ವಾಸ್ತು ಪ್ರಕಾರ ಮನೆಯಲ್ಲಿ ತಾಮ್ರದ ಸೂರ್ಯನನ್ನು ಇಡುವುದರಿಂದ ಆಗುವ ಲಾಭಗಳೇನು ಗೊತ್ತಾ?

ಮನೆಯಲ್ಲಿ ತಾಮ್ರದ ಸೂರ್ಯನನ್ನು ಇರಿಸುವುದು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವ ವಾಸ್ತು ಪರಿಹಾರಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗುತ್ತದೆ, ಇದು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವ ಸಾಧ್ಯತೆ ಹೆಚ್ಚು. ಇದಲ್ಲದೆ, ತಾಮ್ರದಿಂದ ಮಾಡಿದ ಲೋಹದ ಸೂರ್ಯನನ್ನು ಅತ್ಯುತ್ತಮ ವಾಸ್ತು ಹಾರ್ಮೋನೈಸರ್ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಈ ತಾಮ್ರದ ಸೂರ್ಯನನ್ನು ನಿಮ್ಮ ಮನೆಯ ಗೋಡೆಗಳ ಮೇಲೆ ನಿರ್ದಿಷ್ಟ ದಿಕ್ಕಿನಲ್ಲಿ ಇಡಬೇಕು. ಈ ಸಂದರ್ಭದಲ್ಲಿ ಮನೆಯಲ್ಲಿ ತಾಮ್ರದ ಸೂರ್ಯನನ್ನು ಎಲ್ಲಿ ಪ್ರತಿಷ್ಠಾಪಿಸಬೇಕು.. ಈಗ ಇದರಿಂದಾಗುವ ಲಾಭಗಳನ್ನು ತಿಳಿಯೋಣ… ತಾಮ್ರದ … Read more

ವಾಸ್ತು ಪ್ರಕಾರ ಮನೆಯಲ್ಲಿ ಹನುಮಂತನ ಫೋಟೋ ಹಾಕಬೇಕೆಂದರೆ.. ಈ ವಿಷಯಗಳನ್ನು ಗಮನದಲ್ಲಿಡಿ…!

ಪುರಾಣಗಳ ಪ್ರಕಾರ, ಆಂಜನೇಯ ಎಂದು ಕರೆಯಲ್ಪಡುವ ಹನುಮಾನ್, ಶ್ರೀರಾಮನ ಭಕ್ತ, ವಾಯು, ಮಾರುತಿ ಮತ್ತು ಬಜರಂಗಬಲಿಯ ಮಗ ಧೈರ್ಯ ಮತ್ತು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಈ ಬ್ರಹ್ಮಚಾರಿ ಅಭಯ ಆಂಜನೇಯಸ್ವಾಮಿಯನ್ನು ಪೂಜಿಸಲು ಕೆಲವು ವಿಧಾನಗಳಿವೆ. ಹನುಮಂತನನ್ನು ಪೂಜಿಸಲು ಮಂಗಳವಾರ ಮತ್ತು ಶನಿವಾರಗಳನ್ನು ವಿಶೇಷವೆಂದು ಪರಿಗಣಿಸಲಾಗಿದೆ. ಯಾರು ಹನುಮಂತನನ್ನು ಭಕ್ತಿಯಿಂದ ಪೂಜಿಸುತ್ತಾರೋ ಅವರ ಎಲ್ಲಾ ಇಷ್ಟಾರ್ಥಗಳು ಖಂಡಿತವಾಗಿಯೂ ಈಡೇರುತ್ತವೆ ಎಂದು ಪಂಡಿತರು ಹೇಳುತ್ತಾರೆ. ನಮ್ಮೆಲ್ಲರ ಮನೆಯಲ್ಲಿ ಪೂಜಾ ಕೋಣೆ ಇದೆ. ಆದರೆ ಪೂಜೆ ಮಾಡುವಾಗ ಕೆಲವರು ವಾಸ್ತು ಪ್ರಕಾರ … Read more

ಮನೇಲಿ ತುಂಬಾ ಜಿರಳೆ ಕಾಟ ಇದ್ಯಾ…?ಕೇವಲ ಇವೆರಡು ಇದ್ದರೆ ಸಾಕು!

ಮನೆಯಲ್ಲಿ ಅಡುಗೆ ಮನೆಯಲ್ಲಿ ಅಥವಾ ವಾರ್ಡ್ ಡ್ರಾಬ್ ನಲ್ಲಿ ಬಟ್ಟೆ ಇಡುವ ಕಡೆ ಎಲ್ಲಾ ಜಿರಳೆಗಳು ಇದ್ದೆ ಇರುತ್ತವೆ. ಇವತ್ತು ಜಿರಳೆ ಓಡಿಸುವುದಕ್ಕೆ ಸುಲಭವಾದ ಟಿಪ್ಸ್ ಅನ್ನು ಹೇಳುತ್ತೇವೇ. ಮನೆಯಲ್ಲಿ ಇರುವ ಸಾಮಗ್ರಿಗಳನ್ನು ಉಪಯೋಗಿಸಿ ಮಾಡುವಂತಹದು. ಮೊದಲು ಎರಡು ಕರ್ಪೂರ ಹಾಗು ಒಂದು ಊದುಬತ್ತಿ ತೆಗೆದುಕೊಳ್ಳಿ. ಇವೆರಡರ ವಾಸನೆಗೆ ಜಿರಳೆಗಳು ಬರುವುದಿಲ್ಲ. ಇವೆರಡನ್ನು ಪುಡಿ ಮಾಡಿಕೊಂಡು ಅರ್ಧ ಗ್ಲಾಸ್ ನೀರನ್ನು ಹಾಕಬೇಕು. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬಹುದು. ನಂತರ ಇದನ್ನು ಮೂಲೆ ಮೂಲೆಗು ಸ್ಪ್ರೇ ಮಾಡಬೇಕು. ಈ … Read more

ಇಂದಿನಿಂದ 65 ವರ್ಷಗಳ ನಂತರ ಈ ರಾಶಿಯವರಿಗೆ ಒಲಿದು ಬಂದಿದೆ ಶನಿ ದೇವರ ಕೃಪಾಕಟಾಕ್ಷ, ಇವರಷ್ಟು ಅದೃಷ್ಟವಂತರು!

ಮೇಷ ರಾಶಿ–ಮಹಿಳೆಯರು ಮನೆಯ ಸ್ವಚ್ಛತೆಗೆ ಗಮನ ಕೊಡುತ್ತಾರೆ. ಮನೆಯಲ್ಲಿ ಜಂಕ್ ಸಂಗ್ರಹಿಸಬೇಡಿ.ತಂದೆಯ ಪ್ರಶ್ನೆಗಳಿಗೆ ಕೋಪದಿಂದ ಉತ್ತರಿಸಬೇಡಿ, ಸಣ್ಣ ಮಾತು ದೊಡ್ಡದಾಗಬಹುದು.ತೂಕ ಹೆಚ್ಚಾಗುತ್ತಿರುವ ಮಹಿಳೆಯರು ಅದನ್ನು ನಿಯಂತ್ರಿಸಬೇಕು, ಇಲ್ಲದಿದ್ದರೆ ಗುಣಪಡಿಸಲಾಗದ ಕಾಯಿಲೆಗಳು ಬರಬಹುದು. ವೃಷಭ ರಾಶಿ–ನಿಮ್ಮ ಮಾತನ್ನು ನಿಯಂತ್ರಿಸಿ. ಗ್ರಹಗಳ ಸ್ಥಾನವು ನಿಮ್ಮನ್ನು ಕಟುವಾದ ಮಾತುಗಳನ್ನು ಮಾತನಾಡಲು ಪ್ರೇರೇಪಿಸಬಹುದು ಆದರೆ ನೀವು ಸಂಯಮದಿಂದ ವರ್ತಿಸುತ್ತೀರಿ.ನಿಮ್ಮ ಮಗುವು ಅನೇಕ ದಿನಗಳಿಂದ ಏನನ್ನಾದರೂ ಬೇಡಿಕೆಯಾಗಿದ್ದರೆ, ಇಂದು ಅವನ ಬೇಡಿಕೆಯನ್ನು ಪೂರೈಸಬಹುದು.ನೀವು ಕ್ರೆಡಿಟ್ ಕಾರ್ಡ್ ಬಳಸಿದರೆ, ಅನಗತ್ಯ ಖರೀದಿಗಳನ್ನು ಮಾಡಬೇಡಿ, ಇಲ್ಲದಿದ್ದರೆ ನಂತರ … Read more

ಹಳೆಯ ಬಟ್ಟೆ ಕವರ್ ಇದ್ದರೆ ಸಾಕು ಫ್ರಿಡ್ಜ್,ಗ್ಯಾಸ್,ಸ್ಟವ್ ಸೀರೆ ಹೀಗೆ ನಿಮ್ಮ ಎಲ್ಲಾ ಕೆಲಸ ಮುಗಿಯುತ್ತೆ!

ಮನೆಯ ಯಾವುದೇ ಬಟ್ಟೆ ಬ್ಯಾಗ್ ಇದ್ದರು ಸಹ ಅದು ನಿಮ್ಮ ದೊಡ್ಡ ಕೆಲಸಕ್ಕೆ ಬರುತ್ತದೆ. ನೀವು ಊಹಿಸಲು ಸಾಧ್ಯವಿಲ್ಲ ಆ ರೀತಿ ಇದನ್ನು ಬಳಸಿಕೊಳ್ಳಬಹುದು. ಮನೆಯಲ್ಲಿ ಬಟ್ಟೆ ಬ್ಯಾಗ್ ಇದ್ದೆ ಇರುತ್ತದೆ. ಮೊದಲು ಎರಡು ಬಟ್ಟೆ ಬ್ಯಾಗ್ ತೆಗೆದುಕೊಂಡು ಕೆಳಗೆ ಮತ್ತು ಹ್ಯಾಂಡ್ ಇರುವ ಕಡೆನು ಸಮಾನವಾಗಿ ಕಟ್ ಮಾಡಬೇಕು. ನಂತರ ಇದನ್ನು ನ್ಯಾಪಾಕಿನ್ ರೀತಿ ಕಟ್ ಮಾಡಿಕೊಳ್ಳಿ. ಇದನ್ನು ಉಸ್ ಅಂಡ್ ತ್ರೋ ಕಿಚನ್ ಟವೆಲ್ ಆಗಿ ಕೂಡ ಬಳಸಬಹುದು. ಇದನ್ನು ನೀವು ಅಡುಗೆ ಮನೆಯಲ್ಲಿ … Read more

ಮೇ 29 ಸೋಮವಾರ 7 ರಾಶಿಯವರಿಗೆ ಬಾರಿ ಅದೃಷ್ಟ ನೀವೇ ಕೋಟ್ಯಧಿಪತಿಗಳು ದುಡ್ಡಿನ ಸುರಿಮಳೆ ರಾಜಯೋಗ ಗುರುಬಲ ಆರಂಭ!

ಇಂದು ಮೇ 29ನೇ ತಾರೀಕು ಸೋಮವಾರ. ಈ ಸೋಮವಾರದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ದೇವರ ಕೃಪಾಕಟಾಕ್ಷ ಆಶೀರ್ವಾದ ಈ ರಾಶಿಯವರ ಮೇಲೆ ಬೀಳಲಿದೆ. ಈ ರಾಶಿಯವರು ಇಂದಿನಿಂದ ಅದೃಷ್ಟವನ್ನು ಪಡೆಯಲಿದ್ದಾರೆ.ಮಂಜುನಾಥ ಸ್ವಾಮಿಯ ಕೃಪೆಯಿಂದ ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ. ಈ ರಾಶಿಯವರಿಗೆ ಇದರಿಂದ ತುಂಬಾನೇ ಅದೃಷ್ಟ ದೊರೆಯುತ್ತದೆ.ಇಷ್ಟು ದಿನ ಕಷ್ಟಪಟ್ಟು ಎಲ್ಲಾ ಕೆಲಸಗಳಿಂದ ನಿವಾರಣೆ ಹೊಂದುತ್ತಿರ.ಇದುವರೆಗೂ ಅನುಭವಿಸಿದ ಸಮಸ್ಸೆ ದುಃಖ ಎಲ್ಲವು ಹೋಗುವಂತಹ ಸಮಯ ಇದಾಗಿದೆ. ಇನ್ನು ನಾಳೆಯಿಂದ ಈ ರಾಶಿಯವರು ಆರ್ಥಿಕವಾಗಿ ಕೂಡ ಸಾಕಷ್ಟು ಲಾಭವನ್ನು ಪಡೆಯುತ್ತಾರೆ. … Read more

ರಾಗಿ ಹೀಗೆ ಮಾಡಿ ತಿಂದ್ರೆ ದೇಹದ ಮೇಲೆ ಪರಿಣಾಮ ಏನಾಗತ್ತೆ ಗೊತ್ತಾ!

ರಾಗಿಯನ್ನು ‘ಸೂಪರ್ ಫುಡ್’ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದು ಇತರ ಧಾನ್ಯಗಳಿಗಿಂತ 10 ಪಟ್ಟು ಹೆಚ್ಚಿನ ಕ್ಯಾಲ್ಸಿಯಂ ಅಂಶವನ್ನು ಹೊಂದಿದೆ. ನಿಯಮಿತ ರಾಗಿ ಕಾಳುಗಳನ್ನು ಅದರಲ್ಲೂ ‘ಮೊಳಕೆಯೊಡೆದ ರಾಗಿ’ ಸೇವಿಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಠಿಕಾಂಶದ ಪ್ರಯೋಜನಗಳನ್ನು ಪಡೆಯಬಹುದು.  ನೀವು ರಾಗಿಯನ್ನು ಏಕೆ ಮೊಳಕೆ ಬರಿಸಬೇಕು ಮತ್ತು ಇದನ್ನು ಸೇವಿಸುವುದರಿಂದ ಗರ್ಭಿಣಿ(Pregnant) ಮಹಿಳೆಯರಿಗೆ ಏನು ಪ್ರಯೋಜನವಿದೆ? ಮಗುವಿಗೆ ಹಾಲುಣಿಸಲು ತಾಯಂದಿರು ಮೊಳಕೆ ರಾಗಿಯನ್ನು ಏಕೆ ಸೇವಿಸಬೇಕು ಎನ್ನುವ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಅವುಗಳನ್ನು ತಿಳಿದು ಹೆಚ್ಚಿನ ಪ್ರಮಾಣದಲ್ಲಿ … Read more

ಮೇ 30ನೇ ತಾರೀಕಿನಿಂದ 8 ರಾಶಿಯವರಿಗೆ ಬಾರಿ ಅದೃಷ್ಟ ಆಗರ್ಭ ಶ್ರೀಮಂತರಾಗುವಿರಿ ರಾಜಯೋಗ ಶುರು ಗುರುಬಲ ಆರಂಭ ಶುಕ್ರದೆಸೆ!

ಇದೆ ಒಂದು ಮೇ 30ನೇ ತಾರೀಕಿನಿಂದ ಬಹಳ ವಿಶೇಷ ದಿನಗಳಿಂದ ಈ 8 ರಾಶಿಯವರಿಗೆ ಬಾರಿ ಅದೃಷ್ಟ ವಲಿದು ಬರಲಿದೆ. ದುಡ್ಡಿನ ಸುರಿಮಳೆ ಸರಿಯುತ್ತದೆ. ಈ ರಾಶಿಯಲ್ಲಿ ಹುಟ್ಟಿದ ವ್ಯಕ್ತಿಗಳಿಗೆ ಎಂತಹದೇ ಕಷ್ಟ ಇದ್ದರೂ ಸಹ ಅದನ್ನು ಮಾಡಿ ಮುಗಿಸುತ್ತಾರೆ. ಈ ರಾಶಿಯವರು ತಮ್ಮ ಗುರಿಯನ್ನು ತಲುಪಲು ಬಹಳಷ್ಟು ಶ್ರಮವನ್ನು ಪಡುತ್ತಾರೆ. ಇವರು ಎಂತಹದೆ ಕಷ್ಟದ ಸನ್ನಿವೇಶ ಬಂದರು ಕೂಡ ಇವರು ಆ ಕೆಲಸದಲ್ಲಿ ಗೆದ್ದು ಬರುತ್ತಾರೆ. ಈ ರಾಶಿಯಲ್ಲಿ ಹುಟ್ಟಿದ ವ್ಯಕ್ತಿಗಳಿಗೆ ಎಂತಹದೇ ಸಮಯ ಬಂದರೂ … Read more

ಬರೀ ಈ ಎರಡು ವಸ್ತುವಿನಿಂದ ದಪ್ಪ ಆಗಲುಮನೆ ಮದ್ದು 1 ವಾರದಲ್ಲಿ ಕೆನ್ನೆ ಗುಂಡುಗುಂಡ!

ಗೋಡಂಬಿ ತುಂಬಾ ಹೆಲ್ದಿ ಹಾಗೆ ಹೆಲ್ದಿಯಲ್ಲಿ ನಮ್ಮ ಬಾಡಿಯನ್ನು ದಪ್ಪ ಮಾಡುತ್ತದೆ. ಒಂದು ಮುಷ್ಟಿಯಷ್ಟು ಗೋಡಂಬಿಯನ್ನು ತೆಗೆದುಕೊಳ್ಳಿ ಚೆನ್ನಾಗಿ ವಾಶ್ ಮಾಡಿಕೊಳ್ಳಿ. ಇದನ್ನ ಒಂದು ಗ್ಲಾಸಿಗೆ ಹಾಕೊಳ್ಳಬೇಕು. ಇಂಪಾರ್ಟೆಂಟ್ ಏನಪ್ಪಾ ಅಂದ್ರೆ ಮಣ್ಣಿನ ಪಾತ್ರೆ ಅಥವಾ ಗಾಜಿನ ಪಾತ್ರೆಯಲ್ಲಿ ಇವೆರಡರಲ್ಲೇ ನೆನೆಸಿಕೊಳ್ಳಬೇಕಾಗುತ್ತದೆ. ಬೇರೆ ಪಾತ್ರೆನ ಉಪಯೋಗಿಸಿಕೊಳ್ಳಬೇಡಿ. ಈಗ ಇದಕ್ಕೆ ನೀರನ್ನು ಸೇರಿಸಿಕೊಳ್ಳುತ್ತೇನೆ. ನೀರನ್ನು ಪೂರ್ತಿ ಸೇರಿಸಬಾರದು ಅರ್ಧ ಭಾಗದಷ್ಟು. ರಾತ್ರಿ ಪೂರ್ತಿ ನೆನೆ ಯಾಕೆ ಬಿಡಬೇಕು. ಶುದ್ಧವಾದ ನೀರನ್ನು ಬಳಸಿಕೊಳ್ಳಬೇಕು ಯಾಕಂದ್ರೆ ನೀರನ್ನು ವೇಸ್ಟ್ ಮಾಡೋದಿಲ್ಲ. ನೀರು … Read more

ಮೇ 22 ಸೋಮವಾರ 8 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಮಂಜುನಾಥನ ಕೃಪೆಯಿಂದ!

ಇಂದು ವಿಶೇಷವಾದ ಹಾಗು ಭಯಂಕರವಾದ ಸೋಮವಾರ.ಇಂದಿನ ಸೋಮವಾರದಿಂದ ಈ ಕೆಲವೊಂದು ರಾಶಿಯವರಿಗೆ ಮುಂದಿನ 5 ವರ್ಷಗಳ ತನಕ ಮಂಜುನಾಥನ ಕೃಪೆ ಆರಂಭವಾಗುತ್ತಿದೆ. 1ತಿಂಗಳಲ್ಲಿ ಕೋಟ್ಯಾಧಿಪತಿಗಳಾಗುತ್ತೀರಾ ಮತ್ತು ಮುಟ್ಟಿದ್ದೆಲ್ಲ ಚಿನ್ನವಾಗಲಿದೆ. ಶ್ರೀ ಮಂಜುನಾಥ ಸ್ವಾಮಿಯ ನೇರ ದೃಷ್ಟಿ ಬೀಳುವುದರಿಂದ ನೀವು ನಿರುದ್ಯೋಗಿಗಳಿಗೆ ನೀರುದ್ಯೋಗ ಸಮಸ್ಯೆ ನಿವಾರಿಸಿಕೊಂಡು ಉತ್ತಮ ಕೆಲಸವು ದೊರೆಯಲಿದೆ. ಹಣದ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ತುಂಬಾ ಚಿಂತೆ ಮತ್ತು ಒತ್ತಡ ನಿಮ್ಮ ಆರೋಗ್ಯವನ್ನು ನಾಶಮಾಡಬಹುದು. ನೀವು ಮಾನಸಿಕ ಸ್ಪಷ್ಟತೆಯನ್ನು ಕಾಯ್ದುಕೊಳ್ಳಲು ಗೊಂದಲ ಮತ್ತು ಹತಾಶೆಯನ್ನು ತಡೆಯಬೇಕು.ಆ … Read more