ಇಂದಿನಿಂದ ತ್ರಿಮೂರ್ತಿಗಳ ಆಶೀರ್ವಾದದಿಂದ 5 ರಾಶಿಯವರೇ ಕೋಟ್ಯಾಧಿಪತಿಗಳು ರಾಜಯೋಗ ಮುಟ್ಟಿದ್ದೆಲ್ಲ ಬಂಗಾರ

ನಮಸ್ಕಾರ ವೀಕ್ಷಕರೆ ಇಂದಿನಿಂದ ತ್ರಿಮೂರ್ತಿಗಳ ಆಶೀರ್ವಾದದಿಂದ ಐದು ರಾಶಿಯವರು ಕೂಡ ಕೋಟ್ಯಾಧಿಪತಿಗಳು ತಿಳಿ ಹೇಳಬಹುದು ಮತ್ತು ಇದರಿಂದ ರಾಜ್ಯ ಗುರುಬಲ ಗುರು ಆರಂಭವಾಗಿದೆ. ಮುಂದಿನ ಎರಡು ವರ್ಷಗಳು ಕೂಡ ಈ ರಾಶಿಯವರಿಗೆ ಬಾರಿ ಅದೃಷ್ಟ ಮತ್ತು ಶುಕ್ರ ದಶೆ ಆರಂಭವಾಗಿದೆ ಅಂತ ಹೇಳಿದ್ರೆ ತಪ್ಪಾಗಲಾರದು. ಹೌದು, ಇವತ್ತು ಅಕ್ಟೋಬರ್ ಐದನೇ ತಾರೀಖು ವಿಶೇಷವಾದ ಗುರುವಾರ ಹಿಂದಿನಿಂದ ರಾಶಿಯವರಿಗೆ ಗುರು ರಾಯರ ಅನುಗ್ರಹ ಮತ್ತು ತ್ರಿಮೂರ್ತಿಗಳ ಒಂದು ಬಿಂದಿಗೆ ಬಾರಿ ಅದೃಷ್ಟ ಶುರುವಾಗಿದೆ ಅಂತ ಹೇಳಬಹುದು ಈ ರಾಶಿಯವರು … Read more

ವ್ಯಾಸಲಿನ್ ದಿಂದ ಹೀಗೆ ಮಾಡಿದರೆ ನಿಮ್ಮ ಪಾದಗಳ ಹಿಮ್ಮಡಿ 3 ದಿನಗಳಲ್ಲಿ ಮಟ್ಟು ಮಾಯವಾಗುತ್ತದೆ!

ಚಳಿಗಾಲ ಬಂತೆಂದರೆ ಸಾಕು ನಮ್ಮ ತ್ವಚೆಯ ಆರೈಕೆಗೆ ನಾವು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ವಾತಾವರಣದಲ್ಲಿ ತ್ವಚೆಯು ಹೆಚ್ಚು ಶುಷ್ಕಗೊಳ್ಳುವುದರಿಂದ ನಾವು ನಮ್ಮ ತ್ವಚೆಗೆ ಬೆಚ್ಚಗಿನ ವರ್ತುಲವನ್ನು ನಿರ್ಮಿಸಬೇಕಾಗುತ್ತದೆ. ಅದರಲ್ಲೂ ನಿಮ್ಮ ತುಟಿ ಒಡೆಯುವಿಕೆ ಮುಖದಲ್ಲಿ ಬಿರುಕು ಬಿಡುವಿಕೆ ಇಲ್ಲವೇ ಬಿಳಿಯ ಚರ್ಮದಂತಹ ಪದರದ ನಿರ್ಮಾಣ ಅದರಲ್ಲಿ ಗಾಯಗಳುಂಟಾಗುವುದು ಮೊದಲಾದ ಸಮಸ್ಯೆಗಳನ್ನು ಹೋಗಲಾಡಿಸಲು ನೀವು ತುಪ್ಪ ಇಲ್ಲವೇ ತೆಂಗಿನೆಣ್ಣೆಯ ಬಳಕೆಯನ್ನು ಮಾಡಬಹುದು. ಇವುಗಳು ಯಾವುದೇ ನೋವಿಲ್ಲದೆಯೇ ಈ ಸಮಸ್ಯೆಗಳನ್ನು ಹೋಗಲಾಡಿಸುತ್ತವೆ. ವ್ಯಾಸಲಿನ್ ಹಚ್ಚಿಕೊಳ್ಳುವುದರಿಂದ ಕೂಡ ಬಿರುಕಿನ ಸಮಸ್ಯೆಗೆ … Read more

ತಾಮ್ರದ ಉಂಗುರ ಧರಿಸಿಸುವುದರಿಂದ ಸಿಗುತ್ತವೆ ಈ 9 ಚಮತ್ಕರಿ ಲಾಭ!

ಅತ್ಯಂತ ಪ್ರಾಚೀನ ಲೋಹ ಆಗಿರುವ ತಾಮ್ರವು ಜ್ಯೋತಿಷ್ಯ ಶಾಸ್ತ್ರದಲ್ಲು ಕೂಡ ತಾಮ್ರಕ್ಕೆ ವಿಶೇಷವಾದ ಸ್ಥಾನವಿದೆ. ಇದನ್ನು ಪವಿತ್ರ ಲೋಹ ಎಂದು ಪರಿಗಣಿಸಲಾಗುತ್ತದೆ. ಗ್ರಹ ದೋಷದ ಜೊತೆಗೆ ಆರೋಗ್ಯಕ್ಕೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳನ್ನು ಗುಣಪಡಿಸುವಂತಹ ಶಕ್ತಿ ಈ ತಾಮ್ರ ಲೋಹಕ್ಕೆ ಇದೆ. ತಾಮ್ರದಲ್ಲಿ ಇರುವಂತಹ ವಿಶೇಷವಾದ ಅಂಶಗಳಿಂದಲೇ ಇದನ್ನು ನಮ್ಮ ಪೂರ್ವಜರು ಹೆಚ್ಚಾಗಿ ಬಳಕೆ ಮಾಡುತ್ತಿದ್ದರು. ತಾಮ್ರದ ಲೋಹದ ಉಗುರವನ್ನು ಧರಿಸುವುದರಿಂದ ಅಷ್ಟೇ ಲಾಭವಿದೆ. ಕೆಲವರಿಗೆ ಕೈ ಕಾಲು ಮತ್ತು ಕೀಲು ನೋವಿನಿಂದ ಸಾಕಷ್ಟು ನೋವನ್ನು ಅನುಭವಿಸುತ್ತಿರುತ್ತಾರೆ.ಇಂತವರು ತಾಮ್ರದ … Read more

B ಹೆಸರಿನಿಂದ ಆರಂಭವಾಗುವ ವ್ಯಕ್ತಿಗಳ ಗುಣ ಲಕ್ಷಣಗಳು!

ನಿಮ್ಮ ಹೆಸರು ಸಾಮಾನ್ಯವಾಗಿ ನಿಮ್ಮ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ಬಹಿರಂಗಪಡಿಸುತ್ತದೆ. ಬಿ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವವರ ವಿವರವಾದ ವ್ಯಕ್ತಿತ್ವ, ಭವಿಷ್ಯ ನೋಡೋಣ. ನಿಮ್ಮ ಹೆಸರಿನ ಮೊದಲ ಅಕ್ಷರವು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ. ಇದು ಜ್ಯೋತಿಷ್ಯದ ಪ್ರಕಾರ ಸಾಮಾನ್ಯವಾಗಿ ನಿಮ್ಮ ವ್ಯಕ್ತಿತ್ವದ ಬಗ್ಗೆ ಎಲ್ಲವನ್ನೂ ಬಹಿರಂಗಪಡಿಸಬಹುದು. ನಿಮ್ಮ ಭವಿಷ್ಯವನ್ನು ವ್ಯಾಖ್ಯಾನಿಸುವಲ್ಲಿ ನಿಮ್ಮ ಜನ್ಮ ದಿನಾಂಕ ಮತ್ತು ಸಮಯವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಿಮ್ಮ ಹೆಸರು ಕೂಡ ಜೀವನವು ನಿಮಗಾಗಿ ಏನನ್ನು ಕಾಯ್ದಿರಿಸಿದೆ ಎಂಬುದನ್ನು ಸೂಚಿಸುತ್ತದೆ. B … Read more

ಫೆಬ್ರವರಿ 11ಭಯಂಕರ ಭಾನುವಾರ 6ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸುರಿಯದೇವನ ಕೃಪೆಯಿಂದ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಫೆಬ್ರವರಿ ಹನ್ನೊಂದನೇ ತಾರೀಖು ಬಹಳ ವಿಶೇಷವಾದ ಭಾನುವಾರದಿಂದ ಕೆಲವು ರಾಶಿಗೆ ಸೂರ್ಯದೇವನ ಸಂಪೂರ್ಣವಾದ ಕೃಪೆ ಸಿಗ್ತಾ ಇದ್ದು, ಈ ರಾಶಿಯವರಿಗೆ ಮುಂದಿನ 50 ವರ್ಷಗಳು ಕೂಡ ಬಾರಿ ಅದೃಷ್ಟ ಮತ್ತು ರಾಜ್ಯ ಲೋಕ ಆರಂಭವಾಗುತ್ತಿತ್ತು. ಕುಬೇರನಾಗುವ ಅದೃಷ್ಟವನ್ನ ಸೂರ್ಯ ದೇವನ ಕೃಪೆಯಿಂದ ಪಡೆಯುತ್ತಾರೆ ಅಂತಾನೇ ಹೇಳ್ಬಹುದು. ಹಾಗಾದ್ರೆ ಯಾವೆಲ್ಲಾ ರಾಶಿಗಳಿಗೆ ಭಾನುವಾರದಿಂದ ಯಾವೆಲ್ಲಾ ಅದೃಷ್ಟದ ಫಲಗಳು ದೊರೆಯುತ್ತದೆ ಯಾವೆಲ್ಲ ಒಳ್ಳೆಯ ದಿನಗಳು ಆರಂಭವಾಗುತ್ತವೆ.ಓದಿ ಈ ಕೆಲವೊಂದು ರಾಶಿಗಳಿಗೆ ಅದೃಷ್ಟದ ಜೊತೆಗೆ ದುಡ್ಡಿನ ಸುರಿಮಳೆ … Read more

ಈ ದಿನ ತವರು ಮನೆಯಿಂದ ಗಂಡನ ಮನೆಗೆ ಬರಬಾರದು!

ಈ ದಿನ ಅಪ್ಪಿತಪ್ಪಿ ಕೂಡ ತವರು ಮನೆಯಿಂದ ಗಂಡನ ಮನೆಗೆ ಹೋಗ್ಬಾರ್ದು. ಯಾಕೆ ಗೊತ್ತ? ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವಾಹಿತ ಮಹಿಳೆ ಬಹುತೇಕ ಆಚರಣೆ ವಿಚಾರ ಸಂಪ್ರದಾಯಗಳನ್ನು ಪಾಲಿಸಬೇಕು ಎನ್ನುವ ಮಾತಿದೆ.ಮದುವೆ ಆಗಿ ಮತ್ತೊಂದು ಮನೆಗೆ ಬಂದ ಹೆಣ್ಣು ಸಾಕ್ಷಾತ್ ಲಕ್ಷ್ಮಿಯ ರೂಪ ಆಗಿರುತ್ತಾಳೆ. ಆಕೆ ತೋರುವ ನಡುವಳಿಕೆಗಳು,ಮಾಡುವ ಕೆಲಸಗಳು, ಗಂಡನ ಮನೆ ಹಾಗೂ ತವರು ಮನೆ ಏಳಿಗೆಗೆ ಕಾರಣವಾಗುತ್ತದೆ. ಹೆಣ್ಣನ್ನ ಲಕ್ಷ್ಮಿ ರೂಪ ಎಂದು ಪರಿಗಣಿಸಲಾಗುತ್ತದೆ.ಒಂದು ಮನೆಯಲ್ಲಿ ಹುಟ್ಟಿ ಇನ್ನೊಬ್ಬರ ಮನೆಯನ್ನು ಬೆಳಗುವುದಕ್ಕೆ ಆಕೆ ಹುಟ್ಟಿರುತ್ತಾಳೆ ಹೆಣ್ಣು ಕೆಲವೊಂದು ದಿನ … Read more

ಅಮಾವಾಸ್ಯೆ ಮುಗಿತು ಇಂದಿನಿಂದ 4ರಾಶಿಯವರಿಗೆ ರಾಜಯೋಗ 600ವರ್ಷಗಳ ಬಳಿಕ ಗುರುಬಲ

ನೆನ್ನೆ ಬಹಳ ಭಯಂಕರವಾದಂತಹ ಅಮವಾಸೆ ಮುಗಿತು.ಇಂದಿನ ಶನಿವಾರದಿಂದ ಈ ನಾಲ್ಕು ರಾಶಿಯವರಿಗೆ ರಾಜಯೋಗ ಆರಂಭವಾಗುತ್ತೆ. 600 ವರ್ಷಗಳ ನಂತರ ಗುರು ಬಲ ಪ್ರಾಪ್ತಿಯಾಗುತ್ತೆ ಸಂತೋಷದ ಸುದ್ದಿಯನ್ನು ಕೇಳಲಿದ್ದಾರೆ. ಅಂಜನೇಯ ಸ್ವಾಮಿಯ ಕೃಪೆ, ಇವರಿಗೆ ಸದಾ ಇರುವುದರಿಂದ ಇವರ ಜೀವನವೇ ಹೊಸ ದಿಕ್ಕಿನಲ್ಲಿ ಬದಲಾಗುತ್ತದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ. ಈ ರಾಶಿಯವರು ಇಂದಿನಿಂದ ಇವರ ಜೀವನದಲ್ಲಿ ಸಾಕಷ್ಟು ರೀತಿಯ ಉತ್ತಮವಾದ ಬೆಂಬಲವನ್ನು ಪಡೆಯುತ್ತಿದ್ದಾರೆ. ಇವರು ಇಂದಿನಿಂದ ಏನೇ ಕೆಲಸ ಮಾಡಿದರೂ ಕೂಡ … Read more

ಲಕ್ಷ್ಮಿ ಕುಬೇರ ಯಂತ್ರ ಪೂಜೆ ಕಳಸ ಯಂತ್ರ ವಿಸರ್ಜನೆ ಮಾಡುವ ಕ್ರಮ ಮತ್ತು ಸಮಯ 9 ಕಾಯಿನ್ ಗಳನ್ನ ಹೀಗೆ ಮಾಡಿ!

ಅಮಾವಾಸ್ಯೆ ದಿನ ಮಾಡುವ ಲಕ್ಷ್ಮಿ ಕುಬೇರ ಯಂತ್ರ ಪೂಜೆ ಯಾವ ಶುಭ ಮುಹೂರ್ತದಲ್ಲಿ ಮಾಡಬೇಕು ಮತ್ತು ವಿಸರ್ಜನೆ ಮಾಡುವ ಬಗ್ಗೆ ತಿಳಿಸಿಕೊಡುತ್ತೇನೆ.2024 ಫೆಬ್ರವರಿ 9ನೆ ತಾರೀಕು ಶುಕ್ರವಾರ ಮೌನಿ ಅಮಾವಾಸ್ಯೆ ಇದೆ. ಅಮಾವಾಸ್ಯೆ ತಿಥಿ ಪ್ರಾರಂಭ ಆಗುವುದೆ 8 ಗಂಟೆ ನಂತರ ಹಾಗಾಗಿ 8 ಗಂಟೆ ನಂತರ ಸ್ನಾನ ಮಾಡಿಕೊಂಡು ಪೂಜಾ ಸಿದ್ಧತೆಯನ್ನು ಮಾಡಿಕೊಳ್ಳಬಹುದು. ಮಧ್ಯಾಹ್ನ 12:01 ನಿಮಿಷಕ್ಕೆ ಅಭಿಜಿನ್ ಮುಹೂರ್ತ ಶುರು ಆಗುತ್ತದೆ. ಈ ಸಮಯದಲ್ಲಿ ಪೂಜೆ ಮಾಡಿದರೆ ಒಳ್ಳೆಯದು. ಇನ್ನು ಸಂಜೆ ಸಮಯದಲ್ಲಿ ಕೂಡ … Read more

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಲಕ್ಷ್ಮೀಕೃಪೆ

ಇಂದು ಬಹಳ ಭಯಂಕರವಾಗಿರುವಂತಹ ಅವರಾತ್ರಿ ಅಮವಾಸ್ಯೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಅಷ್ಟೇ ಅಲ್ಲದೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಕೂಡ ಈ ರಾಶಿಯವರಿಗೆ ದೊರೆಯುತ್ತಿದೆ. ಈ ರಾಶಿಯವರು ಇನ್ನು ಮುಂದೆ ಲಕ್ಷ್ಮೀಪುತ್ರರಾಗುತ್ತಿದ್ದಾರೆ. ಇವರಿಗೆ ಒಂದು ಭಯಂಕರವಾಗಿರುವಂತಹ ಅವರಾತ್ರಿ ಅಮವಾಸ್ಯೆ ಮುಗಿದ ನಂತರ ಇವರ ಜೀವನದಲ್ಲಿ ಬಹಳಷ್ಟು ಲಾಭ ಹಾಗೂ ಅನುಕೂಲತೆಗಳು ಕಂಡು ಬರುತ್ತದೆ. ಇವರ ಕೆಲಸದಲ್ಲಿ ಇರುವಂತಹ ತಡೆಗಳು ದೂರವಾಗಿ ಇವರ ಕೆಲಸದಲ್ಲಿ ಬಹುತೇಕ ಲಾಭವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ … Read more

ದೆವ್ವ ಭೂತ ಹಿಡಿದಿದ್ದರೆ ಮನುಷ್ಯ ಯಾವ ರೀತಿ ನಡೆದುಕೊಳ್ಳುತ್ತಾನೆ!

ಜೀವಂತವಿದ್ದಾಗ ದೇಹ ಮತ್ತು ಮನಸ್ಸು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಸತ್ತ ಮೇಲೆ ದೇಹ ಮತ್ತು ಮನಸ್ಸು ಅಳಿಯುತ್ತವೆ. ಆತ್ಮ ದೇಹದಿಂದ ಹೊರ ಬರುತ್ತದೆ. ಆತ್ಮಗಳ ಲೋಕವನ್ನು ಸೇರುತ್ತದೆ. ಸಮಯ ನೋಡಿಕೊಂಡು ಪುನರ್ಜನ್ಮ ಪಡೆದು, ಹೊಸ ದೇಹ ಮತ್ತು ಮನಸ್ಸನ್ನು ಹೊಂದುತ್ತದೆ ಎಂದು ನಂಬಲಾಗುತ್ತದೆ. ಹಲವು ಸಂದರ್ಭಗಳಲ್ಲಿ ಹಲವು ಕಾರಣಗಳಿಂದ, ಆತ್ಮವು ಆತ್ಮಲೋಕವನ್ನು ಸೇರದೆ ಪುನರ್ಜನ್ಮವನ್ನು ಪಡೆಯದೆ, ತ್ರಿಶಂಕುವಿನಂತೆ ಪ್ರೇತವಾಗಿ ಉಳಿದುಕೊಳ್ಳುತ್ತದೆ. ಅಲೆಮಾರಿಯಾಗುತ್ತದೆ ಎನ್ನಲಾಗುತ್ತದೆ. ದುರಂತ, ಅಸಹಜ ಸಾವು, ರೋಗ, ಆತ್ಮಹತ್ಯೆ, ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ ವ್ಯಕ್ತಿಗಳು … Read more