡುವುದು ಎಂದು ಆಲೋಚನೆ ಮಾಡುತ್ತಿರುವವರಿಗೆ ಬೆಂಡೆಕಾಯಿ ಹೇಗೆಲ್ಲಾ ಪ್ರಯೋಜನ ನೀಡುತ್ತದೆ ಎಂಬುದನ್ನು ಇಲ್ಲಿ ತಿಳಿಸಿಕೊಡಲಾಗಿದೆ. ನಿಮ್ಮ ಮಧುಮೇಹ ಸಮಸ್ಯೆಯನ್ನು ಕಟ್ಟಿಹಾಕಲು ಬೆಂಡೆಕಾಯಿ ತನ್ನದೇ ಆದ ರೀತಿಯಲ್ಲಿ ಪ್ರಯತ್ನ ಮಾಡುತ್ತದೆ. ಹಾಗಾದ್ರೆ ಈ ಬೆಂಡೆಕಾಯಿಯಲ್ಲಿ ಅಂತಹ … Read more

ವರಮಹಾಲಕ್ಷ್ಮಿ ಪೂಜೆಯಲ್ಲಿ ಈ ತಪ್ಪುಗಳಾದರೆ ನಿಮಗೆ ಹಣದ ಸಮಸ್ಯೆ ಬೆನ್ನು ಬಿಡದೆ ಕಾಡುತ್ತದೆ!

ಆಗಸ್ಟ್‌ 25ರಂದು ವರಮಹಾಲಕ್ಷ್ಮಿ ಹಬ್ಬ. ಶ್ರಾವಣ ಮಾಸದ ಈ ಪ್ರಮುಖ ಹಬ್ಬದ ಸಮಯದಲ್ಲಿ ಮಹಿಳೆಯರು ವ್ರತಾಚರಣೆ ಮಾಡುತ್ತಾರೆ. ಈ ದಿನದಂದು ಶಾಸ್ತ್ರಬದ್ಧವಾಗಿ ವರಮಹಾಲಕ್ಷ್ಮಿ ದೇವಿಗೆ ಪೂಜೆ ಸಲ್ಲಿಸಬೇಕು. ಮಹಾಲಕ್ಷ್ಮಿಯನ್ನು ಪೂಜಿಸಿದರೆ ಸಂಪತ್ತು, ಸಮೃದ್ಧಿ ದೊರಕುತ್ತದೆ. ಕುಟುಂಬದ ಎಲ್ಲರ ಆರೋಗ್ಯ ಉತ್ತಮವಾಗಿರುತ್ತದೆ ಎನ್ನುವುದು ನಂಬಿಕೆ. ಶ್ರಾವಣ ಮಾಸದ ಪ್ರಮುಖ ಹಬ್ಬಗಳಲ್ಲಿ ಒಂದಾದ ವರಮಹಾಲಕ್ಷ್ಮಿ ಹಬ್ಬವು ಈ ಬಾರಿ ಆಗಸ್ಟ್‌ 25ರಂದು ಬಂದಿದೆ. ಅಂದು, ವರಮಹಾಲಕ್ಷ್ಮಿ ವ್ರತವನ್ನು ಹೇಗೆ ಮಾಡಬೇಕು ಎಂಬ ಮಾಹಿತಿ ಇಲ್ಲ ಹಬ್ಬದ ಹಿಂದಿನ ದಿನವೇ ಪೂಜಾ … Read more

ನಿಮ್ಮ ಮೊದಲ ಅಕ್ಷರದ ಪ್ರಕಾರ ನಿಮ್ಮ ಗುಣ ಸ್ವಭಾವ!

ಹೆಸರಲ್ಲೇನಿದೆ ಬಿಡಿ ಎನ್ನಬೇಡಿ. ಹೆಸರಿನಲ್ಲಿ ಹಲವಷ್ಟಿದೆ. ನಿಮ್ಮ ಹೆಸರು ನಿಮ್ಮ ಪರ್ಸನಾಲಿಟಿ ಮೇಲೆ ಪರಿಣಾಮ ಬೀರಬಲ್ಲದು.  ನಿಮ್ಮ ಹೆಸರಿನ ಮೊದಲ ಅಕ್ಷರ ನಿಮ್ಮ ಬಗ್ಗೆ ಬಹಳಷ್ಟನ್ನು ಹೇಳುತ್ತದೆ. ಏಕೆಂದರೆ, ನಿಮ್ಮ ಹೆಸರಿಗೆ ವ್ಯಕ್ತಿತ್ವವನ್ನು ರೂಪಿಸುವ ತಾಕತ್ತಿದೆ. ನಿಮ್ಮ ಹೆಸರು ಬಹುತೇಕ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ ಮಾತ್ರವಲ್ಲ, ನಿಮ್ಮ ಕೆಲ ಗುಣಗಳನ್ನೂ ಹೇಳುತ್ತದೆ. ನಿಮ್ಮ ಹೆಸರು ಏನು ಹೇಳುತ್ತದೆ ತಿಳಿಯಿರಿ. A: ಇದೊಂದು ಪವರ್‌ಫುಲ್ ಅಕ್ಷರ. ಈ ಅಕ್ಷರದಿಂದ ಹೆಸರು ಆರಂಭವಾಗಿದ್ದರೆ ನೀವು ಹೆಚ್ಚು ಧೈರ್ಯವಂತರಾಗಿಯೂ, ಛಲವುಳ್ಳವರಾಗಿಯೂ ಇರುತ್ತೀರಿ. … Read more

ಶ್ರಾವಣದಲ್ಲಿ ಈ ಸಸ್ಯ ಗಳು ರಾತ್ರೋರಾತ್ರಿ ಕೋಟ್ಯಾಧಿಪತಿ ಮಾಡುತ್ತದೆ ಇಂಥ ಮಾಹಿತಿ!

ಆಷಾಢ ಪೂರ್ಣಿಮೆಯ ನಂತರ ಶ್ರಾವಣ ಮಾಸ ಆರಂಭವಾಗುತ್ತದೆ. ಹಿಂದೂ ಧರ್ಮದಲ್ಲಿ ಶ್ರಾವಣ ಮಾಸವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ಬಾರಿ ಆಗಸ್ಟ್ 23 ರ ಶುಕ್ರವಾರದಿಂದ ಈ ಪವಿತ್ರ ಮಾಸ ಆರಂಭವಾಗುತ್ತಿದೆ. ಶ್ರಾವಣವು ಶಿವನಿಗೆ ಅತ್ಯಂತ ಪ್ರಿಯವಾದ ಮಾಸವಾಗಿದೆ. ಈ ಮಾಸದಲ್ಲಿ ಭಕ್ತರು ಉಪವಾಸ ಮಾಡಿ ಶಿವನನ್ನು ಪೂಜಿಸುತ್ತಾರೆ. ಆ ಮಹಾದೇವನ ಆಶೀರ್ವಾದದಿಂದ ಅವರು ಸಂಪತ್ತು ಮತ್ತು ಸಂತೋಷವನ್ನು ಪಡೆಯುತ್ತಾರೆ. ಇದಲ್ಲದೆ ಅವರು ದುಃಖದಿಂದ ಮುಕ್ತರಾಗುತ್ತಾರೆ. ಇದಲ್ಲದೆ, ಈ ಮಾಸದಲ್ಲಿ ಶಿವನ ಆರಾಧನೆ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುವುದಲ್ಲದೆ, … Read more

ಇಂದಿನಿಂದ 33 ಕೋಟಿದೇವರುಗಳ ಆಶೀರ್ವಾದದಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ನೀವೇ ಕೋಟ್ಯಾಧಿಪತಿಗಳು. ರಾಜಯೋಗ ಶುಕ್ರದೆಸೆ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇವತ್ತು ಆಗಸ್ಟ್ ಇಪ್ಪತ್ತೇಳನೇ ತಾರೀಕು ಭಯಂಕರವಾದ ಮಂಗಳವಾರ ಸ್ಥಿತಿ ಇಂದಿನ ಮಧ್ಯರಾತ್ರಿಯಿಂದ ಅಂದ್ರೆ ಇಂದಿನಿಂದ 33,00,00,000 ದೇವರುಗಳ ಅನುಗ್ರಹ ಮತ್ತು ಆಶೀರ್ವಾದ ದಿಂದ ಈ ರಾಶಿಯವರಿಗೆ ಬಾರಿ ಅದೃಷ್ಟ ಮತ್ತು ಮುಂದಿನ 30 ವರ್ಷಗಳ ತನಕ ಈ ಐದು ರಾಶಿಯವರಿಗೆ ಕೂಡ ತಾಯಿ ಚಾಮುಂಡೇಶ್ವರಿಯ ಕೃತಿ ಸಿಗ್ತಾ ಇದೆ. ಆಗಿ ಮುಟ್ಟಿ ದ್ದೆಲ್ಲ ಚಿನ್ನ ವಾಗುವ ಉದ್ದೇಶ ಕೃಷಿ ಮತ್ತು ಗುರುಗಳ ಇಂದಿನಿಂದ ಆರಂಭವಾಗುತ್ತಿದ್ದು ಮೇ ಏಳ ಬಹುದು ದಲ್ಲಿ ಯಾವ ರಾಶಿ … Read more

ಆಗಸ್ಟ್ 21 ನಾಳೆ ಸೋಮವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಗಜಕೇಸರಿಯೋಗ ರಾಜಯೋಗ ಗುರುಬಲ

ನಮಸ್ಕಾರ ವೀಕ್ಷಕರೆ ನಾಳೆ ವಿಶೇಷವಾದೊಂದು ಸೋಮವಾರ ನಾಳೆ ಸೋಮವಾರ ದಿಂದ ಕೆಲವು ರಾಷ್ಟ್ರ ಗಳಿಗೆ ಶ್ರೀಮಂಜುನಾಥನ ಕೃಪೆಯಿಂದ ಏಳು ಬಾರಿ ಅದೃಷ್ಟ ಮತ್ತು ದುಡ್ಡಿನ ಸುರಿಮಳೆ ಸುರಿಯುತ್ತಿದೆ ಹಾಗು ಇವರಿಗೆ ಶ್ರೀಮಂಜುನಾಥನ ಕೃಪೆಯಿಂದ ಬಾರಿ ಅದೃಷ್ಟ ಹೋರಾಟ ಆರಂಭವಾಗಿದೆ ಅಂತ ಹೇಳಿದ್ರೆ ತಪ್ಪಾಗ ಲಾರದು ಎಂದ ರೆ ಹೌದು ನಾಳೆ ಒಂದು ಸೋಮವಾರ ದಿಂದ ಇವರಿಗೆ ಈ ಒಂದು ಕೆಲವೊಂದು ರಾಷ್ಟ್ರ ಗಳಿಗೆ ಮಂಜುನಾಥ ಸ್ವಾಮಿಯ ಸಂಪೂರ್ಣ ಕೃಪಾಕಟಾಕ್ಷ ಇರೋದ್ರಿಂದ ಏಳು ರಾಶಿಯವರಿಗೆ ಸಿಗ್ತಾ ಇದೆ. ಬಾರಿ … Read more

ಮನೆಯಲ್ಲಿ ನಾಗರ ಪಂಚಮಿ ಪೂಜೆ ಮಾಡುವ ವಿಧಾನ/ಪೂಜಾ ಮುಹೂರ್ತ/ಕಾಳ ಸರ್ಪ ದೋಷ/ನಿವಾರಣೆಗೆ ಪರಿಹಾರ!

ಅವರವರ ಮನೆಯ ಸಂಪ್ರದಾಯದ ರೀತಿ ನಾಗರ ಪಂಚಮಿ ಅನ್ನು ಆಚರಣೆ ಮಾಡುತ್ತಾರೆ. ನಾಗರ ಪಂಚಮಿ ಎಂದರೆ ನಾಗ ಎಂದರೆ ಹಾವು ಹಾಗು ಪಂಚಮಿ ಎಂದರೆ ಶ್ರಾವಣ ಮಾಸದ ಒಂದು ಶುಕ್ಲ ಪಕ್ಷದ ಪಂಚಮಿ ತಿತಿಯೊಂದು ಬರುವುದಕ್ಕೆ ನಾಗರ ಪಂಚಮಿ ಎಂದು ಕರೆಯಲಾಗುತ್ತದೆ. ಈ ನಾಗರ ಪಂಚಮಿ ಹಬ್ಬ ಮಾಡುವುದರಿಂದ ಅವರ ಜೀವನದಲ್ಲಿ ಇರುವ ಎಷ್ಟೋ ಕಷ್ಟಗಳು ಬದಲಾವಣೆ ಆಗುತ್ತದೆ. ನಾಗರ ಪಂಚಮಿ ಹಬ್ಬ ಆಚರಣೆ ಮಾಡಬೇಕು ಎಂದರೆ ಮನೆಯಲ್ಲಿ ಸುಬ್ರಮಣ್ಯ ಸ್ವಾಮಿ ಫೋಟೋ ಇರಬೇಕು. ಮೊದಲು ಶ್ರೀ … Read more

ಆಗಸ್ಟ್ 25 ನೇ ತಾರೀಕು ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ ಇರುವುದರಿಂದ 4 ರಾಶಿಯವರಿಗೆ ಬಾರಿ ಅದೃಷ್ಟ ನೀವೇ ಕೋಟ್ಯಾಧಿಪತಿ

ಇದೆ ಆಗಸ್ಟ್ ಇಪ್ಪತ್ತೈದನೇ ತಾರೀಖು ವರ ಮಹಾಲಕ್ಷ್ಮಿ ಹಬ್ಬ ಇದೆ. ವರ ಮಹಾಲಕ್ಷ್ಮಿ ದೇವಿಯ ಕೃಪ ಕಟಾಕ್ಷ ಈ ರಾಶಿಯವರ ಮೇಲೆ ಬೀಳು ತ್ತಿರುವುದರಿಂದ ಲಕ್ಷ್ಮಿ ಕಟಾಕ್ಷದ ಜೊತೆ ಗೆ ಧನಾಗಮನ ವಾಗುತ್ತೆ ಅಂತ ಹೇಳ ಲಾಗ್ತಿದೆ. ಹಾಗಾದ್ರೆ ಈ ರಾಶಿಯವರ ರಾಶಿ ಭವಿಷ್ಯ ಅವತ್ತಿನ ದಿನ ಹೇಗಿರುತ್ತೆ? ಯಾವೆಲ್ಲಾ ಅದೃಷ್ಟದ ಫಲ ಗಳನ್ನು ಪಡೆದುಕೊಳ್ಳುತ್ತಿದ್ದಾರೆ, ನೋಡೋಣ ಬನ್ನಿ ಅದು ಇದೆ. ಆಗಸ್ಟ್ ಇಪ್ಪತೈದು ರ ವರ ಮಹಾಲಕ್ಷ್ಮಿ ಹಬ್ಬ ದಿಂದ ಈ ರಾಶಿಯವರ ಅದೃಷ್ಟ ವೇ … Read more

ಗೋಡಂಬಿ ಉಪಯೋಗಗಳು!

ಗೋಡಂಬಿ ಒಂದು ಅತ್ಯುತ್ತಮ ಒಣ ಫಲವಾಗಿದೆ. ಇದರಲ್ಲಿ ನಮ್ಮ ಆರೋಗ್ಯವನ್ನು ವೃದ್ಧಿಸುವ ಗುಣಗಳು ಹೇರಳವಾಗಿಯೇ ತುಂಬಿವೆ. ಸಾಮಾನ್ಯವಾಗಿ ನಮ್ಮಲ್ಲಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹಲವು ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಬಳಕೆ ಮಾಡುತ್ತಾರೆ. ಇದು ಸಾಮಾನ್ಯರಿಗೂ ಕೈಗೆಟಕುವ ಬೆಲೆಯನ್ನು ಹೊಂದಿದ್ದು, ಇದರ ಆರೋಗ್ಯಕರ ಗುಣಗಳನ್ನು ತಿಳಿದವರು ನಿತ್ಯ ಸೇವಿಸುತ್ತಾರೆ. ಇದಲ್ಲದೇ ವಿಶೇಷ ಕಾರ್ಯಕ್ರಮಗಳಲ್ಲಿ ಒಣಹಣ್ಣುಗಳ ಚಿಕ್ಕ ಪೊಟ್ಟಣಗಳನ್ನು ನೀಡಲಾಗುತ್ತದೆ. ಇದರ ಆರೋಗ್ಯಕಾರಿ ಗುಣಗಳಿಂದಾಗಿಯೇ ವಿಶೇಷ ಉಡುಗೊರೆಗಳ ಪೊಟ್ಟಣದಲ್ಲಿ ಗೋಡಂಬಿ ಸ್ಥಾನಪದೆದಿದೆ.  ಗೋಡಂಬಿಯಲ್ಲಿ ಹೇರಳವಾದ ಕೊಬ್ಬಿನಂಶ, ಪ್ರೋಟೀನ್, ವಿಟಮಿನ್-ಇ, ಸೋಡಿಯಂ, … Read more

ಇಂದು ಮೊದಲ ಶ್ರಾವಣ ಶನಿವಾರ ಇಂದಿನ ಮಧ್ಯರಾತ್ರಿಯಿಂದ 6 ರಾಶಿಯವರಿಗೆ ಭಾರಿ ಅದೃಷ್ಟ,ಶುಕ್ರದೆಸೆ!

ಎಲ್ಲರಿಗೂ ನಮಸ್ಕಾರ ಇಂದು ಮೊದಲ ಶ್ರಾವಣ ಶನಿವಾರ ಇಂದಿನ ಮಧ್ಯರಾತ್ರಿಯಿಂದ ಆರು ರಾಶಿಯವರಿಗೆ ಭಾರಿ ಅದೃಷ್ಟ. ಶುಕ್ರದ ಸಿ ಆಂಜನೇಯ ಸ್ವಾಮಿಯ ಕೃಪೆಯಿಂದ ಆಗರ್ಭ ಶ್ರೀಮಂತರ ಗೊತ್ತಿರ ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವು ಆಂಜನೇಯ ಸ್ವಾಮಿಯ ಭಕ್ತರಾಗಿದ್ದಾರೆ. ಈ ವಿಡಿಯೋ ಗೆ ಇಲ್ಲಿ ಕ್ಲಿಕ್ ಮಾಡಿ ಹಾಗೆ ನೀನು ನಮ್ಮ ಜ್ಯೋತಿಷ್ಯ ದರ್ಶನ ಚಾನಲ್ ಗೆ ಸಬ್ ಸ್ಕ್ರೈಬ್ ಆಗಿಲ್ಲ ಅಂದ್ರೆ ಈಗ್ಲೇ ಸಬ್‌ಮಿಟ್ … Read more