ಈ ಸಸ್ಯ ಹಚ್ಚಿದರೆ ಧನಲಕ್ಷ್ಮಿ ಚುಂಬಕದ ರೀತಿ ಓಡಿಕೊಂಡು ಬರುತ್ತಾರೆ ಸತ್ಯ ಇದು!

ವನಸ್ಪತಿ ಶಾಸ್ತ್ರದಲ್ಲಿ ಮತ್ತು ವಾಸ್ತು ಶಾಸ್ತ್ರದಲ್ಲಿ ಈ ಸಸ್ಯಗಳ ಬಗ್ಗೆ ತುಂಬಾ ಹೇಳಿದ್ದಾರೆ. ಈ ಸಸ್ಯಗಳನ್ನು ಹಚ್ಚಿ ಎಂತವರು ಕೂಡ ಕೋಟ್ಯಧಿಶರು ಆಗಬಹುದು.ಈ ಸಸ್ಯ ಗಿಡಗಳನ್ನು ಭಿಕಾರಿ ಮನೆಯಲ್ಲಿ ಸಹ ನೆಡಬಹುದು ಮತ್ತು ಇಂತಹ ವ್ಯಕ್ತಿಗಳು ವರ್ಷದ ಒಳಗೆ ಶ್ರೀಮಂತರಾಗುತ್ತಾರೆ. ಇಂತವರು ಬೇರೆ ಭಿಕಾರಿಗಳಿಗೆ ಧಾನ ನೀಡುವಷ್ಟು ಸಾಮರ್ಥ್ಯವನ್ನು ಹೊಂದುತ್ತಾರೆ. ಈ ವೃಕ್ಷ ತೆಗೆದುಕೊಂಡು ಬಂದು ಮನೆಯಲ್ಲಿ ಹಚ್ಚಿರಿ ಬಂಗಲೆ ಹಣ ಎಲ್ಲಾವು ಕೂಡ ನಿಮಗೆ ಸಿಗುತ್ತದೆ. ಈ ವೃಕ್ಷವನ್ನು ನಿಮ್ಮ ಮನೆಯಲ್ಲಿ ಹಚ್ಚುವುದರಿಂದ ನಿಮ್ಮ ಮನೆಯಲ್ಲಿ … Read more

ನಿಮ್ಮ ಕೈಯಲ್ಲಿ ಈ ಗುರುತು ಇದ್ದರೆ ನಿಮಗೆ ಲವ್ ಮ್ಯಾರೆಜಾ ಖಚಿತ !

ನಿಮ್ಮ ಅಂಗೈ ಮೇಲಿನ ರೇಖೆ ಗಳನ್ನು ನೋಡಿ ನೀವು ಮಾಡಿಕೊಳ್ಳೋದು ಲವ್ ಮ್ಯಾರೇಜ್ ಅಥವಾ ಅರೇಂಜ್ಡ್ ಮ್ಯಾರೇಜ್ ಅಂತ ಹೇಳಬಹುದು ಹೌದು, ಕೈ ಮೇಲಿನ ರೇಖೆಗಳ ಆಧಾರವಾಗಿ ವಿವಾಹವಾಗುವ ವ್ಯಕ್ತಿ ಎಂಥವನು ಎಂದು ಮೊದಲೇ ತಿಳಿದುಕೊಳ್ಳಬಹುದಂತೆ. ಅಷ್ಟೇ ಅಲ್ಲ, ನಾವು ಮಾಡಿಕೊಳ್ಳೋದು ಲವ್ ಮ್ಯಾರೇಜಾ ಅಥವಾ ದೊಡ್ಡವರು ನಿಶ್ಚಯಿಸಿರುವಂತಹ ಮ್ಯಾರೇಜ್ ಎಂದು ತಿಳಿದುಕೊಳ್ಳಬಹುದಂತೆ. ಅದು ಹೇಗೆ ಅಂತ ನಿಮಗೆ ಗೊತ್ತಾ ?ಗೊತ್ತಿಲ್ಲ. ಹಾಗಾದ್ರೆ ಓದಿ. ಅಂಗೈ ಯನ್ನು ಒಂದು ಬಾರಿ ಪರಿಶೀಲನೆ ಮಾಡಿದಾಗ ನಾಲ್ಕು ಗುರುತು ಗಳಲ್ಲಿ … Read more

ಭಾನುವಾರ 5 ರಾಶಿಯವರಿಗೇ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ ಕೃಪೆಯಿಂದ ರಾಜಯೋಗ

Horoscope Today 14 May 2023 :ಮೇಷ ರಾಶಿ–ಚಂದ್ರನು 11 ನೇ ಮನೆಯಲ್ಲಿ ಉಳಿಯುತ್ತಾನೆ ಇದರಿಂದ ಅವನು ತನ್ನ ಕರ್ತವ್ಯಗಳನ್ನು ಪೂರೈಸುತ್ತಾನೆ. ವಾಸಿ, ಸನ್ಫ, ಇಂದ್ರ ಮತ್ತು ಬುಧಾದಿತ್ಯ ಯೋಗಗಳ ರಚನೆಯಿಂದಾಗಿ ಲೋಹಕ್ಕೆ ಸಂಬಂಧಿಸಿದ ವ್ಯಾಪಾರ ಮಾಡುವ ಉದ್ಯಮಿಗೆ ಮಾರುಕಟ್ಟೆಯಲ್ಲಿ ಹಣ ಸಿಕ್ಕಿಹಾಕಿಕೊಳ್ಳಬಹುದು. ಕಚೇರಿಯಲ್ಲಿ ಅನುಭವಿ ವ್ಯಕ್ತಿಯ ಸಹಾಯದಿಂದ ನೀವು ಬಹಳಷ್ಟು ಕಲಿಯುವಿರಿ. ಮುಂಬರುವ ಚುನಾವಣೆಗಳನ್ನು ಗಮನಿಸಿದರೆ, ಪಕ್ಷದ ಪ್ರತಿಯೊಬ್ಬರೂ ಮೆಚ್ಚುತ್ತಾರೆ ಮತ್ತು ಅದನ್ನು ತಮ್ಮ ಪ್ರಣಾಳಿಕೆಯಲ್ಲಿ ಹಾಕಬಹುದು. ಕುಟುಂಬದವರ ನೆರವಿನಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. … Read more

ನಿಮಗೆ ತಿಳಿಯದ ಬೆಳ್ಳುಳ್ಳಿ ಸೀಕ್ರೆಟ್!

Garlic secret you didn’t know :ಬೆಳ್ಳುಳ್ಳಿ ತಿನ್ನುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ರೋಗದ ಅಪಾಯವನ್ನು ಕಡಿಮೆ.ಬೆಳ್ಳುಳ್ಳಿ ಎಂದರೆ ಎಲ್ಲರಿಗೂ ಇಷ್ಟವಾಗುವುದಿಲ್ಲ. ಆದರೆ ಬೆಳ್ಳುಳ್ಳಿ ಸೇವಿಸುವುದರಿಂದ ನಿಮ್ಮ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದ ಸತ್ಯ ನಿಮಗೆ ತಿಳಿದಿದೆಯೇ? ಹಾಗಾದರೆ ಇಲ್ಲಿ ನೋಡಿ ನಮ್ಮ ಆರೋಗ್ಯದ ಗುಟ್ಟು ಬೆಳ್ಳುಳ್ಳಿಯಲ್ಲಿದೆ ಎಂಬು ಅದ್ಬುತ ಅಂಶವನ್ನು. ಬೆಳ್ಳುಳ್ಳಿ ತಿನ್ನುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ರೋಗದ ಅಪಾಯವನ್ನು ಕಡಿಮೆ. ಹಾಗೂ ಹೃದಯ ರಕ್ತನಾಳಗಳ ರೋಗದ ಅಪಾಯವನ್ನು ಕಡಿಮೆಮಾಡುತ್ತದೆ. ಅಧಿಕ ಕೊಲೆಸ್ಟ್ರಾಲ್ ಇರುವ ವಯಸ್ಕರಲ್ಲಿ ಕೊಲೆಸ್ಟ್ರಾಲ್ … Read more

ಈ ದಿನಾಂಕದಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಅತಿಬೇಗ ಶ್ರೀಮಂತರಾಗುತ್ತಾರೆ!

Girls born on this date will become rich very quickly :ಸಂಖ್ಯೆಗಳು ಎಷ್ಟೇ ಇದ್ದರೂ ಅದನ್ನೆಲ್ಲಾ ಕೂಡಿದರೆ 9 ರ ಒಳಗೆ ಬರುತ್ತದೆ ಒಂದು ನಂಬರ್ಗೆ ರವಿ ಸ್ಥಾನ 4 ಸಂಖ್ಯೆಗೆ ರಾಹು ಏಳು ಸಂಖ್ಯೆಗೆ ಕೇತು ಎರಡು ಚಂದ್ರ ಸ್ಥಾನ 5 ಬುದ್ಧ 8 ಶನಿ 6 ಶುಕ್ರ 9 ಕುಜ ಹುಡುಗಿಯರ ಹೆಸರನ್ನು ಎಲ್ಲಾ ಸಂಖ್ಯೆಗಳನ್ನು ಲೆಕ್ಕಹಾಕಿ ಅವರು ಹುಟ್ಟಿದ ಸಂಖ್ಯೆಯನ್ನು ಒಂದು ಅಂಕಿ ಬಂದರೆ ಅವರಿಗೆ ಸೂರ್ಯನು ಅಧಿಪತಿಯಾಗಿರುತ್ತಾನೆ ಇವರಿಗೆ … Read more

ಮೇ 12 ವಿಶೇಷವಾದ ಶುಕ್ರವಾರ 6 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ನೀವೇ ಕೋಟ್ಯಾಧಿಪತಿಗಳು ಗುರುಬಲ ಗಜಕೇಸರಿಯೋಗ ಶುರು

Kannada Astrology:ಮೇಷ- ಈ ದಿನ ನೀಡಿದ ಸಾಲವನ್ನು ಮರಳಿ ಪಡೆಯುವಲ್ಲಿ ಸಂದೇಹವಿರುತ್ತದೆ, ಅಂತಹ ಪರಿಸ್ಥಿತಿಯಲ್ಲಿ, ನೀವು ಸಾಲ ನೀಡುವುದನ್ನು ತಪ್ಪಿಸಬೇಕು. ಅಧಿಕೃತ ನೆಟ್ವರ್ಕ್ ಅನ್ನು ಹೆಚ್ಚಿಸುವತ್ತ ಗಮನಹರಿಸಿ. ಕಚೇರಿಯ ರಹಸ್ಯ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ, ಇಲ್ಲದಿದ್ದರೆ ಅದು ವೈಫಲ್ಯದ ಭಾಗವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ವ್ಯಾಪಾರ ಪಾಲುದಾರಿಕೆಯಿಂದ ನೀವು ಲಾಭವನ್ನು ಗಳಿಸಬಹುದು, ಪೂರ್ವಜರ ವ್ಯವಹಾರದಲ್ಲಿ ನಿಮ್ಮ ಅಡೆತಡೆಗಳು ನಿವಾರಣೆಯಾಗುತ್ತವೆ. ಆರೋಗ್ಯದ ದೃಷ್ಠಿಯಿಂದ, ಅಲ್ಸರ್ ಸಂಬಂಧಿತ ಕಾಯಿಲೆ ಇರುವವರು ಇಂದು ಜಾಗರೂಕರಾಗಿರಬೇಕು, ಅವರು ತುಂಬಾ ಜಿಡ್ಡಿನ ಆಹಾರವನ್ನು ಸೇವಿಸಿದರೆ … Read more

ನಿಮ್ಮ ಕಿರುಬೆರಳು ತಿಳಿಸುವ ಜೀವನದ ರಹಸ್ಯ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ಮನುಷ್ಯನ ಕೈ ಆತನ ಸ್ವಭಾವದಿಂದ ಹಿಡಿದು ಆತನ ಸಾಕಷ್ಟು ವಿಚಾರಗಳನ್ನು ತಿಳಿಸುತ್ತೆ. ಒಬ್ಬ ವ್ಯಕ್ತಿಯ ಕೈಯ್ಯಲ್ಲಿ ಸಾಕಷ್ಟು ರೇಖೆಗಳು ಇರತ್ತೆ ಅದರಲ್ಲಿ ಕೊನೆಯ ಬೆರಳು ನಮ್ಮ ಜೀವನದ ರಹಸ್ಯವನ್ನು ಹೇಳುತ್ತೆ ಅಂತ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತೆ. ನಮ್ಮ ಕಿರುಬೆರಳು ತಿಳಿಸುವ ನಮ್ಮ ಜೀವನದ ರಹಸ್ಯ ಏನು ಅನ್ನೋದನ್ನ ತಿಳಿದುಕೊಳ್ಳೋಣ. ನಮ್ಮ ಕಿರುಬೆರಳು ಉಂಗುರ ಬೆರಳಿಗಿಂತ ಚಿಕ್ಕದಾಗಿ ಇದ್ದರೆ ನೀವು ಜನರ ಮಧ್ಯೇ ಬಹಳ ನಾಚಿಕೆಯ ಸ್ವಭಾವದ ವ್ಯಕ್ತಿ ಎಂದು ಅರ್ಥ … Read more

ಮೇ 10 ಬುಧವಾರ 6 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಕುಬೇರ ದೇವನ ಕೃಪೆಯಿಂದ!

ಇಂದು 10ನೇ ತಾರೀಕು ವಿಶೇಷವಾದ ಬುಧವಾರ. ಇಂದಿನ ಬುಧವಾರದಿಂದ ಕೆಲವೊಂದು ರಾಶಿಯವರಿಗೆ ಕುಬೇರ ದೇವನ ಅನುಗ್ರಹದಿಂದ ಗಜಕೇಸರಿ ಯೋಗ ಶುರುವಾಗಿತ್ತಿದೆ ಮತ್ತು ಗುರು ಬಲ ಆರಂಭವಾಗಿ ಸಂತೋಷದ ಸುದ್ದಿಯನ್ನು ಕೇಳಲಿದ್ದೀರಾ.ಈ ರಾಶಿಯವರಿಗೆ ಅದ್ಬುತ ಫಲಗಳನ್ನು ಕುಬೇರ ದೇವರು ನೀಡುತ್ತಾರೆ ಮತ್ತು ಎಲ್ಲಾ ಪಾಪಗಳಿಂದ ಮುಕ್ತಿಯನ್ನು ಹೊಂದುತ್ತಾರೆ.ವ್ಯಾಪಾರ ಉದ್ಯೋಗಗಳಲ್ಲಿ ಊಹಿಸಲಾಗದ ಲಾಭವು ದೊರೆಯುತ್ತದೆ. ಈ ರಾಶಿಯಲ್ಲಿ ಜನಿಸಿದವರು ತುಂಬಾನೇ ಅದೃಷ್ಟವಂತರಾಗಿರುತ್ತಾರೆ ಮತ್ತು ಇಲ್ಲಿಯವರೆಗೂ ಅನುಭವಿಸಿದ ಎಲ್ಲಾ ರೀತಿಯ ಸಮಸ್ಸೆಗಳಿಂದ ಸಂಪೂರ್ಣವಾಗಿ ಪರಿಹಾರವನ್ನು ಪಡೆದುಕೊಂಡು ಕುಬೇರ ದೇವನ ಆಶೀರ್ವಾದವನ್ನು ಪಡೆದುಕೊಂಡು … Read more

ಗರಿಕೆ ನಮ್ಮ ಅರೋಗ್ಯ ಸಂಜೀವಿನಿ ಯಾವೆಲ್ಲಾ ಸಮಸ್ಸೆಗಳಿಗೆ ದಿವ್ಯಾಔಷದ ಗೊತ್ತಾ!

ಗರಿಕೆಯು ಗಣೇಶನ ಪೂಜೆಗೆ ಅತಿ ಶ್ರೇಷ್ಠವಾಗಿ ಇರುವುದರಿಂದ 21 ಗರಿಕೆ ಹುಲ್ಲನ್ನು ದೇವರಿಗೆ ಅರ್ಪಿಸುತ್ತಾರೆ.ಇದು ಹಳ್ಳಿಗಳಲ್ಲಿ ಗದ್ದೆ ತೋಟ ಮನೆಯ ಅಂಗಳದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಗರಿಕೆ ಹುಲ್ಲು ಅನೇಕ ರೋಗಗಳ ನಿವಾರಣೆ ಮಾಡುತ್ತದೆ. ಇದರ ಎಲೆಗಳು ಉದ್ದವಾಗಿದ್ದು ಕಾಂಡಗಳು ಬೆಳೆದಲ್ಲಿ ಬೇರುಗಳು ಬೆಳೆಯುತ್ತಾ ಹೋಗುತ್ತದೆ. ಗರಿಕೆ ಹುಲ್ಲು ವಿಶೇಷ ಔಷಧಿಯ ಗುಣಗಳನ್ನು ಹೊಂದಿದ್ದು ಇದನ್ನು ಸಂಜೀವಿನಿ ಎಂದು ಕರೆಯುತ್ತಾರೆ.ಗರಿಕೆ ಹುಲ್ಲಿನ ಔಷಧಿ ಗುಣಗಳನ್ನು ಬಗ್ಗೆ ತಿಳಿದುಕೊಳ್ಳಿ. 1, ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಲು ಸುಮಾರು … Read more

ಮೇ 9 ಮಂಗಳವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಚಾಮುಂಡೇಶ್ವರಿ ಕೃಪೆಯಿಂದ!

ಮೇ 9ನೇ ತಾರೀಕು ಬಹಳ ಭಯಂಕರವಾದಂತಹ ಮಂಗಳವಾರ……. ಮಂಗಳವಾರದಿಂದ ತಾಯಿ ಚಾಮುಂಡೇಶ್ವರಿಯ ಕೃಪಾಕಟಾಕ್ಷ ಈ 6 ರಾಶಿಯವರಿಗೆ ಸಿಗುತ್ತದೆ.ಹಾಗಾಗಿ ಇವರು ತುಂಬಾನೇ ಲಾಭದಾಯಕವಾದ ದಿನಗಳನ್ನು ನೋಡಲಿದ್ದಾರೆ. ಈ ರಾಶಿಯವರು ತುಂಬಾನೇ ಅದೃಷ್ಟವನ್ನು ಇವರ ಜೀವನದಲ್ಲಿ ಸಾಗಿಸುತ್ತಾರೆ. ಇಷ್ಟು ದಿನ ಇದ್ದ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯುತ್ತಾರೆ. ಈ ರಾಶಿಯವರು ಉತ್ತಮ ಉದ್ಯೋಗಗಳನ್ನು ಪಡೆದುಕೊಳ್ಳುತ್ತಾರೆ.ಕೋರ್ಟು ಕಚೇರಿ ಅಲೆದಾಡುವ ಪ್ರಶಂಸೆಗಳು ಕಡಿಮೆ ಆಗುತ್ತದೆ. ಸಹೋದರ ಮಧ್ಯ ಬಾಂಧವ್ಯ ಬೆಳೆಯುತ್ತದೆ.ಸಹೋದರರ ಮಧ್ಯೆ ಭಿನ್ನಾಭಿಪ್ರಾಯಗಳು ಕಡಿಮೆ ಆಗುತ್ತದೆ.ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಸಾಲದ ಸಮಸ್ಯೆಗಳು ಬಗೆಹರಿಯುತ್ತದೆ. … Read more