ಬೆಡ್ ಕೆಳಗಡೆ ತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ!

ವಾಸ್ತು ಶಾಸ್ತ್ರದಲ್ಲಿ ಅನೇಕ ವಿಷಯಗಳನ್ನು ಹೇಳಲಾಗಿದೆ. ಮತ್ತೊಂದೆಡೆ, ವಾಸ್ತು ಪ್ರಕಾರ ಕೆಲಸ ಮಾಡಿದರೆ, ಅನೇಕ ಕೆಲಸಗಳು ಸುಲಭ ಮತ್ತು ಉತ್ತಮ ರೀತಿಯಲ್ಲಿ ಮಾಡಬಹುದು. ಅಂತಹ ಕೆಲವು ವಿಷಯಗಳನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಅನೇಕ ವಿಷಯಗಳನ್ನು ಹೇಳಲಾಗಿದೆ. ಮತ್ತೊಂದೆಡೆ, ವಾಸ್ತು ಪ್ರಕಾರ ಕೆಲಸ ಮಾಡಿದರೆ, ಅನೇಕ ಕೆಲಸಗಳು ಸುಲಭ ಮತ್ತು ಉತ್ತಮ ರೀತಿಯಲ್ಲಿ ಮಾಡಬಹುದು. ಅಂತಹ ಕೆಲವು ವಿಷಯಗಳನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ, ಅದನ್ನು ಮಾಡುವುದರಿಂದ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಇದರಲ್ಲಿ ಮಂಚವೂ ಸೇರಿದೆ. ಕೆಲವು … Read more

ಕೀಲು ಮೊಣಕಾಲು ಸೊಂಟ ನೋವು ಇದ್ದು ನಡೆಯಲು ಆಗದೆ ಇದ್ದವರನ್ನು ಕೂಡ ಓಡುವಂತೆ ಮಾಡುವ ಅದ್ಬುತ ಮನೆಮದ್ದು!

ಮಂಡಿ ನೋವು ಕೈ ಕಾಲು ನೋವು ಸೊಂಟ ನೋವು ಬರುತ್ತಿದ್ದರೆ ವಿಪರೀತವಾದ ಭುಜದ ನೋವು, ಕಾಲಿನ ಸೆಳೆತ ಬರುತ್ತಿದ್ದರು ಕೂಡ ತಪ್ಪದೆ ಒಂದು ವಾರ ಈ ಮನೆಮದ್ದು ಸೇವನೆ ಮಾಡಿದರೆ ಸಾಕು ನಿಮ್ಮ ಎಲ್ಲಾ ರೀತಿಯ ನೋವು ನಿವಾರಣೆ ಆಗುತ್ತದೆ. ಇತ್ತೀಚಿನ ಕೆಲಸದಿಂದ ಹಲವಾರು ರೀತಿಯ ಅರೋಗ್ಯ ಸಮಸ್ಸೆಗಳು ಕಾಡುತ್ತವೇ. ಇಂತಹ ಸಮಸ್ಸೆ ಗೆ ಈ ಒಂದು ಮನೆಮದ್ದು ರಾಮಬಾಣವಾಗಿ ಕೆಲಸ ಮಾಡುತ್ತದೆ. ಈ ಒಂದು ಮನೆಮದ್ದು ದೇಹದಲ್ಲಿ ಇರುವ ತ್ರಿದೋಷವನ್ನು ಕೂಡ ನಾಶ ಮಾಡುತ್ತಾದೇ. ಅಂದರೆ … Read more

ನಾಳೆ ಜೂನ್ 20 ಆಷಾಡ ಮಂಗಳವಾರ!4 ರಾಶಿಯವರಿಗೆ 2033ರ ತನಕ ದುಡ್ಡಿನ ಸುರಿಮಳೆ ಲಕ್ಷ್ಮಿ ದೇವಿ ಪುತ್ರರು!

ನಾಳೆ ಜೂನ್ 20ನೇ ತಾರೀಕು ಆಷಾಡ ಮಾಸದ ಮೊದಲ ಮಂಗಳವಾರ . ನಾಳೆಯ ಮಂಗಳವಾರದಿಂದ ಈ 4 ರಾಶಿಯವರಿಗೆ 2033 ವರ್ಷಗಳ ತನಕ ದುಡ್ಡಿನ ಸುರಿಮಳೆ ಸುರಿಯುತ್ತದೆ. ಲಕ್ಷ್ಮಿ ದೇವಿಯ ಪೂಜೆ ಮಾಡಿದರೆ ತುಂಬಾನೇ ಒಳ್ಳೆಯದು. ಇಂದು ಲಕ್ಷ್ಮಿ ದೇವಿಗೆ ಮಾಡುವ ಪೂಜೆಯಿಂದ ಶೌರ್ಯ ಬುದ್ದಿವಂತಿಕೆ ಧೈರ್ಯ ಮತ್ತು ಶಕ್ತಿ ನಿಮಗೆ ಪ್ರಾಪ್ತಿಯಾಗಿ ನೋವು ಕಷ್ಟಗಳು ನಿಮ್ಮಿಂದ ದೂರವಾಗುತ್ತದೆ. ಈ 4 ರಾಶಿಯವರಿಗೆ ಯೋಗ ಕೂಡಿ ಬರಲಿದ್ದು ಅವರ ಭವಿಷ್ಯವೇ ಬದಲಾಗುತ್ತದೆ. ಇಂದು ಅತೀ ಶ್ರೇಷ್ಠವಾದ ದಿನವಾಗಿದೆ. … Read more

ನೆನ್ನೆ ಭಯಂಕರ ಅಮಾವಾಸ್ಯೆ ಮುಗಿದಿದೆ ಇಂದು ಜೂನ್ 19 ಸೋಮವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ!

ನೆನ್ನೆ ಭಯಂಕರವಾದ ಮಣ್ಣಾತಿನ ಅಮಾವಾಸ್ಯೆ ಮುಗಿಯಿತು. ಇಂದು ಜೂನ್ 19 ನೇ ತಾರೀಕು ಬಹಳ ಅದ್ಭುತವಾದಂತಹ ಸೋಮವಾರ. ಇಂದು ಸೋಮವಾರದಿಂದ ಮಂಜುನಾಥ ಸ್ವಾಮಿಯ ಸಂಪೂರ್ಣ ಕೃಪೆಯೂ ಈ 7 ರಾಶಿಯವರಿಗೆ ಸಿಗುತ್ತದೆ. ಹಾಗಾಗಿ 7 ರಾಶಿಯವರು ರಾಜರಂತೆ ಜೀವನವನ್ನು ಸಾಗಿಸುತ್ತಾರೆ.ಸವಾಲಿನಿಂದ ಕೂಡಿದ್ದ ದಿನಗಳನ್ನು ಜಯಿಸಬಹುದು ಆದರೂ ನೀವು ಕೆಲವು ಸಮಯಗಳಲ್ಲಿ ಮತ್ತು ದಿನಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಕೆಲಸ-ಕಾರ್ಯಗಳಲ್ಲಿ ಗಮನ ಆರಿಸಬೇಕು. ನೀವು ಕೆಲಸ ಕಾರ್ಯವನ್ನು ಪ್ರಾರಂಭಿಸಲು ಶುಭ ಸೂಚನೆ ಸಿಗುತ್ತದೆ. ನೀವು ದೊಡ್ಡ ಉದ್ಯಮಿಯಾಗಿದ್ದಾರೆ ಸಂಬಂಧವನ್ನು ಸುಧಾರಿಸಿಕೊಳ್ಳಿ. … Read more

ಮನೆಯ ಮುಂದೆ ಕುಂಬಳಕಾಯಿಯಿಂದ ಹೀಗೆ ಮಾಡಿದರೆ ಏನು ನಡೆಯುತ್ತದೇ ಗೊತ್ತಾ?

ವಾಸ್ತುಶಾಸ್ತ್ರ ಎಂಬುದು ಪ್ರತಿಯೊಬ್ಬರೂ ಸಹ ಕೇಳಿರುತ್ತಾರೆ. ವಾಸ್ತು ಎಂಬುದನ ಮನೆ, ಅಂಗಡಿ ಎಂಬುವುದರಲ್ಲಿ ವಾಸ್ತು ಎಂಬುವ ಆಚರಣೆ ಇರುತ್ತದೆ. ವಾಸ್ತು ಎಂಬುದು ಒಂದು ವೈಜ್ಞಾನಿಕವಾದ ಶಾಸ್ತ್ರವಾಗಿದೆ. ವಾಸ್ತು ಎಂಬುದು ಸೂರ್ಯ ಚಂದ್ರರಷ್ಟೇ ಸತ್ಯವಾದದ್ದು, ಮನೆ ಆಗಿರಬಹುದು, ಅಂಗಡಿ ಆಗಿರಬಹುದು ಅಥವಾ ನೀವು ಕೆಲಸ ಮಾಡುವ ಸ್ಥಳಗಳಲ್ಲಾಗಬಹುದು ಸಣ್ಣ ಪುಟ್ಟ ಸಮಸ್ಯೆಗಳು ನಿಮ್ಮನ್ನ ಕಾಡುತ್ತದೆ ಎಂದರೆ ಅದನ್ನ ನಿವಾರಣೆ ಮಾಡಿಕೊಳ್ಳುವುದು ಉತ್ತಮ ಆ ನಿವಾರಣೆಗಾಗಿ ಪ್ರತಿ ವರ್ಷ  ಮಾರ್ಗಶಿರ ತಂದು ಕಾಯಾ ವಾಚ ಮಾನಸ ವಾಸ್ತು ಪುರುಷನ ಪೂಜೆಯನ್ನು … Read more

ಈ 5 ಗುಣಗಳು ನಿಮ್ಮಲ್ಲಿದ್ದರೆ ನೀವು ಒಬ್ಬ weak person ಅಂತಾನೆ ಅರ್ಥ!

ಸಿಹಿಯಾಗಿ ಮಾತನಾಡುವವರನ್ನು ಅಷ್ಟು ಬೇಗನೇ ನಂಬಬಾರದು. ಯಾಕೆಂದರೆ ಇವರು ಸಹ ಹಾನಿ ಮಾಡಬಹುದು. ಗೌರವವನ್ನು ಎಂದಿಗೂ ನಿಮಗೆ ಗೌರವಾನ್ವಿತ ಜನರು ಮಾತ್ರ ಕೊಡುತ್ತಾರೆ. ಏಕೆಂದರೆ ಯಾರ ಬಳಿ ಗೌರವ ಇರುವುದಿಲ್ಲವೋ ಅಂತವರು ಬೇರೆಯವರಿಗೆ ಗೌರವ ನೀಡಲು ಸಾಧ್ಯವೇ ಇಲ್ಲ. ಕಿತ್ತುಕೊಂಡು ತಿನ್ನುವವರ ಹೊಟ್ಟೆಯು ಯಾವತ್ತಿಗೂ ತುಂಬುವುದಿಲ್ಲ ಮತ್ತು ಅಂಚಿಕೊಂಡು ತಿನ್ನುವವರ ಹೊಟ್ಟೆಯು ಯಾವತ್ತಿಗೂ ಖಾಲಿ ಇರುವುದಿಲ್ಲ ಕಾಗೆಯು ಯಾವತ್ತಿಗೂ ಬೇರೆಯವರ ಹಣವನ್ನು ಕದಿಯುವುದಿಲ್ಲ. ಆದರೂ ಅದು ಯಾರಿಗೂ ಸಹ ಇಷ್ಟವಾಗುವುದಿಲ್ಲ. ಕೋಗಿಲೆ ಯಾರಿಗೂ ಧನವನ್ನು ನೀಡುವುದಿಲ್ಲ. ಅದರೂ … Read more

ದೇಹದ ಮೇಲಿನ ಕೂದಲು ನಿಮ್ಮ ಬಗ್ಗೆ ಏನು ಹೇಳುತ್ತದೆ ಎಂದು ತಿಳಿಯಿರಿ!

Know what body hair says about you :ಪ್ರತಿಯೊಬ್ಬರೂ ದೇಹದ ಮೇಲೆ ಕೂದಲನ್ನು ಹೊಂದುವುದು ಸಾಮಾನ್ಯ. ಆದರೆ ನಮ್ಮಲ್ಲಿ ಹೆಚ್ಚಿನವರು ಅದನ್ನು ನೋಡಿದ ತಕ್ಷಣ ತೆಗೆದುಹಾಕಲು ಪ್ರಯತ್ನಿಸುತ್ತೇವೆ. ಮಾನವ ದೇಹದ ಮೇಲೆ ಸುಮಾರು 5 ಮಿಲಿಯನ್ ಕೂದಲ ಕಿರುಚೀಲಗಳು ಇವೆ. ನಿಮ್ಮ ದೇಹದ ಕೂದಲು ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಹೇಳಬಹುದು. ನಿಮ್ಮ ದೇಹವನ್ನು ಆವರಿಸುವ ಉತ್ತಮ ಕೂದಲು ವೆಲ್ಲಸ್ ಕೂದಲಿನಿಂದ ಕೂಡಿದೆ, ಇದನ್ನು ಟರ್ಮಿನಲ್ ಹೇರ್ ಎಂದೂ ಕರೆಯುತ್ತಾರೆ. ಇದು ಹುಬ್ಬುಗಳು, … Read more

ಮೇಷ ರಾಶಿಯ ಪುರುಷರ ಗುಣ ಸ್ವಭಾವಗಳು!

Characteristics of Aries men :ಮೇಷ ರಾಶಿಯು ಮಂಗಳ ಗ್ರಹದ ಅಧಿಪತ್ಯವನ್ನು ಪಡೆದ ರಾಶಿಗಳಲ್ಲಿ ಒಂದಾಗಿದೆ. ಮೇಷ ರಾಶಿಯವರು ಚುರುಕು ಬುದ್ಧಿಯುಳ್ಳವರು, ಧೈರ್ಯಶಾಲಿಗಳು ಹಾಗೂ ಬಲಶಾಲಿಗಳೂ ಹೌದು. ಇವರಿಗೆ ಸಾಹಸ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚು. ಇವರು ಆಗಾಗ್ಗೆ ಸವಾಲುಗಳನ್ನು ಸ್ವೀಕರಿಸಲು ಇಷ್ಟಪಡುತ್ತಾರೆ. ಆದರೆ ಇವರಿಗೆ ತಾಳ್ಮೆ ಸ್ವಲ್ಪ ಕಡಿಮೆ. ಇವರು ಜನ್ಮದಿಂದಲೇ ಸ್ವಾರ್ಥಿಗಳು ಎಂದು ಪರಿಗಣಿಸಲಾಗುತ್ತದೆ. ಈ ರಾಶಿಯವರ ಅದೃಷ್ಟದ ರತ್ನ ಯಾವುದು ಎನ್ನುವುದನ್ನು ತಿಳಿಯೋಣ. ಮೇಷ ರಾಶಿಯ ಪುರುಷರು ಯಾವಾಗಲೂ ತಮ್ಮ ಪತ್ನಿಯರು ಸಕ್ರಿಯ ಮತ್ತು ಆಕರ್ಷಕವಾಗಿರಬೇಕು … Read more

ಜೂನ್ 16 ಶುಕ್ರವಾರ 7 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಲಕ್ಷ್ಮೀದೇವಿ ಕೃಪೆಯಿಂದ!

ಇಂದು ಜೂನ್ 16ನೇ ತಾರೀಕು ಬಹಳ ವಿಶೇಷವಾದ ಶುಭ ಶುಕ್ರವಾರ. ಇಂದಿನ ಶುಕ್ರವಾರದಿಂದ 900 ವರ್ಷಗಳ ನಂತರ ಈ 7 ರಾಶಿಯವರಿಗೆ ಕೂಡ ಬಾರಿ ಅದೃಷ್ಟ ರಾಜಯೋಗ ಗುರುಬಲ ಆರಂಭವಾಗುತ್ತಿದೆ. ತಾಯಿ ಲಕ್ಷ್ಮಿ ದೇವಿಯ ಸಂಪೂರ್ಣ ಕೃಪೆಯಿಂದ ಈ ರಾಶಿಯವರು ನಾಳೆಯಿಂದ ಕೋಟ್ಯಧಿಪತಿಗಳು ಆಗುತ್ತಾರೆ.ಈ ರಾಶಿಯವರ ಜೀವನದಲ್ಲಿ ನಾಳೆಯಿಂದ ಉತ್ತಮವಾದ ವಿಭಿನ್ನವಾದ ಬದಲಾವಣೆಗಳು ಕಾಣುತ್ತದೆ. ಇವರ ಜೀವನದಲ್ಲಿ ತುಂಬಾ ಉತ್ತಮವಾದ ಬೆಳವಣಿಗೆಗಳು ಏಳಿಗೆಗಳು ಆಗುತ್ತವೆ.ಇಷ್ಟು ದಿನಗಳಿಂದ ಇವರು ಅನುಭವಿಸಿದ ಎಲ್ಲಾ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯುತ್ತಾರೆ.ಈ 7 ರಾಶಿಯವರು … Read more

ಜೂನ್ 15 ಗುರುವಾರ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗುರುಬಲ ಗಜಕೇಸರಿಯೋಗ ಶುಕ್ರದೆಸೆ ದುಡ್ಡಿನ ಸುರಿಮಳೆ!

ಜೂನ್ 15ನೇ ತಾರೀಕು ಗುರುವಾರ ಸಾಯಿಬಾಬಾ ದೇವರ ಸಂಪೂರ್ಣ ಕೃಪಾಕಟಾಕ್ಷ ಈ 6 ರಾಶಿಯವರಿಗೆ ಸಿಗುತ್ತದೆ.ಹಾಗಾಗಿ ಈ 6 ರಾಶಿಯವರು ಸಾಯಿ ಬಾಬಾ ದೇವರ ಕೃಪಾ ಕಟಾಕ್ಷಕ್ಕೆ ಪಾತ್ರರಾಗಲಿದ್ದಾರೆ.ಈ 6 ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ವ್ಯಾಪಾರ-ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆದುಕೊಳ್ಳುತ್ತಾರೆ. ಮದುವೆ ಆಗದೇ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ಮುಂದಿನ ಹತ್ತು ವರ್ಷದವರೆಗೂ ಕೂಡ ಈ ರಾಶಿಯಲ್ಲಿ ಹುಟ್ಟಿದಂತಹ ವ್ಯಕ್ತಿಗಳು ಒಳ್ಳೆಯ ದಿನವನ್ನು ಅನುಭವಿಸಲಿದ್ದಾರೆ. ಈ ರಾಶಿಯವರಿಗೆ ಯಾವುದೇ ಕಷ್ಟ ಬಂದರೂ ಅದನ್ನು ಎದುರಿಸುವ ಧೈರ್ಯ … Read more