ಚುಂಬಕದ ರೀತಿ ಹೇಗೆ ಹಣವನ್ನ ಎಳೆಯುತ್ತದೆ ಈ ಸಸ್ಯ ನೋಡಿರಿ!

ಈ 8 ಸಸ್ಯಗಳು ಮನೆಯಲ್ಲಿ ಇದ್ದಾರೆ ಅಲ್ಲಿ ಇರುವ ಜನರು ಶ್ರೀಮಂತರು ಆಗುತ್ತಾರೆ.ಜೀವನದಲ್ಲಿ ಸಸ್ಯ ಗಿಡಗಳಿಗೆ ತುಂಬಾನೇ ಮಹತ್ವವಾದ ಸ್ಥಾನ ಮಾನ ಇದೆ.ಇಲ್ಲಿ ಮರಗಳು ನಿಮಗಾಗಿ ಶುದ್ಧವಾದ ಅಕ್ಸಿಜನ್ ಕೂಡ ನೀಡುತ್ತವೆ.ಜೊತೆಗೆ ಸಸ್ಯಗಳು ಹಲವಾರು ರೀತಿಯ ತೊಂದರೆಗಳನ್ನು ದೂರ ಮಾಡುವುದರಲ್ಲಿ ಸಹಾಯ ಕೂಡ ಮಾಡುತ್ತವೆ.ಹಿಂದೂ ಧರ್ಮದಲ್ಲಿ ಸಸ್ಯಗಳಿಗೆ ಪೂಜೆಯನ್ನು ಮಾಡುತ್ತೀವಿ.ಒಂದು ವೇಳೆ ಜೀವನದಲ್ಲಿ ಹಣದ ಸಮಸ್ಸೆ ಇದ್ದಾರೆ. ಇಂತಹ ಹಲವರು ಸಮಸ್ಸೆಯಿಂದ ಸಸ್ಯ ಗಿಡಗಳು ರಕ್ಷಣೆ ಮಾಡುತ್ತವೆ.ಇದೆ ಕಾರಣದಿಂದ ಪ್ರತಿಯೊಬ್ಬರೂ ಸಸ್ಯಗಳನ್ನು ಮನೆಯಲ್ಲಿ ನೆಡುವುದು ತುಂಬಾನೇ ಒಳ್ಳೆಯದು. … Read more

ತೂಕ ಕಡಿಮೆಯಾಗಲು 5 ಟಿಪ್ಸ್ 30 ದಿನದಲ್ಲಿ ಹೊಟ್ಟೆಯ ಬೊಜ್ಜು ನೀರಿನಂತೆ ಕರಗುತ್ತೆ!

ಇಂದಿನ ದಿನಗಳಲ್ಲಿ ಬಹುತೇಕರದ್ದು ಒಂದೇ ಸಮಸ್ಯೆ, ಅದೆಂದರೆ ದೇಹದ ತೂಕ. ಬದಲಾದ ಜೀವನ ಶೈಲಿ, ಆಹಾರ ಕ್ರಮದಿಂದ ಜನ ಬೇಗನೇ ದಪ್ಪಗಾಗುತ್ತಿದ್ದಾರೆ. ಇದರಿಂದ ಬೇಸರ, ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ದೇಹದ ತೂಕ ಇಳಿಸಿಕೊಳ್ಳಲು ಮಾಡುವ ಪ್ರಯತ್ನಗಳು ಒಂದೆರಡಲ್ಲ. ಸಣ್ಣಗಾಗಬೇಕು ಎಂದು ಏನ್ ಏನೋ ಮಾಡಿದರೆ ಆರೋಗ್ಯಕ್ಕೆ ಕುತ್ತು ಬರುತ್ತೆ ಅನ್ನೋದನ್ನು ಮರೆಯಬೇಡಿ. ಸಿಂಪಲ್ಲಾಗಿ ಮನೆಯಲ್ಲೇ ಸಿಗುವ ಈ 5 ಆಹಾರಗಳನ್ನು ನೀವು ದಿನಾ ಸೇವಿಸಿದರೆ ಸಾಕು, ದೇಹದ ತೂಕ ಸಾಕಷ್ಟು ಇಳಿಯುತ್ತೆ. ಸಾಂದರ್ಭಿಕ ಚಿತ್ರ 1) ಸಾಸಿವೆ … Read more

ಆಗಸ್ಟ್ 6 ಭಯಂಕರ ಭಾನುವಾರ ಇಂದಿನಿಂದ 7ರಾಶಿಯವರಿಗೆ ಗಜಕೇಸರಿಯೋಗ ಶುಕ್ರದೆಸೆ 42ವರ್ಷಗಳ ವರೆಗೂ ರಾಜಯೋಗ ಅದೃಷ್ಟವಂತರು

ಮೇಷ ರಾಶಿ – ಮೇಷ ರಾಶಿಯವರಿಗೆ ಇಂದು ಜಾಗರೂಕತೆ ಮತ್ತು ಜಾಗರೂಕತೆಯ ದಿನವಾಗಿರುತ್ತದೆ, ಏಕೆಂದರೆ ನೀವು ಮನೆ, ಅಂಗಡಿ ಇತ್ಯಾದಿಗಳೊಂದಿಗೆ ವ್ಯವಹರಿಸಿದರೆ, ಯಾರಾದರೂ ನಿಮ್ಮನ್ನು ಮೋಸಗೊಳಿಸಲು ಪ್ರಯತ್ನಿಸುತ್ತಾರೆ. ನಿಮ್ಮ ಮುಖದಲ್ಲಿ ವಿಶೇಷವಾದ ತೀಕ್ಷ್ಣತೆ ಕಂಡುಬರುತ್ತದೆ, ಇದನ್ನು ನೋಡಿ ನಿಮ್ಮ ಕೆಲವು ಶತ್ರುಗಳು ಸಹ ಅಸಮಾಧಾನಗೊಳ್ಳುತ್ತಾರೆ. ರಾಜಕೀಯದಲ್ಲಿ ಕೆಲಸ ಮಾಡುವವರಿಗೆ ಸಾರ್ವಜನಿಕರು ಸಂಪೂರ್ಣ ಬೆಂಬಲ ನೀಡಲಿದ್ದಾರೆ. ಯಾವುದೇ ಹೊಸ ಹೂಡಿಕೆ ಮಾಡಲು ನಿಮ್ಮ ತಂದೆಯೊಂದಿಗೆ ಮಾತನಾಡುವುದು ಉತ್ತಮ. ವೃಷಭ (ವೃಷಭ) – ವೃಷಭ ರಾಶಿಯವರಿಗೆ ದಿನವು ಸಕಾರಾತ್ಮಕ ಫಲಿತಾಂಶಗಳನ್ನು … Read more

ಅಶ್ವಗಂಧದ ಉಪಯೋಗಗಳನ್ನು ನೀವು ತಿಳಿಯಲೇಬೇಕು

ಅಶ್ವಗಂಧ ಎಂಬುದು ಒಂದು ಔಷಧಿಯ ಗಿಡ ಹಿರಿಯರಿಂದ ಹಿಡಿದು ಎಂದು ಕರೆಸಿಕೊಳ್ಳುವ ಈ ಸಸ್ಯ ಪುರಾತನ ಕಾಲದಿಂದಲೂ ಆಯುರ್ವೇದದಲ್ಲಿ ಹೆಚ್ಚಾಗಿ ಉಪಯೋಗ ಮಾಡುವ ಒಂದು ಔಷಧೀಯ ಗಿಡ ವಾಗಿದೆ. ಮನುಕುಲ ಕ್ಕೆ ಅದ್ಭುತ ವಾದ ಗಿಡಮೂಲಿಕೆ ಯಾಗಿ ಪ್ರಕೃತಿ ನೀಡಿರುವ ಒಂದು ಉಡುಗೊರೆ ಎಂದೇ ಹೇಳ ಬಹುದು. ಈಗಲೂ ಅನೇಕ ಆಯುರ್ವೇದ ಔಷಧಿಗಳ ಲ್ಲಿ ಅಶ್ವಗಂಧ ವನ್ನು ಬಳಕೆಯನ್ನು ಮಾಡುತ್ತಿದ್ದಾರೆ. ಈ ಸಸ್ಯದ ಬೇರಿನಿಂದ ಕೈ ಉಜ್ಜಿ ದರೆ ಕೈಯೆಲ್ಲ ಕುದುರೆಯ ಮೂತ್ರ ದಂತಹ ವಾಸನೆ ಬರುತ್ತದೆ … Read more

ಈ 3 ರಾಶಿಯ ಹುಡುಗಿಯರಿಗೆ ಕೋಪ ಬಂದರೆ ಏನು ಬೇಕಾದರು ಮಾಡುತ್ತಾರೆ!

ಈ ಕೋಪ ಅನ್ನೋದು ತುಂಬಾ ಕೆಟ್ಟದಾದ ಪದ ಮತ್ತು ಕೋಪ ದಿಂದ ಕೊಯ್ದು ಕೊಂಡ ಮೂಗು ಬರೋದಿಲ್ಲ ಅಂತ ಹೇಳ್ತಾರೆ. ಆದರೆ ಈ ಕೋಪ ದಲ್ಲಿ ಮಾಡುವ ಚಿಕ್ಕ ಪುಟ್ಟ ತಪ್ಪುಗಳು ನಮ್ಮ ಜೀವನ ದಲ್ಲಿ ಮುಂದೆ ಪರಿಣಾಮಕಾರಿಯಾಗಿ ಎಫೆಕ್ಟ್ ಆಗುತ್ತದೆ.ಈ ಕೋಪ ಅನ್ನೋದು ತುಂಬಾ ಕೆಟ್ಟ ದು ಹಾಗೆ ಕೋಪ ಮಾಡ್ಕೊಳ್ಳೋ ದರಿಂದ ಏನೆಲ್ಲ ಕೆಟ್ಟದು ಇದೆ ಮತ್ತು ಇಲ್ಲಿ ಕೋಪದ ಮೇಲೆ ಈ ರಾಶಿಗಳ ಮೇಲೆ ಎಫೆಕ್ಟ್ ಆಗುತ್ತದೆ.ಅಂದ್ರೆ ಈ ಮೂರು ರಾಶಿಗಳ ಹೆಣ್ಣು … Read more

ದೇವಸ್ಥಾನದ ಒಳಗೆ ಹೋಗುವಾಗ ಗಂಟೆ ಯಾಕೆ ಬಾರಿಸಬೇಕು!

ದೇವಸ್ಥಾನದ ನಿರ್ಮಾಣ, ನಿರ್ಮಾಣದ ಸ್ಥಳ, ವಾಸ್ತು ಹಾಗೂ ದೇವಸ್ಥಾನಕ್ಕೆ ಮಾಡಲಾಗುವ ಪೀಠೋಪಕರಣಗಳು ಸೇರಿದಂತೆ ಇನ್ನಿತರ ಆಯಾಮಗಳು ಎಲ್ಲವೂ ಧಾರ್ಮಿಕ ರೀತಿ-ನೀತಿಗೆ ಅನುಗುಣವಾಗಿಯೇ ಇರಬೇಕು. ಇಲ್ಲವಾದರೆ ಸಾಕಷ್ಟು ತೊಂದರೆಗಳು ಉಂಟಾಗುತ್ತವೆ. ಈ ನಿಟ್ಟಿನಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸೂಕ್ತವಾದ ವಾಸ್ತು, ಪ್ರಾಂಗಣ, ಒಳಾಂಗಣ, ಗರ್ಭಗುಡಿ, ಮಹಾ ದ್ವಾರ ಹಾಗೂ ಕಿಟಕಿಗಳು ಇರುತ್ತವೆ. ಇಲ್ಲವಾದರೆ ಅಲ್ಲಿ ದೈವ ಶಕ್ತಿಯ ಪ್ರಭಾವ ಇರುವುದಿಲ್ಲ ಎಂದು ಸಹ ಹೇಳಲಾಗುತ್ತದೆ. ದೇವಸ್ಥಾನ ಎಂದಾಗ ದೇವರು, ಸಾನಿಧ್ಯ ಎನ್ನುವ ಸಂಗತಿಯೊಂದಿಗೆ ಅಲ್ಲಿ ತೂಗಿ ಬಿಟ್ಟಿರುವ ಘಂಟೆಯ ಸಂಗತಿಗಳು … Read more

ಮೊಸರು ಒಣದ್ರಾಕ್ಷಿ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ನೋಡಿ!

ಮೊಸರು ಒಂದು ಪೌಷ್ಟಿಕ ಆಹಾರ ಮಾತ್ರವಲ್ಲದೆ ಇದು ಶತಮಾನಗಳಿಂದ ಸಾಂಪ್ರದಾಯಿಕ ಆಹಾರದ ಭಾಗವಾಗಿದೆ. ಒಣದ್ರಾಕ್ಷಿಗಳೊಂದಿಗೆ ಸಂಯೋಜಿಸಿದಾಗ, ಮೊಸರು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುವ ಪ್ರಬಲವಾದ ತೂಕ ನಷ್ಟ ಪರಿಹಾರವಾಗಿದೆ. ನಿಮ್ಮ ಆಹಾರದಲ್ಲಿ ಒಣದ್ರಾಕ್ಷಿಗಳೊಂದಿಗೆ ಮೊಸರನ್ನು ಸೇರಿಸುವ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ. ಯಾವಾಗ ತಿನ್ನಬೇಕು:ಮೊಸರನ್ನು ಒಣದ್ರಾಕ್ಷಿಗಳೊಂದಿಗೆ ಬೆಳಿಗ್ಗೆ ಅಥವಾ ಮಧ್ಯಾಹ್ನದ ಲಘು ಆಹಾರವಾಗಿ ಸೇವಿಸಲು ಸೂಚಿಸಲಾಗುತ್ತದೆ. ಇದು ನಿಮ್ಮ ದೇಹವು ಪೋಷಕಾಂಶಗಳನ್ನು ಪರಿಣಾಮಕಾರಿಯಾಗಿ ಜೀರ್ಣಿಸಿಕೊಳ್ಳಲು ಮತ್ತು ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಅನುಮತಿಸುತ್ತದೆ. ಯಾರು ತಿನ್ನಬೇಕು:ಒಣದ್ರಾಕ್ಷಿಗಳೊಂದಿಗೆ ಮೊಸರು ಎಲ್ಲಾ ವಯಸ್ಸಿನ ವ್ಯಕ್ತಿಗಳು … Read more

ಊಟಕ್ಕೂ 30 ನಿಮಿಷ ಮುಂಚೆ ಈ ಬಾದಾಮಿ ತಿನ್ನುವುದರಿಂದ ಏನಾಗುತ್ತೆ ಗೊತ್ತಾ?

ನಮ್ಮಲ್ಲಿ ಹೆಚ್ಚಿನವರಿಗೆ, ತಮ್ಮ ದಿನವನ್ನು ನೆನೆಸಿದ ಬಾದಾಮಿಯೊಂದಿಗೆ ಪ್ರಾರಂಭಿಸುವುದು ಸಾಮಾನ್ಯ ಅಭ್ಯಾಸವಾಗಿದೆ. ಬಾದಾಮಿಯು ಅಗತ್ಯವಾದ ಪೋಷಕಾಂಶಗಳ ನಿಧಿಯಾಗಿದೆ.ಒಟ್ಟಾರೆಯಾಗಿ ಈ ರೀತಿಯ ಅಭ್ಯಾಸಗಳಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಬಾದಾಮಿಯು ಹೆಚ್ಚು ಬೆಲೆಯನ್ನು ಹೊಂದಿದ್ದರೂ ಜನ ಅದನ್ನು ಕೊಂಡುಕೊಳ್ಳುತ್ತಾರೆ. ಕಾರಣ ಬಾದಾಮಿಯು ಪ್ರೋಟೀನ್, ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಇ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್‌ನಂತಹ ಇತರ ಅಗತ್ಯ ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಪ್ರಪಂಚದಾದ್ಯಂತದ ವಿವಿಧ ಅಧ್ಯಯನಗಳು ಬಾದಾಮಿಯು ಹೃದಯದ ಆರೋಗ್ಯ, ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ, ಕಣ್ಣುಗಳು ಮತ್ತು ಇನ್ನೂ … Read more

100% ಸಕ್ಕರೆ ಕಾಯಿಲೆಗೆ ಈ ವ್ಯಾಯಾಮ ಇವತ್ತೇ ಮಾಡಿ!

ಮಧುಮೇಹಿಗಳು ಬರೀ ತಮ್ಮ ಆಹಾರದ ಬಗ್ಗೆ ಮಾತ್ರವಲ್ಲ, ದೈಹಿಕ ಚಟುವಟಿಕೆಗಳ ಬಗ್ಗೆಯೂ ಗಮನಹರಿಸಬೇಕು ಆಗ ಮಾತ್ರ ಶುಗರ್ ಕಂಟ್ರೋಲ್‌ನಲ್ಲಿರಲು ಸಾಧ್ಯ.ಮಧುಮೇಹವನ್ನು ಸಾಂಕ್ರಾಮಿಕ ಎಂದು ಕರೆಯುವುದು ತಪ್ಪಾಗುವುದಿಲ್ಲ, ಏಕೆಂದರೆ ಅದರ ಲಕ್ಷಾಂತರ ರೋಗಿಗಳು ಪ್ರತಿ ದೇಶದಲ್ಲಿಯೂ ಇದ್ದಾರೆ. ಇದು ಗುಣಪಡಿಸಲಾಗದ ಕಾಯಿಲೆಯಾಗಿದ್ದು, ಇದರಲ್ಲಿ ರಕ್ತದಲ್ಲಿನ ಸಕ್ಕರೆ ನಿಯಂತ್ರಣವನ್ನು ಮೀರುತ್ತದೆ. ಮಧುಮೇಹ ರೋಗಿಗಳು ಅದನ್ನು ನಿಯಂತ್ರಿಸಲು ಔಷಧಿಗಳನ್ನು ಮತ್ತು ನಂತರ ಇನ್ಸುಲಿನ್ ಚುಚ್ಚುಮದ್ದನ್ನು ಆಶ್ರಯಿಸುತ್ತಾರೆ. ಅದರ ಬದಲು ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ ಸಕ್ಕರೆ ಕಾಯಿಲೆಯನ್ನು ಕಂಟ್ರೋಲ್‌ಗೆ ತರಬಹುದು. ​ಮಧುಮೇಹಿಗಳು ಮಾಡಲೇ … Read more

ಪೂರ್ಣಮಿ ಹಾಗು ಶುಕ್ರವಾರದ ದಿನ ಕಾಮಧೇನುವಿನ ಪೂಜೆ ಮಾಡುವ ವಿಧಾನ!

ನಾವು ಮನೆಯಲ್ಲಿ ದೇವರ ವಿಗ್ರಹಗಳನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ ಅದೇ ರೀತಿಯಾಗಿ ಕಾಮಧೇನುವಿನ ಫೋಟೋವನ್ನು ಇಟ್ಟುಕೊಂಡು ಪೂಜೆಯನ್ನು ಮಾಡುತ್ತೇವೆ ಆದರೆ ಪೂಜೆ ಕೋಣೆಯಲ್ಲಿ ಕಾಮಧೇನುವಿನ ವಿಗ್ರಹವನ್ನು ಈ ರೀತಿಯಾಗಿ ಇಟ್ಟು ಪೂಜೆಯನ್ನು ಮಾಡುವುದರಿಂದ ಸಕಲ ಇಷ್ಟಾರ್ಥಗಳು ಈಡೇರುತ್ತವೆ ಪುಣ್ಯ ಫಲಗಳು ಲಭಿಸುತ್ತದೆ ಗೋವಿನಲ್ಲಿ ಮುಕ್ಕೋಟಿ ದೇವತೆಗಳು ನೆಲೆಸುತ್ತಾರೆ ಎಂದು ಹೇಳಲಾಗುತ್ತದೆ ಹಾಗಾಗಿ ಒಂದು ವಿಶೇಷವಾದ ಕಾಮಧೇನುವಿನ ಫೋಟೋವನ್ನು ಇಟ್ಟು ಪೂಜೆಯನ್ನು ಮಾಡುವುದರಿಂದ ಮುಕ್ಕೋಟಿ ದೇವರುಗಳ ಆಶೀರ್ವಾದ ನಮಗೆ ಲಭಿಸುತ್ತದೆ ಹಾಗಾದರೆ ಮನೆಯಲ್ಲಿ ಕಾಮಧೇನುವಿನ ಫೋಟೋವನ್ನು ಯಾವ ರೀತಿಯಾಗಿ … Read more