ಜುಲೈ 17 ಭಯಂಕರ ಅಮವಾಸೆ ಇದೆ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಗುರುಬಲ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಜುಲೈ ಹದಿನೇಳ ನೇ ತಾರೀಖು ಬಹಳ ಭಯಂಕರ ವಾದಂತಹ ಭೀಮನ ಅಮಾವಾಸ್ಯೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಬಹಳಷ್ಟು ಅದೃಷ್ಟ ಹಾಗು ರಾಜ ಯೋಗ ಗುರು ಬಲ ಪ್ರಾಪ್ತಿಯಾಗುತ್ತದೆ ಹಾಗು ಈ ರಾಶಿಯವರ ಮನೆಯಲ್ಲಿ ದುಡ್ಡಿನ ಆಗಮನ ವಾಗುತ್ತದೆ. ಹಲವಾರು ಮೂಲ ಗಳಿಂದ ಆದಾಯ ಎನ್ನುವುದು ಹರಿದು ಬರುತ್ತದೆ ಹಾಗು ಈ ರಾಶಿಯವರಿಗೆ ಭೀಮನ ಅಮವಾಸ್ಯೆ ಯಿಂದ ಬಹಳಷ್ಟು ಅದೃಷ್ಟದ ಫಲಗಳನ್ನ ಪಡೆದು ಕೊಂಡು ಜೀವನ ದಲ್ಲಿ ಉತ್ತಮವಾದ ಸಮಯ ವನ್ನ ಬರಮಾಡಿಕೊಳ್ಳುತ್ತಿದ್ದಾರೆ. … Read more

ಜುಲೈ ತಿಂಗಳು ಮುಗಿದ ನಂತರ 2033 ವರ್ಷದವರೆಗೂ 7ರಾಶಿಯವರಿಗೆ ಕೋಟ್ಯಧಿಪತಿ ಆಗುವ ಮಹಾಅದೃಷ್ಟ ರಾಜಯೋಗ 

ಜುಲೈ ತಿಂಗಳು ಮುಗಿದ ನಂತರ 2030 ವರ್ಷದ ವರೆಗೂ ಕೂಡ ಈ ಏಳು ರಾಶಿಯವರು ಕೋಟ್ಯಾಧಿಪತಿಗಳು ಆಗುವಂತಹ ಮಹಾ ಅದೃಷ್ಟವನ್ನು ಪಡೆದುಕೊಂಡಿದ್ದಾರೆ. ಜೊತೆಗೆ ರಾಜಯೋಗ ಮತ್ತು ಗಜಕೇಸರಿ ಯೋಗ ಕೂಡ ಪ್ರಾಪ್ತಿ ಆಗುತ್ತೆ. ಹಾಗಾದರೆ ಇಷ್ಟೆಲ್ಲ ಲಾಭವನ್ನು ಪಡೆಯಲಿರುವ ಐದು ರಾಶಿ ಗಳು ಯಾವುದು? ಹಾಗೆ ಅವುಗಳಿಗೆ ಯಾವೆಲ್ಲ ಲಾಭಸಿಗಲಿದೆ.. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆ ಇದ್ದರು ಕೂಡ. ಈಕೆಳಗೆ ಕಾಣುತ್ತಿರುವಂತಹ ಗುರುಜಿ ನಂಬರ್‌ಗೆ ಕರೆ ಮಾಡಿರಿ.ಈ ರಾಶಿಯವರು ಜುಲೈ ತಿಂಗಳು ಮುಗಿದ ನಂತರ ಇವರ ಜೀವನ … Read more

ನಿಮ್ಮ ಮನೆಯ ದಕ್ಷಿಣ ಅಥವಾ ನೈರುತ್ಯ ದಿಕ್ಕಿನಲ್ಲಿ ಕೊಚ್ಚೆ ನೀರು ಹರಿಯುತ್ತಿದೆಯಾ?

ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರವಿದೆ. ನಿವೇಶನ ನಿರ್ಮಾಣ ಮಾಡುವಾಗ ಯಾವ ದಿಕ್ಕಿನಲ್ಲಿ ಬಾಗಿಲು, ಕಿಟಕಿ, ಮಲಗುವ ಕೋಣೆ, ಅಡುಗೆ ಮನೆ, ಪೂಜಾ ಕೊಠಡಿ ಸೇರಿದಂತೆ ಪ್ರತಿಯೊಂದು ಯಾವ ದಿಕ್ಕಿನಲ್ಲಿ ಬಂದರೆ ಸೂಕ್ತ ಎಂದು ಹೇಳಲಾಗಿದೆ. ಇನ್ನು ಮಲಗುವ ದಿಕ್ಕು, ಪೂಜೆ ಮಾಡುವ ದಿಕ್ಕನ್ನೂ ಸೂಚಿಸಲಾಗಿದೆ. ಮನೆಯಲ್ಲಿ ನೀರಿನ ಟ್ಯಾಂಕ್ ಯಾವ ದಿಕ್ಕಿನಲ್ಲಿರಬೇಕು ಎಂಬುದರ ಬಗ್ಗೆಯೂ ಹೇಳಲಾಗಿದೆ. ಅದರಂತೆಯೇ ಮನೆಗೆ ಯಾವ ದಿಕ್ಕಿನಿಂದ ನೀರು ಬರಬೇಕು ಹಾಗೂ ಯಾವ ದಿಕ್ಕಿನಿಂದ ತ್ಯಾಜ್ಯ ನೀರು ಹೊರಗೆ ಹರಿಯಬೇಕು ಎಂಬುದನ್ನೂ … Read more

ಮ್ಯಾಜಿಕ್ ಎಲೆ ಮಂಡಿ ನೋವು ಯಾವುದೇ ನೋವು ಬಾವು ತಕ್ಷಣ ಕಡಿಮೆಯಾಗುತ್ತೆ ಹಳೆಕಾಲದ ಮದ್ದು!

ಎಷ್ಟೇ ದಿನದಿಂದ ನಿಮಗೆ ಮಂಡಿ ನೋವು ಇರಲಿ ಈ ಮದ್ದನ್ನು ಒಂದು ಸರಿ ಹಾಕಿದರೆ ಸಾಕು ನಿಮ್ಮ ಮಂಡಿ ನೋವು ಬೇಗನೆ ಕಡಿಮೆ ಆಗುತ್ತದೆ. ಕೆಲವರು ತುಂಬಾ ದಿನದಿಂದ ಮಂಡಿ ನೋವಿನಿಂದ ಬಳಲುತ್ತಿರುತ್ತಾರೆ. ಇನ್ನು ಕೆಲವರಿಗೆ ಚಳಿಗಾಲ ಮಳೆಗಾಲದಲ್ಲಿ ಮಂಡಿ ನೋವು ಶುರು ಆಗುತ್ತದೆ. ಈ ಒಂದು ಮನೆಮದ್ದನ್ನು ಅಪ್ಲೈ ಮಾಡಿ ನೋಡಿ ಎಷ್ಟು ಬೇಗನೆ ಈ ಎಣ್ಣೆಯಿಂದ ರಿಲೀಫ್ ಸಿಗತ್ತೆ.ಈ ಮನೆಮದ್ದು ಮಾಡುವುದಕ್ಕೆ ಮೊದಲು ಬೇಕಾಗಿರೋದು ಸಾಸಿವೆ. ಇದನ್ನು ಅಡುಗೆ ಮಾಡುವಾಗ ಹೊಗ್ಗರಣೆಗೆ ಬಳಸುತ್ತೇವೆ. ಇದು … Read more

ಜುಲೈ 17 ನೇ ತಾರೀಕು ಭಯಂಕರ ಭೀಮನ ಅಮವಾಸೆ ಇರುವುದರಿಂದ ಈ 5 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಆರಂಭ ರಾಜಯೋಗ

ಇದೆ ಜುಲೈ ಹದಿನೇಳನೇ ತಾರೀಖು ಬಹಳ ವಿಶೇಷವಾದಂತಹ ಶಕ್ತಿ ಶಾಲಿ ಭಯಂಕರ ಅಮವಾಸೆ ಇದೆ ಈ ಅಮವಾಸ್ಯೆ ಇಂದ ಈ ರಾಶಿಯವರಿಗೆ ಭಾಗ್ಯ ಶುರುವಾಗಿದ್ದು ಕಷ್ಟ ಗಳು ಸರಿಯುತ್ತದೆ ಜೊತೆಗೆ ಧನ ಸಂಪತ್ತಿಗೆ ಇವರಿಗೆ ಕೊರತೆ ಅನ್ನೋದೇ ಇರೋದಿಲ್ಲ. ಹಾಗಾದ್ರೆ ಈ ಅಮವಾಸ್ಯೆಯ ನಂತರ ಯಾವ ರಾಶಿಯವರು ಯಾವೆಲ್ಲಾ ಅದೃಷ್ಟದ ಫಲ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಏನೆಲ್ಲ ಲಾಭಗಳನ್ನು ಪಡೆದುಕೊಳ್ಳುತ್ತಿದ್ದಾರೆ ನೋಡೋಣ ಬನ್ನಿ ಹೌದು. ಈ ಜುಲೈ ಹದಿನೇಳನೇ ತಾರೀಕು ಬಹಳ ಶಕ್ತಿಶಾಲಿ ಭಯಂಕರ ಅಮವಾಸೆ ಇದ್ದು. ಈ … Read more

ವೃಷಭ, ಸಿಂಹ, ಕುಂಭ ರಾಶಿಯವರು ಈ ಕೆಲಸ ಮಾಡಬಾರದು.

ಮೇಷ ರಾಶಿ – ಇಂದು ಉತ್ಸಾಹದಿಂದ ಪ್ರಾರಂಭಿಸಬೇಕು, ಏಕೆಂದರೆ ದಿನವಿಡೀ ಓಡುವುದು ಇರುತ್ತದೆ. ನೀವು ಪ್ರಯಾಣಿಸಲು ಯೋಜಿಸುತ್ತಿದ್ದರೆ, ನೀವು ಅದನ್ನು ಮಾಡಬಹುದು. ಕಚೇರಿಯಲ್ಲಿ ಸಭೆಯ ಸಮಯದಲ್ಲಿ, ವೀಡಿಯೊ ಕರೆ ಅಥವಾ ದೂರವಾಣಿ ಕರೆಗಳಂತಹ ಸಹೋದ್ಯೋಗಿಗಳೊಂದಿಗೆ ದೀರ್ಘ ಸಂಭಾಷಣೆಗಳನ್ನು ಮಾಡಬೇಕಾಗಬಹುದು. ಉದ್ಯಮಿಗಳು ಹೊಸ ಯೋಜನೆಗಳಿಗೆ ಸಂಬಂಧಿಸಿದ ಪಾಲುದಾರರೊಂದಿಗೆ ಚರ್ಚಿಸಬಹುದು. ಯುವಕರಿಗೆ ದಿನವು ತುಂಬಾ ಮುಖ್ಯವಾಗಿದೆ, ಪ್ರಮುಖ ಕಾರ್ಯಗಳಲ್ಲಿ ಗಮನವನ್ನು ಕಾಪಾಡಿಕೊಳ್ಳಿ. ಆರೋಗ್ಯದಲ್ಲಿ ಅಸಿಡಿಟಿ ಸಮಸ್ಯೆ ಕಾಡಬಹುದು. ಕುಟುಂಬದವರೊಂದಿಗೆ ನೀವು ಏನಾದರೂ ಕೋಪಗೊಂಡಿದ್ದರೆ, ನೀವು ಅದನ್ನು ಮಾತನಾಡುವ ಮೂಲಕ ಪರಿಹರಿಸಲು … Read more

ಜೂಲೈ 12 ಬುಧವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಕುಬೇರನಗ್ತಾನೇ ಕುಬೇರ ದೇವನ ಕೃಪೆ!

ಜೂಲೈ 12ನೇ ತಾರೀಕು ಬಹಳ ಭಯಂಕರವಾದಂತಹ ಬುಧವಾರ. ನಾಳೆಯಿಂದ ಈ 5 ರಾಶಿಯವರಿಗೆ ಕುಬೇರ ದೇವನ ಅನುಗ್ರಹದಿಂದ ಗಜಕೇಸರಿ ಯೋಗ ಶುರುವಾಗಿತ್ತಿದೆ ಮತ್ತು ಗುರು ಬಲ ಆರಂಭವಾಗಿ ಸಂತೋಷದ ಸುದ್ದಿಯನ್ನು ಕೇಳಲಿದ್ದೀರಾ.ಈ ರಾಶಿಯವರಿಗೆ ಅದ್ಬುತ ಫಲಗಳನ್ನು ಕುಬೇರ ದೇವರು ನೀಡುತ್ತಾರೆ ಮತ್ತು ಎಲ್ಲಾ ಪಾಪಗಳಿಂದ ಮುಕ್ತಿಯನ್ನು ಹೊಂದುತ್ತಾರೆ.ವ್ಯಾಪಾರ ಉದ್ಯೋಗಗಳಲ್ಲಿ ಊಹಿಸಲಾಗದ ಲಾಭವು ದೊರೆಯುತ್ತದೆ. ಈ ರಾಶಿಯಲ್ಲಿ ಜನಿಸಿದವರು ತುಂಬಾನೇ ಅದೃಷ್ಟವಂತರಾಗಿರುತ್ತಾರೆ ಮತ್ತು ಇಲ್ಲಿಯವರೆಗೂ ಅನುಭವಿಸಿದ ಎಲ್ಲಾ ರೀತಿಯ ಸಮಸ್ಸೆಗಳಿಂದ ಸಂಪೂರ್ಣವಾಗಿ ಪರಿಹಾರವನ್ನು ಪಡೆದುಕೊಂಡು ಕುಬೇರ ದೇವನ ಆಶೀರ್ವಾದವನ್ನು … Read more

ನಿಮ್ಮ ಹೆಬ್ಬೆಟ್ಟಿನ ಆಕಾರದಿಂದ ನಿಮ್ಮ ಸ್ವಭಾವ ತಿಳಿಯಿರಿ.!

ನಿಮ್ಮ ಹೆಬ್ಬೆಟ್ಟಿನ ಆಕಾರದ ಪ್ರಕಾರ ನಿಮ್ಮ ಸ್ವಭಾವ ಹೇಗೆ ಇರುತ್ತದೆ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಡುತ್ತೇವೆ. ಮೊದಲು ಕೈಯನ್ನು ಮುಷ್ಠಿ ಮಾಡಿಕೊಂಡು ಹೆಬ್ಬೆರಳನ್ನು ಎತ್ತುಕೊಂಡು ಸ್ವಲ್ಪ ಗಟ್ಟಿಯಾಗಿ ಹೆಬ್ಬೆಟ್ಟು ನಿಂದ ಎಳೆಯಬೇಕು. 1, ನಿಮ್ಮ ಹೆಬ್ಬೆಟ್ಟು ನೇರವಾಗಿ ಇದ್ದಾರೆ ನೀವು ಹಠಮಾರಿಗಳು ಆಗಿರುತ್ತೀರಾ. ಯಾವುದಾದರೂ ಕೆಲಸವನ್ನು ಹಿಡಿದುಕೊಂಡರೆ ಅದನ್ನು ಮಾಡಿ ಮುಗಿಸುವವರೆಗೂ ಬಿಡುವುದಿಲ್ಲ. ಇವರು ತಮ್ಮ ಜೀವನದಲ್ಲಿ ಸ್ವಂತ ಪರಿಶ್ರಮದಿಂದ ಏನಾದರು ಸಾಧನೆ ಮಾಡುವುದಕ್ಕೆ ಹೋಗುತ್ತದೆ ಮತ್ತು ಬೇರೆಯವರ ಕೈ ಕೆಳಗೆ ಕೆಲಸ ಮಾಡುವುದಕ್ಕೆ ಇವರು ಇಷ್ಟ ಪಡುವುದಿಲ್ಲ.ಇವರಿಗೆ … Read more

ಮನೆಯ ಬಾಗಿಲುಗೆ ಲೋಳೆ ರಸ ಗಿಡ ಈ ಸಮಯದಲ್ಲಿ ಕಟ್ಟಿದರೆ ಅಂಖದ ಐಶ್ವರ್ಯ ಸಿದ್ದಿಸುತ್ತದೆ!

ಪ್ರತಿಯೊಂದು ಮನೆಯಲ್ಲೋ ಕೂಡ ತುಳಸಿ ಗಿಡವನ್ನು ಬೆಳೆಸಿರುತ್ತಾರೆ. ಅದೇ ರೀತಿ ತುಳಸಿಗೆ ಸಮಾನವಾದಂತಹ ಲೋಳೆ ಸರ ಗಿಡ.ಸುಮಾರು ಜನರು ಮನೆಯಲ್ಲಿ ಬೆಳೆಸಿ ಪ್ರಾಯೋಜನವನ್ನು ಪಡೆದುಕೊಂಡಿದ್ದಾರೆ. ಅಲೋವೆರಾ ಗಿಡ ಆಧ್ಯಾತ್ಮಿಕ ಮತ್ತು ವೈಜ್ಞಾನಿಕವಾಗಿ ಕೂಡ ಬಹಳ ಮಹತ್ವವನ್ನು ಹೊಂದಿರುವ ಗಿಡ. ಈ ಗಿಡದಲ್ಲಿ ಔಷಧಿ ಗುಣಗಳನ್ನು ಅಡಗಿಸಿಕೊಂಡಿದೆ ಹಾಗೂ ಇದು ರೋಗ ವರ್ಧಕ ಗಿಡ. ಅಲೋವೆರಾವನ್ನು ಉಪಯೋಗಿಸಿಕೊಂಡು ನೀವು ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಅಲೋವೆರಾವನ್ನು ಚರ್ಮದ ಮೇಲೆ ಹಚ್ಚುವುದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ.ಇನ್ನು ಕೂದಲಿಗೆ ಹಚ್ಚುವುದರಿಂದ ಕೂದಲು … Read more

ಕಟಕ ರಾಶಿ ರಹಸ್ಯ!

ಜ್ಯೋತಿಶಾಸ್ತ್ರದ ಪ್ರಕಾರ ಬರುವ 12 ರಾಶಿಚಕ್ರಗಳಲ್ಲಿ ಅತ್ಯಂತ ಸೂಕ್ಷ್ಮ ಮನಸ್ಸಿನ, ಇತರರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲ, ಕುಟುಂಬಕ್ಕಾಗಿ ತನ್ನನ್ನೇ ಅರ್ಪಿಸುವ, ಕೆಲಸ ಎಂದು ಬಂದಾಗ ಯಾವುದೇ ಅಡೆತಡೆ ಇದ್ದರೂ ಪೂರ್ಣಗೊಳಿಸುವ ಏಕೈಕ ರಾಶಿ ಕರ್ಕ ರಾಶಿ. ಇನ್ನು ಸಾಕಷ್ಟು ವಿಚಾರಗಳಿಗಾಗಿ ಇತರ ರಾಶಿಗಳಿಗಿಂತ ಕರ್ಕ ರಾಶಿ ಭಿನ್ನ ಹಾಗೂ ವಿಶಿಷ್ಟವಾಗಿದೆ. ಕರ್ಕ ರಾಶಿಯ ಬಗ್ಗೆ ಪ್ರಾಥಮಿಕವಾಗಿ ತಿಳಿದಿರಬೇಕಾದ ಅಂಶಗಳು, ವರ್ತನೆ, ಗುಣ ಸ್ವಭಾವ, ಯಾವ ರಾಶಿಯೊಂದಿಗೆ ಉತ್ತಮವಾಗಿ ಹೊಂದಾಣಿಗೆ ಆಗುತ್ತದೆ ಹಾಗೂ ಆಗುವುದಿಲ್ಲ, ರಾಶಿಯ ಸಂಕೇತ ಅರ್ಥ ಏನು, … Read more