ಫೆಬ್ರವರಿ 8 ಗುರುವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸಾಯಿಬಾಬಾ ಕೃಪೆಯಿಂದ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಗುರುವಾರ ಫೆಬ್ರವರಿ ಎಂಟನೇ ತಾರೀಖು ಇಂದಿನಿಂದ ಕೆಲವೊಂದು ರಾಶಿಯವರಿಗೆ ಶಿರಡಿ ಸಾಯಿಬಾಬಾ ದೇವರ ಆಶೀರ್ವಾದ ದೊರೆಯುತ್ತಿದೆ. ಈ ರಾಶಿಯವರಿಗೆ ಬಹಳಷ್ಟು ಯೋಗ ಹಾಗು ಗುರುಬಲ ಕೂಡ ಪ್ರಾಪ್ತಿಯಾಗುತ್ತದೆ. ಗುರುಗಳ ಕೃಪೆ, ಒಬ್ಬ ಮನುಷ್ಯನ ಮೇಲೆ ಒಮ್ಮೆ ಬಿದ್ದರೆ ಸಾಕು, ಅವನ ಬದುಕು ಸಂಪೂರ್ಣವಾಗಿ ಬದಲಾಗುತ್ತದೆ. ಅದೇ ರೀತಿಯಾಗಿ ಈ ರಾಶಿಯವರಿಗೆ ಎಲ್ಲ ರೀತಿಯ ನಕಾರಾತ್ಮಕ ತೊಂದರೆಗಳು ದೂರವಾಗುವ ಸಮಯ ಹತ್ತಿರ ಬಂದಿದೆ ಇವರು ಬಹಳಷ್ಟು ಪ್ರತಿಫಲವನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಇವರಿಗೆ ಕಷ್ಟ … Read more

ಬಟ್ಟೆ ಒಗೆಯುವುದು ಬೇಡ ಈ ಪುಡಿಯನ್ನು ಹಾಕಿದ್ರೆ ಸಾಕು ಅಮೇಲೆ ನೋಡಿ ಮ್ಯಾಜಿಕ್!

ಈ ಒಂದು ವಸ್ತು ಸಾಕು ಕೈಯಲ್ಲಿ ಅಥವಾ ವಾಷಿಂಗ್ ಮಷೀನ್ ನಲ್ಲಿ ವಾಶ್ ಮಾಡಿದರು ಬಟ್ಟೆ ಹೊಸದಂತೆ ಕಾಣಿಸುತ್ತದೆ. ಬಿಳಿ ಬಟ್ಟೆಯನ್ನು ಜಾಸ್ತಿ ಉಜ್ಜುವುದು ಬೇಡ ಮತ್ತು ಕೊಳೆ ಬಟ್ಟೆಯನ್ನು ಸಹ ಜಾಸ್ತಿ ಉಜ್ಜುವುದು ಬೇಡ. ಬಟ್ಟೆಯನ್ನು ಎಷ್ಟೇ ಕ್ಲೀನ್ ಮಾಡಿದರು ಸ್ವಚ್ಛ ಆಗುವುದಿಲ್ಲ. ಇದಕ್ಕಾಗಿ ದುಬಾರಿ ಲಿಕ್ವಿಡ್ ಪೌಡರ್ ಬಳಸಿದರು ನಮ್ಮ ತೊಂದರೆಗೆ ಪರಿಹಾರ ದೊರೆಯುವುದಿಲ್ಲ. ಏಕೆಂದರೆ ಬರಿ ಸೋಪ್ ಪೌಡರ್ ಬಳಸಿದರೆ ಸಾಲುವುದಿಲ್ಲ. ಇದಕ್ಕಾಗಿ ಈ ಒಂದು ಸೂಪರ್ ಟಿಪ್ಸ್ ಅನ್ನು ಮಾಡಿ ನೋಡಿ … Read more

ನಿಮ್ಮ ಏಳಿಗೆ ಕಂಡು ನೆಗೆಟಿವ್ ಮಾತನಾಡುವವರಿಗೆ ಈ ರೀತಿ ಪಾಠ ಕಲಿಸಿ!

ಜೀವನದಲ್ಲಿ ಯಾರದರು ಏಳಿಗೆ ಅದರೆ ಅದನ್ನು ಸಹಿಸದೆ ಇರುವವರು ಅವರ ಬಗ್ಗೆ ಟೀಕೆ ಮಾಡುತ್ತಾರೆ ಮತ್ತು ನೆಗೆಟಿವ್ ಆಗಿ ಮಾತನಾಡುತ್ತಾರೆ. ಇದರಿಂದ ಆರೋಗ್ಯದ ಮೇಲು ಕೂಡ ದುಷ್ಟಪರಿಣಾಮ ಬೀರಬಹುದು. ಯಾರೇ ನಿಮ್ಮನ್ನು ಹೀಯಾಳಿಸಿದರು ಎದುರು ಗಡೆ ಇರುವ ವ್ಯಕ್ತಿ ನಿಮ್ಮ ಬಗ್ಗೆ ಮಾತನಾಡುವ ಬಗ್ಗೆ ಎಷ್ಟು ಸಾಮರ್ಥ್ಯ ಹೊಂದಿದ್ದಾರೆ ಎನ್ನುವುದನ್ನು ಮೊದಲು ನೀವು ತಿಳಿದುಕೊಳ್ಳಬೇಕು. ಒಂದು ವೇಳೆ ಯಾರಾದರೂ ನಿಮ್ಮ ಕ್ಯಾರೆಕ್ಟರ್ ಬಗ್ಗೆ ಮಾತನಾಡಿದಾಗ ನೀವು ಅತ್ತು ಕರೆದು ದೊಡ್ಡ ರಂಪ ಮಾಡಿದರೆ ನಿಮ್ಮ ಬಗ್ಗೆ ನಿಮಗೆ … Read more

ಫೆಬ್ರವರಿ 6 ಭಯಂಕರ ಮಂಗಳವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಚಮುಂಡಿ ಕೃಪೆಯಿಂದ

ನಮಸ್ಕಾರ ಸ್ನೇಹಿತರೆ ಫೆಬ್ರವರಿ ಆರನೇ ತಾರೀಖು ಭಯಂಕರವಾದ ಮಂಗಳವಾರದಿಂದ ಕೆಲವೊಂದು ರಾಶಿಗಳಿಗೆ ಬಾರಿ ಅದೃಷ್ಟ ಮತ್ತು ದುಡ್ಡಿನ ಸುರಿಮಳೆ ಸುರಿಯುತ್ತ ಅಂತ ಹೇಳಬಹುದು. ತಾಯಿ ಚಾಮುಂಡೇಶ್ವರಿಯ ಸಂಪೂರ್ಣ ಆಶೀರ್ವಾದದಿಂದ ಈ ರಾಶಿಯವರು ಆಗರ್ಭ ಶ್ರೀಮಂತ ಅಂತ ಹೇಳಬಹುದು. ಹೌದು. ಈ ರಾಶಿಯವರಿಗೆ ನಾಳೆ ಒಂದು ಮಂಗಳವಾರದಿಂದ ಬಾರಿ ಅದೃಷ್ಟ ಶುರುವಾಗುತ್ತೆ ಮತ್ತು ಅವರ ಜೀವನದಲ್ಲಿ ತುಂಬಾನೇ ಬದಲಾವಣೆಗಳು ಆಗುತ್ತ ಅಂತ ಹೇಳಬಹುದು.ಹೌದು, ಈ ರಾಶಿಯವರಿಗೆ ಮಂಗಳವಾರದಿಂದ ಅದೃಷ್ಟದ ಜೊತೆಗೆ ಇವರ ಜೀವನದಲ್ಲಿರುವಂತಹ ಪ್ರತಿಯೊಂದು ಕಷ್ಟಗಳನ್ನು ಕೂಡ ಇರ … Read more

ಗಣೇಶನಿಗೆ ಆ ಶಾಪ ಕೊಟ್ಟ ಆ ದೇವಿ ಯಾರು ಗೊತ್ತಾ? ತುಳಸಿ ಗಿಡವಾಗಿದ್ದು ಹೇಗೆ ಗೊತ್ತಾ?

ಗಣಪತಿ ವಿಘ್ನನಿವಾರಕ ಮತ್ತು ಪ್ರಥಮ ಪೂಜೆ ಸಲ್ಲುವುದೇ ವಿಘ್ನೇಶನಿಗೆ. ಇನ್ನು, ತುಳಸಿ ಹಿಂದೂ ಧರ್ಮೀಯರಿಗೆ ಅತ್ಯಂತ ಪವಿತ್ರ. ಆದರೆ, ಈ ಗಣಪತಿ ಮತ್ತು ತುಳಸಿ ಪರಸ್ಪರ ಶಾಪ ನೀಡಿದ್ದರು. ಪುರಾಣದಲ್ಲಿ ಇಂತಹದ್ದೊಂದು ಶಾಪದ ಕಥೆ ಸಿಗುತ್ತದೆ. ಹಿಂದೂ ಧರ್ಮದಲ್ಲಿ ಪ್ರಥಮ ಪೂಜೆ ಸಲ್ಲುವುದು ಪಾರ್ವತಿ ಸುತ ವಿನಾಯಕನಿಗೆ. ಗಣಪತಿಯ ಆಶೀರ್ವಾದವಿದ್ದರೆ ಎಲ್ಲಾ ಸಂಕಟಗಳೂ ದೂರವಾಗುತ್ತದೆ ಎಂಬುದು ನಂಬಿಕೆ. ಇನ್ನು ತುಳಸಿಗೂ ನಮ್ಮಲ್ಲಿ ಅಷ್ಟೇ ಪ್ರಾಮುಖ್ಯತೆ ಇದೆ. ತುಳಸಿಯಲ್ಲಿ ಲಕ್ಷ್ಮಿಯ ಸಾನಿಧ್ಯವಿದೆ ಎಂಬುದು ನಂಬಿಕೆ. ಬಹುತೇಕ ಪೂಜಾ ಕೈಂಕರ್ಯಗಳಲ್ಲಿ … Read more

ಫೆಬ್ರವರಿ 4 ಭಯಂಕರ ಭಾನುವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ನೀವೇ ಶ್ರೀಮಂತರು

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಫೆಬ್ರವರಿ ಮೂರನೇ ತಾರೀಖು ಬಹಳ ಭಯಂಕರವಾಗಿರುವಂತಹ ಭಾನುವಾರ ಇಂದಿನಿಂದ ಕೆಲವೊಂದು ರಾಶಿಯವರಿಗೆ ಇವರ ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಯುವ ಸಾಧ್ಯತೆ ಇದೆ. ಹಲವಾರು ಮೂಲಗಳಿಂದ ಆದಾಯದ ಪ್ರಮಾಣ ಜಾಸ್ತಿಯಾಗುತ್ತದೆ ಹಾಗೂ ಇವರಿಗೆ ಸುಬ್ರಹ್ಮಣ್ಯ ಸ್ವಾಮಿಯ ಸಂಪೂರ್ಣವಾದ ಕೃಪಕಟಾಕ್ಷ ಆಶೀರ್ವಾದ ದೊರೆಯುತ್ತಿದೆ. ಹೀಗಾಗಿ ಈ ರಾಶಿಯವರ ಮನೆಯಲ್ಲಿ ಧನ ಪ್ರಾಪ್ತಿಯಾಗುತ್ತದೆ ಹಾಗು ನೀವು ಹಲವಾರು ವಿಷಯಗಳ ಬಗ್ಗೆ ಸ್ವಲ್ಪ ಜಾಗರೂಕತೆಯನ್ನು ವಹಿಸುವುದು ಉತ್ತಮ. ನಿಮ್ಮ ಹಿತಶತ್ರುಗಳು ನಿಮ್ಮ ಜೊತೆಯಲ್ಲಿ ಇರುತ್ತಾರೆ. ನಿಮಗೆ ತೊಂದರೆಯನ್ನುಂಟು ಮಾಡುತ್ತಾರೆ. … Read more

ಫೆಬ್ರವರಿ 2 ಇಂದು ಶುಕ್ರವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಗುರುಬಲ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದಿನಿಂದ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗು ರಾಜ ಯೋಗ ಪ್ರಾಪ್ತಿಯಾಗುತ್ತದೆ. ಈ ರಾಶಿಯವರಿಗೆ ಲಕ್ಷ್ಮೀ ದೇವಿಯ ಸಂಪೂರ್ಣವಾದ ಅನುಗ್ರಹ ದೊರೆಯುತ್ತಿರುವುದರಿಂದ ಇವರು ಬಹಳಷ್ಟು ಅದೃಷ್ಟದ ಫಲಗಳನ್ನು ಪಡೆದುಕೊಳ್ಳುತ್ತಿದ್ದಾರೆ ಹಾಗು ಈ ರಾಶಿಯವರ ಜೀವನ ಹೂವಿಗೂ ಮೀರಿದ ಬದಲಾವಣೆಯನ್ನು ಪಡೆದುಕೊಳ್ಳುತ್ತದೆ. ಇವರಿಗೆ ಲಕ್ಷ್ಮಿ ದೇವಿಯ ಸಂಪೂರ್ಣವಾದ ಆಶೀರ್ವಾದ ದೊರೆತಿರುವುದರಿಂದ ಎಲ್ಲ ರೀತಿಯ ಕಷ್ಟಗಳಿಂದ ಹೊರಗೆ ಬರುತ್ತಾರೆ.ಹಾಗು ಉತ್ತಮವಾದ ಜೀವನವನ್ನು ಅವರು ಕಂಡುಕೊಳ್ಳುತ್ತಾರೆ. ಹೌದು ನೀವು ಯಾವುದಾದರೂ ಒಂದು ಒಳ್ಳೆ ಕೆಲಸವನ್ನು ಮಾಡಬೇಕು ಎಂದುಕೊಂಡಿದ್ದಲ್ಲಿ … Read more

ಪಾರಿಜಾತ ಎಲೆ ಸಿಕ್ಕರೆ ದಯವಿಟ್ಟು ಬಿಡಬೇಡಿ ಯಾಕಂದ್ರೆ?

ನಮಸ್ಕಾರ ಟೀ ಮತ್ತು ಕಾಫಿ ನಮ್ಮ ಭಾರತೀಯರ ನೆಚ್ಚಿನ ಪಾನೀಯಗಳಲ್ಲಿ ಒಂದಾಗಿದೆ. ಹೆಚ್ಚಿನ ಜನರಿಗೆ ಟೀ ಅಥವಾ ಕಾಫಿಗಳಿಲ್ಲದೆ ತಮ್ಮ ದಿನವೇ ಶುರುವಾಗುವುದಿಲ್ಲ. ಅತಿಯಾದ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇತ್ತೀಚಿನ ದಿನಗಳಲ್ಲಿ ಬಹುತೇಕರು ಆರೋಗ್ಯದ ದೃಷ್ಟಿಯಿಂದ ತೂಕ ಇಳಿಸಿಕೊಳ್ಳುವ ಸಲುವಾಗಿ ಗ್ರೀನ್ ಟೀ ಕುಡಿಯುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಗ್ರೀನ್ ಟೀಗಳಲ್ಲದೆ ಅನೇಕ ಗಿಡಮೂಲಿಕೆ, ಚಹಾಗಳು ಆರೋಗ್ಯಕ್ಕೆ ಉತ್ತಮವಾಗಿದೆ. ಹಾಗಾದ್ರೆ ಕೀಲು ನೋವಿನ ಸಮಸ್ಯೆ ಇರುವವರು ಪಾರಿಜಾತ ಎಲೆಯ ಚಹಾ ಕುಡಿಯುವುದರಿಂದ ಯಾವೆಲ್ಲಾ ಲಾಭಗಳು ಸಿಗುತ್ತವೆ ಎಂಬುದನ್ನ ತಿಳಿದು … Read more

ಫೆಬ್ರವರ1+ಗುರುವಾರ 5 ರಾಶಿಯವರಿಗೆ ಬಾರಿ ಅದೃಷ್ಟ ಶುಕ್ರದೆಸೆ ನೀವೇ ಕೋಟ್ಯಾಧಿಪತಿಗಳು ದುಡ್ಡಿನ ಸುರಿಮಳೆ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಒಂದನೇ ತಾರೀಖು ಗುರುವಾರಯಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗು ಶ್ರೀಮಂತರಾಗುವ ಮಹಾಯೋಗ ದೊರೆಯುತ್ತಿದೆ. ಮುಂದಿನ ಒಂದು ತಿಂಗಳವರೆಗೂ ಕೂಡ ಈ ರಾಶಿಯವರು ಎಲ್ಲಿಲ್ಲದ ಗುರು ಬಲವನ್ನು ಬರಮಾಡಿಕೊಳ್ಳುತ್ತಾರೆ ಹಾಗೂ ಅವರಿಗೆ ಶುಕ್ರದೆಸೆ ಕೂಡ ಪ್ರಾಪ್ತಿಯಾಗುತ್ತದೆ ಎಂದು ಹೇಳಬಹುದು. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಅದೃಷ್ಟ ಹಾಗು ಲಾಭ ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ ಹೌದು. ಈ ರಾಶಿಯವರಿಗೆ ಗುರುವಾರದಿಂದ ಗಜಕೇಸರಿ ಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಮುಟ್ಟಿದ್ದೆಲ್ಲ … Read more

ಈ ಫೋಟೋಗಳು ಮನೆಲಿ ಇದ್ದರೆ ಮೊದಲು ತೆಗೆದುಬಿಡಿ!

ಮನೆ ಸುಂದರವಾಗಿ ಕಾಣಬೇಕು ಎಂದರೆ ಚಂದ ಚಂದದ ಫೋಟೋಗಳನ್ನು ಹಾಕಬೇಕು. ಅದರೆ ಈ ರೀತಿ ಫೋಟೋ ಹಾಕಿದರೆ ಅನಾಹುತಗಳು ಎದುರು ಆಗುತ್ತವೆ. ಕೆಲವು ವಸ್ತುಗಳು ಮನೆಯಲ್ಲಿ ನಕರಾತ್ಮಕ ಪ್ರಭಾವವನ್ನು ಬೀರುತ್ತವೆ. ನಕಾರಾತ್ಮಕ ಶಕ್ತಿ ಹೆಚ್ಚಿಸುವ ವಸ್ತುಗಳು ಮನೆಯಲ್ಲಿದ್ದರೆ ಮನೆಯಲ್ಲಿ ಜಗಳ ಅಶಾಂತಿ ಹಲವಾರು ಸಮಸ್ಸೆಗಳು ಎದುರು ಆಗುತ್ತವೆ.ಆದ್ದರಿಂದ ಈ ರೀತಿ ಫೋಟೋವನ್ನು ಮನೆಯಲ್ಲಿ ಹಾಕಬಾರದು. 1, ಹಿಂಸಾತ್ಮಕ ದೃಶ್ಯ ಅಥವಾ ಹಿಂಸಾತ್ಮಕ ಪ್ರಾಣಿಗಳ ಫೋಟೋವನ್ನು ಮನೆಯಲ್ಲಿ ಹಾಕಬಾರದು. ವಾಸ್ತು ಶಾಸ್ತ್ರದ ಪ್ರಕಾರ ಕ್ರೂರ ಪ್ರಾಣಿಗಳ ಫೋಟೋಗಳನ್ನು ಮನೆಯಲ್ಲಿ … Read more