ದೇವರ ಕೋಣೆಯಲ್ಲಿ ಈ 3 ಮೂರ್ತಿಗಳನ್ನು ಯಾವತ್ತಿಗೂ ಇಡಬಾರದು ವಾಸ್ತು ದೋಷ ಉಂಟಾಗುತ್ತದೆ!

ತಪ್ಪಿಯೂ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಈ 6 ಮೂರ್ತಿಗಳನ್ನು ಇಡಬೇಡಿ. ಒಂದು ವೇಳೆ ಇದ್ದರೆ ನಿಮ್ಮ ಜೀವನ ನರಕವಾಗುವುದು. ದೇವರ ಕೋಣೆ ಎನ್ನುವುದು ದೇವರ ಪೂಜೆಯಾ ಜಾಗವಾಗಿರುತ್ತದೆ.ಈ ದೇವರ ಕೋಣೆಯಲ್ಲಿ ಕುಳಿತುಕೊಳ್ಳುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಜೀವನದಲ್ಲಿ ಬರುವ ಸಂಕಟಗಳನ್ನು ಎದುರಿಸುವ ಧೈರ್ಯ ಸಿಗುತ್ತದೆ. ವಾಸ್ತುವಿನ ಪ್ರಕಾರ ಮನೆಯ ಈಶಾನ್ಯ ಭಾಗದಲ್ಲಿ ದೇವರ ಕೋಣೆ ಇರಬೇಕಾಗುತ್ತದೆ. ದೇವರ ಕೋಣೆಯಲ್ಲಿರುವ ಚಿತ್ರಗಳಿಗೂ ಮೂರ್ತಿಗಳಿಗೂ ಪ್ರತಿಮೆಗಳಿಗೂ ನಿಮ್ಮ ಜೀವನಕ್ಕೂ ಸಂಬಂಧ ಇರುತ್ತದೆ. 1, ಮಹಾಲಕ್ಷ್ಮಿ ಮೂರ್ತಿ ಮಹಾಲಕ್ಷ್ಮಿ ಮೂರ್ತಿಯನ್ನು … Read more

ಗ್ರಹಗಳ ಸೇನಾಪತಿಯ ರಾಶಿಯಲ್ಲಿ ಬುಧನ ವಕ್ರನಡೆ ಆರಂಭ! ಈ ರಾಶಿಗಳ ಜನರ ಮೇಲೆ ಅಪಾರ ಕನಕವೃಷ್ಟಿ!

ಗ್ರಹಗಳ ಸೇನಾಪತಿಯ ರಾಶಿಯಲ್ಲಿ ಬುಧನ ವಕ್ರ ದೇ ಆರಂಭ.ಈ ರಾಶಿಗಳ ಜನರ ಮೇಲೆ ಅಪಾರ ಕನಕವೃಷ್ಟಿ ವೀಕ್ಷಕರೇ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲ ಗ್ರಹಗಳು ಒಂದು ನಿಶ್ಚಿತ ಕಾಲಾಂತರದಲ್ಲಿ ತನ್ನ ನೇರ ಹಾಗೂ ಕಲೆಯನ್ನು ಅನುಸರಿಸುತ್ತವೆ.ಇದು ಎಲ್ಲ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವವನ್ನುಂಟು ಮಾಡುತ್ತದೆ.ಪ್ರಸ್ತುತ ಬುದ್ಧಿ ದಾತ ಬುಧ 2024 ಏಪ್ರಿಲ್ ತಿಂಗಳಿನ ಎರಡು ನೇ ತಾರೀಕಿನ ದಿನದಂದು ಬೆಳಿಗ್ಗೆ 3:00 ಘಂಟೆ 18 ನಿಮಿಷಕ್ಕೆ ಮೇಷ ರಾಶಿಯಲ್ಲಿ ತನ್ನ ವಕ್ರ ನಡೆ ಅನುಸರಿಸಲಿದ್ದಾನೆ. … Read more

ನೆನ್ನೆ ಭಯಂಕರ ಅಮಾವಾಸ್ಯೆ ಮುಗೀತು ಇಂದಿನಿಂದ 8 ವರ್ಷದಲ್ಲಿ ಆಗರ್ಭ ಶ್ರೀಮಂತರಾಗುತ್ತೀರ 6 ರಾಶಿಯವರಿಗೆ ಶುಕ್ರದೆಸೆ!

ಎಲ್ಲರಿಗೂ ನಮಸ್ಕಾರ ನೆನ್ನೆ ಭಯಂಕರ ಅಮಾವಾಸ್ಯೆ ಮುಗಿದಿದೆ. ಇಂದಿನಿಂದ ಎಂಟು ವರ್ಷದಲ್ಲಿ ಆಗರ್ಭ ಶ್ರೀಮಂತರ ಆಗುತ್ತಿರ ಆರು ರಾಶಿಯವರಿಗೆ ಶುಕ್ರದೆಸೆ ಹಣ ಯಶಸ್ಸಿನ ಸುರಿಮಳೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ. ಇಂದು ಉದ್ಯೋಗ ಮತ್ತು ವ್ಯಾಪಾರಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಉದ್ಯೋಗದಲ್ಲಿ ನೀವು ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರ.ಭೂಮಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ. ಆಸ್ತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ಇಂದು ವ್ಯಾಪಾರ ಸಂಬಂಧಿತ ನಿರ್ಧಾರಗಳನ್ನು … Read more

ಸರ್ಕಾರಿ ಕೆಲಸ ಸಿಗಲು ಯಾವ ಪೂಜೆ ಮಾಡಬೇಕು? ಬರೀ ಪೂಜೆಯಿಂದಲೇ ಇದು ಸಾಧ್ಯವೇ?

ಸರ್ಕಾರಿ ಉದ್ಯೋಗ ಬೇಕೆಂದರೆ ಅಂತಹವರಿಗೆ ಅದೃಷ್ಟ ಕೂಡಿ ಬರಬೇಕು ಎಂದು ಸುಮಾರು ಜನ ಹೇಳುತ್ತಾ ಇರುತ್ತಾರೆ. ಇನ್ನೂ ಬಹುತೇಕ ಜನರು ನಮಗೆ ಸರ್ಕಾರಿ ಉದ್ಯೋಗ ದೊರೆಯುತ್ತದೆಯೇ ಎಂದು ಜ್ಯೋತಿಷ್ಯಿಗಳ ಬಳಿಗೆ ಹೋಗಿ ಕೇಳುತ್ತಾರೆ. ಬಹುತೇಕ ಯುವಕ ಮತ್ತು ಯುವತಿಯರ ಮಹತ್ವಾಕಾಂಕ್ಷೆ ಸರ್ಕಾರಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳುವುದಾಗಿರುತ್ತದೆ. ಸಾಮಾನ್ಯವಾಗಿ ಕಷ್ಟ ಪಟ್ಟರೆ ಉದ್ಯೋಗ ದೊರೆಯುತ್ತದೆ. ಆದರೆ ಸರ್ಕಾರಿ ಉದ್ಯೋಗ ದೊರೆಯಬೇಕು ಎಂದರೆ, ಎಲ್ಲಾ ಗ್ರಹಗಳು ಸರಿಯಾದ ಜಾಗತದಲ್ಲಿ ನೆಲೆಗೊಂಡಿರಬೇಕು ಎಂದು ಹೇಳಲಾಗುತ್ತದೆ. ಏಕೆಂದರೆ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳುವ ವಿಚಾರದಲ್ಲಿ ಎಲ್ಲಾ … Read more

ಇಂದು ಮಾರ್ಚ್ 8ಮಹಾಶಿವರಾತ್ರಿ ಹಬ್ಬ ಮುಗಿದ ನಂತರ 7ರಾಶಿಯವರಿಗೆ 675ವರ್ಷ ಗುರುಬಲ ರಾಜಯೋಗ ನೀವೇ ಶ್ರೀಮಂತರು ಶುಕ್ರದೆಸೆ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಮಾರ್ಚ್ ಎಂಟನೇ ತಾರೀಖು ಶುಭಕರ ಶುಕ್ರವಾರ ಮಹಾಶಿವರಾತ್ರಿ ಹಬ್ಬ ಇದೆ. ಈ ಒಂದು ಹಬ್ಬ ಮುಗಿದ ಕೂಡಲೆ ಈ ರಾಶಿಯವರಿಗೆ ಭರ್ಜರಿಯಾಗಿರುವಂತಹ ಯಶಸ್ಸು ಕೀರ್ತಿ ಲಭಿಸುತ್ತದೆ. ಇವರ ಎಂದು ಕೂಡ ಅಂದುಕೊಳ್ಳದೇ ಇರುವಂತಹ ವಿಷಯದಲ್ಲಿ ಕೂಡ ಹೆಚ್ಚಿನ ಯಶಸ್ಸನ್ನ ಗಳಿಸಿಕೊಳ್ಳುತ್ತಿದ್ದಾರೆ. ಈ ರಾಶಿಯವರಿಗೆ ಹಾಡು 75 ವರ್ಷಗಳ ನಂತರ ಈ ಒಂದು ಹಬ್ಬ ಮುಗಿದ ನಂತರ ಬಹಳಷ್ಟು ಲಾಭಗಳು ಕಂಡು ಬರುತ್ತದೆ. ಇವರು ಮಾಡುವ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಜನ ನೋಡಲು … Read more

ಮಾರ್ಚ್ 5 ಮಂಗಳವಾರ ನಾಳೆಯಿಂದ 2095ರ ವರೆಗೂ ಗಜಕೇಸರಿ ಯೋಗ 7 ರಾಶಿಯವರಿಗೆ ದಿಢೀರ್ ಸಂಪತ್ತಿನ ಆಗಮನ!

ಎಲ್ಲರಿಗೂ ನಮಸ್ಕಾರ ಮಾರ್ಚ್ ಐದನೇ ತಾರೀಖು ಮಂಗಳವಾರಯಿಂದ 2095 ರವರೆಗೂ ಗಜಕೇಸರಿ ಯೋಗ ಏಳು ರಾಶಿಯವರಿಗೆ ಡಿ ಸಂಪತ್ತಿನ ಗಮನ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಅಂತ ನೋಡೋಣ ಬನ್ನಿ. ನೀವು ಹಣಗಳಿಸುವ ಹೆಚ್ಚಿನ ಸಾಧ್ಯತೆ ಇರುತ್ತದೆ. ನೀವು ಹಣವನ್ನು ಸಂಪಾದಿಸಲು ಸಾಧ್ಯವಾಗುತ್ತದೆ. ಖರ್ಚು ಕೂಡ ಕಡಿಮೆಯಾಗಲಿದೆ.ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆಸ್ತಿಯಲ್ಲಿ ಹೆಚ್ಚಳವಾಗಲಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಈ ಸಮಯದಲ್ಲಿ ವೃತ್ತಿ ಮತ್ತು ವ್ಯವಹಾರದಲ್ಲಿ ಲಾಭವಿರುತ್ತದೆ. ಆರ್ಥಿಕ ಪರಿಸ್ಥಿತಿ … Read more

ಅರಿಶಿನ ನೀರು ಸಕ್ಕರೆ ಕಾಯಿಲೆ ಇದ್ದವರು ಹೀಗೆ ಒಮ್ಮೆ ಸೇವಿಸಿ!

ಆರೋಗ್ಯದ ಕಾಳಜಿ ಇರುವ ವ್ಯಕ್ತಿಗಳು ತಮ್ಮ ಆಹಾರವೂ ಅತ್ಯುತ್ತಮ ಆರೋಗ್ಯ ನೀಡುವಂತೆ ಇರಬೇಕು ಎಂಬ ನಿಟ್ಟಿನಲ್ಲಿ ಆಯ್ದುಕೊಳ್ಳುತ್ತಾರೆ. ಹೊಸದನ್ನು ಹುಡುಕುವ ಬದಲು ನಮ್ಮ ಹಿರಿಯರು ಅನುಸರಿಸಿಕೊಂಡು ಆರೋಗ್ಯದ ಖಾತರಿ ಇರುವ ಆಹಾರಗಳನ್ನೇ ಆಯ್ದುಕೊಳ್ಳುವುದು ಜಾಣತನದ ಕ್ರಮ. ಇಂತಹ ಒಂದು ಹಳೆಯ ಸಂಪ್ರದಾಯವೆಂದರೆ ಬೆಳಗ್ಗೆದ್ದ ತಕ್ಷಣ ಪ್ರಥಮ ಆಹಾರವಾಗಿ ಖಾಲಿಹೊಟ್ಟೆಯಲ್ಲಿ ಅರಿಶಿನದ ನೀರನ್ನು ಕುಡಿಯುವುದು. “ಅರಿಶಿನ ನೀರು” ಎಂದೇ ಜನಪ್ರಿಯವಾದ ಈ ನೀರನ್ನು ನಮ್ಮ ಅಡುಗೆಮನೆಯ ನಿತ್ಯದ ಸಾಂಬಾರ ವಸ್ತುವಾದ ಅರಿಶಿನ ಪುಡಿಯಿಂದಲೇ ತಯಾರಿಸಬಹುದು. ಅರಿಶಿನ ನೀರಿನ ಆರೋಗ್ಯಕರ … Read more

ಮಹಾ ಶಿವರಾತ್ರಿ ಯಾವತ್ತು? ಶಿವನ ಪೂಜೆ ಹಾಗು ಉಪವಾಸಕ್ಕೆ ಮುಹೂರ್ತ ಯಾವುದು!

ಮಹಾ ಶಿವರಾತ್ರಿ ಎಂದರೆ ಶಿವನನ್ನು ಆರಾದಿಸುವಂತಹ ದಿನ. ಶಿವನ ಭಕ್ತರು ಶಿವನನ್ನು ಒಲಿಸಿಕೊಳ್ಳುವುದಕ್ಕೋಸ್ಕರ ಉಪವಾಸ ಇದ್ದು ಜಾಗರಣೆ ಮಾಡಿ ಶಿವನನ್ನು ವಿಶೇಷ ರೀತಿಯಲ್ಲಿ ಪೂಜೆ ಮಾಡಿ ಆರಾಧನೆ ಮಾಡುತ್ತಾರೆ. ಯಾರು ಶಿವರಾತ್ರಿ ದಿನ ಉಪವಾಸವಿದ್ದು ಜಾಗರಣೆ ಮಾಡಿ ಶಿವನನ್ನು ಭಕ್ತಿಯಿಂದ ಪೂಜೆಯನ್ನು ಮಾಡುತ್ತಾರೊ ಅಂತವರು ಏನೇ ಅಂದುಕೊಂಡರು ಸಹ ಮನಸ್ಸಿನಲ್ಲಿ ಅದು ನೆರವೇರುತ್ತದೆ ಎನ್ನುವ ನಂಬಿಕೆ ಇದೆ. 2024ರಲ್ಲಿ ಮಹಾಶಿವರಾತ್ರಿ ಮಾರ್ಚ್ 8ನೆ ತಾರೀಕು ಶುಕ್ರವಾರ ದ ರಾತ್ರಿ 9:57 ನಿಮಿಷಕ್ಕೆ ಪ್ರಾರಂಭವಾಗಿ ಮಾರ್ಚ್ 9ನೇ ತಾರೀಕು … Read more

ಮಾರ್ಚ್ 9 ಭಯಂಕರ ಅಮಾವಾಸ್ಯೆ ಮುಗಿದ ಮಧ್ಯರಾತ್ರಿಯಿಂದ 5 ರಾಶಿಯವರಿಗೆ ರಾಜಯೋಗ ಅಧ್ಬುತ ದಿನಗಳು ಆರಂಭ ಭಿಕ್ಷುಕನೂ ಕುಬೇರ

ಎಲ್ಲರಿಗೂ ನಮಸ್ಕಾರ ಇದೆ. ಮಾರ್ಚ್ ಒಂಬತ್ತನೇ ತಾರೀಖು ಭಯಂಕರ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದ ಐದು ರಾಶಿಯವರಿಗೆ ರಾಜಯೋಗ ಅದ್ಭುತ ದಿನಗಳು ಆರಂಭ ಭಿಕ್ಷುಕ ಕೂಡ ಕುಬೇರ ನಾಗುತ್ತಾನೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ. ನಿಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ. ಆದರೂ ನೀವು ಕೆಲಸದ ನಿಮಿತ್ತ ಇದ್ದಕ್ಕಿದ್ದಂತೆ ಪ್ರಯಾಣಿಸಬೇಕಾಗಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಯಾರನ್ನು ಕುರುಡಾಗಿ ನಂಬಿ ವಿಶೇಷ ಸ್ನೇಹಿತರ ಸಹಾಯದಿಂದ ನೀವು ಹಣಕಾಸಿನ ಮುಗ್ಗಟ್ಟುಗಳಿಂದ ಪರಿಹಾರವನ್ನು ಪಡೆಯುತ್ತೀರ. ಉದ್ಯೋಗವನ್ನು ಹುಡುಕುತ್ತಿರುವ … Read more

ಈ ಒಂದು ವಸ್ತು ದೇಹದ ಹಲವಾರು ಸಮಸ್ಯೆಗೆ ರಾಮಬಾಣ ಫೈಲ್ಸ್ ಅಸಿಡಿಟಿ.

ಗೋನ್ದ ಇದೆಯಲ್ಲ ಇದು ದೇಹಕ್ಕೆ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶರೀರಕ್ಕೆ ಶಕ್ತಿ ಕೊಡುತ್ತದೆ. ಇದನ್ನು ಬಳಸುವುದು ಹೇಗೆ ಎರಡು ಮೂರು ವಿಧಾನಗಳನ್ನು ತಿಳಿಯೋಣ… ನೀರಿನೊಂದಿಗೆ ತೆಗೆದುಕೊಳ್ಳಬಹುದು . ಇಲ್ಲವೇ ಹಾಲಿನೊಂದಿಗೆ ತೆಗೆದುಕೊಳ್ಳಬಹುದು. ಈ ಗೊಂದನ್ನು ನೀರಿನಲ್ಲಿ ಆರ ರಿಂದ ಎಂಟು ಗಂಟೆ ಕಾಲ ನೀರಿನಲ್ಲಿ ಹಾಕಿ ನೆನೆಸಿಡಬೇಕು. ಆರರಿಂದ ಎಂಟು ಗಂಟೆಗಳ ನಂತರ ಇದು ಮೆತ್ತಗಾಗಿ ಹೂವಿನಂತೆ ಅರಳುತ್ತದೆ. ಇದನ್ನು ನೇರವಾಗಿ ತಿನ್ನಬಹುದು. ಇದರಿಂದ ನಿಮ್ಮ ಅನೇಕ ಕಾಯಿಲೆಗಳು ದೂರವಾಗುತ್ತವೆ. ನಿಮ್ಮ ಸ್ನಾಯುಗಳು ಬಲವಾಗುತ್ತವೆ. ಹೃದಯ … Read more