ಇಂದಿನಿಂದ 900 ವರ್ಷಗಳ ನಂತರ ಮಧ್ಯರಾತ್ರಿಯಿಂದ 6 ರಾಶಿಯವರಿಗೇ ಬಾರಿ ಅದೃಷ್ಟ ನೀವೇ ಕೋಟ್ಯಾಧಿಪತಿಗಳು ರಾಜಯೋಗ ಗುರುಬಲ

Kannada Astrology:ಮೇಷ -ಚಂದ್ರನು ಮೂರನೇ ಮನೆಯಲ್ಲಿ ಉಳಿಯುತ್ತಾನೆ, ಈ ಕಾರಣದಿಂದಾಗಿ ಸ್ನೇಹಿತರು ಮತ್ತು ಸಂಬಂಧಿಕರು ಸಹಾಯ ಮಾಡುತ್ತಾರೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಸ್ಪರ್ಧೆ ಇರುತ್ತದೆ, ಕೆಲವೊಮ್ಮೆ ನಿಮ್ಮ ಸಾಮರ್ಥ್ಯವು ಸ್ಪರ್ಧೆಯನ್ನು ಮಾಡುವ ಮೂಲಕ ಮಾತ್ರ ತಿಳಿಯುತ್ತದೆ. ಉದ್ಯಮಿಯು ನಡೆಯುತ್ತಿರುವ ವ್ಯವಹಾರದ ಜೊತೆಗೆ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಅಥವಾ ಅದಕ್ಕಾಗಿ ಯೋಜಿಸುತ್ತಿದ್ದರೆ, ಖಂಡಿತವಾಗಿಯೂ ಹಿರಿಯರ ಸಲಹೆಯನ್ನು ತೆಗೆದುಕೊಳ್ಳಿ. ನೀವು ಪ್ರಾರಂಭಿಸುತ್ತಿದ್ದರೆ, ಶುಭ ಸಮಯವು ಬೆಳಿಗ್ಗೆ 7:00 ರಿಂದ 9:00 ರವರೆಗೆ ಮತ್ತು ಸಂಜೆ 5:15 ರಿಂದ 6:15 … Read more

ನಿಮ್ಮ ಅದೃಷ್ಟವನ್ನು ಬದಲಿಸುವ ಹುಟ್ಟು ಮಚ್ಚೆ!

Moles on body ದೇಹದಲ್ಲಿರುವ ಒಂದು ಮಚ್ಚೆಯು ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ. ದೇಹದ ವಿವಿಧ ಭಾಗಗಳಲ್ಲಿ ಇರುವ ಮಚ್ಚೆಯಿಂದ ನಮ್ಮ ಜೀವನದ ಅದೃಷ್ಟ, ಆರೋಗ್ಯ ಮತ್ತು ಸಂಪತ್ತಿನ ಬಗ್ಗೆ ತಿಳಿದುಬರುತ್ತದೆ. ಹುಟ್ಟುವಾಗಲೇ ದೇಹದ ಯಾವುದಾದರೂ ಭಾಗದಲ್ಲಿ ಮಚ್ಚೆ ಇರುವುದು. ದೇಹದ ಯಾವ ಭಾಗದಲ್ಲಿ ಮಚ್ಚೆಯಿದ್ದರೆ ಅದೃಷ್ಟ ಖುಲಾಯಿಸುವುದು ಮತ್ತು ಯಾವ ಭಾಗದಲ್ಲಿ ಇದ್ದರೆ ಸಂಪತ್ತು ಸಿಗುವುದು ಎನ್ನುವುದನ್ನು ತಿಳಿದುಕೊಳ್ಳಬಹುದು. ನಿಮ್ಮ ದೇಹದ ಯಾವ ಭಾಗದಲ್ಲಿ ಮಚ್ಚೆಯಿದೆ ಎಂದು ನಿಮಗೆ ತಿಳಿದಿದ್ದರೆ ಈ ಬಗ್ಗೆ ಈ ಲೇಖನದಲ್ಲಿ … Read more

ಈ 5 ರಾಶಿಯವರು ತುಂಬಾ ಅದೃಷ್ಟ ಮಾಡಿದ್ದಾರೆ ಮತ್ತು ದೇವರ ದಿವ್ಯ ದೃಷ್ಟಿ ಇರುವುದರಿಂದ ಸಾಕಷ್ಟು ಲಾಭಗಳನ್ನು ಪಡೆಯುತ್ತಾರೆ!

ನೀವು ಈ ರಾಶಿಯವರಾಗಿದ್ದರೆ. ನೀವು ಅಂದುಕೊಂಡ ಕೆಲಸ ಎಲ್ಲಾ ಸದ್ಯದಲ್ಲೇ ಸುಗಮವಾಗಿ ನೆರವೇರುತ್ತದೆ. ಆ ಕಾರಣದಿಂದ ನೀವು ಸದ್ಯದಲ್ಲೇ ಅಂದುಕೊಂಡ ಕಾರ್ಯದ ಬಗ್ಗೆ ಗಮನಕೊಡಿ ಜ್ಯೋತಿಷಿಗಳ ಪ್ರಕಾರ, 12 ರಾಶಿಗಳಲ್ಲಿ 5 ರಾಶಿಗಳು ಅದೃಷ್ಟದ ಸಂಕೇತವಾಗಿದೆ. ಆ ರಾಶಿಯವರ ಕೆಲವು ಗುಣಲಕ್ಷಣಗಳು ಅವರಿಗೆ ಅದೃಷ್ಟವನ್ನು ತರುತ್ತವೆ. ಆ ರಾಶಿಯ ಜನರು ತೆಗೆದುಕೊಳ್ಳುವ ಕ್ರಮಗಳು, ಆಲೋಚನೆಗಳು ಮತ್ತು ನಿರ್ಧಾರಗಳು ಅವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಆದ್ದರಿಂದ  ಈ ರಾಶಿಯವರು  ಅದೃಷ್ಟವಂತರು ಎಂದು ಕರೆಯಲಾಗುತ್ತದೆ.  1, ಧನು ರಾಶಿ–ಈ ರಾಶಿಯನ್ನು … Read more

ಏಪ್ರಿಲ್ 25 ಮಂಗಳವಾರ 8 ರಾಶಿಯವರಿಗೆ ಬಾರಿ ಅದೃಷ್ಟ ಚಾಮುಂಡೇಶ್ವರಿ ಕೃಪೆ ತಿರುಕನೂ ಕುಬೇರ!

Kannada Astrology: ಏಪ್ರಿಲ್ 25ನೇ ತಾರೀಕು ಭಯಂಕರವಾದ ಮಂಗಳವಾರ. ಮಂಗಳವಾರದಿಂದ ತಾಯಿ ಚಾಮುಂಡೇಶ್ವರಿ ಕೃಪೆಯೂ ಈ ರಾಶಿಯವರಿಗೆ ಸಿಗುತ್ತಿರುವುದರಿಂದ ಇವರ ಜೀವನದಲ್ಲಿ ಅರೋಗ್ಯ ಯಶಸ್ಸು ಐಶ್ವರ್ಯವನ್ನು ಕಂಡುಕೊಳ್ಳಲಿದ್ದಾರೆ. ಈ 8 ರಾಶಿಯವರಿಗೆ ಬಾರಿ ಅದೃಷ್ಟ ಬರುತ್ತದೆ. ಮುಟ್ಟಿದ್ದೆಲ್ಲ ಚಿನ್ನ ಆಗುತ್ತದೆ. ಇನ್ನು ಈ ರಾಶಿಯಲ್ಲಿ ಜನಿಸಿದವರ ಜೀವನದಲ್ಲಿ ಉತ್ತಮ ಬದಲಾವಣೆಗಳು ಆಗುತ್ತದೆ. ಇಷ್ಟು ದಿನಗಳಿಂದ ಇವರು ಮಾಡುವ ಕೆಲಸಕಾರ್ಯಗಳಲ್ಲಿ ಇರುವ ಅಡೆತಡೆಗಳು ಚಾಮುಂಡೇಶ್ವರಿ ಅನುಗ್ರಹದಿಂದ ದೂರ ಆಗುತ್ತದೆ. ಇವರಿಗೆ ಶುಭದಿನಗಳು ಪ್ರಾರಂಭವಾಗಲಿದೆ. ದೊಡ್ಡ ದೊಡ್ಡ ಯೋಜನೆಗಳಲ್ಲಿ ಕೆಲಸ … Read more

ನಿಮ್ಮ Blood Group ಗ್ರೂಪ್ ನಿಮ್ಮ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳಿ!

ನಿಮ್ಮ ಬ್ಲಡ್ ಗ್ರೂಪ್ ಪ್ರಕಾರ ನಿಮ್ಮ ಸ್ವಭಾವ ಹೇಗೆ ಇರುತ್ತದೆ ಎಂದು ತಿಳಿಸಿಕೊಡುತ್ತೇವೇ. 1,A ಬ್ಲಡ್ ಗ್ರೂಪ್ ಗೆ ಸೇರಿದವರು ತುಂಬಾನೇ ಸ್ಮಾರ್ಟ್ ವರ್ಕಿಂಗ್ ಪ್ಯಾಶನೇಟ್ ಆಗಿರುತ್ತಾರೆ ಕೆಲಸದಲ್ಲಿ.ಇವರು ಯಾವುದೇ ಕೆಲಸವನ್ನು ಮಾಡಬೇಕಾದರೂ ಕೂಡ ತುಂಬಾ ಯೋಚನೆ ಮಾಡಿ ಪರ್ಫೆಕ್ಟ್ ಆಗಿ ಮಾಡಬೇಕು ಎಂದು ಯೋಚನೆ ಮಾಡುತ್ತಾರೆ. ಸ್ಟ್ರೆಸ್ ಯಿಂದ ಇವರಿಗೆ ಆರೋಗ್ಯದ ಸಮಸ್ಸೆಗಳು ಬರುವ ಸಾಧ್ಯತೆ ಇದೆ.ಇವರು ತುಂಬಾ ಶಾಂತಿ ಸ್ವಭಾವದವರು ಆಗಿರುತ್ತಾರೆ.ಇವರು ನಾಚಿಕೆ ಸ್ವಭಾವದವರು ಕೂಡ ಆಗಿರುತ್ತಾರೆ. 2, B ಬ್ಲಡ್ ಗ್ರೂಪ್ ಹೊಂದಿರುವರು … Read more

ಪೂಜೆ ಮಾಡುವಾಗ ಅಳುವ ಹಾಗೆ ದುಃಖ ಬಂದರೆ ಏನರ್ಥ ದೇವರು ನಿಮಗೆ ನೀಡುವ ಸಂಕೇತವೇನು!

ಪೂಜೆ ಮಾಡುವಾಗ ನಮಗೆ ಕಣ್ಣೀರು ಬರುವುದು, ಪದೇ ಪದೇ ಆಕಳಿಕೆ ಬರುವುದು, ಇತ್ಯಾದಿ ಅನುಭವವಾಗುತ್ತದೆ. ಯಾಕೆ ಹೀಗೆ ಆಗುತ್ತದೆ. ಏನಿದರ ಸೂಚನೆ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಪೂಜೆ ಮಾಡುವಾಗ ಅದಕ್ಕೆ ತಕ್ಕ ನಿಯಮವನ್ನ ಅನುಸರಿಸಿ, ಭಕ್ತಿಯಿಂದ ಪೂಜೆ ಮಾಡಿದರೆ ಪೂಜಾ ಫಲ ದೊರೆಯುತ್ತದೆ. ಒಲ್ಲದ ಮನಸ್ಸಿನಿಂದ ಪೂಜೆ ಮಾಡುವುದು ವ್ಯರ್ಥ. ಅಂತೆಯೇ ಪೂಜೆಗೆ ಕುಳಿತಾಗ ಪೂಜೆ ಮಾಡಲು ಮನಸ್ಸಾಗದಿರುವುದು, ಬೇಸರವಾಗುವುದು, ಕಣ್ಣೀರು ಬರುವುದು, ನಿದ್ದೆ ಬರುವುದು ಇತ್ಯಾದಿ ಸಮಸ್ಯೆಗಳಾಗುತ್ತದೆ. ಇದಕ್ಕೆ ಕಾರಣವೇನಂದ್ರೆ, ನಿಮ್ಮ ಸುತ್ತ ಮುತ್ತಲು … Read more

ಈ ಹಣ್ಣು ಎಲ್ಲೇ ಸಿಕ್ಕಿದ್ರೂ ತಪ್ಪದೆ ತಿನ್ನಿ ಇದರ ಪವರ್ ಎಂತಾದ್ದು ಗೊತ್ತಾ?

ಇದು ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಕಂಡು ಬಂದರೆ ಕೆಲವೊಂದು ಮರಗಳಲ್ಲಿ ಮಳೆಗಾಲದಲ್ಲಿ, ಚಳಿಗಾಲದಲ್ಲೂ ಕಂಡು ಬರುವುದು. ಆದ್ದರಿಂದ ಇದನ್ನು ಇದೇ ಕಾಲದಲ್ಲಿ ಬೆಳೆಯುತ್ತದೆ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ, ಬಹುತೇಕ ಕಾಯಿಲೆಯನ್ನು ಗುಣಪಡಿಸುವ ಶಕ್ತಿ ಈ ಹಣ್ಣಿನಲ್ಲಿದೆ ಗೊತ್ತಾ? ಇದು ಹೃದಯ ಸಂಬಂಧಿ ಸಮಸ್ಯೆ ಇರುವವರಿಗೆ, ಲಿವರ್‌ ಸಮಸ್ಯೆ ಇರುವವರಿಗೆ ತುಂಬಾನೇ ಒಳ್ಳೆಯದು. ಇದನ್ನು ಭಾರತದ ಸಾಂಪ್ರದಾಯಿಕ ಔಷಧಗಳಾದ ಯುರ್ವೇದ, ಸಿದ್ಧ ಮತ್ತು ಯುನಾನಿಯಲ್ಲಿ ಕೂಡ ಬಳಸಲಾಗುವುದು. ಈ ಹಣ್ಣಿಗೆ ಮಾವಿನ ಹಣ್ಣಿನಂತೆ ತುಂಬಾ ಪರಿಮಳವೇನೂ ಇರಲ್ಲ, … Read more

ಏಪ್ರಿಲ್ 24 ಸೋಮವಾರದಿಂದ 8 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಮಂಜುನಾಥನಾ ಕೃಪೆಯಿಂದ!

Kannada Astrology:ಇಂದು ಏಪ್ರಿಲ್ 24ನೇ ತಾರೀಕು ಬಹಳ ವಿಶೇಷವಾದ ಶುಭ ಸೋಮವಾರ.ಇಂದಿನ ಸೋಮವಾರದಿಂದ ಮಂಜುನಾಥನ ಕೃಪೆಯಿಂದ ಈ 8 ರಾಶಿಯವರಿಗೆ ರಾಜಯೋಗ ಶುರುವಾಗುತ್ತದೆ ಮತ್ತು ಜೀವನವೇ ಬದಲಾಗುತ್ತದೆ. ಕುಟುಂಬದವರ ಸಹಕಾರದಿಂದ ಮಾಡುವ ಕೆಲಸದಲ್ಲಿ ಯಶಸ್ಸನ್ನು ಸಾಧಿಸಬಹುದು ಮತ್ತು ಅನಾವಶ್ಯಕ ಖರ್ಚುಗಳನ್ನು ಕಡಿಮೆ ಮಾಡಿಕೊಂಡರೇ ಇನ್ನು ಒಳ್ಳೆಯದಾಗುತ್ತದೆ. ಈ ರಾಶಿಯವರು ಸಂಸಾರಿಕ ಜೀವನದಲ್ಲಿ ನೆಮ್ಮದಿಯನ್ನು ಕಾಣುತ್ತಾರೆ. ಮಂಜುನಾಥನ ಕೃಪೆ ಇವರ ಮೇಲೆ ಇರುವುದರಿಂದ ಯಾವುದೇ ಕೆಲಸವನ್ನು ಮಾಡಿದರು ಕೂಡ ಧನಲಾಭವನ್ನೂ ಕಾಣುತ್ತೀರಾ. Body Heat :ದೇಹದ ಉಷ್ಣತೆ ಶೀಘ್ರವಾಗಿ … Read more

ಈ 4 ಎಲೆಗಳ ಚಟ್ನಿ ದೇಹಕ್ಕೆ ಶಕ್ತಿ ಬೊಜ್ಜು ಕರಗಿಸುತ್ತೆ 96 ಕಾಯಿಲೆ ಬರದಂತೆ ತಡೆಯುತ್ತೆ ಕೂದಲಿಗೂ ಚರ್ಮ ನರಗಳ ಶಕ್ತಿಗೂ!

ಈ ಒಂದು ಚಟ್ನಿ ದೇಹದ ಅರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅದು ಅಲ್ಲದೆ ನಮ್ಮ ನಾಲಿಗೆಗೆ ತುಂಬಾ ರುಚಿ ಕೂಡ ಕೊಡುತ್ತದೆ. ಈ ಚಟ್ನಿ ತಿಂದರೆ ದೇಹ ಸದೃಢ ಆಗುವುದಲ್ಲದೆ ದೇಹದಲ್ಲಿ ಇರುವ ಬೊಜ್ಜನ್ನು ಕರಗಿಸುತ್ತದೆ. ಕೂದಲಿನ ಅರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು.ಜೀರ್ಣಂಗ ವ್ಯವಸ್ಥೆಗೆ ಸಂಬಂಧಪಟ್ಟ ಗ್ಯಾಸ್ ಆಸಿಡಿಟಿ, ಆಜೀರ್ಣ ಇಂತಹ ಎಲ್ಲಾ ಸಮಸ್ಸೆಯನ್ನು ಕಡಿಮೆ ಮಾಡುವುದರ ಜೊತೆಗೆ ಡೈಬಿಟಿಸ್ ಥೈರಾಯಿಡ್ ಯಿಂದ ಸಮಸ್ಸೆಯನ್ನು ಕಂಟ್ರೋಲ್ ಮಾಡುತ್ತದೆ. ಹಾಗಾಗಿ ಇವತ್ತಿನ ಲೇಖನದಲ್ಲಿ ಚಟ್ನಿ ಮಾಡುವುದು ಹೇಗೆ ಎಂದೂ ತಿಳಿಸಿಕೊಡುತ್ತೇವೆ. … Read more

ನೆನ್ನೆ ಭಯಂಕರ ಅಮವಾಸೆ ಮುಗಿದಿದೆ ಇಂದಿನ ಮಧ್ಯರಾತ್ರಿಯಿಂದ 6 ರಾಶಿಯವರಿಗೇ ಬಾರಿ ಅದೃಷ್ಟ ನೀವೇ ಕೋಟ್ಯಾಧಿಪತಿಗಳು

Kannada Astrology:ಮೇಷ- ಗುರುವಾರ ನಿಮ್ಮ ಮನಸ್ಸು ಚೆನ್ನಾಗಿ ಕೆಲಸ ಮಾಡುತ್ತದೆ, ಆದರೆ ನೀವು ನಿಮ್ಮ ಬುದ್ಧಿವಂತಿಕೆಯನ್ನು ನಮ್ರತೆ ಮತ್ತು ವಿವೇಕದಿಂದ ಬಳಸಬೇಕಾಗುತ್ತದೆ. ಉದ್ಯೋಗದಲ್ಲಿ ಬದಲಾವಣೆಗೆ ಸಂಬಂಧಿಸಿದಂತೆ ನೀವು ಯೋಜನೆಯನ್ನು ಮಾಡಬಹುದು, ನೀವು ಹಳೆಯ ಬಾಸ್‌ನಿಂದ ಲಾಭವನ್ನು ಪಡೆಯಬಹುದು. ವ್ಯಾಪಾರ ಹೆಚ್ಚಿಸಲು ಯೋಜನೆ, ಕಬ್ಬಿಣದ ವ್ಯಾಪಾರಿಗಳು ಲಾಭ ಗಳಿಸಬಹುದು. ಆರೋಗ್ಯದ ವಿಷಯದಲ್ಲಿ, ನಿಮ್ಮ ಬೆನ್ನು ಮತ್ತು ಸೊಂಟದಲ್ಲಿ ನೋವಿನ ಸಮಸ್ಯೆ ಇರಬಹುದು, ಜಾಗರೂಕರಾಗಿರಿ. ಸಂಗಾತಿಯೊಂದಿಗೆ ಉದ್ವಿಗ್ನತೆ ಉಂಟಾಗಬಹುದು, ಅವರನ್ನು ಉಳಿಸಲು ಮತ್ತು ಪ್ರೀತಿಯಿಂದ ಬದುಕಲು ಪ್ರಯತ್ನಿಸಿ. ಸಾಮಾಜಿಕ ಕ್ಷೇತ್ರದಲ್ಲಿ … Read more