ಜನವರಿ29 ಸೋಮವಾರ ಇಂದಿನಿಂದ 101ದಿನ 4ರಾಶಿಯವರು ಭಿಕಾರಿಗಳು ಕುಬೇರರು ಶ್ರೀಮಂತರಾಗುವಿರಿ 

ಜನವರಿ ಇಪ್ಪತ್ತ ಒಂಬತ್ತನೇ ತಾರೀಖು ಬಹಳ ಭಯಂಕರವಾದ ಸೋಮವಾರ ಇಂದಿನಿಂದ ನೂರಾ ಒಂದು ದಿನಗಳು ಈ ನಾಲ್ಕು ರಾಶಿಯವರು ಭಿಕಾರಿಗಳು ಕುಬೇರರಾಗುವ ಅಂತ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ. ಒಂದು ತಿಂಗಳಲ್ಲಿ ಶ್ರೀಮಂತರಾಗುತ್ತಾರೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು? ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ನೋಡೋಣ ಬನ್ನಿ. ಇಂದಿನಿಂದ ಈ ನಾಲ್ಕು ರಾಶಿಯವರಿಗೆ ಬಾರಿ ಅದೃಷ್ಟ ಮಂಜುನಾಥ ಸ್ವಾಮಿಯ ಕೃಪೆಯಿಂದ ಒಲಿದು ಬರುತ್ತದೆ. ಹಾಗೆ ಇವರಿಗೆ ತುಂಬಾನೇ ಶುಭವಾಗುತ್ತೆ. ಮುಟ್ಟಿದ್ದೆಲ್ಲ ಬಂಗಾರ ಆಗುವಂತೆ ಇವರು ಯಾವುದೇ ಕೆಲಸ … Read more

ಈ ಆಹಾರ ತಿಂದು ಬಿ ಪಿ ಗೆ ಗುಡ್ ಬೈ ಹೇಳಿ! ಬಿಪಿ ಸಮಸ್ಸೆಗೆ ಮನೆಮದ್ದು!

ಬಿಪಿ ನಿವಾರಣೆ ಮಾಡುವ ಆಹಾರ ಪದ್ಧತಿ, ಜೀವನಕ್ರಮ ಹಾಗು ಮನೆಮದ್ದುಗಳನ್ನು ಕುರಿತಾಗಿ ಮಾಹಿತಿಗಳನ್ನು ತಿಳಿಸಿಕೊಡುತ್ತೇವೆ.ಇವುಗಳನ್ನು ಸಮರ್ಪಕವಾಗಿ ಮಾಡುವುದರಿಂದ ಈ ಎಲ್ಲಾ ಸಮಸ್ಸೆಗಳಿಂದ ಹೊರಬರಬಹುದು. ಆತ್ಮೀಯರೆ ಬಿಪಿ ಎನ್ನುವುದು ಜೀವನಕ್ರಮ ಮತ್ತು ಆಹಾರಕ್ರಮ ಎಂದೂ ಹೇಳಬಹುದು. ಇದರಲ್ಲಿ ಯಾವ ತಪ್ಪುಗಳನ್ನು ಮಾಡುತ್ತೇವೆ ಎಂದರೆ-ಕರಿದ ಪದಾರ್ಥವನ್ನು ಹೆಚ್ಚಾಗಿ ಸೇವನೆ ಮಾಡುವುದು ದುಷ್ಟಚಟಗಳನ್ನು ಮಾಡುವುದು-ಜೀರ್ಣ ಆಗದೆ ಇರುವ ಆಹಾರವನ್ನು ಸೇವನೆ ಮಾಡುವುದು-ತಡವಾಗಿ ನಿದ್ದೆ ಮಾಡುವುದು-ವ್ಯಾಯಾಮ ಮಾಡದೇ ಇರುವುದು-ಬೆಳಗ್ಗೆ ಎದ್ದೆಳತ ಮಾನಸಿಕ ಒತ್ತಡದಿಂದ ಏಳುವುದು ಅರೋಗ್ಯವಾಗಿ ಇರಬೇಕು ಎಂದರೆ ಮೊದಲು ಒತ್ತಡವನ್ನು ತೆಗೆದು … Read more

ಜನವರಿ 24 ಬುಧವಾರ ಬಾರಿ ಅದೃಷ್ಟ 6 ರಾಶಿಯವರಿಗೆ ದುಡ್ಡಿನ ಸುರಿಮಳೆ ಸುರಿಯುತ್ತದೆ ವಿಪರೀತ ಹಣದ ಲಾಭ

ನಮಸ್ಕಾರ ಇಂದಿನಿಂದ ಬುಧವಾರದಿಂದ ಈ ಆರು ರಾಶಿಯವರಿಗೆ ಮಾತ್ರ ಬಾರಿ ಅದೃಷ್ಟ ಮತ್ತು ಮನೆಯಲ್ಲಿ ದುಡ್ಡಿನ ಸುರಿಮಳೆ ಮತ್ತು ಅಗೌರವ ಮುಂದಿನ ಒಂದು ತಿಂಗಳಲ್ಲಿ ಆಗರ್ಭ ಶ್ರೀಮಂತರಾಗಿ ಅಂತ ಹೇಳಬಹುದು ಮತ್ತು ಗುರುಗಳ ಆರಂಭವಾಗುತ್ತೆ ಅಂತಾನೇ ಹೇಳಬಹುದು. ಚಿತ್ರ, ಹೌದು ವಿಶೇಷವಾದ ಬುಧವಾರದಿಂದ ಈ ರಾಶಿಯವರಿಗೆ ಬಾರಿ ಅದೃಷ್ಟ ನಿಮಗೆ ಕುಳಾಯಿಸುತ್ತೆ. ನಿಮ್ಮ ಜೀವನದಲ್ಲಿ ಸಾಕಷ್ಟು ರೀತಿಯ ಬದಲಾವಣೆಯನ್ನು ಕಾಣುವಿರಿ. ಇಂದಿನಿಂದ ನಿಮಗೆ ನಿಮ್ಮ ಜೀವನದಲ್ಲಿ ಬರುವಂತಹ ಸಮಸ್ಯೆಗಳನ್ನು ದೂರಮಾಡಿಕೊಳ್ಳ. ಅದರಿಂದ ತುಂಬಾನೇ ಪ್ರಯೋಜನವನ್ನು ಪಡೆದುಕೊಳ್ಳುತ್ತೀರಿ ಮತ್ತು … Read more

ಮಧುಮೆಹಿಗಳು ಇನ್ನು ಮುಂದೆ ತುಪ್ಪ ತಿನ್ನಲು ಭಯಬೇಡ!

ತುಪ್ಪ ಒಂದು ಡೈರಿ ಪದಾರ್ಥ. ಕೆಲವರಿಗೆ ಡೈರಿ ಪದಾರ್ಥಗಳ ಅಲರ್ಜಿ. ಅದು ಬೇರೆ ವಿಷಯ ಬಿಡಿ. ತುಪ್ಪದ ಬಗ್ಗೆ ತಪ್ಪು ತಿಳಿದುಕೊಂಡು ಸಂಪೂರ್ಣವಾಗಿ ಆದರಿಂದ ದೂರ ಉಳಿದಿರುವವರು ಸ್ವಲ್ಪ ಆಲೋಚನೆ ಮಾಡಬೇಕು. ಏಕೆಂದರೆ ಎಲ್ಲರಿಗೂ ತುಪ್ಪ ಅನಾರೋಗ್ಯಕರ ಎಂದು ಹೇಳಲು ಬರುವುದಿಲ್ಲ. ಕೇವಲ ಇದರ ಸೇವನೆಯ ಪ್ರಮಾಣ ಮಾತ್ರ ಗಣನೆಗೆ ಬರುತ್ತದೆ. ಕೆಲವರು ದಿನದ ಮೂರು ಹೊತ್ತು ತುಪ್ಪ ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇನ್ನು ಕೆಲವರು ಹಬ್ಬ ಹರಿದಿನಗಳಲ್ಲಿ ತಯಾರು ಮಾಡುವ ವಿವಿಧ ಬಗೆಯ ಸಿಹಿಯಾದ ಭಕ್ಷ … Read more

ಸೊಳ್ಳೆ ಜಾಸ್ತಿ ಯಾರಿಗೆ ಕಚ್ಚುತ್ತವೆ!

ಅಯ್ಯೋ ನನಗೆ ಮಾತ್ರ ಇಷ್ಟೊಂದು ಸೊಳ್ಳೆ ಕಚ್ದಿದೆ, ಆದರೆ ಪಕ್ಕದಲ್ಲೇ ಕೂತಿದ್ರೂ ಅವರಿಗೆ ಏಕೆ ಕಚ್ಚೋಲ್ಲಾ ಎಂದು ಎಷ್ಟೋ ಬಾರಿ ನೀವು ಅಂದುಕೊಂಡಿರುತ್ತೀರಿ. ಹಾಗೆಯೇ ನನ್ನದು ಮಾತ್ರ ರಕ್ತ ಸಿಹಿಯಾಗಿದೆ ಅನ್ನಿಸುತ್ತೆ ಎಂದು ತಮಾಷೆಯನ್ನೂ ನೀವು ಮಾಡಿರುತ್ತೀರಿ.ಆದರೆ ಹೆಚ್ಚಾದ ಸೊಳ್ಳೆ ಕಡಿತಕ್ಕೆ ಕಾರಣ ಏನೆಂಬುದನ್ನು ಅರಿಯುವ ಪ್ರಯತ್ನ ಮಾಡಿದ್ದೀರಾ. ಆದರೆ ಕೆಲವು ವೈಜ್ಞಾನಿಕ ಕಾರಣಗಳಿಂದಾಗಿ ನೀವು ಸೊಳ್ಳೆ ಕಡಿತಕ್ಕೆ ಹೆಚ್ಚು ಒಳಗಾಗುತ್ತೀರಿ. ಯಾರಿಗೆ ಜನರಿಗೆ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ ಮತ್ತು ಅದರ ಹಿಂದಿನ ಕಾರಣ ಏನು ಎಂಬುದರ ಕುರಿತು ಇಲ್ಲಿದೆ … Read more

ನಿಮ್ಮ ಕೈಯಲ್ಲಿ ಈ ಗುರುತು ಇದ್ದರೆ ನಿಮಗೆ ಲವ್ ಮ್ಯಾರೇಜ್ ಖಚಿತ!

ನಿಮ್ಮ ಅಗೈ ರೇಖೆಗಳನ್ನು ನೋಡಿ ನೀವು ಮಾಡಿಕೊಳ್ಳುವುದು ಲವ್ ಮ್ಯಾರೇಜ್ ಅಥವಾ ಅರೆಂಜ್ ಮ್ಯಾರೇಜ್ ಅಂತ ಹೇಳಬಹುದು.ಕೈ ರೇಖೆ ನೋಡಿ ನಿಮ್ಮ ಸ್ವಭಾವ ಹೇಗೆ ಎಂದು ತಿಳಿದುಕೊಳ್ಳಬಹುದು. ಬಲಗೈ ಅನ್ನು ಪರಿಶೀಲನೇ ಮಾಡಿದಾಗ ನಾಲ್ಕು ಗುರುತುಗಳಲ್ಲಿ ಯಾವುದಾದರು ಎರಡು ಗುರುತು ಇದ್ದರು ಕೂಡ ನಿಮ್ಮದು ಖಚಿತವಾಗಿ ಪ್ರೇಮ ವಿವಾಹವೇ.ಮೇಲಿನ ರೇಖೆ ಮೇಲೆ ಒಂದು ಚಿಕ್ಕ ಅಡ್ಡ ರೇಖೆ ಬಲಗೈ ನಾ ತೋರು ಬೆರಳಿನ ಕಡೆ X ಮರ್ಕ್ ಬಲಗೈ ನಾ ಅರ್ಧ ಭಾಗವನ್ನು ಅಡ್ಡವಾಗಿ ಇಟ್ಟಾಗ ಕಿರು … Read more

ವಾಸ್ತವಾಗಿ ವಾಸ್ತು ಎಷ್ಟ ರ ಮಟ್ಟಿಗೆ ಸರಿ!

ವಾಸ್ತು ಶಬ್ದಕ್ಕೆ ವಾಸಿಸಲು ಯೋಗ್ಯವಾದಂತ ಒಂದು ಪ್ರದೇಶ ಎನ್ನುವ ಅರ್ಥ ಇದೆ. ವಾಸ್ತು ಎನ್ನುವ ಶಬ್ದವು ಜ್ಞಾನ ಮತ್ತು ವಿಜ್ಞಾನದ ಒಂದು ಆಳವಾದ ಅಧ್ಯಯನ ಹಾಗೂ ಭೂಮಿಯನ್ನು ಅಲಂಕರಿಸುವ ಒಂದು ಶಾಸ್ತ್ರವೂ ಹೌದು. ಈ ಭೂ ಅಲಂಕಾರದಲ್ಲಿ ಪಂಚಮಹಾಭೂತಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅಳವಡಿಸಿಕೊಂಡು ಅಲಂಕರಿಸುವುದೇ ವಾಸ್ತುಶಾಸ್ತ್ರ. ಮೇಲೆ ತಿಳಿಸಿದಂತೆ ಪಂಚಭೂತಗಳನ್ನು ಅರಿತುಕೊಳ್ಳುವುದೇ ಜ್ಞಾನ ಹಾಗೂ ಈ ಅರಿತುಕೊಂಡ ಜ್ಞಾನವನ್ನು ಉಪಯೋಗಿಸಿಕೊಳ್ಳುವುದೇ ವಿಜ್ಞಾನ. ಭೂಮಿಯು ಒಂದು ದುಂಡಾದ ಆಕೃತಿಯನ್ನು ಪ್ರತಿಬಿಂಬಿಸುತ್ತದೆ. ಹಾಗೂ ಉರುಳುತ್ತಿರುವ ಆಕೃತಿಯೇ ನಿಸರ್ಗ. ಸೂರ್ಯನ ಸುತ್ತ … Read more

ಸದಾ ಅರೋಗ್ಯವಾಗಿರಲು ಹಿರಿಯರು ಹೇಳಿರುವ 35 ಸಲಹೆಗಳು!

ಸದಾ ಅರೋಗ್ಯವಾಗಿರಲು ಹಿರಿಯರು ಹೇಳಿರುವ ಸಲಹೆಗಳು ದ್ರಾಕ್ಷಿಯನ್ನು ತಿಂದ ನಂತರ ನೀರನ್ನು ಕುಡಿಯಬಾರದು. ಇದು ಕಲರ ರೋಗಕ್ಕೆ ಕಾರಣವಾಗಬಹುದು.-ಹೆಬ್ಬೆರಳಿಗೆ ಎಣ್ಣೆಯಿಂದ ಮಾಸಜ್ ಮಾಡುವುದರಿಂದ ನಿಮ್ಮ ದೃಷ್ಟಿ ಸುಧಾರಿಸುತ್ತದೆ.-ಹಾಲು ಕೂಡಿದ ನಂತರ ಖರ್ಜುರ ತಿಂದರೆ ಮೆದುಳು ಚೂರುಕುಗೊಳ್ಳುತ್ತದೆ.-ಊಟ ಮಾಡುವಾಗ ಹೆಚ್ಚು ನೀರು ಕುಡಿಯುವುದರಿಂದ ಉಗುರು ದುರ್ಬಲವಾಗುತ್ತದೆ.-ತಣ್ಣೀರು ಕುಡಿದ ನಂತರ ಚಹಾ ಕುಡಿಯಬೇಡಿ. -ಬೆಳ್ಳುಳ್ಳಿಯಿಂದ ಹೊಟ್ಟೆಯನ್ನು ಮಾಸಜ್ ಮಾಡುವುದರಿಂದ ಹೊಟ್ಟೆಯ ಬೊಜ್ಜು ಕಡಿಮೆಯಾಗುತ್ತದೆ.-ಸೌತೆಕಾಯಿ ತಿನ್ನುವುದರಿಂದ ಮೈದಾ ಹಿಟ್ಟಿನಿಂದ ಉಂಟಾಗುವ ಉರಿ ಕಡಿಮೆಯಾಗುತ್ತದೆ.-ಊಟ ಮಾಡಿದ ನಂತರ ಸ್ನಾನ ಮಾಡುವುದರಿಂದ ದೇಹಕ್ಕೆ ಹಾನಿ … Read more

ಜನವರಿ 20ಶನಿವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಗಜಕೇಸರಿಯೋಗ

ಇಂದು ಜನವರಿ ಇಪ್ಪತ್ತನೇ ತಾರೀಖು ಶನಿವಾರ ದಿಂದ ಕೆಲವೊಂದು ರಾಶಿ ಗಳಿಗೆ ಶನಿ ದೇವನ ಸಂಪೂರ್ಣ ಅನುಗ್ರಹ ಮತ್ತು ಆಂಜನೇಯನ ಸಂಪೂರ್ಣ ವಾದ ಕೃತಿ ಸಿಗ್ತಾ ಇದೆ. ಆದ್ದರಿಂದ ಮನೆಯಲ್ಲಿ ದುಡ್ಡಿನ ಆಗಮನ ವಾಗುತ್ತದೆ ಮತ್ತು ರಾಶಿಯವರಿಗೆ ರಾಜಯೋಗ ಮತ್ತು ಮುಟ್ಟಿ ದ್ದೆಲ್ಲ ಬಂಗಾರ ವಾಗುತ್ತೆ. ಮತ್ತೆ ಮುಂದಿನ ಒಂದು ತಿಂಗಳ ಲ್ಲಿ ರಾಶಿ ವರು ಕೋಟ್ಯಧಿಪತಿ ಗಳಾಗಿದ್ದಾರೆ ಅಂತನೆ ಹೇಳ ಬಹುದು. ಇದೇ ಹೌದು. ಆದರೆ ಶನಿವಾರ ದಿಂದ ಯಾವ ರಾಶಿ ಗಳಿಗೆ ಯಾವ ಫಲ … Read more

ಉಪ್ಪನ್ನು ಹೀಗೆ ಬಳಸಿ ನೆಲ ಕನ್ನಡಿಯಂತೆ ಹೊಳೆಯುತ್ತದೆ!

ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ಅವುಗಳನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ಉಪಯೋಗ ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿ ಅನ್ನು ಕೊಡುತ್ತೇವೆ. 1, ಮನೆಯಲ್ಲಿ ನೋಣಗಳು ಹೆಚ್ಚಾಗಿ ಇದ್ದರೆ ನೆಲವನ್ನು ವರೆಸುವಾಗ 1 ಅಥವಾ 2 ಕರ್ಪೂರವನ್ನು ತೆಗೆದುಕೊಂಡು ಜಜ್ಜಿ ಪುಡಿ ಮಾಡಿ ನೆಲ ವರೆಸುವ ನೀರಿಗೆ ಈ ಕರ್ಪೂರ ಪುಡಿ ಹಾಕಿ ವರೆಸಬೇಕು. ಈ ರೀತಿ ಮಾಡಿದರೆ ಮನೆಗೆ ನೋಣ ಬರುವುದಿಲ್ಲ. 2, ನೆಲ ವರೆಸುವ ನೀರಿಗೆ ಕರ್ಪೂರ ಪುಡಿ, ಅಡುಗೆ ಸೋಡಾ, ಉಪ್ಪು, … Read more