ಜೂನ್ 2023 ಮೈತ್ರೇಯಿ ಮುಹೂರ್ತ ದಿನಾಂಕ ಮತ್ತು ಸಮಯ!

ಈ ಮೈತ್ರೇಯಿ ಮುಹೂರ್ತದಲ್ಲಿ ಸಾಲದ ಹಣದಲ್ಲಿ ಒಂದು ಭಾಗದಷ್ಟು ಈ ಮೈತ್ರೇಯಿ ಮುಹೂರ್ತದ ಸಮಯದಲ್ಲಿ ಕೊಟ್ಟರೆ ಆ ಹಣ ಎಷ್ಟೇ ಸಾಲವಾದ ಹಣವಾದರು ಅದು ಅತೀ ಬೇಗನೆ ತಿರುತ್ತದೆ. ನಂತರ ಸಾಲ ಮಾಡುವ ಅವಶ್ಯಕತೆ ಮತ್ತು ಪರಿಸ್ಥಿತಿ ಎದುರಾಗುವುದಿಲ್ಲ. ಈ ಜೂನ್ ತಿಂಗಳಿನಲ್ಲಿ 2023 ರಲ್ಲಿ 3 ಮೈತ್ರೇಯಿ ಮುಹೂರ್ತಗಳು ಬಂದಿದೆ. ಅದರಲ್ಲಿ ಮೊದಲನೇಯದು ಜೂನ್ 3 ಶನಿವಾರ 2023 ಸಂಜೆ 5:08 ನಿಮಿಷದಿಂದ 7:19ರವರೆಗೆ ಮೈತ್ರೇಯಿ ಮುಹೂರ್ತದ ಸೂಕ್ಷ್ಮವಾದ ಸಮಯವಿರುತ್ತದೆ. ಇನ್ನು ಎರಡನೇಯದು ಜೂನ್ 14 … Read more

ಶತ್ರುಗಳ ಕಾಟ ತೊಂದರೆಯಿಂದ ಜೀವನದಲ್ಲಿ ನೊಂದಿದ್ದೀರಾ? ಹಾಗಿದ್ದಲ್ಲಿ ಒಂದೇ ಒಂದು ಎಕ್ಕದ ಎಲೆಯಿಂದ ಪರಿಹರಿಸಿಕೊಳ್ಳಿ!

ಶತ್ರುಗಳ ಕಾಟದಿಂದ ಮುಕ್ತಿ ಸಿಗಲು ಈ ರೀತಿಯಾಗಿ ಸರಳ ಉಪಾಯವನ್ನು ಮಾಡಿ. ಈ ಉಪಾಯ ಮಾಡುವುದಕ್ಕೆ ಚೆನ್ನಾಗಿ ಇರುವ ಎಕ್ಕದ ಎಲೆ, ಪಚ್ಚ ಕರ್ಪೂರ, ಬೇವಿನ ಎಣ್ಣೆಯನ್ನು ತೆಗೆದುಕೊಳ್ಳಿ. ಈ ಉಪಾಯ ಶತ್ರುಗಳ ಕಾಟದಿಂದ ತಪ್ಪಿಸಿಕೊಳ್ಳಲು ಮಾಡಿಕೊಳ್ಳುವ ಪರಿಹರ. ನಿಮ್ಮ ಶತ್ರು ಯಾರು ಇರುತ್ತಾರೋ ಅವರ ಹೆಸರನ್ನು ಬೇವಿನ ಎಣ್ಣೆಯಿಂದ ಎಕ್ಕದ ಮೇಲೆ ಬರೆಯಬೇಕು. ನಂತರ ದೇವರ ಹತ್ತಿರ ನಮಸ್ಕಾರ ಮಾಡಿಕೊಂಡು ಇಂತವರು ನಮಗೆ ತೊಂದರೆ ಕೊಡುತ್ತಿದ್ದಾರೆ ಅವರಿಂದ ಮುಕ್ತಿ ಬೇಕು ಎಂದು ಕೇಳಬೇಕು . ನಂತರ … Read more

ಲಕ್ಷ್ಮಿಯ ವಾಸಸ್ಥಾನ ಕಡಜ ಗೂಡು ಮನೆಯಲ್ಲಿ ಕಟ್ಟಿದಾಗ ಈ ತಪ್ಪು ನಿಮ್ಮನ್ನು ಹಣದ ಸಂಕಷ್ಟಕ್ಕೆ ದೂಡಬಹುದು!

ಕೆಲವೊಂದು ಬಾರಿ ಮನುಷ್ಯರಿಗೆ ಕೆಲವೊಂದು ಸಂದೇಹಗಳು ಇರುತ್ತವೆ ಅದು ಯಾವ ರೀತಿ ಎಂದರೆ ಕಡಜ ಮನೆಯಲ್ಲಿ ಗೂಡನ್ನು ಕಟ್ಟಿದರೆ ಅದರಿಂದ ಒಳ್ಳೆಯದಾಗುತ್ತದೆಯೋ ಅಥವಾ ಕೆಟ್ಟದಾಗುತ್ತದೆಯೋ ಎಂಬ ಸಂಶಯ ಇರುತ್ತದೆ. ಹಾಗಾದರೆ ಕಡಜದ ಗೂಡು ಮನೆಯಲ್ಲಿ ಕಟ್ಟಿದ್ದರೆ ಅದು ಏನನ್ನು ಸೂಚಿಸುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಕಡಜದ ಹುಳ ಮನೆಯಲ್ಲಿ ಗೂಡು ಕಟ್ಟುವುದು ತುಂಬಾ ಶುಭ ಎಂದು ತಿಳಿಸಲಾಗಿದೆ. ಕಡಜದ ಗೂಡು ಲಕ್ಷ್ಮಿಯ ವಾಸಸ್ಥಾನ ಎಂದು ಹೇಳಲಾಗಿದೆ ಆದ್ದರಿಂದ ಒಂದು ವೇಳೆ ನಿಮ್ಮ ಮನೆಯಲ್ಲಿ … Read more

ಪದೇ ಪದೇ ಊಟದಲ್ಲಿ ಕೂದಲು ಸಿಕ್ಕರೆ ನಿಮಗಿದೆ ” ಈ ದೋಷ ” ಇದಕ್ಕೆ ಪರಿಹಾರ ಇದೆಯಾ?

ಆಹಾರ ಸೇವನೆಯಲ್ಲೂ ಕೆಲವೊಂದು ನಿಯಮಗಳು ಇವೆ.ಈ 5 ಆಹಾರ ಪದ್ಧತಿಯನ್ನು ಪಾಲಿಸಿದರೆ ಮನೆಯಲ್ಲಿ ಬಡತನ ತಾಂಡವಾಡುತ್ತದೆ. ಭೀಷ್ಮರು ಅರ್ಜುನನಿಗೆ ಹೇಳಿದ ಆ 5 ಆಹಾರ ಗುಟ್ಟೇನು ಕೂದಲು ಬಿದ್ದ ಆಹಾರವನ್ನು ಸೇವಿಸಿದರೆ ಏನಾಗುತ್ತದೆ. 1,ಊಟ ಮಾಡುವಾಗ ಯಾರಾದರೂ ಊಟದ ತಟ್ಟೆಯನ್ನು ದಾಟಿದರೆ ಊಟವನ್ನು ಮಾಡಬಾರದು. ಈ ಆಹಾರವನ್ನು ಯಾವುದಾದರೂ ಪ್ರಾಣಿಗೆ ಹಾಕಬೇಕು ಎಂದು ಭೀಷ್ಮರು ಹೇಳಿದ್ದಾರೆ. ಭೀಷ್ಮ ಪಿತಾಮಹರು ಅರ್ಜುನನಿಗೆ ತಿನ್ನಬಾರದು ಎಂದು ಸೂಚಿಸಿದ 5 ಆಹಾರಗಳಲ್ಲಿ ಇದು ಮೊದಲನೆಯದು. 2, ಇನ್ನು ಊಟ ಮಾಡುವಾಗ ಕಾಲಿನಿಂದ … Read more

ಗಣೇಶ ಮೂರ್ತಿ ಶಾಸ್ತ್ರದ ಪ್ರಕಾರ ಹೇಗಿರಬೇಕು!

ನೀವೇನಾದರೂ ಹೊಸ ಗಣೇಶ ಫೋಟೋ ಅಥವಾ ವಿಗ್ರಹ ತೆಗೆದುಕೊಳ್ಳಬೇಕು ಎಂದರೆ ಅದು ಯಾವ ರೀತಿ ಇರಬೇಕು ಅಂದರೆ ಗಣೇಶನ ಸೊಂಡಿಲು ಬಲ ಭಾಗಕ್ಕೆ ಇರಬೇಕು.ದೇವರ ಕಡೆ ನೋಡುವುದಾದರೆ ಗಣೇಶನ ಸೊಂಡಿಲು ದೇವರ ಎಡ ಭಾಗಕ್ಕೆ ಇರಬೇಕು. ಆ ರೀತಿಯಾದ ಗಣೇಶನ ವಿಗ್ರಹವನ್ನು ತೆಗೆದುಕೊಂಳ್ಳಬೇಕು. ಅದರ ಜೊತೆ ನೀವು ವಿಗ್ರಹ ಎಷ್ಟು ದೊಡ್ಡ ತೆಗೆದುಕೊಳ್ಳಬೇಕು ಎಂದರೆ ಅದು ಮುಷ್ಟಿಯಲ್ಲಿ ಇಡಿದಾಗ ಮುಷ್ಠಿ ಮುಚ್ಚಿರಬೇಕು ಅಷ್ಟು ಸಣ್ಣ ವಿಗ್ರಹವನ್ನು ತೆಗೆದುಕೊಳ್ಳಬೇಕು. ಆದಷ್ಟು ಸ್ವಲ್ಪ ತೂಕ ಇರಬೇಕು. ಮನೆಯಲ್ಲಿ ಇಡುವುದಾದರೆ ಸೊಂಡಿಲು … Read more

ಜೂನ್ 2 ಶುಕ್ರವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆಯೇ ಸುರಿಯುತ್ತದೆ ಲಕ್ಷ್ಮಿ ದೇವಿ ಕೃಪೆಯಿಂದ!

ಇಂದು ಜೂನ್ 2ನೇ ತಾರೀಕು ಬಹಳ ಶುಭಕರವಾದ ಶುಕ್ರವಾರ.ಈ 7 ರಾಶಿಯವರಿಗೆ ಬಾರಿ ಧನಂವಂತರು ಆಗುವ ಅದೃಷ್ಟ ಬರುತ್ತಿದೆ. ಬರೋಬ್ಬರಿ 315 ವರ್ಷಗಳ ನಂತರ ಗಜಕೇಸರಿ ಯೋಗ ಆರಂಭವಾಗಿ ಲಕ್ಷ್ಮಿ ದೇವಿಯ ಪುತ್ರರು ಆಗುತ್ತಾರೆ. ಹಾಗಾದರೆ ಆ 7 ರಾಶಿಗಳು ಯಾವುವು ಎಂದು ತಿಳಿಸಿಕೊಡುತ್ತೇವೆ. ಇಂದಿನ ಈ 7 ರಾಶಿಯವರು ಕೂಡ ಬಹಳ ಪ್ರತಿಭವಂತರು ಆಗುತ್ತಾರೆ. ಹಾಗಾಗಿ 315 ವರ್ಷಗಳ ನಂತರ ಇಂದಿನ ಶುಕ್ರವಾರ ದಂದು ಇವರಿಗೆ ಯಾವುದೇ ಕಷ್ಟ ಬಂದರು ಅದನ್ನು ಎದುರಿಸುವ ಶಕ್ತಿ ಈ … Read more

ಗೂಬೆ ಪಕ್ಷಿ ನಿಮ್ಮನ್ನ ಕೋಟ್ಯಧಿಶರನ್ನಾಗಿಸಬಹುದು, ಗೂಬೆಗೆ ಸಂಬಂಧಿಸಿದ ರಹಸ್ಯ ಅದರೆ ರೆಕ್ಕೆ ಉಗುರಿನ ಚಮತ್ಕರ!

ಗೂಬೆಯನ್ನು ಲಕ್ಷ್ಮಿ ದೇವಿಯ ವಾಹನವೆಂದು ಪರಿಗಣಿಸಲಾಗಿದೆ. ನಮ್ಮ ಸಮಾಜದಲ್ಲಿ ಗೂಬೆಗಳ ಬಗ್ಗೆ ಅನೇಕ ನಂಬಿಕೆಗಳಿವೆ. ಗೂಬೆಯನ್ನು ಸಾಮಾನ್ಯವಾಗಿ ರಾತ್ರಿಯ ರಾಜ ಎಂದು ಕರೆಯಲಾಗುತ್ತದೆ. ಶಕುನದ ಪ್ರಕಾರ ಗೂಬೆಯ ದೃಷ್ಟಿಯನ್ನು ಕೆಲವು ಸ್ಥಳಗಳಲ್ಲಿ ಮಂಗಳಕರವೆಂದು ಕೆಲವು ಸ್ಥಳಗಳಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ನೀವು ಪ್ರಯಾಣ ಮಾಡುವ ದಾರಿಯಲ್ಲಿ ಗೂಬೆಯನ್ನು ನೋಡಿದರೆ, ಅದು ಧನ ಪ್ರಾಪ್ತಿಯ ಸಂಕೇತ. ಮತ್ತೊಂದೆಡೆ, ಗೂಬೆ ಮನೆಗೆ ಬಂದರೆ, ಅದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಆ ರೀತಿ ಘಟನೆ ನಡೆದರೆ ಅದು ಮನೆಯ ಪ್ರಗತಿಯನ್ನು ನಿಲ್ಲಿಸುತ್ತದೆ … Read more

ಅತ್ಯಂತ ರೊಮ್ಯಾಂಟಿಕ್ ಆಗಿರುತ್ತಾರಂತೆ ಈ ನಾಲ್ಕು ರಾಶಿಯವರು!

Romatic people :ವ್ಯಕ್ತಿ ಹುಟ್ಟಿದ ದಿನ, ಘಳಿಗೆಗೆ ಅನುಗುಣವಾಗಿ ಪ್ರತಿಯೊಬ್ಬನ ರಾಶಿ ನಕ್ಷತ್ರ ನಿಗದಿಯಾಗುತ್ತದೆ. ರಾಶಿ ನಕ್ಷತ್ರದ ಪ್ರಭಾವ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಇರುತ್ತದೆ. ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾದ ರಾಶಿಚಕ್ರ ಚಿಹ್ನೆಗಳ ಗುಣಲಕ್ಷಣಗಳ ಆಧಾರದ ಮೇಲೆ,  ಕೆಲವು ರಾಶಿಯವರು ಹೆಚ್ಚು ರೋಮ್ಯಾಂಟಿಕ್  ಎಂದು ಹೇಳಲಾಗಿದೆ. ಈ ಜನರು ತಮ್ಮ  ಸ್ವಭಾವದಿಂದಾಗಿ ತಮ್ಮ ಸಂಗಾತಿಯ ಹೃದಯವನ್ನು ಸುಲಭವಾಗಿ ಗೆಲ್ಲುತ್ತಾರೆ ಎನ್ನಲಾಗಿದೆ. ಈ ಕಾರಣದಿಂದಲೇ ಇವರ ಪ್ರೇಮ ಜೀವನ ಸದಾ ಸುಂದರವಾಗಿರುತ್ತದೆಯಂತೆ.  ಮೇಷ ರಾಶಿ : ಮೇಷ ರಾಶಿಯ ಜನರು ತುಂಬಾ ರೊಮ್ಯಾಂಟಿಕ್ ಆಗಿರುತ್ತಾರೆ. … Read more

ಕೆಟ್ಟ ದೃಷ್ಟಿ ತೆಗೆಯುವ ಸರಳ ಮಾರ್ಗಗಳು!

Simple ways to get rid of bad eyesight :ಕೆಲವರ ಕೆಟ್ಟ ದೃಷ್ಟಿ ಬಿದ್ದರೆ ಬಹಳಷ್ಟು ನಷ್ಟವಾಗುತ್ತದೆ. ದೃಷ್ಟಿ ತಟ್ಟಿದರೆ ಎಂಬ ಕಾರಣಕ್ಕೆ ಹಲವಾರು ಮಾರ್ಗೋಪಾಯಗಳನ್ನೂ ಅನುಸರಿಸಲಾಗುತ್ತದೆ. ಮಕ್ಕಳಿಗೆ ದೃಷ್ಟಿ ದಾರವನ್ನು ಕಟ್ಟುವುದು, ಇಲ್ಲವೇ ದೃಷ್ಟಿ ನಿವಾಳಿಸುವುದನ್ನು ಮಾಡಲಾಗುತ್ತದೆ. ಪೂಜಿಸಿ, ಮಂತ್ರಿಸಿದ ತಾಯತ ಇಲ್ಲವೇ ಯಂತ್ರಗಳನ್ನು ಕಟ್ಟುವಂತಹ ಪ್ರಕ್ರಿಯೆಯನ್ನು ಸಹ ಮಾಡಲಾಗುತ್ತದೆ. ಈಗ ಪರಿಹಾರಗಳು ಏನೇನು ಎಂಬುದನ್ನು ನೋಡೋಣ…  ಕೆಟ್ಟ ದೃಷ್ಟಿ, ಕಣ್ಣು ಬೀಳುವುದು… ಎಂಬ ಪದವನ್ನು ನಾವು ಕೇಳಿರುತ್ತೇವೆ. ಇದಕ್ಕೆ ಹಲವಾರು ಕಾರಣಗಳು ಇರುತ್ತವೆ. … Read more

ಜೂನ್ 1 ಗುರುವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ನೀವೇ ಪುಣ್ಯವಂತರು !

ಇಂದು ಜೂನ್ 1ನೇ ತಾರೀಕು ಗುರವಾರ.ಗುರುರಾಘವೇಂದ್ರ ರಾಯರ ಅನುಗ್ರಹ ಆಶೀರ್ವಾದದಿಂದ ಈ ರಾಶಿಯವರ ಜೀವನದಲ್ಲಿ 12 ವರ್ಷಗಳ ನಂತರ ಸಾಕಷ್ಟು ಬದಲಾವಣೆಗಳನ್ನು ತರುತ್ತಿದೆ ಮತ್ತು ಗುರುಬಲ ಇವರಿಗೆ ಶುಕ್ರದೆಸೆಯನ್ನು ತಂದುಕೊಡುತ್ತಿದೆ. ಕೆಲಸದಲ್ಲಿ ಅದ್ಬುತ ಯಶಸ್ಸು ಸಿಗುತ್ತಿದೆ.ಈ ರಾಶಿಯವರು ಈ ಸಂದರ್ಭದಲ್ಲಿ ಏನೇ ಕೆಲಸ ಮಾಡಿದರು ಕೂಡ ಅವರಿಗೆ ಉದ್ಯೋಗದಲ್ಲಿ ಬಡ್ತಿ ಸಿಗುವ ಅವಕಾಶಗಳು ಇದೆ ಮತ್ತು ಸಾಧ್ಯತೆಗಳು ಇದೆ. ವ್ಯಪಾರಸ್ಥರು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಪಡೆದುಕೊಳ್ಳುತ್ತಾರೆ. ಅವಿವಾಹಿತರಿಗೆ ಸಂಬಂಧ ಮಾತು ಕಥೆ ಸಾಮ್ರಾಮ ಆಗಲಿದೆ. ಈ ದಿನ … Read more