ಜೂನ್ 30 ಆಷಾಢ ಶುಕ್ರವಾರ 6 ರಾಶಿಯವರಿಗೇ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಗಜಕೇಸರಿಯೋಗ ಶುರು

Horoscope Today 30 June 2023:ಮೇಷ ರಾಶಿ-ಮೇಷ ರಾಶಿಯ ಜನರು ಪರಸ್ಪರ ಸಹಕಾರದ ಭಾವನೆಯನ್ನು ಹೊಂದಿರುತ್ತಾರೆ ಮತ್ತು ನಿಮ್ಮ ಕೆಲವು ವಿರೋಧಿಗಳು ನಿಮ್ಮ ಕೆಲಸದಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಾರೆ. ನೀವು ವ್ಯವಹಾರದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ನಿಮ್ಮ ಯಾವುದೇ ಸಂಬಂಧಿಕರೊಂದಿಗೆ ಮಾತನಾಡುವ ಮೂಲಕ ನೀವು ಅವುಗಳನ್ನು ತೆಗೆದುಹಾಕುತ್ತೀರಿ. ಸುತ್ತಾಡುವಾಗ ನೀವು ಕೆಲವು ಪ್ರಮುಖ ಮಾಹಿತಿಯನ್ನು ಪಡೆಯುತ್ತೀರಿ. ಇಂದು ನೀವು ನಿಮ್ಮ ಪ್ರೀತಿಪಾತ್ರರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಮತ್ತು ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ಯಾವುದೇ ಶುಭ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. … Read more

ಜೂನ್ 29 ,6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಆಗರ್ಭ ಶ್ರೀಮಂತರಾಗುವಿರಿ!

Kannada astrology:ಇಂದು ಬಹಳ ಅದ್ಬುತವಾದ ಗುರುವಾರ ಮಂತ್ರಾಲಯ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಆಶೀರ್ವಾದದಿಂದ ಈ 6 ರಾಶಿಯವರಿಗೆ ಗುರುಬಲ ಆರಂಭವಾಗುತ್ತಿದೆ.ಮುಂದಿನ 10 ವರ್ಷ ರಾಜಯೋಗ ದೊರೆಯುತ್ತದೆ. ರಾಘವೇಂದ್ರ ಸ್ವಾಮಿಯ ಆಶೀರ್ವಾದ ದೊರೆಯುವುದರಿಂದ ಜೀವನದಲ್ಲಿ ಇವರ ಎಲ್ಲಾ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದು ಸುಖ ನೆಮ್ಮದಿ ಜೀವನವನ್ನು ಸಾಗಿಸುತ್ತಾರೆ. ಇಷ್ಟು ದಿನಗಳಿಂದ ಈ ರಾಶಿಯವರು ಅನುಭವಿಸಿದ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತದೆ. ಕುಟುಂಬದ ಸದಸ್ಯರ ಮಧ್ಯೆ ಪದೇಪದೇ ಜಗಳ ಆಗುತ್ತಾ ಇರುತ್ತದೆ. ಆದರೆ ಈ ಸಮಯದಲ್ಲಿ ಗುರುರಾಯರ ಆಶೀರ್ವಾದದಿಂದ ಜನರು ತಾಳ್ಮೆಯಿಂದ … Read more

ಕಸ ಗುಡಿಸುವಾಗ ಮಹಿಳೆಯರು ಪೊರಕೆಯ ವಿಷ್ಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ!

ಮನೆಯಲ್ಲಿ ಕಸಗುಡಿಸುವಾಗ ಈ ಕೆಲವು ತಪ್ಪುಗಳನ್ನು ಮಾಡಬಾರದು. 1, ಮನೆಯಿಂದ ಯಾರಾದರೂ ಹೊರಗಡೆ ಹೋದಾಗ ಅವರು ಹೋಗಿದ ತಕ್ಷಣ ಕಸವನ್ನು ಗುಡಿಸಬಾರದು. ಇದರಿಂದ ನಿಮಗೆ ಸಾಕಷ್ಟು ಕಷ್ಟಗಳು ಬರುತ್ತವೆ.ವಿಶೇಷವಾಗಿ ಅವರು ಹೋಗುವ ಕೆಲಸಗಳು ಆಗುವುದಿಲ್ಲ ಹಾಗಾಗಿ ಅವರು ಹೋಗಿ ಒಂದು ಗಂಟೆ ನಂತ್ರ ಕಸವನ್ನು ಗುಡಿಸಬಾರದು. 2, ಇನ್ನು ಮುಂಜಾನೆ ಬೆಳಗ್ಗೆ 4 ಗಂಟೆಯಿಂದ 7 ಗಂಟೆ ಒಳಗೆ ಕಸ ಗುಡಿಸಿದರೆ ತುಂಬಾನೇ ಒಳ್ಳೆಯದು. ಈ ಸಮಯದಲ್ಲಿ ದೇವಾನುದೇವತೆಗಳು ಆಕ್ಟಿವ್ ಆಗಿರುತ್ತಾರೆ. ಈ ಸಮಯದಲ್ಲಿ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾರೆ … Read more

ಸಾಲದ ಸಮಸ್ಸೆಯಿಂದ ಅತೀಶೀಘ್ರವಾಗಿ ಹೊರಬರಲು ಕೆಲವು ಪರಿಹಾರಗಳು!

ಕೆಲವೊಮ್ಮೆ ನಾವು ಸಾಲ ಪಡೆದುಕೊಂಡರೆ ಅದನ್ನು ತೀರಿಸಲು ಸಾಧ್ಯವಾಗದೇ ಇರಬಹುದು ಅಥವಾ ಸಾಲ ನೀಡಿದರೂ ನಾವು ಕೊಟ್ಟ ಹಣ ಹಿಂತಿರುಗಿ ನಮ್ಮ ಕೈಸೇರದಿರಬಹುದು. ಇಂತಹ ಸಮಸ್ಯೆಗಳನ್ನು ನಿವಾರಿಸಲು ಜ್ಯೋತಿಷ್ಯಶಾಸ್ತ್ರದಲ್ಲಿ ಆರ್ಥಿಕ ವಹಿವಾಟಿನ ಕುರಿತು ಕೆಲವೊಂದು ನಿಯಮಗಳಿವೆ. ಅವೇನು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.ಹಣದ ಸಮಸ್ಯೆ ಬಂದಾಗ ನಾವು ಕೆಲವೊಮ್ಮೆ ಪ್ರೀತಿಪಾತ್ರರಿಂದ, ಸ್ನೇಹಿತರಿಂದ, ಕೆಲವೊಮ್ಮೆ ಬ್ಯಾಂಕ್ನಿಂದ ಸಾಲವನ್ನು ಪಡೆಯುತ್ತೇವೆ. ತೆಗದುಕೊಂಡ ಹಣವನ್ನು ಮರುಪಾವತಿಸಲು ಹಣವನ್ನು ಉಳಿಸಿದರೂ, ಏನಾದರೊಂದು ಸಮಸ್ಯೆ ಎದುರಾಗಿ ಕೈಯಲ್ಲಿ ಹಣ ನಿಲ್ಲದೇ ಇರಬಹುದು. ಸಾಲ ಪಾವತಿಸಲು ಸಾಧ್ಯವಾಗದೇ … Read more

ಜೂನ್ 24 ಶನಿವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಶುಕ್ರದೆಸೆ ಗುರುಬಲ!

ಜೂನ್ 24ನೇ ತಾರೀಕು ನಾಳೆಯಿಂದ ಕೆಲವೊಂದು ರಾಶಿಗಳಿಗೆ ಶನಿದೇವನ ನೇರ ದೃಷ್ಟಿ ಇರುವುದರಿಂದ ಬಾರಿ ಅದೃಷ್ಟ ಮತ್ತು ರಾಜಯೋಗ ದುಡ್ಡಿನ ಸುರಿಮಳೆ ಸುರಿಯುತ್ತದೆ.ಶನಿವಾರದಿಂದ ಈ 6 ರಾಶಿಯವರಿಗೆ ಶನಿದೇವರ ಅನುಗ್ರಹ ಹಾಗೂ ಆಶೀರ್ವಾದ ಶುರುವಾಗುತ್ತಿದೆ. ಈ ಕೆಲವೊಂದು ರಾಶಿಯವರಿಗೆ ಗಜಕೇಸರಿ ಯೋಗ ಶುರುವಾಗಿ ಮುಟ್ಟಿದ್ದೆಲ್ಲ ಬಂಗಾರವಾಗುತ್ತದೆ. ಅಷ್ಟೇ ಅಲ್ಲದೆ ಜೀವನವೇ ಬದಲಾಗುತ್ತದೆ. ಈ ಆರು ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ಉದ್ಯೋಗ ರಂಗದಲ್ಲಿ ಸಾಕಷ್ಟು ಹೆಸರು ಮತ್ತು ಬೆಳವಣಿಗೆ ಸಿಗುತ್ತದೆ. ಉದ್ಯೋಗ ಮತ್ತು ವ್ಯವಹಾರವನ್ನು ನಡೆಸುತ್ತಿದ್ದಾರೆ ಅವರಿಗೆ ಸಾಕಷ್ಟು … Read more

ಕನಸಲ್ಲಿ ಭಸ್ಮ ಗಂಧ ಬೆಲ್ ಪತ್ರೆ ತ್ರಿಶೂಲ್ ಬಂದ್ರೆ ಏನರ್ಥ!

ಈ ಅನನ್ಯ ಧ್ಯಾನ ಮಾರ್ಗದಲ್ಲಿ ನಿಮಗೆ ಎಂತಹ ಅನುಭವ ಆಗಲಿದೇ ಎಂದರೆ ಸ್ವಯಂ ನಿಮ್ಮ ಅರಿವಿಗೆ ಬರುತ್ತಾದೇ.ಆ ಭಗವಂತ ನಿಮ್ಮ ಪ್ರಾರ್ಥನೆಯನ್ನು ಸ್ವೀಕರಿಸುತ್ತಾನೆ. ಅದರ ಸಂಕೇತಗಳನ್ನು ಕೊಡುತ್ತಾನೆ ಆ ಭಗವಂತ. ಈ 5 ಸೂಚನೆಗಳು ನಿಮಗೆ ಕಾಣಿಸಿಕೊಂಡರೆ ಖಂಡಿತ ನಿಮ್ಮ ಧ್ಯಾನಕ್ಕೆ ದೇವರ ದೇವಾ ಮಹಾ ದೇವಾ ಸ್ಪಂದಿಸುತ್ತಿದ್ದಾನೆ ಎಂದು ಅರ್ಥ. 1, ಕನಸಿನಲ್ಲಿ ಅಥವಾ ಯಾವುದಾದರೂ ವಸ್ತುವಿನಲ್ಲಿ ಒಂದು ಶಬ್ದ ಪದೇಪದೇ ಕೇಳುತ್ತಿದ್ದಾರೆ ಅದು ಖಂಡಿತ ಪರಶಿವನ ಪ್ರೇಮ.ಆ ಶಬ್ದ ಅತ್ಯಂತ ಲಯದಲ್ಲಿ ಮೂಡಲರಂಭಿಸುತ್ತದೆ.ಅದು ಡಮಾರುಗದ … Read more

ಡೋರ್ ಮ್ಯಾಟ್ ಕೆಳಗಡೆ ಇವುಗಳನ್ನು ಇಟ್ಟು ನೋಡಿ!ಧನ ಲಕ್ಷ್ಮಿ ಸಂತೋಷವಾಗಿ ಬರುತ್ತಾಳೆ….

ಧನ ಆಕರ್ಷಣೆಗೆ ಬಿಳಿ ಹಳೆಗೆ ಸ್ಪಟಿಕವನ್ನು ಒಳಗಡೇ ಹಾಕಿ ಕಟ್ಟಿ ಇಡಬೇಕು. ಪ್ರತಿ ವಾರ ಪೇಪರ್ ಅನ್ನು ಬದಲಾಯಿಸಿ ಸಿಂಕ್ ಒಳಗೆ ಈ ಪೇಪರ್ ಅನ್ನು ಹಾಕಬೇಕು ಮತ್ತು ಸ್ಪಟಿಕವನ್ನು ಹಾಕಬೇಕು. ಡಾರ್ಕ್ ಇರುವ ಮ್ಯಾಟ್ ಅನ್ನು ಹಾಕಬೇಕು ಮತ್ತು ಕಪ್ಪು ಮ್ಯಾಟ್ ಇದ್ದಾರೆ ಇನ್ನು ತುಂಬಾ ಒಳ್ಳೆಯದು. ಇನ್ನು ಕೀ ಅನ್ನು ಮ್ಯಾಟ್ ಕೆಳಗಡೇ ಇಟ್ಟರೆ ಧನ ಆಕರ್ಷಣೆ ಆಗುತ್ತದೆ. ಇನ್ನು ಸಾಸಿವೆ ಅನ್ನು ಪೇಪರ್ ಒಳಗೆ ಹಾಕಿ ಡೋರ್ ಮ್ಯಾಟ್ ಕೆಳಗಡೆ ಇಟ್ಟರೆ ಅಸ್ತಿ … Read more

ಈ ಜ್ಯೂಸು ಸಿಕ್ಕರೆ ಸಕ್ಕರೆ ಕಾಯಿಲೆಗೆ ಇವತ್ತೇ ಸೇವಿಸಿ ನೋಡಿ!

ಮನುಷ್ಯನಲ್ಲಿ ಯಾವ ಸಂದರ್ಭದಲ್ಲಿ ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತದೆ ಹೇಳಲು ಬರುವುದಿಲ್ಲ. ಯಾಕೆ ಹೀಗೆ ಆಗುತ್ತದೆ ಎಂದು ನೋಡುವುದಾದರೆ, ಇಂದಿನ ಯುವಜನತೆಯರು ಅನುಸರಿಸುತ್ತಿರುವ ಆಧುನಿಕ ಜೀವನ ಶೈಲಿಯೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಬಹುದು.ಪ್ರಮುಖವಾಗಿ ಕೆಟ್ಟ ಕೊಲೆಸ್ಟ್ರಾಲ್‌ಗೆ ಮುಕ್ತ ಆಹ್ವಾನ ನೀಡುವಂತಹ, ಅನಾರೋಗ್ಯಕಾರಿ ಆಹಾರಗಳಾದ ಪಿಜ್ಜಾ, ಬರ್ಗರ್, ಎಣ್ಣೆಯಾಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ, ಈ ಸಮಸ್ಯೆ ಬಹಳ ಬೇಗನೇ ಮನುಷ್ಯನಲ್ಲಿ ಕಾಣಿಸಿ ಕೊಳ್ಳುತ್ತವೆ. ಕೊನೆಗೆ ಹೃದಯದ ಕಾರ್ಯ ಚಟುವಟಿಕೆಯಲ್ಲಿ ಸಮಸ್ಯೆಗಳು ಕಂಡು … Read more

ಜೂನ್ 22 ಗುರುವಾರ 6 ರಾಶಿಯವರಿಗೆ ಬಾರಿ ಅದೃಷ್ಟ 2060ರವರೆಗೂ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ!

ಜೂನ್ 22ನೇ ತಾರೀಕು ವಿಶೇಷವಾದ ಗುರುವಾರ.ಗುರುವಾರದಿಂದ ಮುಂದಿನ 2060 ರವರೆಗೂ ಕೂಡ ಈ 6 ರಾಶಿಯವರಿಗೆ ಭಾರಿ ಅದೃಷ್ಟ ಬರುತ್ತದೆ. ಗುರು ರಾಘವೇಂದ್ರ ಸ್ವಾಮಿಯ ಕೃಪೆಯಿಂದಾಗಿ ರಾಜಯೋಗ ಆರಂಭವಾಗುತ್ತದೆ ಮತ್ತು ಶುಕ್ರದೇಸೆ ಶುರುವಾಗಲಿದೆ. ಈ ರಾಶಿಯವರು ಯಾವುದೇ ಕಾರಣಕ್ಕೂ ನಾಳೆಯಿಂದ ಅನಗತ್ಯ ಖರ್ಚುಗಳನ್ನು ಮಾಡಬೇಡಿ.ಈ ಸಮಯದಲ್ಲಿ ನಿಮ್ಮ ಬಜೆಟ್ ಪ್ರಕಾರ ನೀವು ನಿರ್ಧಾರವನ್ನು ಕೈಗೊಳ್ಳಬೇಕು. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಂಬಂಧವನ್ನು ಹೋಂದಲಿದ್ದೀರಿ.ನಿಮ್ಮ ಪ್ರೀತಿ ಪಾತ್ರರಾ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತಿರಿ.ನೀವು ಪೋಷಕರಿಂದ ಉತ್ತಮ ಸಲಹೆಯನ್ನು ಪಡೆಯಬಹುದು.ಕಚೇರಿಯಲ್ಲಿ ಪರಿಸ್ಥಿತಿ … Read more

ರುದ್ರಾಕ್ಷಿಯನ್ನು ಅಪ್ಪಿತಪ್ಪಿಯು ಈ ಐದು ಸ್ಥಳಗಳಿಗೆ ಹಾಕಿಕೊಂಡು ಹೋಗಬೇಡಿ!

ರುದ್ರಾಕ್ಷ ಶಾಸ್ತ್ರದ ಪ್ರಕಾರ, ರುದ್ರಾಕ್ಷಿಯನ್ನು ಧರಿಸುವುದರಿಂದ, ಎಲ್ಲಾ ರೀತಿಯ ರೋಗಗಳನ್ನು ತೊಡೆದುಹಾಕಬಹುದು. ಇದರೊಂದಿಗೆ ಶಿವನ ಕೃಪೆಯಿಂದ ಪ್ರಗತಿ, ಸಂಪತ್ತಿನ ಜತೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಸಿಗುತ್ತಿದೆ. ಆದರೆ, ರುದ್ರಾಕ್ಷಿ ಧರಿಸುವ ನಿಯಮವೂ ತಿಳಿದಿರಬೇಕು. ರುದ್ರಾಕ್ಷಿಯನ್ನು ಯಾವ ಸ್ಥಳಗಳಲ್ಲಿ ಧರಿಸಬಾರದು ಎಂದು ತಿಳಿಯಿರಿ. ಗ್ರಂಥಗಳು ಮತ್ತು ಪುರಾಣಗಳ ಪ್ರಕಾರ, ರುದ್ರಾಕ್ಷಿಯನ್ನು ಧರಿಸುವುದರಿಂದ ವಿವಿಧ ಪ್ರಯೋಜನಗಳನ್ನು ವಿವರವಾಗಿ ವಿವರಿಸಲಾಗಿದೆ. ಶಿವನ ಕಣ್ಣೀರಿನಿಂದ ರುದ್ರಾಕ್ಷಿ ಹುಟ್ಟಿದೆ ಎಂಬ ನಂಬಿಕೆ ಇದೆ. ಈ ಕಾರಣದಿಂದಾಗಿ, ರುದ್ರಾಕ್ಷಿಯನ್ನು ಕ್ರಮಬದ್ಧವಾಗಿ ಧರಿಸಿದ ವ್ಯಕ್ತಿಯ ದೇಹದಿಂದ ನಕಾರಾತ್ಮಕ … Read more