ಜೂಲೈ 7 ಶುಕ್ರವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಗಜಕೇಸರಿ ಯೋಗ ಶುರು

ಇಂದು ಜೂಲೈ 7 ನೇ ತಾರೀಕು ವಿಶೇಷವಾದ ಶುಕ್ರವಾರದಿಂದ ಈ ರಾಶಿಯವರಿಗೆ ಲಕ್ಷ್ಮಿ ದೇವಿಯ ಸಂಪೂರ್ಣವಾದ ಅನುಗ್ರಹ ಲಭಿಸುತ್ತದೆ. ಆದ್ದರಿಂದ ಈ ರಾಶಿಯವರು ಬಾರಿ ಅದೃಷ್ಟವಂತರು ಎಂದು ಹೇಳಬಹುದು.ಸಮಯದಲ್ಲಿ ಸೂರ್ಯೋದಯಕ್ಕು ಮುಂಚೆ ಎದ್ದು ಮಹಾ ವಿಷ್ಣುವಿನ ಆರಾಧನೆ ಮಾಡಿ ಅರಳಿ ಮರ ಮತ್ತು ನವಗ್ರಹ ಪ್ರದಕ್ಷಿಣೆ ಹಾಕುವುದರಿಂದ ವಿಶೇಷವಾದ ಫಲಗಳು ಪ್ರಾಪ್ತವಾಗುತ್ತದೆ. ಅದರೆ ಈ ಕೆಲವು ರಾಶಿಯವರಿಗೆ ಬಾರಿ ಅದೃಷ್ಟ ಜೊತೆಗೆ ಕೋಟ್ಯಧಿಪತಿಗಳು ಆಗುವಂತಹ ಯೋಗ ಸಿಗಲಿದೆ ಹಾಗು ತಾಯಿ ಲಕ್ಷ್ಮಿ ದೇವಿಯ ಸಂಪೂರ್ಣ ಆಶೀರ್ವಾದ ಮತ್ತು … Read more

ನೆನ್ನೆ ಗುರು ಪೂರ್ಣಿಮ ಮುಗಿತು!ಇಂದು ಆಷಾಡ ಮಂಗಳವಾರ 3 ರಾಶಿಯವರಿಗೆ ಲಕ್ಷ್ಮಿ ಕೃಪೆ ರಾಜ ಯೋಗ ನೀವೇ ಕೋಟ್ಯಧಿಪತಿ!

ನೆನ್ನೆ ಗುರು ಪೂರ್ಣಿಮ ಮುಗಿತು ನಾಳೆ ಆಷಾಡ ಮಾಸದ ಮಂಗಳವಾರ. ಇಂದು ಈ 3 ರಾಶಿಯವರಿಗೂ ಕೂಡ ಲಕ್ಷ್ಮೀದೇವಿಯ ಸಂಪೂರ್ಣ ಕೃಪೆಯೂ ಶುರು ಆಗುತ್ತದೆ. ಹಾಗಾಗಿ ಇವರು ಲಕ್ಷ್ಮಿಪುತ್ರ ರಾಗುತ್ತಾರೆ. ಇವರ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿ ಆಗಲಿದೆ.ಈ ರಾಶಿಯವರು ಇಂದು ಉತ್ತಮ ಸರಕಾರಿ ನೌಕರಿಯನ್ನು ಪಡೆಯುವ ಸಾಧ್ಯತೆಯಿದೆ. ಇವರಿಗೆ ರಾಜಯೋಗ ಇರುವುದರಿಂದ ನೀವು ಈ ಸಮಯದಲ್ಲಿ ಯಾವುದೇ ಕೆಲಸ ಮಾಡಿದರು ಕೂಡ ಈ ಕೆಲಸ ತುಂಬಾ ಅದ್ಭುತವಾಗಿ ನೆರವೇರುತ್ತದೆ.ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹಣದ ಸಮಸ್ಯೆಗಳು ಬಗೆಹರಿದು ಸಕಲ … Read more

ಜೂಲೈ 3 ಭಯಂಕರ ಸೋಮವಾರ ಶಕ್ತಿಶಾಲಿ ಹುಣ್ಣಿಮೆ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ

ಜೂಲೈ 3 ಸೋಮವಾರ ಭಯಂಕರವಾದ ಹುಣ್ಣಿಮೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ದೊರೆಯಲಿದೆ. 600 ವರ್ಷಗಳ ನಂತರ ಮುಂದಿನ 22 ವರ್ಷಗಳ ತನಕ ಈ 5 ರಾಶಿಯವರಿಗೆ ಗಜಕೇಸರಿ ಯೋಗ ಶುರು ಆಗುತ್ತಿದ್ದು ಮಂಜುನಾಥ ಸ್ವಾಮಿಯ ಕೃಪಾಕಟಾಕ್ಷದಿಂದಾಗಿ ಕರ್ಮ ಫಲದಾತನ ಅನುಗ್ರಹದಿಂದ ಶುಕ್ರದೆಸೆ ಮತ್ತು ರಾಜಯೋಗವನ್ನು ಪಡೆದುಕೊಳ್ಳುತ್ತಾರೆ. ಈ ರಾಶಿಯವರು ಇದೀಗ ಸಂಪೂರ್ಣವಾದ ಆಶೀರ್ವಾದವನ್ನು ಪಡೆದುಕೊಂಡು ತಮ್ಮ ಜೀವನದಲ್ಲಿ ಎದುರು ಆಗುವ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಲಿದ್ದಾರೆ. ಈ ರಾಶಿಯವರು ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯನ್ನು ಕಾಣಲಿದ್ದಾರೆ. … Read more

ಗೋಮಾತೆಗೆ ಇದನ್ನು ತಿನ್ನಿಸಿದರೆ ಸಕಲ ಸಂಕಷ್ಟಗಳಿಂದ ಮುಕ್ತಿ ದೊರೆಯುತ್ತದೆ!

ಮಂಗಳವಾರ ಹಾಗೂ ಶುಕ್ರವಾರದ ದಿನ ಗೋವಿಗೆ ಈ ವಸ್ತುವನ್ನು ತಿನ್ನಿಸಿದರೆ ಸಾಕು ನಿಮ್ಮ ಜೀವನದಲ್ಲಿ ಇರುವ ವಿಶೇಷವಾಗಿ ಪ್ರತಿಯೊಂದು ದಾರಿದ್ರ್ಯ ದೋಷಗಳು ತೊಲಗಿ ಹೋಗುತ್ತದೆ ಕಷ್ಟಗಳು ಕಳೆಯುತ್ತದೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯು ಮನೆಗೆ ಪ್ರವೇಶ ಮಾಡುತ್ತಾಳೆ ನಿಮ್ಮ ಜೀವನದಲ್ಲಿ ವಿಪರೀತವಾದ ಕಷ್ಟಗಳು ಹೆಚ್ಚಾಗಿ ಇದ್ದರೂ ಮನೆಯಲ್ಲಿ ನೆಮ್ಮದಿ ಇಲ್ಲ ವ್ಯಾಪಾರದಲ್ಲಿ ನೆಮ್ಮದಿ ಇಲ್ಲಾ ಎನ್ನುವವರು ದಾರಿದ್ರ್ಯ ದೋಷಗಳು ಕಳೆಯಲು ಗೋಮಾತೆ ಗೆ ಈ ಅದ್ಬುತವಾದ ವಸ್ತುವನ್ನು ತಿನ್ನಿಸಬೇಕು. ಈ ವಸ್ತುಗಳು ಯಾವುವು ಇದನ್ನು ಯಾವ ಸಮಯದಲ್ಲಿ ತಿನ್ನಿಸಬೇಕು … Read more

ಜೂಲೈ 2 ಭಯಂಕರ ಭಾನುವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯ ದೇವನ ಕೃಪೆಯಿಂದ!

ಜೂಲೈ 2 ನೇ ತಾರೀಕು ಬಹಳ ವಿಶೇಷವಾದ ಮತ್ತು ಭಯಂಕರವಾದ ಭಾನುವಾರ.250 ವರ್ಷಗಳ ನಂತರ ಸೂರ್ಯದೇವನ ಸಂಪೂರ್ಣ ಕೃಪಾಕಟಾಕ್ಷ ಈ 5 ರಾಶಿಯವರಿಗೆ ಸಿಗುತ್ತದೆ. ಹಾಗಾಗಿ ಈ 5 ರಾಶಿಯವರು ತುಂಬಾನೇ ಉತ್ತಮವಾದ ಜೀವನವನ್ನು ಸಾಗಿಸಲಿದ್ದಾರೆ. ಇವರ ಜೀವನದಲ್ಲಿ ರಾಜಯೋಗ ಶುರುವಾಗುತ್ತದೆ. ಹಣ ಸಂಪತ್ತು ಹೆಚ್ಚಾಗಿ ವೃದ್ಧಿಯಾಗಲಿದೆ. ಸೂರ್ಯದೇವನ ಕೃಪೆಯಿದ್ದರೆ ಯಾವುದೇ ರೀತಿಯ ಕಷ್ಟಗಳು ಬರುವುದಿಲ್ಲ. ಹಾಗಾಗಿ ಸದಾಕಾಲ ಸೂರ್ಯ ದೇವರ ಪೂಜೆ ಹಾಗೂ ಸೂರ್ಯ ದೇವರ ಧ್ಯಾನವನ್ನು ಮಾಡಿ.ಈ 5 ರಾಶಿಯವರು ಬಹಳ ವರ್ಷಗಳಿಂದ ಕಷ್ಟಗಳನ್ನು … Read more

ಬರುವ ಭಾನುವಾರದಂದು ಮನೆ ಬಾಗಿಲ ಮುಂದೆ ಈ 2 ಬೆರೆಸಿ ಎರಚಿದರೆ ಅಷ್ಟ ದರಿದ್ರ ಸರ್ವನಾಶ!ಕೇಳಿದಷ್ಟು ಹಣ ಕೈ ಸೇರುತ್ತದೆ!

ಎಂತಹದೆ ಸಮಸ್ಸೆ ಇದ್ದರು ಪರಿಹಾರ ಎನ್ನುವುದು ಇದ್ದೆ ಇರುತ್ತದೆ. ಅದರೆ ಅದನ್ನು ಮಾಡುವ ಮುನ್ನ ಶುದ್ಧ ಮನಸ್ಸಿನಿಂದ ಮಾಡಿದರೆ ಮಾತ್ರ ಅದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ನಕಾರಾತ್ಮಕತೆಯಿಂದ ಕೂಡಿರುವ ಮನೆಯಲ್ಲಿ ಯಾವುದೇ ಕೂಡ ಏಳಿಗೆ ಕೂಡ ಆಗುವುದಿಲ್ಲ. ಅವರಿಗೆ ಯಾವ ಕೆಲಸ ಮಾಡಿದರು ಕೂಡ ಮುಂದೆ ಸಾಗುವುದಿಲ್ಲ. ಹಾಗಾಗಿ ಭಾನುವಾರದಂದು ಈ ಒಂದು ಪರಿಹಾರ ಮಾಡಿಕೊಳ್ಳುವುದರಿಂದ ನಿಮ್ಮ ಎಲ್ಲಾ ರೀತಿಯ ಸಮಸ್ಸೆಗಳು ಕೂಡ ದೂರವಾಗುತ್ತದೆ. ಮೊದಲು ಒಂದು ಗ್ಲಾಸ್ ನೀರು ತೆಗೆದುಕೊಳ್ಳಿ. ಅದರಲ್ಲಿ ಪಂಚ್ಚ ಕರ್ಪೂರವನ್ನು ಹಾಕಬೇಕು. … Read more

ಜೂಲೈ 1 ಭಯಂಕರ ಶನಿವಾರ 5 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಶನಿದೇವನ ಕೃಪೆಯಿಂದ!

ಜೂಲೈ 1ನೇ ತಾರೀಕಿನಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಮತ್ತು ರಾಜಯೋಗ ಶುರುವಾಗುತ್ತಿದೆ. ಮುಂದಿನ 4 ತಿಂಗಳು ಯಶಸ್ವಿನ ಹಣದ ಹೊಳೆ ಹರಿಯುತ್ತದೆ. ಏನೇ ಕೆಲಸಕ್ಕೆ ಕೈ ಹಾಕಿದರೂ ಕೂಡ ದುಡ್ಡಿನ ಸುರಿಮಳೆ ಸುರಿಯುತ್ತದೆ.ಶನಿದೇವನ ಅನುಗ್ರಹ ಆಶೀರ್ವಾದ ಈ ರಾಶಿಯವರ ಮೇಲೆ ಬಿದ್ದಿರುವುದರಿಂದ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ. ಇವರು ಗುರುಬಲವನ್ನು ಪಡೆಯಲಿದ್ದು ಶನಿ ದೇವನ ಆಶೀರ್ವಾದದಿಂದ ಧನ ಲಾಭ ಆಗಲಿದೆ. ಸುಮಾರು 65 ವರ್ಷಗಳ ನಂತರ ಶನಿ ದೇವನ ಆಶೀರ್ವಾದ ಅನುಗ್ರಹ ಈ ರಾಶಿಯವರಿಗೆ … Read more

ಈ ಒಂದು ಗುಣ ನಿಮ್ಮನ್ನ ಬೇಗ ಶ್ರೀಮಂತರನ್ನಾಗಿಸುತ್ತದೆ!

ಸಂಪತ್ತಿನ ಅಧಿದೇವತೆ ಆಗಿರುವ ಲಕ್ಷ್ಮೀದೇವಿ ಯಾರ ಮೇಲೆ ಪ್ರಸನ್ನಾಗುತ್ತಳೆ ಎಂಬುದನ್ನು ಕೂಡ ಚಾಣಕ್ಯರ ನಿತಿಯಲ್ಲಿ ಹೇಳಿದ್ದಾರೆ. ಇದರ ಜೊತೆಗೆ ತಾಯಿ ಲಕ್ಷ್ಮಿ ದೇವಿಯನ್ನು ಮೆಚ್ಚಿಸುವುದಕ್ಕೆ ಏನು ಮಾಡಬೇಕು ಎಂಬುದನ್ನು ಕೂಡ ಹೇಳಿದ್ದಾರೆ. ಹಣವಿಲ್ಲದೆ ಜೀವನ ಸಾಧ್ಯವಿಲ್ಲ ಎಂಬುದರ ಸಂಘತಿ ಯಾರಿಗೂ ಹೇಳಬೇಕಾಗಿಲ್ಲ. ಅದರೆ ತಪ್ಪು ದಾರಿಯಲ್ಲಿ ಘಳಿಸಿದ ಹಣವು ಜೀವನದಲ್ಲಿ ಹಲವು ತೊಂದರೆಗಳಿಗೆ ಕಾರಣವಾಗುತ್ತದೆ. ಇದೆ ವೇಳೆ ಹಣದ ತಪ್ಪು ಬಳಕೆ ಉತ್ತಮ ಜೀವನವನ್ನು ಹಾಳು ಮಾಡುತ್ತದೆ. ಆದ್ದರಿಂದ ಸದ ಶ್ರೀಮಂತರಾಗಿ ಉಳಿಯಲು ಮತ್ತು ಸುಖಮಯ ನಡೆಸಲು … Read more

ಬಿಳಿ ಈರುಳ್ಳಿಯನ್ನ ಹೇಗೆ ಬಳಕೆ ಮಾಡಬೇಕು ಅದರ ಪ್ರಯೋಜನಗಳೇನು? ನಿಮಗೆ ತಿಳಿದಿರಲಿ ಈ ವಿಶೇಷ ಮಾಹಿತಿ….

ಜೀವನಕ್ರಮದ ಜೊತೆಗೇ ಆಹಾರಕ್ರಮವನ್ನೂ ಕೊಂಚ ಬದಲಿಸಿಕೊಳ್ಳುವುದು ಅಗತ್ಯವಾಗಿದೆ. ಈ ಮೂಲಕ ವಾತಾವರಣದಲ್ಲಿ ಆಗಿರುವ ಬದಲಾವಣೆಗೆ ಒಗ್ಗಿಕೊಳ್ಳಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಬಿಳಿ ಈರುಳ್ಳಿಯನ್ನು ಸೇವಿಸುವ ಮೂಲಕ ಬೇಸಿಗೆಯ ಉಷ್ಣವನ್ನು ನಿರ್ವಹಿಸುವುದು ಸುಲಭ ಎಂದು ಪೋಷಕಾಂಶ ತಜ್ಞರು ಸಲಹೆ ಮಾಡುತ್ತಾರೆ. ಇನ್ನು ಸಾಕಷ್ಟು ನೀರು ಕುಡಿಯುವುದರ ಜೊತೆಗೇ ದೇಹದ ಉಷ್ಣವನ್ನು ತಗ್ಗಿಸುವ ಹಾಗೂ ಹೆಚ್ಚಿಸದೇ ಇರುವ ಅಹಾರಗಳನ್ನು ಸೇವಿಸುವುದು ಅತಿ ಅಗತ್ಯವಾಗಿದೆ. ಬಿಸಿಲಿನ ಘಳದಿಂದ ತಪ್ಪಿಸಿಕೊಳ್ಳಲು ಕೆಂಪು ಈರುಳ್ಳಿಯನ್ನು ನಾವು ಸೇವಿಸುತ್ತಾ ಬಂದಿದ್ದೇವೆ, ಆದರೆ ಬಿಳಿ ಈರುಳ್ಳಿಯೂ ಬೇಸಿಗೆಯ … Read more

ಈ ಗಿಡದ ಸೊಪ್ಪು ಎಲ್ಲಾರೂ ಸಿಕ್ಕರೆ ಬಿಡದೆ ತಿನ್ನಿ ಯಾಕಂದ್ರೆ!

ಪುಂಡಿ ಪಲ್ಯ ಸೇವನೆ ಮಾಡುವುದರಿಂದ ಹಲವಾರು ರೀತಿಯ ಲಾಭಗಳು ಸಿಗುತ್ತದೆ.ಹೆಚ್ಚಾಗಿ ಇದನ್ನು ಉತ್ತರ ಕರ್ನಾಟಕದಲ್ಲಿ ಬೆಳೆಯುತ್ತಾರೆ.ಇದನ್ನು ರೊಟ್ಟಿಯ ಜೊತೆ ತಿನ್ನುವುದಕ್ಕೆ ಒಳ್ಳೆಯ ಕಾಂಬಿನೇಶನ್ ಆಗಿದೆ.ಈ ಪುಂಡಿ ಪಲ್ಯದಲ್ಲಿ ಸಾಕಷ್ಟು ನಾರಿನಾಂಶ ಇರುವುದರಿಂದ ಆರೋಗ್ಯದ ದೃಷ್ಟಿಯಿಂದ ಇದು ತುಂಬಾನೇ ಒಳ್ಳೆಯದು. ಇದನ್ನು ಸೇವನೆ ಮಾಡುವುದರಿಂದ ನಿಮಗೆ ಹೊಟ್ಟೆ ಉರಿ ನಿವಾರಣೆ ಆಗುತ್ತದೆ ಮತ್ತು ಆಹಾರದಲ್ಲಿ ರುಚಿ ಹೆಚ್ಚಾಗುತ್ತದೆ.ಇದನ್ನು ಸೇವನೆ ಮಾಡುವುದರಿಂದ ಮಲಬದ್ಧತೆ ಮತ್ತು ಮೂಲವ್ಯಾದಿ ಸಮಸ್ಸೆ ಕೂಡ ಕಡಿಮೆ ಆಗುತ್ತದೆ. ಈ ಪುಂಡಿ ಎಲೆಯನ್ನು ತೆಗೆದುಕೊಂಡು ಶುದ್ಧವಾದ ನೀರಿನಲ್ಲಿ … Read more