ಆಗಸ್ಟ್ 4 ಶುಕ್ರವಾರ ಇಂದಿನ ಮದ್ಯರಾತ್ರಿಯಿಂದ 33 ಕೋಟಿದೇವರುಗಳ ಆಶೀರ್ವಾದದಿಂದ 7 ರಾಶಿಯವರಿಗೆ ಶುಕ್ರದೆಸೆ ಶುರು

ಮೇಷ ರಾಶಿ – ಮೇಷ ರಾಶಿಯವರಿಗೆ ಈ ದಿನವು ವಿಶೇಷವಾಗಿರುತ್ತದೆ. ನೀವು ಕೆಲವು ಹೊಸ ಜನರನ್ನು ಭೇಟಿ ಮಾಡುವ ಅವಕಾಶವನ್ನು ಪಡೆಯುತ್ತೀರಿ, ನೀವು ಲಾಭವನ್ನು ಪಡೆಯಬಹುದು. ಕುಟುಂಬದ ಸದಸ್ಯರ ಅಗತ್ಯಗಳನ್ನು ನೀವು ಸಂಪೂರ್ಣವಾಗಿ ನೋಡಿಕೊಳ್ಳುತ್ತೀರಿ ಮತ್ತು ಅವರು ನಿಮ್ಮ ಮಾತನ್ನು ಕೇಳುತ್ತಾರೆ. ಮಗುವಿನ ದಾಂಪತ್ಯದಲ್ಲಿ ಬರುತ್ತಿದ್ದ ಸಮಸ್ಯೆಗೆ ಅಂತ್ಯ ಕಾಣುತ್ತಿದೆ. ಸಾಮಾಜಿಕ ಕ್ಷೇತ್ರಗಳಿಗೆ ಸಂಬಂಧಿಸಿದ ಜನರ ಮೇಲೆ ಕೆಲವು ಜವಾಬ್ದಾರಿಗಳ ಹೊರೆ ಹೆಚ್ಚಾಗುತ್ತದೆ. ಹೊಸ ವಸ್ತುವನ್ನು ಖರೀದಿಸುವ ನಿಮ್ಮ ಆಸೆ ಈಡೇರುತ್ತದೆ. ವಿದ್ಯಾರ್ಥಿಗಳು ಇಂದು ಹೊಸ ಕೋರ್ಸ್‌ಗೆ … Read more

ಅಧಿಕ ಮಾಸ ” 16 ಸೋಮವಾರ ವ್ರತ ” ಬಗ್ಗೆ ಇರುವ ಗೊಂದಲ/ಪ್ರೆಶ್ನೆಗಳಿಗೆ ಉತ್ತರ!

ಈ ಪೂಜೆಯನ್ನು ಮಾಡುವಾಗ ತುಂಬಾನೇ ನಿಯಮ ನಿಷ್ಠೆಯನ್ನು ಪಾಲಿಸಬೇಕಾಗುತ್ತದೆ. ಸ್ವಲ್ಪ ತಪ್ಪಾದರೂ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಈ ಪೂಜೆಯನ್ನು ಮಾಡಿದರೆ ಖಂಡಿತ ನಿಮಗೆ ಫಲ ಸಿಗುತ್ತದೆ. ಪೂಜೆ ಮಾಡುವ ದಿನ ಉಪವಾಸ ಮಾಡಬೇಕು ಮತ್ತು ಉಪ್ಪನ್ನು ಮುಟ್ಟಬಾರದು ಹಾಗೂ ಮನೆಯ ಯಾವುದೇ ಕೆಲಸವನ್ನು ಮಾಡಬಾರದು. ಯಾವುದೇ ಕಾರಣಕ್ಕೂ ಪೂಜೆಯನ್ನು ಅರ್ಧಕ್ಕೆ ನಿಲ್ಲಿಸಬಾರದು ಸಂಪೂರ್ಣವಾಗಿ 16 ಸೋಮವಾರ ವ್ರತ ಮಾಡಬೇಕು.ಈ ಪೂಜೆಯನ್ನು ಮಾಡುವಾಗ ಮಡಿಯಿಂದ ಮಾಡಬೇಕು ಮತ್ತು ಪ್ರಸಾದಕ್ಕೆ ಇಟ್ಟಿರುವುದನ್ನು ಮಾತ್ರ ಸೇವಿಸಬೇಕು. ಶುರು ಮಾಡುವ ಮೊದಲು ಸ್ನಾನ ಮಾಡಿ … Read more

ಬಟ್ಟೆಗಳ ಮೇಲಿನ ಕಬ್ಬಿಣದ ತುಕ್ಕಿನ ಕಲೆಗಳನ್ನು ತೆಗೆಯುವ ಟಿಪ್ಸ್!

ಪ್ರತಿಯೊಬ್ಬರ ಮನೆಯಲ್ಲೂ ಡಿಸ್ಟಿಲ್ಡ್ ವಿನೆಗರ್ ಇದ್ದೇ ಇರುತ್ತದೆ. ನಾವು ಇದನ್ನು ವಿವಿಧ ಬಗೆಯಲ್ಲಿ ವಿವಿಧ ಕಾರಣಗಳಿಗೆ ಬಳಸುತ್ತೇವೆ. ಆದರೆ ಇದರಿಂದ ಕಲೆಗಳನ್ನು ಸಹ ಹೋಗಲಾಡಿಸಬಹುದು ಎಂಬುದನ್ನು ಇದು ಸಾಬೀತು ಮಾಡಿದೆ. ವಿನೆಗರ್‌ನಲ್ಲಿ ಇರುವಂತಹ ಅಸಿಟಿಕ್ ಆಮ್ಲ ತುಂಬಾ ಮೈಲ್ಡ್ ಆಗಿದ್ದು, ನಿಮ್ಮ ಬಟ್ಟೆಯ ಫ್ಯಾಬ್ರಿಕ್ ಹಾಳಾಗದಂತೆ ಕಲೆಗಳನ್ನು ಇದು ನಿವಾರಣೆ ಮಾಡುತ್ತದೆ. ಇದನ್ನು ಬಳಸುವ ಪ್ರಕ್ರಿಯೆ ಕೂಡ ತುಂಬಾ ಸಿಂಪಲ್. ಹಾಗಿದ್ದರೆ ಮತ್ತೇಕೆ ತಡ? ಇದರ ಕರಾಮತ್ತನ್ನು ತಿಳಿದುಕೊಳ್ಳೋಣ ಬನ್ನಿ. ​ಮೊದಲು ಮಾಡಬೇಕಾದ ಕೆಲಸ–ನಿಮ್ಮ ಬಟ್ಟೆಯ ಮೇಲೆ … Read more

ನೆನ್ನೆ ಭಯಂಕರ ಹುಣ್ಣಿಮೆ ಮುಗಿದಿದೆ ಇಂದು ಆಗಸ್ಟ್ 2 ಬುಧವಾರ 500ವರ್ಷಗಳ ನಂತರ 7 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ

ಮೇಷ ರಾಶಿ- ಈ ದಿನ ಮೇಷ ರಾಶಿಯ ಜನರು ಬಹಳ ಜಾಗರೂಕರಾಗಿರಬೇಕು. ನೀವು ಕೆಲವು ರೀತಿಯ ಮಾನಸಿಕ ಒತ್ತಡಕ್ಕೆ ಬಲಿಯಾಗಬಹುದು. ಕುಟುಂಬದ ಹಿರಿಯರ ಸಲಹೆಯನ್ನು ಪಾಲಿಸಿ. ಸಂಗಾತಿಯೊಂದಿಗೆ ವೈಮನಸ್ಸು ಉಂಟಾಗಬಹುದು. ಭಾಷೆಯನ್ನು ನಿಯಂತ್ರಿಸಿ. ವೃಷಭ ರಾಶಿ- ಈ ರಾಶಿಯ ಜನರು ಇಂದು ಮಾನಸಿಕವಾಗಿ ಮತ್ತು ದೈಹಿಕವಾಗಿ ಆಯಾಸವನ್ನು ಅನುಭವಿಸಬಹುದು. ಇಂದು ನೀವು ನಿಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಗಮನ ಹರಿಸಬೇಕು. ವೈಯಕ್ತಿಕ ಮುಂಭಾಗದಲ್ಲಿ ಯಾವುದೇ ಪ್ರಮುಖ ಸಾಧನೆಯನ್ನು ಸಾಧಿಸಬಹುದು. ಕುಟುಂಬದಲ್ಲಿ ಕೆಲವು ಶುಭ ಕಾರ್ಯಗಳು ಪೂರ್ಣಗೊಳ್ಳಬಹುದು, ಇದರಿಂದಾಗಿ … Read more

ಬೆಲ್ಲ ಮತ್ತು ತುಪ್ಪವನ್ನು ಮಧುಮೆಹಿಗಳು ತಪ್ಪದೆ ಸೇವಿಸಿ!

ಯಾವುದೇ ರೋಗ ಬರಬಾರದೆಂದರೆ ರೋಗನಿರೋಧಕ ಶಕ್ತಿ ಬಲಿಷ್ಠವಾಗಿ ಇರಬೇಕಾಗುತ್ತದೆ. ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿ ಕೊಂಡು ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳಬಹುದು. ಹಾಗಾದರೆ ಬೆಲ್ಲ ತುಪ್ಪ ಸೇವನೆ ಮಾಡುವುದರಿಂದ ಯಾವೆಲ್ಲಾ ರೀತಿಯ ಆರೋಗ್ಯ ಪ್ರಯೋಜನಕಾರಿ ಸಿಗುತ್ತದೆ ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. 1, ಬೆಲ್ಲದಲ್ಲಿ ವಿಟಮಿನ್ ಎ ವಿಟಮಿನ್ ಬಿ ವಿಟಮಿನ್ ಇ ವಿಟಮಿನ್-ಡಿ ಅಂಶ ಇದೆ. ಹಲವಾರು ರೀತಿಯ ಪೋಷಕಾಂಶಗಳು ಈ ಬೆಲ್ಲದಲ್ಲಿ ಇದೆ ಹಾಗೂ ತುಪ್ಪದಲ್ಲಿ ವಿಟಮಿನ್ ಡಿ ಸಮೃದ್ಧವಾಗಿದೆ. ಹಲವಾರು ರೀತಿಯ ಜೀವಸತ್ವಗಳು ಸಹಿತ ಈ ತುಪ್ಪದಲ್ಲಿ … Read more

ಇಂದು ಭಯಂಕರ ಹುಣ್ಣಿಮೆ ಇಂದಿನಿಂದ 69 ದಿನಗಳಲ್ಲಿ 6 ರಾಶಿಯವರು ಆಗರ್ಭ ಶ್ರೀಮಂತರಾಗುತ್ತಾರೆ!

ಮೇಷ – ಇಂದು ನಿಮಗೆ ಸಂತೋಷದ ದಿನವಾಗಿರುತ್ತದೆ. ನೀವು ಈ ಕ್ಷಣವನ್ನು ನಿಮಗೆ ಹತ್ತಿರವಿರುವ ಯಾರೊಂದಿಗಾದರೂ ಹಂಚಿಕೊಳ್ಳಬಹುದು. ಅಧಿಕೃತ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಾ, ಬಾಸ್ ಮತ್ತು ಸಹೋದ್ಯೋಗಿಗಳು ಸಹಕಾರದ ಮನಸ್ಥಿತಿಯಲ್ಲಿದ್ದಾರೆ. ಸಕಾರಾತ್ಮಕ ಸಮಯವನ್ನು ಸದುಪಯೋಗಪಡಿಸಿಕೊಂಡು, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಹಾರ್ಡ್‌ವೇರ್‌ಗೆ ಸಂಬಂಧಿಸಿದ ವ್ಯಾಪಾರ ಮಾಡುವವರು ಉತ್ತಮ ಲಾಭ ಗಳಿಸಬಹುದು, ವ್ಯಾಪಾರವನ್ನು ವಿಸ್ತರಿಸುವತ್ತ ಗಮನ ಹರಿಸಬಹುದು. ಆರೋಗ್ಯದಲ್ಲಿ ಅಧಿಕ ಬಿಪಿ ಸಮಸ್ಯೆ ಇರುವವರು ಹೆಚ್ಚು ಕೋಪಗೊಳ್ಳುವುದನ್ನು ತಪ್ಪಿಸಬೇಕು. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಿರಿ, ನೀವು ಅವರಿಂದ ದೂರವಿದ್ದರೆ, ನೀವು ಫೋನ್‌ನಲ್ಲಿ … Read more

ಬಿರುಕು/ಒಣ ತುಟಿ ಹಾಗು ಕಪ್ಪಾಗಿರುವ ತುಟಿಗಳಿಗೆ ಈ ಮನೆಮದ್ದು ಮಾಡಿ!

ಚಳಿಗಾಲದಲ್ಲಿ ಅನೇಕರಿಗೆ ಮುಖ ಒದೆಯುವುದು ಮತ್ತು ತುಟಿ ಒದೆಯುವುದು ಕಂಡು ಬರುತ್ತದೆ. ತುಟಿ ಸ್ವಚ್ಛವಾಗಿ ಮತ್ತು ಸ್ಮೋತ್ ಆಗಿ ಇದ್ದರ್ಡ್ ನಿಮ್ಮ ಅರೋಗ್ಯ ಕೂಡ ಚೆನ್ನಾಗಿ ಇದೆ ಎಂದು ಅರ್ಥ.ಹಾಗಾಗಿ ತುಟಿ ಯಾವಾಗಲು ಸ್ಮೂತ್ ಆಗಿ ಇರಬೇಕು.ಕೆಲವರಿಗೆ ಚಳಿಗಾಲದಲ್ಲಿ ಬಾಯಾರಿಕೆ ಆಗುವುದಿಲ್ಲ. ಆದ್ದರಿಂದ ನೀರು ಸಹ ಕುಡಿಯುವುದಿಲ್ಲ. ಚರ್ಮ, ತುಟಿ ಡ್ರೈ ಅದರೆ 4 ರಿಂದ 5 ಲೀಟರ್ ನೀರು ಕುಡಿಯಲೇ ಬೇಕು. ತುಟಿಯಲ್ಲಿ ಕೆಲವೊಂದು ಭಾರಿ ಸಿಪ್ಪೆ ತರ ಬರುತ್ತದೆ. ಇದು ಡೆಡ್ ಸ್ಕಿನ್ ಎಂದು … Read more

ವರಮಹಾಲಕ್ಷ್ಮಿ ಹಬ್ಬ ಮಾಡುವವರು ಈ ವಿಷಯಗಳ ಬಗ್ಗೆ ತಪ್ಪದೆ ತಿಳಿದುಕೊಳ್ಳಿ!

ವರಮಹಾಲಕ್ಷ್ಮಿ ಹಬ್ಬದ ದಿನ ಕಳಸವನ್ನು ಪ್ರತಿಷ್ಠಾಪನೆ ಮಾಡುವಾಗ ಯಾವ ಯಾವ ತಪ್ಪುಗಳನ್ನು ಮಾಡಬಾರದು ಜೊತೆಗೆ ಯಾವ ರೀತಿ ಕಳಸವನ್ನು ಪ್ರತಿಷ್ಠಾಪನೆ ಮಾಡಬೇಕು ಮತ್ತು ಯಾವ ರೀತಿ ಕಳಸವನ್ನು ಇಡಬಾರದು ಎಂದು ತಿಳಿಸಿಕೊಡುತ್ತೇವೆ. ವರಮಹಾಲಕ್ಷ್ಮಿ ಹಬ್ಬ ಅಥವಾ ವರಮಹಾಲಕ್ಷ್ಮಿ ವ್ರತದಲ್ಲಿ ಮುಖ್ಯವಾದ ಪಾತ್ರ ಎಂದರೆ ಅದು ಕಳಸ. ಕಳಸದ ಒಳಗೆ ಹಾಕುವ ವಸ್ತು ಮತ್ತು ಪ್ರತಿಷ್ಟಾಪನೆ ಮಾಡುವ ಕಳಸಕ್ಕೆ ತುಂಬಾನೇ ಮಹತ್ವವಿದೆ. ಆದಷ್ಟು ಕಳಸವನ್ನು ಯಾವುದೋ ಲೋಹದಿಂದ ಮಾಡಿದ ಕಳಸವನ್ನು ಇಡಬಾರದು. ಪ್ಲಾಸ್ಟಿಕ್, ಸ್ಟೀಲ್ ಅನ್ನು ಕಳಸ ಪ್ರತಿಷ್ಟಾಪನೆ … Read more

ಆಗಸ್ಟ್ 1 ಭಯಂಕರ ಹುಣ್ಣಿಮೆ ಮುಗಿದ 24 ಗಂಟೆ ನಂತರ 4 ರಾಶಿಯವರಿಗೆ ಮಹಾ ರಾಜಯೋಗ!

ಇದೆ ಆಗಸ್ಟ್ ಒಂದನೇ ತಾರೀಖು ಅಂದ್ರೆ ಈ 1 ಆಗಸ್ಟ್ ತಿಂಗಳ ಲ್ಲಿ ಬಹಳ ಶಕ್ತಿಶಾಲಿ ದಂತಹ ಒಂದು ಣ್ಣ ಇದೆ. ಈ ಒಂದು ಉಂಡೆ ಮುಗಿದ ನಂತರ ತಾಯಿ ಲಕ್ಷ್ಮಿ ದೇವಿಯ ಕೃಪೆಯಿಂದ ಆರು ರಾಶಿಯವರಿಗೆ ಕೋಟಿ ಲಾಗುತ್ತದೆ. ಅದು ಅದೃಷ್ಟ ಗುರುಬಲ ರಾಜ್ಯ ಆರಂಭವಾಗುತ್ತೆ. ಇವರ ಕಷ್ಟ ಗಳೆಲ್ಲ ಈ ಒಂದು ಮಂತ್ರ ಕಳೆದು ಈ ಆರು ರಾಶಿಯವರಿಗೆ ಈ ಒಂದು ಬಾರಿ ಅದೃಷ್ಟ ವನ್ನು ಮತ್ತು ಯೋಗ ಫಲ ಗಳನ್ನು ತಂದು ಕೊಡುತ್ತಿದ್ದ … Read more

ಜೂಲೈ 28 ಶುಕ್ರವಾರ ಈ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಚಾಮುಂಡೇಶ್ವರಿ ಕೃಪೆಯಿಂದ !

ಜೂಲೈ 28ನೇ ತಾರೀಕು ವಿಶೇಷವಾದ ಶುಭ ಶುಕ್ರವಾರ.ಶುಕ್ರವಾರದಿಂದ ಈ ಕೆಲವೊಂದು ರಾಶಿಯವರಿಗೆ ತಾಯಿ ಚಾಮುಂಡೇಶ್ವರಿ ಸಂಪೂರ್ಣ ಅನುಗ್ರಹದಿಂದ ಶುಕ್ರದೆಸೆ ಮತ್ತು ಅದೃಷ್ಟದ ಸುರಿಮಳೆ ಸುರಿಯುತ್ತದೆ.ಈ 5 ರಾಶಿಯವರಿಗೆ ಚಾಮುಂಡೇಶ್ವರಿ ಕೃಪೆ ಶುರು ಆಗುತ್ತದೆ.ಯಿಂದ ಗುರುಬಲ ಪ್ರಾರಂಭವಾಗಿ ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತದೆ.ಸಂತೋಷದ ಸುದ್ದಿಯನ್ನು ಈ ರಾಶಿಯವರು ಕೇಳಲಿದ್ದಾರೆ.ಈ 5 ರಾಶಿಯವರ ಜೀವನದಲ್ಲಿ ತುಂಬಾನೇ ಉತ್ತಮವಾದ ದಿನಗಳು ಬರಲು ಆರಂಭಿಸುತ್ತವೆ. ಮುಂಬರುವ ದಿನಗಳಲ್ಲಿ ಇವರ ಜೀವನದಲ್ಲಿ ತುಂಬಾ ಉತ್ತಮವಾದ ಸಾಧನೆಯನ್ನು ಮಾಡಲು ಅವಕಾಶಗಳು ಇವರಿಗೆ ದೊರೆಯುತ್ತದೆ. ಉತ್ತಮ ಸರ್ಕಾರಿ ನೌಕರಿಯನ್ನು … Read more