ಮಕ್ಕಳು ಬುದ್ದಿವಂತರಾಗ್ತಿಲ್ಲ ಅನ್ನೋ ಕೊರಗಿದೆಯಾ? ಹಯಗ್ರೀವ ಸ್ವಾಮಿ ನೆನೆದು ಹೀಗೆ ಮಾಡಿ!

ಜ್ಞಾನಾಂದ ಮಯಂ ದೇವಂ ನಿರ್ಮಲ ಸ್ಪಟಿಕಾ ಕೃತಿಂ ಆಧಾರಮ್ ಸರ್ವ ವಿದ್ಯಾನಂ ಹಯ್ಯಗ್ರೀವ ಉಪಾಸ್ಮಯೇ||ವಿದ್ಯಾರ್ಜನೆಗೆ ಅನಾದಿ ಕಾಲದಿಂದಲೂ ನಲಿತ ಇದೆ ಈ ಪ್ರಾರ್ಥನೆ. ಸ್ಪಟಿಕದಂತೆ ನಿರ್ಮಲ ಸ್ವರೂಪವಾದ ಶ್ರೀ ಹಯಗ್ರೀವ ಸ್ವಾಮಿಯೇ ಸಕಲ ವಿದ್ಯೆ ಆಧಾರವೇ ನೀನು. ನಮ್ಮ ಅಜ್ಞಾನಗಳನ್ನು ದೂರ ಮಾಡಿ ಸುಜ್ಞಾನವನ್ನು ದಯಪಾಲಿಸು ಅನ್ನುವುದೇ ಆರಂಭದಲ್ಲಿ ಹೇಳಿದ ಮಂತ್ರದ ಸಾರಾಂಶ. ಸಿರಿ ಸಂಪತ್ತು ನಮ್ಮ ಮನೆಯಲ್ಲಿ ಎಷ್ಟೇ ಇದ್ದರೂ ಸಹ ಜ್ಞಾನ ಮತ್ತು ವಿದ್ಯೆ ಇಲ್ದೆ ಹೋದ್ರೆ ಅದೆಲ್ಲ ಕೆಲಸಕ್ಕೆ ಬಾರದಂತೆ ಆಗಿಬಿಡುತ್ತದೆ. ಮೋಸ … Read more

ಮೆಂತ್ಯೆ ಸೇವಿಸುವ ಹಾಗು ಬಳಸುವ ಮೊದಲು ಈ ಮಾಹಿತಿ ನೊಡಿ!

ಭಾರತೀಯ ಪಾಕಪದ್ಧತಿಯಲ್ಲಿ ಬಳಸಲಾಗುವ ಪ್ರಧಾನ ಮಸಾಲೆಗಳಲ್ಲಿ ಒಂದಾಗಿದೆ. ಮೆಂತ್ಯೆ ಬೀಜಗಳು ಮತ್ತು ಅವುಗಳ ಪುಡಿಯನ್ನು ಅನೇಕ ಭಕ್ಷ್ಯಗಳ ಪರಿಮಳವನ್ನು ಹೆಚ್ಚಿಸಲು ಬಳಸಲಾಗುತ್ತದೆ. ನಮ್ಮ ಭಾರತೀಯ ಅಡುಗೆಮನೆಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಪದಾರ್ಥ ಮೆಂತ್ಯೆ. ಇದನ್ನು ಹೆಚ್ಚಿನ ಮನೆಗಳಲ್ಲಿ ಅನೇಕ ರೀತಿಯ ಆಹಾರಗಳಲ್ಲಿ ಮೆಂತ್ಯೆಯನ್ನು ಬಳಸಲಾಗುತ್ತದೆ. ಮೆಂತ್ಯೆ ಬೀಜಗಳು ಭಾರತೀಯ ಪಾಕಪದ್ಧತಿಯಲ್ಲಿ ಬಳಸಲಾಗುವ ಪ್ರಧಾನ ಮಸಾಲೆಗಳಲ್ಲಿ ಒಂದಾಗಿದೆ. ಮೆಂತ್ಯೆ ಬೀಜಗಳು ಮತ್ತು ಅವುಗಳ ಪುಡಿಯನ್ನು ಅನೇಕ ಭಕ್ಷ್ಯಗಳ ಪರಿಮಳವನ್ನು ಹೆಚ್ಚಿಸಲು ಬಳಸಲಾಗುತ್ತದೆ.  ಮೆಂತ್ಯೆ ಬೀಜಗಳ ಪ್ರಯೋಜನಗಳು : ಮೆಂತ್ಯೆಯಲ್ಲಿರುವ ಹಲವಾರು ಪೋಷಕಾಂಶಗಳು ಇದನ್ನು … Read more

ಸದಾ ಪುಷ್ಟ ಗಿಡದ ಅದ್ಬುತ ಗಿಡಗಳು ಸಕ್ಕರೆ ಕಾಯಿಲೆ ಇದ್ದವರಿಗೆ ರಾಮಬಾಣದಂತೆ!

ಈ ಹೂವನ್ನು ಪ್ರತಿಯೊಬ್ಬರು ನೋಡಿರುತ್ತಾರೆ. ಯಾಕಂದರೆ ಇದು ಎಲ್ಲ ಕಡೆನು ಇರುತ್ತದೆ. ಇದನ್ನು ದೇವರ ಪೂಜೆಗೂ ಸಹ ಬಳಸುತ್ತಾರೆ.ಈ ಹೂವು ನಿತ್ಯ ಪುಷ್ಟ, ಸದಾ ಪುಷ್ಟ ಎಂದು ಕರೆಯುತ್ತಾರೆ. ಈ ಹೂವು ಗಿಡ ಬೇರು ಹಲವಾರು ಔಷಧಿ ಗುಣವನ್ನು ಹೊಂದಿದೆ. ಈ ಗಿಡದ ಬೇರಿನ ಸತ್ವವನ್ನು ತೆಗೆದುಕೊಂಡರೆ ಪೌಷ್ಟಿಕಾಂಶ ಸಿಗುತ್ತದೆ. ಇದು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ ಮತ್ತು ಚರ್ಮದ ವ್ಯಾಧಿಯನ್ನು ನಿಯಂತ್ರಿಸುತ್ತದೆ. ಅಷ್ಟೇ ಅಲ್ಲದೆ ಕೂದಲ ಬೆಳವಣಿಗೆ ಅದನ್ನು ಕಡಿಮೆ ಮಾಡುತ್ತದೆ.ಇನ್ನು ಮುಖ್ಯವಾಗಿ ಕ್ಯಾನ್ಸರ್ ಕಾಯಿಲೆಯನ್ನು ನಾಶಮಾಡುತ್ತದೆ. … Read more

ಮನೆಯಲ್ಲಿ ಕೊಳಲು ಇಟ್ಟುಕೊಳ್ಳುವುದರಿಂದ ಏನು ಆಗುತ್ತದೋ ಗೊತ್ತಾ?

ಶ್ರೀಕೃಷ್ಣನಿಗೆ ಕೊಳಲು ಪ್ರಿಯವಾದ ವಸ್ತು. ಮನೆಯಲ್ಲಿ ಕೊಳಲು ಇಟ್ಟುಕೊಳ್ಳುವ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಇದರಿಂದಲೂ ಅನೇಕ ಪ್ರಯೋಜನಗಳಿವೆ. ಇದರ ಕುರಿತಾದ ಮಾಹಿತಿ ಇಲ್ಲಿದೆ ನೋಡಿ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲು ಎಷ್ಟು ಪ್ರಯತ್ನಗಳನ್ನು ಮಾಡಿದರೂ, ಕೆಲವೊಮ್ಮೆ ಕುಟುಂಬದಲ್ಲಿ ಅಶಾಂತಿಯ ವಾತಾವರಣವನ್ನು ಅನುಭವಿಸಬಹುದು ಮತ್ತು ಈ ಸಮಸ್ಯೆಗೆ ನಾವು ಯಾವುದೇ ಪರಿಹಾರವನ್ನು ಕಂಡುಹಿಡಿಯಲಾಗುವುದಿಲ್ಲ.ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೊಳಲು ಇಟ್ಟುಕೊಳ್ಳುವುದರಿಂದ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇದನ್ನು ಇಟ್ಟುಕೊಳ್ಳುವುದರಿಂದ, ಅನೇಕ ರೀತಿಯ ವಾಸ್ತು ದೋಷಗಳನ್ನು ಸರಿಪಡಿಸಬಹುದು, ಪರಿಣಾಮವಾಗಿ … Read more

ಒಡೆದ ವಸ್ತುಗಳನ್ನು ಬಳಸಬಹುದಾ?

ಮನೆಯನ್ನು ಅಲಂಕರಿಸಿ ಚಂದಕಾಣುವಂತೆ ಮಾಡಬೇಕೆಂದು ಎಲ್ಲರೂ ಆಶಿಸುತ್ತಾರೆ. ಅಲಂಕರಿಸುವ ಗಡಿಬಿಡಿಯಲ್ಲಿ ವಾಸ್ತುದೋಷಕ್ಕೆ ಕಾರಣವಾಗುವ, ಮನೆಗೆ ದೌರ್ಭಾಗ್ಯವನ್ನು ಉಂಟುಮಾಡುವ ವಸ್ತುಗಳನ್ನು ಮನೆಗೆ ತರದೆ ಇರುವಂತೆ ಗಮನಹರಿಸುವುದು ಉತ್ತಮ. ನಕಾರಾತ್ಮಕ ಶಕ್ತಿ ಹೆಚ್ಚಿಸುವ ಮನೆಯಲ್ಲಿರುವ ಅಥವಾ ಮನೆಗೆ ತರುವ ಹೊಸ ವಸ್ತುಗಳ ಬಗ್ಗೆ ತಿಳಿದುಕೊಳ್ಳೋಣ. ನೆಮ್ಮದಿ ನೀಡುವ ಸ್ಥಳಗಳನ್ನು ಹೇಳುವುದಾದರೆ ಮನೆಯೇ ಮೊದಲನೆ ಸ್ಥಾನದಲ್ಲಿರುತ್ತದೆ. ಮನೆಯ ಸ್ವಚ್ಛತೆ, ಅಲಂಕಾರ, ಅಂದ-ಚಂದದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇವೆ. ಮನೆಯ ಯಾವ ಕೋಣೆ ಹೇಗಿದ್ದರೆ ಚಂದ, ಮನೆಯಲ್ಲಿ ಯಾವ ತರಹದ ಸುಂದರ ವಸ್ತುಗಳನ್ನಿಟ್ಟರೆ ಇನ್ನಷ್ಟು … Read more

ಕನಸಲ್ಲಿ ಗಿಳಿ ಬಂದರೆ ನಿಮ್ಮ ಜೀವನ ಉತ್ತಮ ರೀತಿಯಲ್ಲಿ ಬದಲಾಗುತ್ತೆ!

ಕನಸಿನ ಲೋಕದಲ್ಲಿ ನಾನಾ ಸಂಗತಿಗಳು ಕಾಣಸಿಗುತ್ತವೆ. ಇವುಗಳಲ್ಲಿ ಕೆಲವು ನಮ್ಮನ್ನು ಭಯಗೊಳಿಸಿದರೆ, ಇನ್ನೊಂದಷ್ಟು ಖುಷಿ ನೀಡುತ್ತವೆ. ಆದರೆ, ಗಾಢ ನಿದ್ರೆಯಲ್ಲಿ ಆ ಕತ್ತಲಲೋಕದಲ್ಲಿ ಕಾಣಿಸುವ ಈ ಎಲ್ಲಾ ಸಂಗತಿಗಳಿಗೆ ಸ್ವಪ್ನಶಾಸ್ತ್ರದಲ್ಲಿ ನಾನಾ ಅರ್ಥಗಳಿವೆ. ಕನಸುಗಳು ನಮಗೆ ಶುಭ ಮತ್ತು ಅಶುಭ ಸಂಕೇತಗಳನ್ನು ನೀಡುತ್ತವೆ ಎಂಬ ನಂಬಿಕೆ ಕೂಡಾ ಅನಾದಿ ಕಾಲದಿಂದಲೂ ನಮ್ಮಲ್ಲಿ ಬೇರೂರಿದೆ. ಅಂತೆಯೇ, ನಿಮ್ಮ ಕನಸಿನಲ್ಲಿ ಗಿಳಿ ಕಂಡರೆ ಅದು ಏನನ್ನು ಸಂಕೇತಿಸುತ್ತದೆ ಎಂದು ನಿಮಗೆ ತಿಳಿದಿದೆಯೇ…? ಅದನ್ನು ಇಲ್ಲಿ ನೋಡೋಣ. ಕನಸಿನಲ್ಲಿ ಗಿಳಿ ಕಂಡರೆ … Read more

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಸುತ್ತ ಮುತ್ತ ಯಾವ ಗಿಡಗಳು ಇರಬಾರದು!

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಗಿಡಗಳನ್ನು ನೆಡುವುದರಿಂದ ಧನಾತ್ಮಕ ಶಕ್ತಿ ಬರುತ್ತದೆ. ಮರ ನೆಡುವುದರಿಂದ ಶುಭ ಫಲ ಸಿಗುತ್ತದೆ. ಮನೆಗೆ ಚೆನ್ನಾಗಿ ಗಾಳಿ ಬೆಳಕು ನೀಡುವ ಗಿಡ ನೆಡುವುದು ಉತ್ತಮ ಎಂಬುದನ್ನು ಹಿರಿಯರು ಕೂಡ ಹೇಳುತ್ತಾರೆ. ಇನ್ನು ಇದೇ ವೇಳೆ ಮನೆಯ ಸುತ್ತಮುತ್ತ ಗಿಡ ನೆಡುವಾಗ ಈ ನಾಲ್ಕು ಗಿಡಗಳನ್ನು ನೆಡಬಾರದು. ಮನೆಯಲ್ಲಿ ಉದ್ಯಾನವನ್ನು ಮಾಡಲು ಉತ್ತರ ಮತ್ತು ಪೂರ್ವ ದಿಕ್ಕನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳು ಉದ್ಯಾನಕ್ಕೆ ಒಳ್ಳೆಯದಲ್ಲ. ಆದರೆ, ನಿಮಗೆ … Read more

ಮಹಿಳೆಯರು ಮೂಗಿನ ಎಡಭಾಗಕ್ಕೆ ಯಾಕೆ ಮೂಗುತಿ ಹಾಕೋದು ? ಇದರ ಹಿಂದಿನ ಕಾರಣವೇನು ಅನ್ನೋದನ್ನ ತಿಳಿಯೋಣ…..

ಆಯುರ್ವೇದದ ಪ್ರಕಾರ ಎಡ ಮೂಗಿನ ಸೊಳ್ಳೆಯು ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಗೆ ಸಂಬಂಧಿಸಿದೆ . ನಿಮ್ಮ ಎಡ ಮೂಗಿನ ಹೊಳ್ಳೆಗೆ ಮೂಗುತಿಯನ್ನು ಚುಚ್ಚಿದರೆ ಮುಟ್ಟಿನ ಸೆಳೆತ ಮತ್ತು ಹೆರಿಗೆ ನೋವುಗಳನ್ನು ನಿವಾರಿಸಲು ಸಹಾಯವಾಗುತ್ತಂತೆ. ಇದೇ ಕಾರಣಕ್ಕೆ ಹಿಂದೂ ಸಂಪ್ರದಾಯದಲ್ಲಿ ಮೂಗುತಿಗೆ ಇಷ್ಟೊಂದು ಮಹತ್ವ ನೀಡಿರೋದು ಈ ಕೆಲವು ನಂಬಿಕೆಗಳ ಪ್ರಕಾರ ಮೂಗುತಿ ಧರಿಸುವ ಪದ್ಧತಿಯು ಮಧ್ಯಪ್ರಾಂಚದಲ್ಲಿ ಮೊದಲು ಹುಟ್ಟಿಕೊಂಡಿತ್ತಂತೆ ಮತ್ತು ಇಂದು 16ನೇ ಶತಮಾನದಲ್ಲಿ ಮೊಘಲ್ ಯುಗದಲ್ಲಿ ಭಾರತಕ್ಕೆ ಬಂದಿತು ಎಂದು ಹೇಳಲಾಗುತ್ತದೆ . ಇನ್ನು ಪುರಾತನ ಆಯುರ್ವೇದ … Read more

ಸಕ್ಕರೆ ಕಾಯಿಲೆಗೆ ಈ ಜ್ಯೂಸ್ ಕುಡಿದರೆ ಯಾವತ್ತು ಈ ಕಾಯಿಲೆ ಮರಳಿ ಬರಲ್ಲ!

ಮಧುಮೇಹವು ಇಂದಿನ ದಿನಗಳಲ್ಲಿ ವಿಶ್ವ ಮಟ್ಟದಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಇದು ಯಾರಿಗೂ ಬರಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವು ಅಸಮಾನ್ಯವಾದ ವೇಳೆ ಮಧುಮೇಹವು ಕಾಣಿಸುವುದು. ದೇಹದಲ್ಲಿ ಸರಿಯಾಗಿ ಇನ್ಸುಲಿನ್ ಬಿಡುಗಡೆ ಆಗದೆ ಇರುವುದು ಅಥವಾ ಇನ್ಸುಲಿನ್‌ನ್ನು ಸರಿಯಾಗಿ ಬಳಸದೆ ಇರುವ ಪರಿಣಾಮವಾಗಿ ಮಧುಮೇಹವು ಕಾಣಿಸಿಕೊಳ್ಳಬಹುದು. ಇದಕ್ಕೆಲ್ಲಾ ಕಾರಣಜೀವನ ಶೈಲಿ:-ಸಾಮಾನ್ಯವಾಗಿ ಜೀವನಶೈಲಿ ಬದಲಾವಣೆಯಿಂದಾಗಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ದೇಹವನ್ನು ಕಾಡುವುದು ಮಾತ್ರಲ್ಲದೆ ಇದು ದೀರ್ಘಕಾಲಕ್ಕೆ ಅಪಾಯಕಾರಿ ಆಗಿರುವುದು ಮತ್ತು ಕೆಲವೊಂದು ರೋಗಗಳು ಸಂಪೂರ್ಣ ಗುಣಮುಖವಾಗದೆ ಇರಬಹುದು. ರಕ್ತದಲ್ಲಿನ … Read more

ಕನ್ನಡಿ ಈ ದಿಕ್ಕಿನಲ್ಲಿ ಹಾಕಿದರೆ ಮನೆ ಸರ್ವನಾಶ ಆಗಬಹುದು!

ವಾಸ್ತು ಶಾಸ್ತ್ರದಲ್ಲಿ ಕನ್ನಡಿಗೆ ಬಹಳಷ್ಟು ಮಹತ್ವವನ್ನು ನೀಡಲಾಗುತ್ತದೆ. ಕನ್ನಡಿ ಎಂದರೆ ಮುಖ ನೋಡಿಕೊಳ್ಳಲು ಮಾತ್ರ ಎಂಬ ಭಾವನೆ ಕೆಲವರಿಗಿರಬಹುದು. ಆದರೆ ಮನೆಯಲ್ಲಿ ಇಡುವಂತಹ ಪುಟ್ಟ ಕನ್ನಡಿಯೂ ಕೂಡ ನಿಮ್ಮ ಮನೆ, ಜೀವನದಲ್ಲಿ ಬದಲಾವಣೆಗೆ ಕಾರಣವಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ನಂಬಲಾಗುವಂತೆ ಕನ್ನಡಿಯು ನಕಾರಾತ್ಮಕ ಶಕ್ತಿಯನ್ನು ಹೀರಿಕೊಂಡು, ಸಕಾರಾತ್ಮಕ ಶಕ್ತಿಯನ್ನು ಬಿಡುಗಡೆಗೊಳಿಸಿ, ಸಂಪತ್ತನ್ನು ಆಕರ್ಷಿಸುತ್ತದೆಂದು ಹೇಳಲಾಗುತ್ತದೆ. ಸಾಂಪ್ರದಾಯಿಕವಾಗಿ ಕನ್ನಡಿಯನ್ನು ಮುಖವನ್ನು ನೋಡುವ ಗಾಜಿನಂತೆ ಬಳಸುತ್ತೇವೆಯಾದರೂ, ಅದು ಧನಾತ್ಮಕ ಹಾಗೂ ಋಣಾತ್ಮಕ ಶಕ್ತಿಯ ಮೇಲೂ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರವು ಕನ್ನಡಿಯನ್ನು … Read more