ನಿಮ್ಮ ಹೆಸರು ಅಕ್ಷರದಿಂದ ಪ್ರಾರಂಭವಾದರೆ ಈ ಮಾಹಿತಿ ತಪ್ಪದೆ ನೋಡಿ!

ಒಂದೊಂದು ಹೆಸರಿನ ಒಂದೊಂದು ಅಕ್ಷರಕ್ಕೂ ಅರ್ಥಗಳಿರುತ್ತವೆ ಎಂದರೆ ತಪ್ಪಲ್ಲ. ಅದರಲ್ಲೂ ಮೊದಲನೇಯ ಅಕ್ಷರಕ್ಕೆ ಬಹಳ ಮಹತ್ವ ಇರುತ್ತದೆ. ನಿಮ್ಮ ಹೆಸರು R ಅಕ್ಷರದಿಂದ ಆರಂಭವಾಗುತ್ತಿದ್ದರೆ, ನಿಮ್ಮ ವ್ಯಕ್ತಿತ್ವ ಹೇಗಿರಲಿದೆ ಎಂಬುದು ಇಲ್ಲಿದೆ. ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಜನರು ಸದ್ಗುಣಶೀಲರು, ಶಕ್ತಿಯುತ, ಆಕರ್ಷಕ ಹಾಗೂ ಪ್ರಭಾವಶಾಲಿ ಮತ್ತು ಜನಪ್ರಿಯರಾಗಿರುತ್ತಾರೆ. ಈ ಹೆಸರಿನ ಜನರು ಜೀವನದಲ್ಲಿ ಆಳವಾದ ಅರ್ಥವನ್ನು ಹುಡುಕುತ್ತಾರೆ. ಬಹಳ ಸುಲಭವಾಗಿ ಸ್ನೇಹಿತರನ್ನು ಮಾಡಿಕೊಳ್ಳುವ ಗುಣ ಇದಾಗಿದ್ದು, ಸ್ನೇಹಿತರ ವಲಯಕ್ಕೆ ಸಹಾಯ ಮಾಡಲು ಸಿದ್ಧರಿರುತ್ತಾರೆ. ಜನರ ಮೇಲೆ … Read more

ಮನೆಯಲ್ಲಿ ಈ ಒಂದು ಫೋಟೋ ಇಟ್ಟರೆ ಸಾಕು ನಿಮ್ಮ ಜೀವನವೇ ಬದಲಾಗುತ್ತೆ!

ಹಿಂದೂ ಧರ್ಮದಲ್ಲಿ ಗೋವನ್ನು ತಾಯಿ ಸ್ವರೂಪ ಎಂದು ಪೂಜಿಸಲಾಗುತ್ತದೆ. ಪ್ರಾಚೀನ ಕಾಲದಿಂದಲೂ, ಹಸುವನ್ನು ಸಂಪತ್ತಿನ ದೇವತೆಯಾಗಿ ಪರಿಗಣಿಸಲಾಗಿದೆ. ಶಾಸ್ತ್ರಗಳಲ್ಲಿ ಗೋಪಾಲನೆ, ಗೋಸಂರಕ್ಷಣೆ, ಗೋಮಹತ್ವ ಮುಂತಾದವುಗಳನ್ನು ತಿಳಿಸಲಾಗಿದೆ. ಗೋವಿನ ಪೂಜೆ ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ. ಇದೇ ಉದ್ದೇಶದಿಂದ ಅನೇಕರು ಮನೆಯಲ್ಲಿ ಗೋವಿನ ಪ್ರತಿಮೆಗಳನ್ನು ಇಡುತ್ತಾರೆ. ವಾಸ್ತು ಪ್ರಕಾರ, ಮನೆಯಲ್ಲಿ ಹಸುವಿನ ವಿಗ್ರಹವನ್ನು ಇಡುವುದು ಫಲ ನೀಡಲಿದೆ. ಮನೆ ಅಥವಾ ಕಚೇರಿಯಲ್ಲಿ ಕರುವಿರುವ ಹಸುವಿನ ವಿಗ್ರಹವನ್ನು ಇಡುವುದರಿಂದ ಅದೃಷ್ಟ, ಸಮೃದ್ಧಿ ಮತ್ತು ಯೋಗಕ್ಷೇಮದ ಜೊತೆಗೆ ವ್ಯಕ್ತಿಯ … Read more

ಇಂದಿನಿಂದ 2055 ರವರೆಗೂ8 ರಾಶಿಯವರಿಗೆ ಮಹಾ ರಾಜಯೋಗ ಮುಟ್ಟಿದ್ದೆಲ್ಲಾ ಬಂಗಾರ,ದುಡ್ಡೇ ದುಡ್ಡು!

ಮೇಷ- ಆರೋಗ್ಯದಲ್ಲಿ ಕ್ಷೀಣಿಸುವ ಸಾಧ್ಯತೆ ಇದೆ. ಬೆನ್ನು ನೋವು ಉಳಿಯಬಹುದು. ಎಚ್ಚರವಿರಲಿ, ಸ್ವಲ್ಪ ಅಜಾಗರೂಕತೆ ನಿಮ್ಮ ತೊಂದರೆಗಳನ್ನು ಹೆಚ್ಚಿಸಬಹುದು. ಸಂಗಾತಿಯೊಂದಿಗೆ ಹೆಜ್ಜೆ ಇರಿಸಿಕೊಳ್ಳಿ. ಸಣ್ಣ ವಿಷಯಗಳನ್ನು ಹೃದಯಕ್ಕೆ ತೆಗೆದುಕೊಳ್ಳಬೇಡಿ, ಅವುಗಳನ್ನು ನಿರ್ಲಕ್ಷಿಸಿ. ಇದರೊಂದಿಗೆ ಸಂಬಂಧಗಳು ಮಧುರವಾಗಿ ಉಳಿಯುತ್ತವೆ. ಪೋಷಕರ ಪಾದಗಳನ್ನು ಸ್ಪರ್ಶಿಸುವ ಮೂಲಕ ದಿನವನ್ನು ಪ್ರಾರಂಭಿಸಿ. ಅವರ ಪ್ರಾರ್ಥನೆಗಳು, ಅವರ ಆಶೀರ್ವಾದಗಳು ನಿಮ್ಮ ಆತ್ಮವಿಶ್ವಾಸವನ್ನು ಮತ್ತಷ್ಟು ಬಲಪಡಿಸುತ್ತವೆ. ನೀವು ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಅದು ಲಾಭದಾಯಕವಾಗಿರುತ್ತದೆ. ಎಲ್ಲರ ಸಹಕಾರ ಮುಂದುವರಿಯಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಎಚ್ಚರವಿರಲಿ. ಸರಕು … Read more

ಇಂದಿನಿಂದ 72 ಗಂಟೆಯ ಒಳಗಾಗಿ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಶುಕ್ರದೆಸೆ ನೀವೇಕೋಟ್ಯಾಧಿಪತಿ ಶನಿದೇವನ ಕೃಪೆಯಿಂದ

ಎಲ್ಲರಿಗೂ ನಮಸ್ಕಾರ. ಇವತ್ತು ಬಹಳ ವಿಶೇಷವಾದ ಬಂದು ಬುಧವಾರ ಇಂದಿನಿಂದ ಮುಂದಿನ 22 ಗಂಟೆ ಒಳಗಾಗಿ ಈ ಕೆಲವೊಂದು ರಾಶಿ ಗಳಿಗೆ ಬಾರಿ ಅದೃಷ್ಟ ಮತ್ತು ರಾಜ ಯೋಗ ಆರಂಭವಾಗಿದೆ. ಅದು ಇಂದಿನಿಂದ ಬಾರಿ ಅದೃಷ್ಟ ವನ್ನು ಈ ರಾಶಿಯವರು ಶನಿ ದೇವನ ಕೃಪೆಯಿಂದ ಪಡೆದುಕೊಳ್ಳುತ್ತಿದ್ದಾರೆ. ನೀವೇ ಮುಂದಿನ ತಿಂಗಳ ಲ್ಲಿ ಕೋಟ್ಯಾಧಿಪತಿ ಗಳು ಹೌದು ಇಂದಿನಿಂದ ನೀವು ಏನು ಕೆಲಸ ಗಳನ್ನು ಮಾಡಿದರು ಕೂಡ ಅದರಿಂದ ನೀವು ಕೋಟ್ಯಾಧಿಪತಿ ಕೊಳ್ಳುತ್ತೀರಿ ಮತ್ತು ರಾಜಯೋಗ ಆರಂಭವಾಗುತ್ತದೆ ಹೇಳ … Read more

ಕಪ್ಪು ಉಮ್ಮತ್ತಿ ಗಿಡದ ಬೇರುಇಟ್ಟುಕೊಂಡರೆ ಏನಾಗುತ್ತದೆ? ಈ ಮಾಹಿತಿ ಯಾರು ಹೇಳುವುದಿಲ್ಲ!

ಮರ ಗಿಡ ಬೇರುಗಳ ಮೂಲಕ ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು.ನಿಮ್ಮ ಜೀವನದಲ್ಲಿ ಹಲವಾರು ರೀತಿಯ ಚಮತ್ಕಾರಗಳನ್ನು ನೋಡಬಹುದು.ಮರ ಗಿಡದಲ್ಲಿ ಎಲ್ಲಾ ದೇವನು ದೇವತೆಗಳ ಶಕ್ತಿ ಅಡಗಿರುತ್ತವೆ. ಒಂದು ವೇಳೆ ಸೋಮವಾರ ದಿನ ಈ ಬೆರನ್ನು ನೀವು ತೆಗೆದುಕೊಂಡು ಬಂದು ನಿಮ್ಮ ಮನೆಯ ಬಿರುವಿನಲ್ಲಿ ಅಥವಾ ದೇವರ ಮನೆಯಲ್ಲಿ ಇಟ್ಟುಕೊಂಡರೆ ಇಡೀ ವರ್ಷ ನಿಮಗೆ ಯಾವುದೇ ರೀತಿಯ ಹಣದ ಕೊರತೆ ಹಾಗೂ ಹಣದ ಸಮಸ್ಸೆಗಳು ಆಗುವುದಿಲ್ಲ. ತುಂಬಾ ಜನರು ಈ ಪ್ರಯೋಗ ಮಾಡಿ ಲಾಭವನ್ನು ಪಡೆದುಕೊಂಡಿದ್ದಾರೆ. ಇದರಿಂದ ಮನೆಯಲ್ಲಿ ಇರುವ … Read more

ಮಂಚದ ಮೇಲೆ ಹಾಗು ಮಂಚದ ಕೆಳಗೆ ಈ ವಸ್ತು ಗಳನ್ನು ಇಟ್ಟರೆ ಮನೆಗೆ ದರಿದ್ರ ತಪ್ಪೋದಿಲ್ಲ

ಮಂಚದ ಮೇಲೆ ಹಾಗು ಮಂಚದ ಕೆಳಗೆ ಈ ವಸ್ತು ಗಳನ್ನು ಇಟ್ಟರೆ ಮನೆಗೆ ದರಿದ್ರ ತಪ್ಪೋದಿಲ್ಲ. ಈ ಕಾರಣದಿಂದ ಮನೆಯಲ್ಲಿನ ಚಿನ್ನ ಗಿರವಿ ಅಂಗಡಿ ಗೆ ಸೇರುತ್ತೆ. ಭಗವಂತನ ಅನುಗ್ರಹ ಕಡಿಮೆಯಾಗಿ ಅದೃಷ್ಟ ತಪ್ಪಿ ಹೋಗುತ್ತೆ. ಮಲಗುವ ಮಂಚದ ಮೇಲೆ ಯಾವ ವಸ್ತು ಗಳನ್ನು ಇಡ ಬಾರದು, ಇಟ್ಟ ರೆ ಯಾವ ರೀತಿಯಾದಂತಹ ದೋಷ ಗಳು ಮನೆಗೆ ಉಂಟಾಗುತ್ತೆ ಅಂತ ಇವತ್ತಿನ ಈ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡ್ತೀವಿ ಬನ್ನಿ. ಗೊತ್ತಿದ್ದು ಗೊತ್ತಿಲ್ಲದೆ ಮಂಚದ ಮೇಲೆ ಕೆಲವು ವಸ್ತುಗಳನ್ನ … Read more

ಕನಸಿನಲ್ಲಿ ಕರಡಿ ಕಂಡರೆ!

ರಾತ್ರಿ ಹೊತ್ತು ಮಲಗಿದ್ದಾಗ ಕನಸುಗಳು ಬೀಳುವುದು ಸಾಮಾನ್ಯವಾದ ವಿಚಾರವಾಗಿದೆ. ಆದರೆ ಆ ಕನಸುಗಳಲ್ಲಿ ನಾವು ಏನೆಲ್ಲಾ ನೋಡುತ್ತೇವೆ ಮತ್ತು ಹಾಗೆ ಕನಸುಗಳು ಬಿದ್ದರೆ ಅದರ ಅರ್ಥವೇನು ತಿಳಿದುಕೊಳ್ಳುವುದು ತುಂಬಾನೇ ಒಂದು ಕುತೂಹಲಕಾರಿಯಾದ ವಿಷಯ. ಕೆಲವೊಬ್ಬರಿಗೆ ಕನಸಿನಲ್ಲಿ ಒಂದು ನಿರ್ದಿಷ್ಟವಾದ ಅಥವಾ ಅಸ್ಪಷ್ಟವಾದ ಸನ್ನಿವೇಶ ಮತ್ತು ಸಂದರ್ಭಗಳ ದೃಶ್ಯಗಳು ಬಂದರೆ, ಇನ್ನೂ ಕೆಲವರಿಗೆ ಈ ಪ್ರಾಣಿ   ಪಕ್ಷಿಗಳು ಕನಸಿನಲ್ಲಿ ಬರುತ್ತವೆ ಪ್ರತಿಯೊಂದು ಕನಸಿಗೂ ಅದರದೇ ಆದ ಒಂದು ಅರ್ಥವಿರುತ್ತದೆ ಎಂದು ಕನಸಿನ ತಜ್ಞರು ಹೇಳುತ್ತಾರೆ. ಇಲ್ಲಿ ಒಂದು … Read more

ಚಪ್ಪಲಿ ಕಳ್ಳತನವಾದ್ರೆ ಒಳ್ಳೆಯದ!

ನಮಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಕಳೆದುಕೊಳ್ಳಲು ನಾವು ಬಯಸುವುದಿಲ್ಲ. ಯಾವುದೇ ರೀತಿಯ ಕಳ್ಳತನವೂ ಅಶುಭವೆಂದೇ ನೋಡಲಾಗುತ್ತದೆ. ಆದರೆ ಇದಕ್ಕೊಂದು ಅಪವಾದವೆಂದರೆ ಚಪ್ಪಲಿ ಕಳುವು. ಹೌದು, ಜ್ಯೋತಿಷ್ಯದಲ್ಲಿ ಚಪ್ಪಲಿ, ಶೂ ಕಳೆದುಕೊಂಡರೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಈ ಕಳುವು ಶನಿವಾರದಂದೇ ಆದರೆ ಮತ್ತೂ ಶುಭವೆನ್ನಲಾಗುತ್ತದೆ. ಇದಕ್ಕೆ ಕಾರಣವೇನು ನೋಡೋಣ.  ಕಳ್ಳತನವು ನಿಮ್ಮ ಹಣದ ನಷ್ಟವನ್ನು ಸೂಚಿಸುತ್ತದೆಯಾದರೂ, ಶೂಗಳು ಮತ್ತು ಚಪ್ಪಲಿಗಳ ಕಳ್ಳತನ ಮಂಗಳಕರ. ಹೌದು, ಈಗೀಗ ಶೂ, ಚಪ್ಪಲಿಗಳಿಗೂ ಸಾವಿರಾರು ರೂಪಾಯಿ ಖರ್ಚು ಮಾಡಿರುತ್ತೇವೆ. ಹಾಗಿದ್ದೂ, ಅವು ಕಳುವಾದಾಗ … Read more

ಈ ಬೀಜ ಸಿಕ್ಕರೆ ಮಾತ್ರ ಬಿಡಬೇಡಿ ವಜ್ರಕ್ಕಿಂತ ದುಬಾರಿ ಇದು, ಅದೃಷ್ಟ ಬದಲಾಗುತ್ತದೆ!

ಔಡಲ ಗಿಡ ಪ್ರತಿಯೊಬ್ಬರಿಗೂ ಗೊತ್ತಿದೆ.ಈ ಗಿಡ ಹಲವಾರು ಔಷಧಿ ಗುಣವನ್ನು ಹೊಂದಿದೆ. ಹಿಂದಿನ ಕಾಲದಲ್ಲಿ ಔಡಲ ಗಿಡದ ಬೇರನ್ನು ಕಷಾಯ ಮಾಡಿಕೊಂಡು ಕುಡಿಯುತ್ತಿದ್ದರು. ಅದರೆ ಔಡಲ ಗಿಡದ ಬೀಜ ತುಂಬಾನೇ ವಿಷಕಾರಿ.ಇದರಿಂದ ಜೀವ ಹೋಗುವ ಸಾಧ್ಯತೆ ಕೂಡ ಇರುತ್ತದೆ.ಈ ಗಿಡದ ಬೇರು ಅದ್ಭುತವಾದ ಔಷಧಿ ಗುಣವನ್ನು ಹೊಂದಿದೆ.ಇನ್ನು ನೋವಿನ ಸಮಸ್ಸೆ ಇರುವವರಿಗೆ ಔಡಲ ಗಿಡದ ಬೇರು ತುಂಬಾನೇ ಸಹಾಯ ಮಾಡುತ್ತದೆ.ಯಾಕೆಂದರೇ ವಾತವನ್ನು ಕಂಟ್ರೋಲ್ ಮಾಡುವ ಗುಣವನ್ನು ಹೊಂದಿರುವುದು. ಮಲ ಸುಲಭವಾಗಿ ಹೋಗುವ ಹಾಗೆ ಮತ್ತು ಹೊಟ್ಟೆ ಉಬ್ಬರ … Read more

ನೆನ್ನೆ ಶಕ್ತಿಶಾಲಿ ಅಮಾವಾಸ್ಯೆ ಮುಗಿದಿದೆ ಇಂದು ಭಯಂಕರ ಮಂಗಳವಾರ 5 ರಾಶಿಯವರಿಗೆ 2025 ವರ್ಷಗಳ ಬಳಿಕ ರಾಜಯೋಗ ಗುರುಬಲ

ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷವಾದ ಮಂಗಳವಾ ದಿಂದ ಮುಂದಿನ 2025 ರವರೆಗೂ ಕೂಡ ಈ ರಾಶಿಯವರಿಗೆ ಅದೃಷ್ಟ ಅಂತ ಹೇಳಲಾಗ್ತಿದ್ದು ಸಂಖ್ಯಾ ಶಾಸ್ತ್ರದ ಪ್ರಕಾರ ಈ ರಾಶಿಯವರಿಗೆ ಬಹಳಷ್ಟು ಅತ್ಯದ್ಭುತ ವಾದ ವರ್ಷ ಇದು ಅಂತ ಹೇಳಲಾಗ ಸಾಕಷ್ಟು ಹಣಕಾಸಿನ ಲಾಭ ವನ್ನು ಈ ರಾಶಿಯವರು ಪಡೆಯ ಲಿದ್ದಾರೆ ಅಂತ ಹೇಳಲಾಗ್ತಿದ್ದು ಇವರ ಜನ್ಮ ಸಂಖ್ಯೆ ಗೆ ಅನುಗುಣವಾಗಿ ಇವರು ಅತ್ಯಧಿಕ ಲಾಭ ವನ್ನ ಪಡೀತಾ ರಂತೆ ಈ ರಾಶಿಯವರಿಗೆ ಯಾವೆಲ್ಲಾ ಅದೃಷ್ಟದ ಫಲ ಗಳು ಸಿಗ್ತಾ … Read more