ಗೃಹಿಣಿ ಈ 5 ತಪ್ಪು ಮಾಡಿದರೆ ಲಕ್ಷ್ಮೀ ಮನೆಯಲ್ಲಿ ನಿಲ್ಲೋದಿಲ್ಲ! 

5 mistakes of house wife makes lakshmi angry :ಮನೇಲಿ ಮುತ್ತೈದೆಯರು ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ ಅನ್ನೋ ಕುತೂಹಲಕಾರಿ ಮಾಹಿತಿಯನ್ನ ನಿಮಗೆ ತಿಳಿಸಿಕೊಡ್ತಿನಿ. ಮಹಿಳೆಯರು ಮನೆಯಲ್ಲಿ ಯಾವ ತಪ್ಪುಗಳನ್ನು ಮಾಡ ಬಾರದು ಅಂತ ನೋಡೋಣ. ಮೊದಲನೆಯದಾಗಿ ಸಂಜೆ ವೇಳೆಗೆ ಬಟ್ಟೆ ಗಳನ್ನು ಒಗೆಯ ಬಾರದು. ಸಂಜೆ ವೇಳೆಯ ಲ್ಲಿ ಮಹಾಲಕ್ಷ್ಮಿಯ ಪ್ರವೇಶದ ಕಾಲ ವಾದ್ದರಿಂದ.ಆ ಸಮಯ ದಲ್ಲಿ ಬಟ್ಟೆ ಹೋಗೋದು ಸೂಕ್ತ ವಲ್ಲ.ಮಹಿಳೆಯರು ಉದ್ದವಾಗಿ ಉಗುರುಗಳನ್ನ ಬೆಳೆಸಬಾರದು. ಇದರಿಂದ ಆರೋಗ್ಯ ಸಮಸ್ಯೆ ಕಾಡುವುದರ … Read more

ನಿಂಬೆ ಹಣ್ಣಿನ ದೀಪ ಯಾವ ಸಮಯದಲ್ಲಿ ಹಚ್ಚಬೇಕು..? ಮತ್ತು ಯಾರು ಹಚ್ಚಬಾರದು!

Kannada astrology tips ;ನಿಂಬೆ ಹಣ್ಣಿನ ದೀಪ ಹಚ್ಚಬೇಕು ಎಂದು ಅಂದುಕೊಂಡಿದ್ದಾರೆ ಈ ಕೆಲವು ನಿಯಮವನ್ನು ಪಾಲನೆ ಮಾಡಬೇಕು.ಆಷಾಡ ಮಾಸದಲ್ಲಿ ನಿಂಬೆ ಹಣ್ಣಿನ ದೀಪ ಹಚ್ಚುವುದು ಬಹಳ ವಿಶೇಷ.ನಿಂಬೆ ಹಣ್ಣಿನ ದೀಪವನ್ನು ಹಚ್ಚುವಾಗ ಕೆಲವೊಂದು ವಿಷಯಗಳು ಗಮನದಲ್ಲಿ ಇಟ್ಟುಕೊಳ್ಳಬೇಕು. 1, ಒಂದೇ ಮನೆಯಲ್ಲಿ ಇಬ್ಬರು ಮಹಿಳೆಯರು ಯಾವುದೇ ಕಾರಣಕ್ಕಿ ಎಂತಹದೆ ಪರಿಸ್ಥಿಯಲ್ಲೂ ಒಂದೇ ದಿನ ನಿಂಬೆ ಹಣ್ಣಿನ ದೀಪವನ್ನು ಹಚ್ಚಬಾರದು.ಒಂದು ವಾರ ನೀವು ಇನ್ನೊಂದು ವಾರ ಅವರು ಹಚ್ಚಬಹುದು.2,ಇನ್ನು ಯಾವುದೇ ಕಾರಣಕ್ಕೂ ಮನೆಯ ಒಳಗಡೆ ನಿಂಬೆ ಹಣ್ಣಿನ … Read more

ಹಾಲಿನಲ್ಲಿ ಇದನ್ನು ಬೆರೆಸಿ ಕುಡಿಯಿರಿ ಸಾಕು 99% ಜನರಿಗೆ ಇದರ ಬಗ್ಗೆ ಗೊತ್ತಿಲ್ಲ!

Kannada Health Tips :ಮನುಷ್ಯ ಪ್ರತಿನಿತ್ಯ ಪೌಷ್ಟಿಕ ಸತ್ವವುಳ್ಳ ಆಹಾರವನ್ನು ಸೇವನೆ ಮಾಡಬೇಕು.ಹಾಲಿಗೆ ಅರಿಶಿನ ಮಿಕ್ಸ್ ಮಾಡಿ ರಾತ್ರಿ ಕುಡಿದರೆ ತುಂಬಾ ಒಳ್ಳೆಯದು.ಬಿಳಿ ಹಾಲಿಗಿಂತ ಹಳದಿ ಹಾಲು ಆರೋಗ್ಯಕ್ಕೆ ಹೆಚ್ಚು ಉಪಯುಕ್ತ ಎಂದು ಹೇಳುವರು. ಹಾಲು ಮತ್ತು ಇನ್ನಿತರ ಡೈರಿ ಉತ್ಪನ್ನಗಳ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯ ಪ್ರಯೋಜನಗಳು ಉಂಟಾಗುವುದಂತೂ ಸತ್ಯ. ಕೆಲವರಿಗೆ ಹಾಲಿನ ಅಂಶಗಳು ಅಲರ್ಜಿಯಾಗಿ ಕಾಡುತ್ತವೆ. ಅದು ಬೇರೆ ವಿಷಯ. ಮಿಕ್ಕಂತಹ ಜನರಿಗೆ, ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರವರೆಗೂ ಡೈರಿ ಉತ್ಪನ್ನಗಳು ಆರೋಗ್ಯಕ್ಕೆ … Read more

ಸ್ತನಗಳ ಕ್ಯಾನ್ಸರ್ ಬಗ್ಗೆ ಸಂಪೂರ್ಣ ಮಾಹಿತಿ!Dr padmini prasad

Kannada health tips :ಮಹಿಳೆಯರನ್ನು ಬಾಧಿಸುವ ಹಲವಾರು ಆರೋಗ್ಯ ಸಮಸ್ಯೆಗಳಲ್ಲಿ ಸ್ತನದ ಕ್ಯಾನ್ಸರ್ ಕೂಡ ಒಂದು. ಗ್ಲೋಬೋಕಾನ್ ಎಂಬ ಸಂಸ್ಥೆ 2020ರಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಗಳಿಗೊಮ್ಮೆ ಒಬ್ಬ ಮಹಿಳೆಯಲ್ಲಿ ಪರೀಕ್ಷೆ ಮಾಡಿದಾಗ ಸ್ತನದ ಕ್ಯಾನ್ಸರ್ ಇರುವುದು ಪತ್ತೆಯಾಗುತ್ತಿದೆ, ಪ್ರತಿ ವರ್ಷ 1,78,000 ಸ್ತನದ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ ಭಾರತೀಯ ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯು ಗರ್ಭಗೊರಳಿನ (ಸರ್ವೈಕಲ್) ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯನ್ನೂ ಮೀರಿ ಮುನ್ನುಗ್ಗುತ್ತಿರುವುದು ಸ್ಪಷ್ಟವಾಗಿದೆ. ಇಂದು ಪಾಶ್ಚಿಮಾತ್ಯ … Read more

ಕೇವಲ 1 ನಿಮಿಷದಲ್ಲಿ ನಿಮ್ಮ ಮೇಲೆ ಯಾವ ದೇವರ ಆಶೀರ್ವಾದ ಇದೆ ಎಂದು ತಿಳಿಯಿರಿ!

Kannada news :ಚಿತ್ರದಲ್ಲಿ ತೋರಿಸಿರುವ ಐದು ಹೂವುಗಳಲ್ಲಿ ಒಂದು ಹೂವನ್ನು ನೀವು ಸೆಲೆಕ್ಟ್ ಮಾಡಿಕೊಳ್ಳಿ ಹಾಗೆ ನೀವು ಸೆಲೆಕ್ಟ್ ಮಾಡಿರುವ ಹೂವಿನ ಪ್ರಕಾರ ನಿಮಗೆ ಯಾವ ದೇವರ ಆಶೀರ್ವಾದ ಇದೆ ಹಾಗೆ ಆ ದೇವರ ಆಶೀರ್ವಾದದಿಂದ ನಿಮಗೆ ಭವಿಷ್ಯದಲ್ಲಿ ಏನು ಲಾಭ ಸಿಗುತ್ತದೆ ಏನೇನು ಫಲಗಳು ನಿಮಗೆ ಸಿಗುತ್ತದೆ ಎಲ್ಲವನ್ನೂ ಕೂಡ ಇವತ್ತಿನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ. 1, ಇದರಲ್ಲಿ ನೀವು ಮೊದಲನೇ ಹೂವನ್ನು ಆರಿಸಿದರೆ ನಿಮಗೆ ವಿಶೇಷವಾಗಿ … Read more

ಬರೀ 2 ಹನಿ ಬೆಳ್ಳುಳ್ಳಿ ಎಣ್ಣೆ ಈ ತರ ಮಾಡಿ ಬಳಸಿದ್ರೆ ಎಂತಾ ಅದ್ಬುತ ಮನೆಮದ್ದು ಗೊತ್ತಾ!

Kannada health tips:ಭಾರತಿಯಾ ಮನೆಗಳಲ್ಲಿ ಬೆಳ್ಳುಳ್ಳಿಯನ್ನು ಬಳಕೆ ಮಾಡುತ್ತಾರೆ.ಇದು ತನ್ನ ವಿಶಿಷ್ಟ ಕಟುವಾದ ಪರಿಮಳದಿಂದ ಭಕ್ಷವನ್ನು ರುಚಿ ಆಗಿಸುತ್ತದೆ.ಈ ಬೆಳ್ಳುಳ್ಳಿಯು ಸಾಕಷ್ಟು ಆರೋಗ್ಯ ಮತ್ತು ಸೌಂದರ್ಯ ಪ್ರಯೋಜನಗಳನ್ನು ಕೂಡ ಹೊಂದಿದೆ.ಬೆಳ್ಳುಳ್ಳಿ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಗುಣವನ್ನು ಹೊಂದಿದೆ.ಒಟ್ಟಾರೆ ಬೆಳ್ಳುಳ್ಳಿ ಆಂಟಿ ಫಂಗಲ್ ಗುಣವನ್ನು ಹೊಂದಿದೆ. ಬೆಳ್ಳುಳ್ಳಿ ಎಣ್ಣೆಯು ಕೂಡ ಸಾಕಷ್ಟು ಪ್ರಯೋಜನಕಾರಿ. ಸಾಂಪ್ರದಾಯಕವಾಗಿ ಇದು ದಿವ್ಯ ಔಷಧಿಯಾಗಿದೇ. ಇದು ಅನೇಕ ಆರೋಗ್ಯ ಮತ್ತು ಸೌಂದರ್ಯ ಪರಿಸ್ಥಿತಿಗಳಿಗೆ ಈ ಎಣ್ಣೆಯೂ ಜನಪ್ರಿಯವಾಗಿದೆ. 1, ಬೆಳ್ಳುಳ್ಳಿ ಎಣ್ಣೆಯು ಮೊಡವೆಗಳನ್ನು ಹೋಗಲಾಡಿಸಲು … Read more

ನಿಮ್ಮ ಮಕ್ಕಳು ಪ್ರತಿದಿನ ಓದುವ ಮುನ್ನ 3 ಬಾರಿ ಈ ಮಾತು ಹೇಳಿಸಿದರೆ!

Kannada Tips :ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದುವರೆದು ಉನ್ನತ ಸ್ಥಾನಮಾನ ಪಡೆಯಬೇಕೆಂದು ಪ್ರತಿಯೊಬ್ಬ ತಂದೆ ತಾಯಿಯರು ಬಯಸುತ್ತಾರೆ.ಅದಕ್ಕೋಸ್ಕರ ಹಗಲು ರಾತ್ರಿ ನಿರಂತರವಾಗಿ ರಾತ್ರಿ ಕಷ್ಟ ಪಡುತ್ತಾರೆ. ಅವರ ಕಷ್ಟ ದೇವರಿಗೆ ಮಾತ್ರ ಗೊತ್ತು. ಅಷ್ಟು ಕಷ್ಟ ಪಟ್ಟು ತಮ್ಮ ಮಕ್ಕಳು ಸಮಾಜದಲ್ಲಿ ಉನ್ನತ ಪ್ರಜೆಗಳಗಿ ಅವರ ಜೀವನ ರೂಪುಗೊಳ್ಳಬೇಕೆಂದು ಬಹಳಷ್ಟು ಆಸೆ ಅಕಾಕ್ಷೆಯನ್ನು ಇಟ್ಟುಕೊಂಡಿರುತ್ತಾರೆ. ಈ ರೀತಿಯಾಗಿ ಅವರು ಆಸೆ ಅಕಾಕ್ಷೆಗಳನ್ನು ಇಟ್ಟುಕೊಂಡು ಇದ್ದಾಗ ಮಕ್ಕಳು ಚೆನ್ನಾಗಿ ಓದಲಿಲ್ಲ ಎಂದರೇ ತಂದೆ ತಾಯಿ ಮನಸ್ಸಿಗೆ ಬಹಳ ಬಹಳಾನೇ ದುಃಖವಾಗುತ್ತದೆ. … Read more

ಮಾರ್ಚ್ 30ನೇ ತಾರೀಕಿನಿಂದ 399ವರ್ಷಗಳ ನಂತರ 3ರಾಶಿಯವರಿಗೆ ಬಾರಿ ಅದೃಷ್ಟ!

Kannada Astrology :ಮೇಷ ರಾಶಿ-ಚಂದ್ರನು 3 ನೇ ಮನೆಯಲ್ಲಿರುತ್ತಾನೆ ಇದರಿಂದ ಸ್ನೇಹಿತರು ಸಹಾಯ ಮಾಡುತ್ತಾರೆ. ವ್ಯವಹಾರದಲ್ಲಿ ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಸಾಮಾಜಿಕ ಮತ್ತು ರಾಜಕೀಯ ಮಟ್ಟದಲ್ಲಿ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ. ಕೆಲಸದ ಸ್ಥಳಕ್ಕೆ ಹಿಂತಿರುಗುವುದು ಸಂಬಳ ಹೆಚ್ಚಳದ ಭರವಸೆಯನ್ನು ಹೆಚ್ಚಿಸಬಹುದು. ನಿಮ್ಮ ಪ್ರೀತಿ ಮತ್ತು ಜೀವನ ಸಂಗಾತಿಯ ಬೆಂಬಲದಿಂದ, ನೀವು ಕಷ್ಟಗಳನ್ನು ದೃಢವಾಗಿ ಎದುರಿಸಲು ಸಾಧ್ಯವಾಗುತ್ತದೆ. ಕುಟುಂಬದಲ್ಲಿ ಯಾರಿಗಾದರೂ ಸಾಲ ಕೊಟ್ಟ ಹಣವನ್ನು ಹಿಂತಿರುಗಿಸಲಾಗುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತವೆ. ಮುಂಬರುವ ಪರೀಕ್ಷೆಯ … Read more

ಹೂಕೋಸು ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ಸೇವಿಸಿ ಯಾಕಂದ್ರೆ

Kannada News :ಸಕ್ಕರೆ ಕಾಯಿಲೆ ಒಮ್ಮೆ ಬಂದರೆ ಜೀವನಪೂರ್ತಿ ಇರುತ್ತದೆ. ಜೊತೆಗೆ ಮನುಷ್ಯನನ್ನು ಇಂಡಿ ಇಂಪ್ಪಿಮಾಡುತ್ತದೆ. ಈ ಕಾಯಿಲೆ ಬಗ್ಗೆ ವೈದ್ಯರು ಹೇಳುವ ಪ್ರಕಾರ ಒಮ್ಮೆ ಈ ಕಾಯಿಲೆ ಮನುಷ್ಯನಿಗೆ ಬಂದರೆ ಮತ್ತೆ ಹೋಗುವುದಿಲ್ಲ. ಅದರೆ ಕೆಲವೊಂದು ತರಕಾರಿಗಳನ್ನು ಸೇವನೆ ಮಾಡುವ ಮೂಲಕ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಸಕ್ಕರೆ ಕಾಯಿಲೆ ಇರುವವರು ತಮ್ಮ ಆಹಾರದ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು. ಇನ್ನು ಕೆಲವು ಆಹಾರವನ್ನು ಸಂಪೂರ್ಣವಾಗಿ ಬಿಡಬೇಕಾಗುತ್ತದೆ. ಇನ್ನು ವೈದ್ಯರು ನೀಡುವ ಔಷಧಿಯನ್ನು ಸರಿಯಾಗಿ ತೆಗೆದುಕೊಂಡು … Read more

ಹೆಂಗಸರ ಈ 4 ತರಹದ ಹಸಿವು ಎಂದು ಕಮ್ಮಿ ಆಗುವುದಿಲ್ಲ.! ಗಂಡಸರು ಇದನ್ನು ನೋಡಲೇಬೇಕು!

Kannada astrology tips :ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ ಈ ಗ್ರಂಥದ ಮುಖ್ಯ ಉದ್ದೇಶ ಮಾನವ ಜೀವನಕ್ಕಾಗಿ ವ್ಯವಹಾರಿಕ ಜ್ಞಾನವನ್ನು ನೀಡುವುದಾಗಿದೆ. ಮಹಿಳೆಯರಈ ನಾಲ್ಕು ವಿಷಯಗಳ ಹಸಿವು ಯಾವತ್ತಿಗೂ ತಿರುವುದಿಲ್ಲ. ಮಹಿಳೆಯರು ಎಷ್ಟೇ ಪೂಜೆ ಮಾಡಿದರು ಸಹ ಇವರು ಕಾಡಿಗೆ ಹೋದರು ಸಹ ಹಸಿವು ಶಾಂತವಾಗುವುದಿಲ್ಲ. ಈ ನಾಲ್ಕು ಹಸಿವಿನಿಂದ ಮಹಿಳೆಯರು ತಮ್ಮ ಮಾನಮರ್ಯಾದೆಯನ್ನು ಮರೆತುಬಿಡುತ್ತಾರೆ. ಯಾರಿಗೂ ಸಹ ಹೆದರುವುದಿಲ್ಲ. 1, ಹೆಚ್ಚಾಗಿ ಮಾತನಾಡುವ ಹಸಿವು ಆಗಿದೆ–ಕೆಲವು ಮಹಿಳೆಯರಲ್ಲಿ ಹೆಚ್ಚಾಗಿ ಮಾತನಾಡುವಂತಹ ಕೆಟ್ಟ ಹವ್ಯಾಸ ಇರುತ್ತದೆ. ಇದಕ್ಕಾಗಿ … Read more