ಸ್ಫಟಿಕದ ಆಮೆಯನ್ನು ಮನೆಯಲ್ಲಿ ಇಟ್ಟರೆ ಈ ಸಮಸ್ಯೆಗಳೇ ಇರುವುದಿಲ್ಲ!

Keeping a crystal turtle :ಆಮೆಯನ್ನು ಕೇವಲ ವಾಸ್ತುವಿನ ದೃಷ್ಟಿಯಿಂದ ಮಂಗಳಕರವೆಂದು ಪರಿಗಣಿಸಲಾಗಿದೆ, ಆದರೆ ಪೌರಾಣಿಕ ಧಾರ್ಮಿಕ ನಂಬಿಕೆಗಳಲ್ಲಿ ಇದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಆಮೆಯನ್ನು ಇಟ್ಟುಕೊಳ್ಳುವುದು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಇದು ಭಗವಾನ್ ವಿಷ್ಣುವಿನ ಅವತಾರವೆಂದು ನಂಬಲಾಗಿರುವುದರಿಂದ, ಅದನ್ನು ಮನೆಯಲ್ಲಿ ಇಡುವುದರಿಂದ ಲಕ್ಷ್ಮಿ ದೇವಿಯು ನಿಮ್ಮ ಮನೆಯ ಮೇಲೆ ದೃಷ್ಟಿ ಹರಿಸುತ್ತಾಳೆ. ಸ್ಫಟಿಕದ ಆಮೆಯ ಮಹತ್ವ ಹಿಂದೂ ಧರ್ಮದಲ್ಲಿ, ಆಮೆಯನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗುತ್ತದೆ. ಬ್ರಹ್ಮಾಂಡವನ್ನು ಉಳಿಸಲು ಭಗವಾನ್ ವಿಷ್ಣುವು ಆಮೆಯ ರೂಪವನ್ನು … Read more

ಈ 3 ವಸ್ತುಗಳನ್ನು ಉಪಯೋಗಿಸಿಕೊಂಡು ಹೀಗೆ ಮಾಡಿದರೆ ನಿಮ್ಮ ಮಕ್ಕಳ ಮೇಲಿರುವ ಕೆಟ್ಟ ದೃಷ್ಟಿ ಸ್ವಲ್ಪನೂ ಉಳಿಯೋದಿಲ್ಲ!

ಸಾಮಾನ್ಯವಾಗಿ ಶುಭಶಕುನ ಯಾವುದೆಂದು ಯಾರಿಗೂ ತಿಳಿದಿರುವುದಿಲ್ಲ. ಶಕುನ ಶಾಸ್ತ್ರ ದಲ್ಲಿ ಹೇಳುವ ಪ್ರಕಾರ ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಈ ವಸ್ತುಗಳನ್ನು ನೋಡಿ ಹೋದರೆ ಕಾರ್ಯ ಸಿದ್ಧಿಯಾಗುತ್ತದೆ. ಯಾವ ವಿಘ್ನ ಇಲ್ಲದೆ ಕೆಲಸ ಕಾರ್ಯಗಳು ಮುಗಿಯುತ್ತವೆ. 1, ಬೆಳಗ್ಗೆ ಎದ್ದ ತಕ್ಷಣ ನೀರು ತುಂಬಿದ ಬಕೆಟ್ ಅನ್ನು ನೋಡುವುದರಿಂದ ಅಥವಾ ಹಾಲು ತುಂಬಿದ ಬಕೆಟ್ ನೋಡಿದರೆ ತುಂಬಾ ಒಳ್ಳೆಯದು. ಆ ದಿನ ಕೆಲಸಕಾರ್ಯಗಳು ಪೂರ್ಣಗೊಳ್ಳುತ್ತವೆ. ಧನಲಾಭ ಆಗುತ್ತದೆ. ಯಾವುದೇ ರೀತಿಯ ತೊಂದರೆಗಳು ಕೆಲಸದಲ್ಲಿ ಉಂಟಾಗುವುದಿಲ್ಲ. 2, ಪ್ರಯಾಣ … Read more

ಮಘಾ ನಕ್ಷತ್ರ ದಲ್ಲಿ ಜನಿಸಿದವರ ಗುಣ ಲಕ್ಷಣಗಳು ಮಖೆ !

ನಕ್ಷತ್ರ ಮಾಲಿಕೆ ಯಲ್ಲಿ ಬರುವ 10ನೇ ನಕ್ಷತ್ರವೇ ಮಾಘಾ ನಕ್ಷತ್ರ ಈ ನಕ್ಷತ್ರದ ಅಧಿಪತಿ ಕೇತು ಈ ನಕ್ಷತ್ರದವರು ಹೆಚ್ಚು ಶ್ರೀಮಂತರು ಮತ್ತು ಜನಾಂಗ ವಾದಿಗಳು ಆಗಿರುತ್ತಾರೆ ಅವರು ಹೆಚ್ಚಾಗಿ ತಮ್ಮ ಬುದ್ಧಿಶಕ್ತಿಯಿಂದ ಎಲ್ಲಾ ಕೆಲಸವನ್ನು ಮುಗಿಸುತ್ತಾರೆ ಯಾರ ಹೇಳಿಕೆ ಮಾತುಗಳನ್ನು ಇವರ ಕೇಳುವುದಿಲ್ಲ ಇವರಿಗೆ ಪಿತ್ರಾರ್ಜಿತ ಆಸ್ತಿ ಗಳು ಸ್ವಲ್ಪ ಇರುತ್ತದೆ ಆದರೆ ಅದನ್ನು ತಿರಸ್ಕರಿಸಿ ಸ್ವಂತ ದುಡಿಮೆಯಿಂದ ಇವರು ಆಸ್ತಿ ಕಾರುಗಳನ್ನು ಖರೀದಿಸುತ್ತಾರೆ ಇವರು ಕಲೆ-ಸಾಹಿತ್ಯ ಭಾಷಾಭಿಮಾನ ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಪ್ರವೃತ್ತಿಯನ್ನು ಹೊಂದಿರುತ್ತಾರೆ ಇವರಿಗೆ … Read more

ಇಂಗುವಿನಿಂದ ಈ ಸಣ್ಣ ಪರಿಹಾರ ಮಾಡಿದರೆ ಕೋಟಿ ರೂಪಾಯಿ ಕಷ್ಟವಾದರೂ ಸರಿ ಹಾಗೆಯೇ ದೂರವಾಗುತ್ತದೆ!

ಇಂಗನ್ನು ಉಪಯೋಗಿಸಿ ಈ ರೀತಿ ನೀವು ಮಾಡಿರುವ ಸಾಲಗಳ ಬಾದೆಯಿಂದ ಪರಗುವ ವಿಧಿ ವಿಧಾನಗಳನ್ನು ತಿಳಿಸಿಕೊಡುತ್ತೇವೆ. ಇಂದು ಅನೇಕ ಜನರು ಸಾಲ ಬಾಧೆಯಿಂದ ನರಳುತ್ತಿದ್ದಾರೆ.ಸಾಲ ಬಾದೆಗಳಿಂದ ಹೊರ ಬರಲು ಇಂಗಿನಿಂದ ಈ ರೀತಿ ಪ್ರಯೋಗ ಮಾಡಿದರೆ ಸಾಕು. ಈ ಪ್ರಯೋಗ ಮಾಡುವುದಕ್ಕೆ ಎರಡು ತೆಂಗಿನಕಾಯಿ ತೆಗೆದುಕೊಂಡು ಅದರ ಜೊತೆ ಕಲ್ಲಿನ ರೂಪದಲ್ಲಿ ಇರುವ ಇಂಗನ್ನು ತೆಗೆದುಕೊಂಡು ಹರಿಯುವ ನೀರಿನ ಬಳಿ ಹೊಗಿ ನಿಂತು ಒಂದು ತೆಂಗಿನಕಾಯಿಯನ್ನು ಎಡಗೈಯಲ್ಲಿ ಇಟ್ಟುಕೊಂಡು ಅದರ ಮೇಲೆ ಇಂಗನ್ನು ಇಟ್ಟು 19 ಆಂಟಿ … Read more

ಇಂದಿನಿಂದ ಮುಂದಿನ 2077 ವರ್ಷದವರೆಗೂ 5 ರಾಶಿಯವರಿಯ ಜನರಿಗೆ ಅದೃಷ್ಟ ರಾಜಯೋಗ ಶುಕ್ರದೆಸೆ ಪ್ರಾರಂಭ ಮಹಾಶಿವನ ಕೃಪೆಯಿಂದ!

ಇಂದಿನಿಂದ ಮುಂದಿನ 2077ರವರೆಗೂ ಕೂಡ ಈ 5 ರಾಶಿಯವರಿಗೆ ಮಹಾಶಿವನ ಸಂಪೂರ್ಣ ಅನುಗ್ರಹ ಆರಂಭವಾಗುತ್ತಿದೆ ಮತ್ತು ಈ ರಾಶಿಯವರು ತುಂಬಾನೇ ಅದೃಷ್ಟವಂತರು ಆಗುತ್ತಾರೆ.ಇವರ ಜೀವನವೇ ಬದಲಾಗಿ ಹೋಗುತ್ತದೆ. ಇವರು ಅಂದುಕೊಂಡತೆ ಜೀವನವನ್ನು ನಡೆಸುತ್ತಾರೆ.ಇವರ ಕನಸುಗಳು ನನಸಾಗಲಿದೆ.ಇಂದಿನಿಂದ ಈ 5 ರಾಶಿಯವರು 2077ವರೆಗೂ ನಿಜವಾದ ಗಜಕೇಸರಿ ಯೋಗ ಶುರುವಾಗಲಿದೆ. ಮಹಾಶಿವನ ಆಶೀರ್ವಾದದಿಂದ ಇಲ್ಲಿಯವರೆಗೂ ಅನುಭವಿಸಿದ ಎಲ್ಲ ಕಷ್ಟಗಳು ದೂರವಾಗುತ್ತವೆ. ಈ 5 ರಾಶಿಯ ಜನರಿಗೆ ಹಣಕಾಸಿನ ವಿಷಯದಲ್ಲಿ ವೃದ್ಧಿ ಆಗುತ್ತದೆ. ಕುಟುಂಬದಲ್ಲಿ ಸಂತೋಷ ನೆಲೆಸುತ್ತದೆ.ಹನುಮನ ಆಶೀರ್ವಾದ ಮತ್ತು ಬೆಂಬಲವನ್ನು … Read more

ಇಂದು ಜೂನ್ 10 ಭಯಂಕರ ಶನಿವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ದುಡ್ಡಿನ ಸುರಿಮಳೆ ಸುರಿಯುತ್ತದೆ ಶನಿದೇವನ ಕೃಪೆಯಿಂದ!

ಇಂದು ಜೂನ್ 10ಣೆ ತಾರೀಕು ಬಹಳ ಭಯಂಕರವಾದಂತಹ ಶನಿವಾರ. ಇಂದು ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ಅದೃಷ್ಟ ವಲಿದು ಬರಲಿದ್ದು ಸಾಕಷ್ಟು ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತದೆ. ಗ್ರಹಗಳ ಬದಲಾವಣೆಯಿಂದ ಸುಮಾರು ಬದಲಾವಣೆಗಳು ರಾಶಿಚಕ್ರದಲ್ಲಿ ಇರುತ್ತದೆ. ರಾಶಿಚಕ್ರದಲ್ಲಿ ಬದಲಾವಣೆಯಿಂದ ಈ ರಾಶಿಯವರಿಗೆ ಉತ್ತಮ ದಿನಗಳು ಬರಲಿದೆ ಹಾಗೂ ಉತ್ತಮ ದಿನಗಳನ್ನು ಎದುರು ನೋಡುತ್ತಿರುವ ಅದೃಷ್ಟವಂತ ರಾಶಿಗಳು ನಾಳೆಯಿಂದ ರಾಜಯೋಗ ಮತ್ತು ಗುರುಬಲ ಹೊಂದುತ್ತಿರುವ ಈ ರಾಶಿಗಳು ಜೀವನದಲ್ಲಿ ಎದುರಿಸುತ್ತಿರುವ ಎಲ್ಲಾ ಕಷ್ಟಕಾರ್ಪಣ್ಯಗಳು ನಿವಾರಣೆಯಾಗುತ್ತದೆ. ಮುಂದಿನ ದಿನಗಳಲ್ಲಿ ಸಂತೋಷ ದಿನಗಳು … Read more

ಅಪ್ಪಿತಪ್ಪಿಯು ಈ ಕನಸುಗಳು ಬಿದ್ದರೆ ಹೇಳಬೇಡಿ ಏಕೆಂದರೆ ಈ ಕನಸುಗಳು ಸಿರಿವಂತರಾಗುತ್ತಿದ್ದೀರಾ ಅಂತಾ ಸೂಚಿಸುತ್ತವೆ!

ಈ ಕನಸುಗಳನ್ನು ನೀವು ಯಾವಾಗಲೂ ಗುಪ್ತವಾಗಿ ಇಡಬೇಕು.ಯಾವುದೇ ಕಾರಣಕ್ಕೂ ಇನ್ನೊಬ್ಬರಿಗೆ ಹೇಳಬಾರದು. ಯಾಕೆಂದರೆ ನೀವು ಶ್ರೀಮಂತರಾಗುವ ಸಮಯ ತುಂಬಾನೆ ಹತ್ತಿರದಲ್ಲಿ ಇರುತ್ತದೆ. ಹಾಗಾಗಿ ಈ 5 ಕನಸುಗಳನ್ನು ರಹಸ್ಯವಾಗಿ ಇಡಬೇಕು. ರಾತ್ರಿ ಮಲಗಿದ್ದಾಗ ಕನಸು ಬಿದ್ದರೆ ಅದಕ್ಕೆ ಒಂದು ಕಾರಣ ಮತ್ತು ಸಂಕೇತ ಕೂಡ ಇರುತ್ತದೆ. ಕನಸುಗಳ ಜಗತ್ತು ಸುಂದರವಾದ ಜಗತ್ತು ಎಂದು ತಿಳಿಯಲಾಗಿದೆ. ಜೊತೆಗೆ ಭಯಾನಕವೂ ಸಹ ಆಗಿರುತ್ತದೆ. ಅದರೆ ಕೆಲವು ಕನಸುಗಳನ್ನು ಇನ್ನೊಬ್ಬರ ಹತ್ತಿರ ಹೇಳಲು ಸಹ ಸಾಧ್ಯವಾಗುವುದಿಲ್ಲ. ಒಂದು ವೇಳೆ ಇಂತಹ ಕನಸುಗಳು … Read more

ಜೂನ್ 8 ಗುರುವಾರ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಶುಕ್ರದೆಸೆ ದುಡ್ಡಿನ ಸುರಿಮಳೆ ಮುಂದಿನ ಒಂದು ತಿಂಗಳು!

ಜೂನ್ 8ನೇ ತಾರೀಕು ಬಹಳ ವಿಶೇಷವಾದಂತಹ ಗುರುವಾರ. ಈ ಕೆಲವೊಂದು ರಾಶಿಯವರಿಗೆ ಗುರು ರಾಯರ ಅನುಗ್ರಹ ಆಶೀರ್ವಾದ ಸಿಗುತ್ತದೆ. ಗುರುರಾಯರ ಆಶೀರ್ವಾದದಿಂದ ಇವರ ಜೀವನದಲ್ಲಿ ಇರುವ ಎಲ್ಲಾ ರೀತಿಯ ಕಷ್ಟಗಳು ಸಮಸ್ಯೆಗಳು ತುಂಬಾನೇ ವಿಶೇಷವಾದಂತಹ ಗುರುರಾಯರ ಆಶೀರ್ವಾದದಿಂದ ಎಲ್ಲವೂ ಕೂಡ ಪರಿಹಾರವಾಗುತ್ತದೆ. ಗುರು ರಾಘವೇಂದ್ರ ಸ್ವಾಮಿಗೆ ವಿಶೇಷವಾಗಿ ಪೂಜೆಯನ್ನು ಮಾಡಬೇಕು ಮತ್ತು ಮನೆಯಲ್ಲಿ ಬಿಳಿ ಎಕ್ಕದ ಎಲೆಯನ್ನು ತೆಗೆದುಕೊಂಡು ಗುರು ರಾಘವೇಂದ್ರ ಸ್ವಾಮಿಗೆ ಸಮರ್ಪಿಸಬೇಕು.ಈ ರೀತಿ ಮಾಡಿದರೆ ನಿಮಗೆ ಉತ್ತಮ ಫಲಗಳು ದೊರೆಯುತ್ತವೆ. ಈ 6 ರಾಶಿಯವರಿಗೂ … Read more

685 ವರ್ಷಗಳ ನಂತರ ಇಂದಿನ ಮದ್ಯರಾತ್ರಿಯಿಂದ 6 ರಾಶಿಯವರಿಗೆ ಗಜಕೇಸರಿಯೋಗ ಶುರು ಗುರುಬಲ ಪ್ರಾಪ್ತಿ ನೀವೇ ಅದೃಷ್ಟವಂತರು

ಮೇಷ ರಾಶಿ-ಮೇಷ ರಾಶಿಯವರಿಗೆ, ಇಂದು ಸಂತೋಷ ಮತ್ತು ಸೌಕರ್ಯಗಳು ಹೆಚ್ಚಾಗಲಿವೆ, ಆದರೆ ನಿಮ್ಮ ಹೆಚ್ಚುತ್ತಿರುವ ಖರ್ಚುಗಳನ್ನು ನೀವು ಪರಿಶೀಲಿಸಬೇಕು ಮತ್ತು ನೀವು ಕುಟುಂಬದ ಸದಸ್ಯರಲ್ಲಿ ಸಾಲವನ್ನು ಕೇಳಿದರೆ, ನೀವು ಅದನ್ನು ತುಂಬಾ ಸುಲಭವಾಗಿ ಪಡೆಯುತ್ತೀರಿ. ನೀವು ಒಡಹುಟ್ಟಿದವರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ, ಆದರೆ ಪ್ರೀತಿಯ ಜೀವನವನ್ನು ನಡೆಸುವ ಜನರು ಹೊರಗಿನವರ ಕಾರಣದಿಂದಾಗಿ ಸಂಬಂಧದಲ್ಲಿ ಉದ್ವಿಗ್ನತೆಯನ್ನು ಎದುರಿಸಬೇಕಾಗಬಹುದು. ಉದ್ಯೋಗವನ್ನು ಬದಲಾಯಿಸಲು ಯೋಜಿಸುತ್ತಿರುವ ಜನರು ಉತ್ತಮ ಅವಕಾಶವನ್ನು ಪಡೆಯುತ್ತಾರೆ. ವೃಷಭ ರಾಶಿ-ಇಂದು ಯಾವುದೇ ಕಾನೂನು ವಿಷಯದಲ್ಲಿ ನಿಮಗೆ ಸಂತೋಷವನ್ನು ತರುತ್ತದೆ … Read more

M ಅಕ್ಷರದವರ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು ತೀಳಿದ್ರೆ ಶಾಕ್ ಆಗ್ತೀರಾ!

ನಮಸ್ಕಾರ ಗೆಳೆಯರೆ! ನೀವೆಲ್ಲಾ ಹೇಗಿದ್ದೀರಾ? ಹೆಸರಲ್ಲಿ ಏನಿದೆ ಎಂದು ಯಾರೋ ಮಹಾನುಭಾವರು ಹೇಳಿದ್ದರು. ಆದರೆ ಇದನ್ನು ಹೇಳಿದ ನಂತರ ಅವರು ತಮ್ಮ ಹೆಸರನ್ನು ಕೆಳಗೆ ಬರೆದಿದ್ದಾರೆ. ಹೆಸರು ಬಹಳ ಮುಖ್ಯ ಎಂದು ಜ್ಯೋತಿಷ್ಯ ಹೇಳುತ್ತದೆ. ಈ ಜ್ಯೋತಿಷ್ಯವು ನಿಮ್ಮ ಹೆಸರಿನ ಆಧಾರದ ಮೇಲೆ ನಿಮ್ಮ ಬಗ್ಗೆ ಬಹಳಷ್ಟು ಹೇಳಬಹುದಾಗಿದೆ. ಇಂದು ನಾವು ಎಂ ಹೆಸರಿನ ಹುಡುಗಿಯರ ಬಗ್ಗೆ ತಿಳಿಯೋಣ. ಈ ಹುಡುಗಿಯರ ಸ್ವಭಾವವೇನು? ಅವರು ಏನು ಇಷ್ಟಪಡುತ್ತಾರೆ? ಏನು ಇಷ್ಟಪಡುವುದಿಲ್ಲ ಅವಳು ಜೀವನದಲ್ಲಿ ಎಷ್ಟು ಸಂತೋಷ ಅಥವಾ … Read more